Magnesium deficiency remedies foods | ಉತ್ತಮ ಆರೋಗ್ಯಕ್ಕಾಗಿ ಇಲ್ಲಿವೆ ಮೆಗ್ನೀಷಿಯಂ ಭರಿತ ಸೂಪರ್ ಫುಡ್ಸ್! | Foods To Boost Magnesium Levels Naturally Rav

Magnesium deficiency remedies foods | ಉತ್ತಮ ಆರೋಗ್ಯಕ್ಕಾಗಿ ಇಲ್ಲಿವೆ ಮೆಗ್ನೀಷಿಯಂ ಭರಿತ ಸೂಪರ್ ಫುಡ್ಸ್! | Foods To Boost Magnesium Levels Naturally Rav

ಮೆಗ್ನೀಷಿಯಂ ಕೊರತೆಯಿಂದ ಆಯಾಸ, ಸ್ನಾಯು ಸೆಳೆತ, ಕಿರಿಕಿರಿ, ಅನಿಯಮಿತ ಹೃದಯ ಬಡಿತ, ಮಾನಸಿಕ ಸ್ಥಿತಿಯಲ್ಲಿ ಏರುಪೇರುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಶಕ್ತಿ ಉತ್ಪಾದನೆ, ಸ್ನಾಯು ಮತ್ತು ನರಗಳ ಕಾರ್ಯನಿರ್ವಹಣೆ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಮೂಳೆಗಳ ಆರೋಗ್ಯಕ್ಕೆ ಮೆಗ್ನೀಷಿಯಂ ಅತ್ಯಗತ್ಯ ಖನಿಜ. ಮೆಗ್ನೀಷಿಯಂ ಕೊರತೆಯಿಂದ ಆಯಾಸ, ಸ್ನಾಯು ಸೆಳೆತ, ಕಿರಿಕಿರಿ, ಅನಿಯಮಿತ ಹೃದಯ ಬಡಿತ, ಮಾನಸಿಕ ಸ್ಥಿತಿಯಲ್ಲಿ ಏರುಪೇರುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮೆಗ್ನೀಷಿಯಂ ಕೊರತೆ ನಿವಾರಿಸಲು ಆಹಾರದಲ್ಲಿ ಸೇರಿಸಬೇಕಾದ ಕೆಲವು ಆಹಾರಗಳನ್ನು ತಿಳಿಯೋಣ. 1. ಪಾಲಕ್ ಸೊಪ್ಪು ಮೆಗ್ನೀಷಿಯಂ ಯಥೇಚ್ಛವಾಗಿರುವ…

Read More
ಸಿನಿಮಾದಲ್ಲಿ ಕಂಡಂತೆ ಅಲ್ಲ, ಪೊಲೀಸರಂತೆ ಸೈನಿಕರೂ ಪ್ರತಿ ಗುಂಡಿಗೂ ಲೆಕ್ಕ ಕೊಡಬೇಕು, ಏಕೆ ಗೊತ್ತಾ? | Indian Army Ranks Among Top Globally Power Accountability Security Unveiled Rav

ಸಿನಿಮಾದಲ್ಲಿ ಕಂಡಂತೆ ಅಲ್ಲ, ಪೊಲೀಸರಂತೆ ಸೈನಿಕರೂ ಪ್ರತಿ ಗುಂಡಿಗೂ ಲೆಕ್ಕ ಕೊಡಬೇಕು, ಏಕೆ ಗೊತ್ತಾ? | Indian Army Ranks Among Top Globally Power Accountability Security Unveiled Rav

