ಸಾಯೋಕೂ ಮುನ್ನ Baba Vanga ಹೇಳಿದ್ದ ಭವಿಷ್ಯವೆಲ್ಲ ನಿಜವಾಯ್ತು ; ಮುಂದೆ ಏನೇನು ಆಗಲಿದೆ? | Vangeliya Pandeva Gushterova Baba Vanga Predictions Unveiling The Mysterious Seer And Her Prophecies

ಸಾಯೋಕೂ ಮುನ್ನ Baba Vanga ಹೇಳಿದ್ದ ಭವಿಷ್ಯವೆಲ್ಲ ನಿಜವಾಯ್ತು ; ಮುಂದೆ ಏನೇನು ಆಗಲಿದೆ? | Vangeliya Pandeva Gushterova Baba Vanga Predictions Unveiling The Mysterious Seer And Her Prophecies

ಬಾಬಾ ವೆಂಗಾ, ಬಲ್ಗೇರಿಯಾದ ಪ್ರಸಿದ್ಧ ವ್ಯಕ್ತಿ, ಅವರ ಭವಿಷ್ಯವಾಣಿಗಳು ಮತ್ತೆ ಚರ್ಚೆಯಲ್ಲಿವೆ. ಕರೋನಾದಿಂದ ಯುದ್ಧದವರೆಗೆ, ಅವರ ಹಲವು ಭವಿಷ್ಯವಾಣಿಗಳು ನಿಜವಾಗಿವೆ, ಇದು ಜನರನ್ನು ಚಿಂತೆಗೀಡುಮಾಡಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಾರೆ. ಇತ್ತೀಚೆಗೆ ಬಲ್ಗೇರಿಯಾದ ಪ್ರಸಿದ್ಧ ಭವಿಷ್ಯವಕ್ತೆ ಬಾಬಾ ವೆಂಗಾ ಮತ್ತೆ ಚರ್ಚೆಯಲ್ಲಿದ್ದಾರೆ. ಅವರು ಜಗತ್ತಿನ ಬಗ್ಗೆ ಹಲವು ದೊಡ್ಡ ಭವಿಷ್ಯವಾಣಿಗಳನ್ನು ನುಡಿದಿದ್ದರು, ಅವುಗಳಲ್ಲಿ ಹಲವು ನಿಜವಾಗಿವೆ. ಈಗ ಅವರ ಇನ್ನೊಂದು ಭವಿಷ್ಯವಾಣಿ ನಿಜವಾಗುತ್ತಿದೆ ಎಂದು ತೋರುತ್ತಿದೆ, ಇದು ಜನರನ್ನು ಆಶ್ಚರ್ಯಗೊಳಿಸುತ್ತಿದೆ. ಬಾಬಾ ವೆಂಗಾ ಯಾರು…

Read More
IND vs ENG: ‘ನನ್ನ ನ್ಯೂನತೆಗಳನ್ನು’; ಗವಾಸ್ಕರ್ ಹೊಗಳಿಕೆಯ ಮಾತಿನ ಬಗ್ಗೆ ರಿಷಬ್ ಪಂತ್ ಹೇಳಿದ್ದೇನು?

IND vs ENG: ‘ನನ್ನ ನ್ಯೂನತೆಗಳನ್ನು’; ಗವಾಸ್ಕರ್ ಹೊಗಳಿಕೆಯ ಮಾತಿನ ಬಗ್ಗೆ ರಿಷಬ್ ಪಂತ್ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ (Leeds Test Match) ಮೊದಲ ಇನ್ನಿಂಗ್ಸ್​ನಲ್ಲಿ ರಿಷಭ್ ಪಂತ್ (Rishabh Pant) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಉಪನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಬಳಿಕ ಸ್ಮರಣೀಯ ಇನ್ನಿಂಗ್ಸ್ ಆಡಿದ ಪಂತ್ ಶತಕ ಬಾರಿಸಿ ಮಿಂಚಿದರು. ಆಂಗ್ಲರ ನೆಲದಲ್ಲಿ ಪಂತ್ ಅವರ ಶತಕದ ಇನ್ನಿಂಗ್ಸ್​ಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೆಲ್ಲದೆ ನಡುವೆ ಈ ಹಿಂದೆ ಪಂತ್​ರನ್ನು ಮೂರ್ಖ ಎಂದು ಜರಿದಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar)…

