ತಿಪಟೂರಿನಲ್ಲಿ ಮನೆಯೊಳಗೆ ನುಗ್ಗಿದ KSRTC ಬಸ್; 10 ಮಂದಿಗೆ ಗಾಯ

ತಿಪಟೂರಿನಲ್ಲಿ ಮನೆಯೊಳಗೆ ನುಗ್ಗಿದ KSRTC ಬಸ್; 10 ಮಂದಿಗೆ ಗಾಯ

ಬಸ್ ನುಗ್ಗಿದ ರಭಸಕ್ಕೆ ಮನೆಯ ಗೋಡೆಯೊಂದು ಸಂಪೂರ್ಣ ಧ್ವಂಸಗೊಂಡಿದೆ. ಅಪಾಯದ ಸಮಯದಲ್ಲಿ ಮನೆಯವರು ಒಳಗೆ ಇಲ್ಲದಿರುವುದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.  ಬಸ್‌ನಲ್ಲಿ ಹೋಗುತ್ತಿದ್ದ ಪ್ರಯಾಣಿಕರಲ್ಲಿ 10ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ತಿಪಟೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. Source link

Read More
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ

ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ

ಮಂಡ್ಯ, (ಜೂನ್ 22): ಮನೆ ಹಂಚಿಕೆಗೆ ಲಂಚ ನೀಡಬೇಕೆನ್ನುವ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಈ ಸಂಬಂಧ ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಈ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನ ಕೊಡಿ ಅಂದ್ರೆ ಬಡವರ ಮನೆಗೆ ಕನ್ನ ಹಾಕಿದೆ . ಈ ಸರ್ಕಾರದಲ್ಲಿ ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್ ಆಗಿದೆ. ಮನಿ ಕೊಟ್ರೆ ಮನೆ ಎಂಬ ಹೊಸ ಸ್ಲೋಗನ್ ಬಿಟ್ಟಿದ್ದಾರೆ. ವಸತಿ ಇಲಾಖೆಯಲ್ಲಿ ರಕ್ತ…

Read More
ತೆಲಂಗಾಣ: ನ್ಯಾಯಾಲಯದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ, ಮಹಿಳೆ ಸಾವು

ತೆಲಂಗಾಣ: ನ್ಯಾಯಾಲಯದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ, ಮಹಿಳೆ ಸಾವು

ಮೇದಕ್, ಜೂನ್ 30: ಕುಟುಂಬವೊಂದು ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ತೆಲಂಗಾಣದಲ್ಲಿ. ಘಟನೆಯಲ್ಲಿ ಮಹಿಳೆ, ಪತಿ ಮತ್ತು ಮಕ್ಕಳು ಗಂಭೀರಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ. ಸ್ಥಳೀಯರು ಗಾಯಾಳುಗಳನ್ನು ಮೇದಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಅವರ ಸ್ಥಿತಿ, ವೈದ್ಯರು ಅವರನ್ನು ಚಿಕಿತ್ಸೆಗಾಗಿ. ಪೊಲೀಸರು ಸ್ಥಳಕ್ಕೆ ತನಿಖೆ. ಎಂಬ ಎಂಬ ರಾಮಯಂಪೇಟೆ ಮಂಡಲದ ಲಕ್ಷ್ಮಾಪುರ, ಅವರ ಪತಿ ನವೀನ್, ಇಬ್ಬರೂ ಪ್ರೇಮ ವಿವಾಹವಾಗಿದ್ದರು ಜಗಳಗಳಿಂದಾಗಿ ಪ್ರತ್ಯೇಕವಾಗಿ. ಕಳೆದ, ನವೀನ್ ಲಕ್ಷ್ಮಪುರದಲ್ಲಿರುವ ಅವರ ಮನೆಯ ಮೇಲೆ ದೇಶೀಯ ಬಾಂಬ್ ಎಸೆದು ಕುಟುಂಬಕ್ಕೆ ಬೆದರಿಕೆ…