ವಿಶ್ವದ ನಾಲ್ಕನೇ ಅತ್ಯಂತ ಶಕ್ತಿಶಾಲಿ ಸೇನೆಯಾದ ಭಾರತೀಯ ಸೇನೆಯು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತದೆ. ಪೊಲೀಸರಂತೆ ಸೈನಿಕರೂ ಪ್ರತಿ ಗುಂಡಿನ ಲೆಕ್ಕವನ್ನು ನೀಡಬೇಕು ಮತ್ತು ಮದ್ದುಗುಂಡುಗಳ ದುರುಪಯೋಗವನ್ನು ತಡೆಯಲಾಗುತ್ತದೆ. ಭಾರತೀಯ ಸೇನೆಯು ವಿಶ್ವದ ನಾಲ್ಕನೇ ಅತ್ಯಂತ ಶಕ್ತಿಶಾಲಿ ಸೇನೆಯಾಗಿದೆ. 145 ದೇಶಗಳ ಪಟ್ಟಿಯಲ್ಲಿ ಭಾರತವು ಮಿಲಿಟರಿ ಬಲದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಗ್ಲೋಬಲ್ ಫೈರ್‌ಪವರ್ ವರದಿ ತೋರಿಸುತ್ತದೆ. ಭಾರತೀಯ ಸೇನೆಯಲ್ಲಿ 22 ಲಕ್ಷ ಸೈನಿಕರು, 4201 ಟ್ಯಾಂಕ್‌ಗಳು, 1.5 ಲಕ್ಷ ಶಸ್ತ್ರಸಜ್ಜಿತ ವಾಹನಗಳು, 100 ಸ್ವಯಂ ಚಾಲಿತ…

Read More
Karnataka CS Shalini Rajneesh ಕುರಿತ ಅಸಭ್ಯ ಹೇಳಿಕೆ: ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ವಿರುದ್ಧ FIR | Fir Filed On Karnataka Bjp Mlc Ravikumar About Shalini Rajnish Statement Sat

Karnataka CS Shalini Rajneesh ಕುರಿತ ಅಸಭ್ಯ ಹೇಳಿಕೆ: ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ವಿರುದ್ಧ FIR | Fir Filed On Karnataka Bjp Mlc Ravikumar About Shalini Rajnish Statement Sat

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲು. ಮಹಿಳಾ ಸಂಘಟನೆಗಳಿಂದ ತೀವ್ರ ಖಂಡನೆ. ಬೆಂಗಳೂರು (ಜು.03): ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಮಹಿಳಾ ಅಧಿಕಾರಿ ಎನ್ನುವುದನ್ನೂ ನೋಡದೇ ಅಸಭ್ಯ ಹಾಗೂ ಅಸಂಸದೀಯ ಭಾಷೆ ಬಳಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಕುರಿತ ದೂರುವನ್ನು…

Read More
46 ವರ್ಷದ ಗವಾಸ್ಕರ್ ದಾಖಲೆ ಮುರಿದ ಗಿಲ್, ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಮೈಲಿಗಲ್ಲು | England Vs India 2nd Test Shubman Gill Breaks 46 Year Old Sunil Gavaskar Record

46 ವರ್ಷದ ಗವಾಸ್ಕರ್ ದಾಖಲೆ ಮುರಿದ ಗಿಲ್, ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಮೈಲಿಗಲ್ಲು | England Vs India 2nd Test Shubman Gill Breaks 46 Year Old Sunil Gavaskar Record

ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭ್‌ಮನ್ ಗಿಲ್ ಭರ್ಜರಿ ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ. ಇದರೊಂದಿಗೆ ಬರೋಬ್ಬರಿ 46 ವರ್ಷಗಳಿಂದ ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಗಿಲ್ ಪುಡಿ ಮಾಡಿದ್ದಾರೆ.    ಎಡ್ಜ್‌ಬಾಸ್ಟನ್ (ಜು.03) ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. ಆದರೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಅತ್ಯುತ್ತಮ ಆರಂಭ ಪಡೆದಿದ್ದು ಮಾತ್ರವಲ್ಲ, ದಾಖಲೆ ಬರೆದಿದೆ. ನಾಯಕ ಶುಭ್‌ಮನ್ ಗಿಲ್ ಆಕರ್ಷಕ ದ್ವಿಶತಕ ಸಿಡಿಸಿ…