Read More
ದಕ್ಷಿಣ ಭಾರತದ ಪಾಕಶೈಲಿಗೆ ಗಣನೀಯ ಬೇಡಿಕೆ, ಅಡುಗೆಯವರ ಕೊರತೆ, ಯಂತ್ರದ ಮೊರೆ ಹೋದ ಬೆಂಗಳೂರು ಹೊಟೇಲ್‌ಗಳು

ದಕ್ಷಿಣ ಭಾರತದ ಪಾಕಶೈಲಿಗೆ ಗಣನೀಯ ಬೇಡಿಕೆ, ಅಡುಗೆಯವರ ಕೊರತೆ, ಯಂತ್ರದ ಮೊರೆ ಹೋದ ಬೆಂಗಳೂರು ಹೊಟೇಲ್‌ಗಳು

ಕೊನಾರ್ಕ್ ಹೋಟೆಲ್ ಮಾಲೀಕರಾದ ಕೆ. ರಾಮಮೂರ್ತಿ, ತಮ್ಮ 40 ವರ್ಷಗಳ ಅನುಭವವನ್ನು ಹಂಚಿಕೊಳ್ಳುತ್ತಾ, ದಕ್ಷಿಣ ಭಾರತೀಯ ಆಹಾರದ ಯಾಂತ್ರೀಕರಣದಲ್ಲಿ ಹಲವಾರು ಸವಾಲುಗಳಿರುವುದಾಗಿ ಹೇಳಿದ್ದಾರೆ. ಈ ಆಹಾರ ಪೀಳಿಗೆಗಳಿಂದ ಪೀಳಿಗೆಗಳಿಗೆ ವರ್ಗಾವಣೆ ಆಗುವುದರಿಂದ ಅದನ್ನು ಕೇವಲ ತರಬೇತಿಯ ಮೂಲಕ ಕಲಿಸಬಲ್ಲ ಪರಿಸ್ಥಿತಿ ಇಲ್ಲ. ಪಾನೀಯಗಳ ತಯಾರಿಕೆಯಲ್ಲಿ ಯಾಂತ್ರೀಕರಣ ಸಾಧ್ಯವಾದರೂ, ಆಹಾರದ ವಿಷಯದಲ್ಲಿ ಇದು ಕಷ್ಟಸಾಧ್ಯ ಎಂದು ಅವರು ವಿವರಿಸಿದರು. ಮೂರ್ತಿ ಅವರ ತ್ರೀ-ಸ್ಟಾರ್ ಹೋಟೆಲ್‌ನಲ್ಲಿ ಹಲವಾರು ತಂತ್ರಜ್ಞಾನಗಳು ಅಳವಡಿಸಲ್ಪಟ್ಟಿವೆ. ಉದಾಹರಣೆಗೆ, ಕಾಂಬಿ ಓವನ್ ಮೂಲಕ ಅನ್ನ, ಬಿಸಿಬೇಳೆ ಬಾತ್,…

Read More
10 ತಿಂಗಳ ಹಸುಗೂಸು ಸೇರಿ 19 ಜನರ ಸಾಮೂಹಿಕ ಸಮಾಧಿ ಪತ್ತೆ! ತನಿಖೆಗೆ ಸರ್ಕಾರ ಹಿಂದೇಟು | 10 Month Old Calf Including 19 People Mass Grave Found In Jaffna At Sri Lanka Sat

10 ತಿಂಗಳ ಹಸುಗೂಸು ಸೇರಿ 19 ಜನರ ಸಾಮೂಹಿಕ ಸಮಾಧಿ ಪತ್ತೆ! ತನಿಖೆಗೆ ಸರ್ಕಾರ ಹಿಂದೇಟು | 10 Month Old Calf Including 19 People Mass Grave Found In Jaffna At Sri Lanka Sat