Read More
‘ಥಗ್ ಲೈಫ್’ ಸಿನಿಮಾಕ್ಕೆ ಮತ್ತೊಂದು ಬರೆ, ಕಟ್ಟಬೇಕು 25 ಲಕ್ಷ ದಂಡ

‘ಥಗ್ ಲೈಫ್’ ಸಿನಿಮಾಕ್ಕೆ ಮತ್ತೊಂದು ಬರೆ, ಕಟ್ಟಬೇಕು 25 ಲಕ್ಷ ದಂಡ

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾಕ್ಕೆ ಬಿಡುಗಡೆ ಮುಂಚೆ ಪ್ರಾರಂಭವಾಗಿರುವ ಸಂಕಷ್ಟಗಳ ಸರಮಾಲೆ ಬಿಡುಗಡೆ ಆಗಿ ವಾರಗಳಾದರೂ ಮುಗಿಯುತ್ತಿಲ್ಲ. ಕಮಲ್ ಹಾಸನ್ ನೀಡಿದ ಹೇಳಿಕೆಯ ಕಾರಣಕ್ಕೆ ಕರ್ನಾಟಕದಲ್ಲಿ ಬಿಡುಗಡೆಯಿಂದ ವಂಚಿತಗೊಂಡು ಚಿತ್ರತಂಡದ ಲೆಕ್ಕದ ಪ್ರಕಾರ ಸುಮಾರು 30 ಕೋಟಿ ನಷ್ಟ ಅನುಭವಿಸಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿಯೂ ಸಹ ತೀರಾ ಧಾರುಣವಾಗಿ ಸೋಲು ಕಂಡಿದೆ. ಇದೀಗ ಸಿನಿಮಾದ ವಿರುದ್ಧ 25 ಲಕ್ಷ ರೂಪಾಯಿ ದಂಡ ಹೇರಲಾಗಿದೆ. ‘ಥಗ್ ಲೈಫ್’ ಸಿನಿಮಾ ಚಿತ್ರಮಂದಿರಗಳಲ್ಲಿ ಹೀನಾಯ ಪ್ರದರ್ಶನ…

Read More
ಈ ವಾರ ಒಟಿಟಿಗೆ ಬಂದಿವೆ 2 ಕನ್ನಡ ಸಿನಿಮಾ, ಅದರ ಜೊತೆಗೆ ಇನ್ನೊಂದಿಷ್ಟು

ಈ ವಾರ ಒಟಿಟಿಗೆ ಬಂದಿವೆ 2 ಕನ್ನಡ ಸಿನಿಮಾ, ಅದರ ಜೊತೆಗೆ ಇನ್ನೊಂದಿಷ್ಟು

‘ಆಪ್ ಕೈಸೆ ಹೋ’ ಹೆಸರು ನೋಡಿ ಹಿಂದಿ ಸಿನಿಮಾ ಎಂದುಕೊಂಡರೆ ತಪ್ಪು. ಇದೊಂದು ಮಲಯಾಳಂ ಸಿನಿಮಾ. ಹಾಸ್ಯಪ್ರಧಾನ ಕೌಟುಂಬಿಕ ಕತೆ ಹೊಂದಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿದೆ. ಇದೀಗ ಸನ್​ನೆಕ್ಸ್ಟ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಾಲಿವುಡ್​ನ ಕಾಮಿಡಿ-ಥ್ರಿಲ್ಲರ್ ವೆಬ್ ಸರಣಿ ‘ಮಾಂಕ್’ನ ರೀಮೇಕ್ ಆಗಿರುವ ‘ಮಿಸ್ತ್ರಿ’ ವೆಬ್ ಸರಣಿ ಜಿಯೋ ಹಾಟ್​ಸ್ಟಾರ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಓಸಿಡಿ ಇರುವ ಪತ್ತೆಧಾರನೊಬ್ಬ ಹೇಗೆ ಕೇಸುಗಳನ್ನು ತನ್ನ ಚಾಕಚಕ್ಯತೆಯಿಂದ ಪತ್ತೆ ಹಚ್ಚುತ್ತಾನೆ ಎಂಬುದೇ ಕತೆ. ಅಂಥಾಲಜಿ ಕ್ರೈಂ ಥ್ರಿಲ್ಲರ್…

Read More
T20 World Cup 2026: ಭಾರತದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ

T20 World Cup 2026: ಭಾರತದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ

ಒಂದೆಡೆ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ 2026 ರಲ್ಲಿ ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ (T20 World Cup) ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಅದರಂತೆ ಶನಿವಾರ ನಡೆದ ಅಮೆರಿಕಾಸ್ ಪ್ರಾದೇಶಿಕ ಅರ್ಹತಾ ಫೈನಲ್‌ನಲ್ಲಿ ಬಹಾಮಾಸ್ ತಂಡವನ್ನು ಮಣಿಸಿದ ಕೆನಡಾ (Canada) ತಂಡ 2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಮೆರಿಕಾಸ್ ಪ್ರಾದೇಶಿಕ ಅರ್ಹತಾ ಫೈನಲ್‌ನಲ್ಲಿ ಬಹಾಮಾಸ್…

Read More
Karnataka’s Education Crisis: 13,000 ಸರ್ಕಾರಿ ಶಾಲೆಗೆ ‘ಜಾಗ’ ಕೈತಪ್ಪುವ ಭೀತಿ! | Fear Of Losing Space For 13000 Government Schools At Karnataka Rav

Karnataka’s Education Crisis: 13,000 ಸರ್ಕಾರಿ ಶಾಲೆಗೆ ‘ಜಾಗ’ ಕೈತಪ್ಪುವ ಭೀತಿ! | Fear Of Losing Space For 13000 Government Schools At Karnataka Rav

ಸರ್ಕಾರದ ಐದು ವರ್ಷಗಳ ಅಭಿಯಾನದ ನಂತರವೂ 13 ಸಾವಿರಕ್ಕೂ ಹೆಚ್ಚು ಶಾಲೆ, ಕಾಲೇಜುಗಳ ಆಸ್ತಿ ನೋಂದಣಿಯಾಗಿಲ್ಲ. ದಾನಿಗಳ ನಕಲಿ ದಾಖಲೆಗಳು, ಭೂಗಳ್ಳರ ಒತ್ತುವರಿ, ಮತ್ತು ನಿರ್ಲಕ್ಷ್ಯದಿಂದಾಗಿ ಆಸ್ತಿ ಕೈತಪ್ಪುವ ಭೀತಿ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಶಾಲೆಗಳ ಆಸ್ತಿ ನೋಂದಣಿ ಬಾಕಿ ಇದೆ. ಲಿಂಗರಾಜು ಕೋರಾ ಬೆಂಗಳೂರು (ಜೂ.27): ಸರ್ಕಾರ ಕಳೆದ ಐದು ವರ್ಷಗಳಿಂದ ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗಾಗಿ ಅಭಿಯಾನ ನಡೆಸಿದರೂ ಸುಮಾರು 13 ಸಾವಿರಕ್ಕೂ ಹೆಚ್ಚು ಶಾಲೆ, ಕಾಲೇಜುಗಳ ಜಾಗ ಇಂದಿಗೂ ಅವುಗಳ…

Read More
ಜುಲೈ ತಿಂಗಳಲ್ಲಿ ಮೊಹರಂ ಮತ್ತಿತರ ಹಬ್ಬಹರಿದಿನ; 13 ಬ್ಯಾಂಕ್ ರಜಾದಿನಗಳು; ಕರ್ನಾಟಕದಲ್ಲೆಷ್ಟು?

ಜುಲೈ ತಿಂಗಳಲ್ಲಿ ಮೊಹರಂ ಮತ್ತಿತರ ಹಬ್ಬಹರಿದಿನ; 13 ಬ್ಯಾಂಕ್ ರಜಾದಿನಗಳು; ಕರ್ನಾಟಕದಲ್ಲೆಷ್ಟು?

ನವದೆಹಲಿ, ಜೂನ್ 27: ಮುಂಬರುವ ತಿಂಗಳಲ್ಲಿ ಹಬ್ಬ ಹರಿದಿನಗಳ ಸಂಖ್ಯೆ ಕಡಿಮೆ ಇದೆ. ಬ್ಯಾಂಕುಗಳಿಗೆ ರಜಾದಿನಗಳೂ (Bank Holidays) ಕಡಿಮೆ ಇವೆ. ಒಟ್ಟಾರೆ 13 ರಜಾ ದಿನಗಳು ಇವೆಯಾದರೂ ಹೆಚ್ಚಿನ ರಾಜ್ಯಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಮಾತ್ರವೇ ರಜಾ ದಿನಗಳಾಗಿವೆ. ಮೊಹರಂ ಹಬ್ಬ ಜುಲೈ 6ರಂದು ಇದೆಯಾದರೂ, ಅಂದು ಭಾನುವಾರವಾದ್ದರಿಂದ ಬ್ಯಾಂಕುಗಳಿಗೆ ವಾರದ ರಜಾದಿನವೂ ಹೌದು. ಖರ್ಚಿ ಪೂಜೆ, ಗುರುಗೋವಿಂಗ್ ಜಯಂತಿ, ಹರೇಲಾ, ತಿರೋತ್ ಸಿಂಗ್ ಪುಣ್ಯ ತಿಥಿ, ಕೇರ್ ಪೂಜಾ ಇತ್ಯಾದಿ ಹಬ್ಬ ಹರಿದಿನಗಳಿಗೆ ರಜೆ…