Read More
Suvarna Special: ಸಿದ್ದು ವೀರ ದನಿ, ಡಿಕೆ ಶಾಂತ ಮೌನಿ, ಪಟ್ಟ ರಹಸ್ಯ ಕಹಾನಿ..! | Suvarna Special Siddaramaiah Dk Shivakumar Karnataka Cm Post Power Struggle San

Suvarna Special: ಸಿದ್ದು ವೀರ ದನಿ, ಡಿಕೆ ಶಾಂತ ಮೌನಿ, ಪಟ್ಟ ರಹಸ್ಯ ಕಹಾನಿ..! | Suvarna Special Siddaramaiah Dk Shivakumar Karnataka Cm Post Power Struggle San

ಬೆಂಗಳೂರು (ಜು.3): ನಮ್ದೇ ಸರ್ಕಾರ. ನಾನೇ ಸಿಎಂ. ಹುಲಿಯಾ ಹುಕುಂ..! ಟಗರು ಬಿಟ್ಟಿರೋದು ಬಂಡೆ ಮೇಲೆ ಬ್ರಹ್ಮಾಸ್ತ್ರ! ಸೈಲೆಂಟ್ ಹಂಟರ್​ ಡಿಕೆ ಬತ್ತಳಿಕೆ ಅಲ್ಲಿರೋದು ತಾಳ್ಮೆ ಅನ್ನೋ ಪ್ರತ್ಯಾಸ್ತ್ರ!  ಕುರ್ಚಿ ಕಾದಾಟದ ಅಸಲಿ ಜಿದ್ದಾಜಿದ್ದಿ ಈಗ ಶುರುವಾಯ್ತಾ? ಸಿದ್ದು ವೀರ ದನಿ, ಡಿಕೆ ಶಾಂತ ಮೌನಿ, ಏನಿದು ಪಟ್ಟ ರಹಸ್ಯ ಕಹಾನಿ?  ಪಟ್ಟದ ಕಾದಾಟದಲ್ಲಿ ಸಿದ್ದು ಅಸಲಿ ಆಟ ಆರಂಭವಾಗಿದೆ. ಟಗರು ಪಟ್ಟಿಗೆ ಪ್ರತಿಯಾಗಿ ಡಿಕೆ ಇಟ್ಟಿರೋದು ಎರಡು ಹೆಜ್ಜೆ ಹಿಂದೆ. ಆದರೆ, ಕನಕಾಧಿತಿಯ ಪಟ್ಟದಾಸೆಯ ಕಿಚ್ಚಿನ್ನು…

Read More
ಸುರ್ಜೇವಾಲಾ ಬಳಿ ಕಾಂಗ್ರೆಸ್ ಶಾಸಕರು ತಮ್ಮ ಕುಂದು ಕೊರತೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ: ಬಿಕೆ ಹರಿಪ್ರಸಾದ್

ಸುರ್ಜೇವಾಲಾ ಬಳಿ ಕಾಂಗ್ರೆಸ್ ಶಾಸಕರು ತಮ್ಮ ಕುಂದು ಕೊರತೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ: ಬಿಕೆ ಹರಿಪ್ರಸಾದ್