10 ತಿಂಗಳ ಹಸುಗೂಸು ಸೇರಿದಂತೆ 19 ಜನರ ಸಾಮೂಹಿಕ ಸಮಾಧಿ ಮಾಡಿರುವ ಜಾಗವೊಂದು ಪತ್ತೆಯಾಗಿದೆ. ಆಂತರಿಕ ಯುದ್ಧದ ಸಮಯದಲ್ಲಿ ದೇಶದ ಸೈನಿಕರಿಂದ ಕೊಲ್ಲಲ್ಪಟ್ಟವರ ಸಮಾಧಿ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಮಾಡುವುದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ. 10 ತಿಂಗಳ ಹಸುಗೂಸು, ಮೂವರು ಮಕ್ಕಳು ಸೇರಿದಂತೆ 19 ಜನರ ಸಾಮೂಹಿಕ ಸಮಾಧಿ ಮಾಡಿರುವ ಜಾಗವೊಂದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ತನಿಖೆ ಕೈಗೊಳ್ಳುವುದಕ್ಕೆ ಸರ್ಕಾರ ಆಸಕ್ತಿ ತೋರದೇ, ಹಿಂದೇಟು ಹಾಕುತ್ತಿದೆ ಎಂಬ ವಿಚಾರ…

Read More
Countries where Gayatri Mantra is chanted | ಗಾಯತ್ರಿ ಮಂತ್ರ ಭಾರತದಲ್ಲಷ್ಟೇ ಅಲ್ಲ, ಈ ದೇಶಗಳಲ್ಲೂ ನಿತ್ಯ ಪಠಿಸಲಾಗುತ್ತೆ! | Exploring The Gayatri Mantra Significance Origins And Global Practice In Hinduism Rav

Countries where Gayatri Mantra is chanted | ಗಾಯತ್ರಿ ಮಂತ್ರ ಭಾರತದಲ್ಲಷ್ಟೇ ಅಲ್ಲ, ಈ ದೇಶಗಳಲ್ಲೂ ನಿತ್ಯ ಪಠಿಸಲಾಗುತ್ತೆ! | Exploring The Gayatri Mantra Significance Origins And Global Practice In Hinduism Rav

ಹಿಂದೂ ಧರ್ಮದ ಪ್ರಮುಖ ವೇದ ಮಂತ್ರ ಗಾಯತ್ರಿ ಮಂತ್ರವು ಭಾರತದ ಗಡಿಯನ್ನು ದಾಟಿ ವಿಶ್ವದಾದ್ಯಂತ ಪಠಿಸಲ್ಪಡುತ್ತಿದೆ. ನೇಪಾಳ, ಮಾರಿಷಸ್, ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಧ್ಯಾನ ಮತ್ತು ಪೂಜಾ ವಿಧಿಗಳಲ್ಲಿ ಬಳಕೆಯಾಗುತ್ತಿದೆ. ಋಗ್ವೇದದಿಂದ ಉದ್ಭವಿಸಿದ ಈ ಮಂತ್ರ ಋಷಿ ವಿಶ್ವಾಮಿತ್ರರಿಂದ ರಚಿತವಾಗಿದೆ. ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರವನ್ನು ಅತ್ಯಂತ ಪ್ರಮುಖ ಮತ್ತು ಶಕ್ತಿಶಾಲಿ ವೇದ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ಪ್ರತಿ ಮನೆಯಲ್ಲಿ ದೈನಂದಿನ ಆಚರಣೆಗಳ ಸಮಯದಲ್ಲಿ ಪಠಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಗಾಯತ್ರಿ ಮಂತ್ರವನ್ನು ಅರ್ಥಮಾಡಿಕೊಳ್ಳುವುದರಿಂದ ನಾಲ್ಕು ವೇದಗಳ…