Read More
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು… ಆಮೇಲೇನಾಯ್ತು?

VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು… ಆಮೇಲೇನಾಯ್ತು?

ಶ್ರೀಲಂಕಾದಲ್ಲಿ ಪಂದ್ಯ ನಡೆಯುವಾಗ ಕಾಣಿಸಿಕೊಳ್ಳುವುದು ವಿಷಯವಲ್ಲ. ಅದು ಈಗ ಬಾಂಗ್ಲಾದೇಶ್- ಶ್ರೀಲಂಕಾ ನಡುವಣ. ಕೊಲಂಬೊದ. ಮೈದಾನದಲ್ಲಿ ಮೈದಾನದಲ್ಲಿ ನಡೆಯುತ್ತಿದ್ದ ಏಕದಿನ ಪಂದ್ಯದ ವೇಳೆ ಹಾವು. ಅಲ್ಲದೆ ಕೆಲ ಮೈದಾನದಲ್ಲೇ. ಇದರಿಂದ ಕೆಲ ಪಂದ್ಯ. ಆ ಬಳಿಕ ಭದ್ರತಾ ಆಗಮಿಸಿ, ಹಾವನ್ನು ಮೈದಾನದಿಂದ. ಈ ಪಂದ್ಯವನ್ನು. ಇದೀಗ ಮೈದಾನದಲ್ಲಿ ಓಡಾಡುತ್ತಿದ್ದ ವಿಡಿಯೋ ಆಗಿದೆ. ಇನ್ನು ಈ ಮ್ಯಾಚ್ನಲ್ಲಿ ಬ್ಯಾಟ್ ಮಾಡಿದ ತಂಡವು ತಂಡವು 49.2 ಓವರ್ಗಳಲ್ಲಿ 244 ರನ್ಗಳಿಸಿ. ಸುಲಭ ಸುಲಭ ಗುರಿಯನ್ನು ಬಾಂಗ್ಲಾದೇಶ್ ತಂಡವು 1 ವಿಕೆಟ್…

Read More
ಸ್ಮೃತಿ ಮಂಧನಾ ಸಾಂಪ್ರದಾಯಿಕ ಲುಕ್‌ನ ಬ್ಯೂಟಿಫುಲ್‌ ಫೋಟೋಗಳಿವು

ಸ್ಮೃತಿ ಮಂಧನಾ ಸಾಂಪ್ರದಾಯಿಕ ಲುಕ್‌ನ ಬ್ಯೂಟಿಫುಲ್‌ ಫೋಟೋಗಳಿವು

ಸ್ಮೃತಿ ಮಂಧಾನಾ ಎಥ್ನಿಕ್ ಲುಕ್: ಕ್ರಿಕೆಟ್ ತಾರೆ ಸ್ಮೃತಿ ಮಂಧನಾ ಮೈದಾನದ ಹೊರಗೆ ಕೂಡ ಮಿಂಚುತ್ತಾರೆ! ದೇಸಿ ಲುಕ್‌ನಲ್ಲಿ ಅವರ ಸೌಂದರ್ಯ ನೋಡಲೇಬೇಕು. ಸೂಟ್-ಸಲ್ವಾರ್‌ನಿಂದ ಇಂಡೋ-ವೆಸ್ಟರ್ನ್ ವರೆಗೆ, ಪ್ರತಿಯೊಂದು ಶೈಲಿಯಲ್ಲೂ ಅವರು ಅದ್ಭುತವಾಗಿ ಕಾಣುತ್ತಾರೆ. Source link

Read More