ಬೆಂಗಳೂರು, ಜುಲೈ 3: ವಿಧಾನ ಸದಸ್ಯ ಮತ್ತು ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ ರಾಜ್ಯ ಕಾಂಗ್ರೆಸ್ (ರಾಜ್ಯ ಕಾಂಗ್ರೆಸ್ ಘಟಕ) ಯಾವ ಕೂಡ ನಡೆಯುತ್ತಿಲ್ಲ, ಎಐಸಿಸಿ ಕಾರ್ಯದರ್ಶಿಯಾಗಿರುವ ರಂದೀಪ್ ಅವರು ಬಹಳ ಬಂದಿರಲಿಲ್ಲ, ಹಾಗಾಗೇ ಬಂದು ಶಾಸಕರ ಕುಂದು ಆಲಿಸಿದರು ಎಂದು. ವಿಷಯದಲ್ಲಿ ವಿಷಯದಲ್ಲಿ ಶಾಸಕರು ಅವರೊಂದಿಗೆ, ಅದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕೇಳಲಾಗದ ಕೆಲ ಶಾಸಕರು ಮುಂದೆ ಅನುದಾನ ವಿಷಯ ಪ್ರಸ್ತಾಪ ಎಂದು ಹರಿ ಹರಿ ಪ್ರಸಾದ್ ಪ್ರಸಾದ್….

Read More
ಹಳೇ ವಾಹನಕ್ಕಿಲ್ಲ ಇಂಧನ ನೀತಿಯಲ್ಲಿ ಮಹತ್ವದ ಬದಲಾವಣೆ, ಕೆಂಡಾಮಂಡಲವಾದ ಜನ | No Fuel Policy Scraps Delhi Govt Withdraw Older Vehicle Ban After Public Anger

ಹಳೇ ವಾಹನಕ್ಕಿಲ್ಲ ಇಂಧನ ನೀತಿಯಲ್ಲಿ ಮಹತ್ವದ ಬದಲಾವಣೆ, ಕೆಂಡಾಮಂಡಲವಾದ ಜನ | No Fuel Policy Scraps Delhi Govt Withdraw Older Vehicle Ban After Public Anger

ಹಳೇ ವಾಹನಕ್ಕೆ ಇಂಧನ ನಿಷೇಧ, ಹಳೇ ವಾಹನ ಗುಜುರಿಗೆ ಎಂದು ಜುಲೈ 1 ರಿಂದ ಜಾರಿಗೆ ತಂದಿದ್ದ ನೀತಿಯಲ್ಲಿ ಮತ್ತೆ ಮಹತ್ವದ ಬದಲಾವಣೆ ಮಾಡಲಾಗಿದೆ. ಜನರ ಭಾರಿ ವಿರೋಧ, ಆಕ್ರೋಶಗಳ ಬೆನ್ನಲ್ಲೇ ಸರ್ಕಾರ ಇದೀಗ ಮಾಡಿದ ಬದಲಾವಣೆ ಏನು?  ನವದೆಹಲಿ (ಜು.03) ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಜುಲೈ 1 ರಿಂದ ಹಳೇ ವಾಹನಗಳಿಗೆ ಇಂಧನವಿಲ್ಲ ಅನ್ನೋ ನೀತಿ ಜಾರಿಗೊಳಿಸಿತ್ತು. 15 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನ ಹಾಗೂ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಕ್ಕೆ ಇಂಧನವಿಲ್ಲ….

Read More
Amarnath Yatra: ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ

Amarnath Yatra: ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ

ಶ್ರೀನಗರ, ಜುಲೈ 3: ಜಮ್ಮು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಬಿಗಿ ಕ್ರಮಗಳ ನಡುವೆ 2 ರಂದು 2 ಅಮರನಾಥಗೆ (ಅಮರನಾಥ ಯಾತ್ರಾ) ಭಕ್ತರ ಮೊದಲ ಬ್ಯಾಚ್ ಮೂಲ. ಮುಂಜಾನೆ ಮುಂಜಾನೆ ಭಕ್ತರ ತಂಡ ಅಮರನಾಥ ಗುಹೆಯತ್ತ. ಮತ್ತು ಮತ್ತು ಮೂಲ ಶಿಬಿರಗಳಿಂದ ಮೊದಲ ಬ್ಯಾಚ್ ಹೊರಡುವ ಮೂಲಕ ಇಂದು ವಾರ್ಷಿಕ ಅಮರನಾಥ ಯಾತ್ರೆ. ಈ ಅಮರನಾಥ ಗುಹೆಯ (ಅಮರನಾಥ ಗುಹೆ) ದಾರಿ ದುರ್ಗಮವಾದ. ತಂಡ ತಂಡ ಮಧ್ಯಾಹ್ನದ ವೇಳೆಗೆ ಅಮರನಾಥ ಹಿಮಲಿಂಗವನ್ನು ಹಿಮಲಿಂಗವನ್ನು (ಬಾಬಾ ಬರ್ಫಾನಿ) ಕಣ್ತುಂಬಿಕೊಂಡಿದ್ದು,…

Read More
ಆಮೀರ್‌ ಖಾನ್‌ ಮದುವೆ ದಿನವನ್ನು ಹಾಳು ಮಾಡಿದ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್! | When Javed Miandad Ruined Wedding Day Of Aamir Khan And Reena Dutta Bni

ಆಮೀರ್‌ ಖಾನ್‌ ಮದುವೆ ದಿನವನ್ನು ಹಾಳು ಮಾಡಿದ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್! | When Javed Miandad Ruined Wedding Day Of Aamir Khan And Reena Dutta Bni

ಆಮೀರ್‌ ಖಾನ್‌ ಮತ್ತು ರೀನಾ ದತ್ತಾ ರಹಸ್ಯ ವಿವಾಹದ ದಿನಕ್ಕೂ ಪಾಕಿಸ್ತಾನದ ಕ್ರಿಕೆಟ್‌ ಆಟಗಾರ ಜಾವೇದ್‌ ಮಿಯಾಂದಾದ್‌ ಅವರಿಗೂ ಒಂದು ಸಂಬಂಧ ಇದೆ. ಅದೇನು ಅಂತ ಆಮೀರ್‌ ಮಾತಿನಲ್ಲೇ ಕೇಳಿ.  ಆಮೀರ್‌ ಖಾನ್‌ ಮೊದಲ ಮದುವೆ ದಿನವನ್ನು ಹಾಳು ಮಾಡಿದ್ದೇ ಮಿಯಾಂದಾದ್! ಅದು ಹೇಗೆ ಅಂತ ಕೇಳಿ. ಬಾಲಿವುಡ್‌ ನಟ ಆಮಿರ್ ಖಾನ್ ಮೊದಲು ಮದುವೆಯಾದದ್ದು ರೀನಾ ದತ್ತಾ ಅವರನ್ನು. ಆಗ ಇಬ್ಬರಿಗೂ ಬಹಳ ಸಣ್ಣ ಪ್ರಾಯ. ಆಮಿರ್‌ಗೆ ಆಗಷ್ಟೇ 21 ವರ್ಷ ತುಂಬಿತ್ತು. ಮೊತ್ತಮೊದಲ ಭೇಟಿಯಾಗಲು…

Read More
ಮಾಜಿ ಸಚಿವ ಈಶ್ವರಪ್ಪ ಸೇರಿ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಕೇಸ್ ರೀ ಓಪನ್! | Fir Registered Ks Eshwarappa And Family In Lokayukta Corruption Case Gow

ಮಾಜಿ ಸಚಿವ ಈಶ್ವರಪ್ಪ ಸೇರಿ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಕೇಸ್ ರೀ ಓಪನ್! | Fir Registered Ks Eshwarappa And Family In Lokayukta Corruption Case Gow

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲು. ಭ್ರಷ್ಟಾಚಾರ ಆರೋಪದ ಮೇಲೆ ಹೈಕೋರ್ಟ್ ನಿರ್ದೇಶನದಂತೆ ಜುಲೈ 4 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 13(1)(ಡೀ), 13(1)(ಸಿ), 120(ಬಿ) ಮತ್ತು 420 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕೂ ಮೊದಲು ಶಿವಮೊಗ್ಗದ ವಕೀಲ…

Read More