Read More
ವಿಶ್ವ ಯೋಗ ದಿನ: ಮತ್ತೆ ವೈರಲ್ ಆಗುತ್ತಿದೆ ಡಾ. ರಾಜ್​ಕುಮಾರ್ ವಿಡಿಯೋ

ವಿಶ್ವ ಯೋಗ ದಿನ: ಮತ್ತೆ ವೈರಲ್ ಆಗುತ್ತಿದೆ ಡಾ. ರಾಜ್​ಕುಮಾರ್ ವಿಡಿಯೋ

ಜೂನ್ 21ರಂದು ವಿಶ್ವ ಯೋಗ ದಿನ (International Day of Yoga) ಆಚರಿಸಲಾಯಿತು. ಅನೇಕ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್​ ಸಲುವಾಗಿ ಯೋಗ (Yoga) ಮಾಡುತ್ತಾರೆ. ಕನ್ನಡ ಚಿತ್ರರಂಗದಿಂದ ಬಾಲಿವುಡ್ ತನಕ ಹಲವು ನಟ-ನಟಿಯರಿಗೆ ಯೋಗದಿಂದ ಲಾಭ ಆಗಿದೆ. ವಿಶ್ವ ಯೋಗ ದಿನದ ಪ್ರಯುಕ್ತ ಡಾ. ರಾಜ್​ಕುಮಾರ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಯಾಕೆಂದರೆ, ಅಣ್ಣಾವ್ರು ಕೂಡ ಅತ್ಯುತ್ತಮ ಯೋಗಪಟು ಆಗಿದ್ದರು. ಹಠಯೋಗದಲ್ಲಿ ಅವರು ಪರಿಣತಿ ಹೊಂದಿದ್ದರು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಅದನ್ನು ತೋರಿಸಲಾಗಿದೆ. ಅದೇ ರೀತಿ ಡಾ. ರಾಜ್​ಕುಮಾರ್ (Dr Rajkumar)…

Read More
ಬೆಂಗಳೂರು ರಸ್ತೆಯಲ್ಲಿ ಜೋಡಿ ಹಕ್ಕಿಯ ಸ್ಟಂಟ್ಸ್, ವಿಡಿಯೋ ವೈರಲ್ ಬೆನ್ನಲ್ಲೇ ಸಂಕಷ್ಟ | Couple Scooter Stunt On Busy Bengaluru Road Sparks Outrage

ಬೆಂಗಳೂರು ರಸ್ತೆಯಲ್ಲಿ ಜೋಡಿ ಹಕ್ಕಿಯ ಸ್ಟಂಟ್ಸ್, ವಿಡಿಯೋ ವೈರಲ್ ಬೆನ್ನಲ್ಲೇ ಸಂಕಷ್ಟ | Couple Scooter Stunt On Busy Bengaluru Road Sparks Outrage

ಬೆಂಗಳೂರಿನ ರಸ್ತೆಯಲ್ಲಿ ಜೋಡಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇತರ ವಾಹನಗಳ ನಡುವೆ ಈ ಜೋಡಿ ಮಾಡಿದ ಸ್ಟಂಟ್ ನಿಯಮ ಉಲ್ಲಂಘಿಸಿದೆ. ಬೆಂಗಳೂರು(ಜೂ.22) ಬೆಂಗಳೂರಿನ ರಸ್ತೆಗಳಲ್ಲಿ ವ್ಹೀಲಿಂಗ್, ಸ್ಟಂಟ್ ಮಾಡುವ ಪುಂಡರಿಗೆ ಪೊಲೀಸರು ಸರಿಯಾಗೆ ಶಾಸ್ತಿ ಮಾಡುತ್ತಿದ್ದಾರೆ. ಆದರೂ ಪ್ರಕರಣಗಳು ನಡೆಯುತ್ತಲೇ ಇದೆ. ಇದೀಗ ಜೋಡಿ ಹಕ್ಕಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿ ಸಾರ್ವಜನಿಕರನ್ನು ಭಯಭೀತಗೊಳಿಸಿದ್ದು ಮಾತ್ರವಲ್ಲ, ನಿಯಮ ಉಲ್ಲಂಘಿಸಿ ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದೆ. ಜೋಡಿ ಹಕ್ಕಿ ಸ್ಕೂಟರ್ ಮೂಲಕ ಭಾರಿ ಸ್ಟಂಟ್…

Read More
Deadly Sea Snake Spotted on Goa Beach: ಗೋವಾ ಬೀಚ್‌ನಲ್ಲಿ ಅತ್ಯಂತ ವಿಷಕಾರಿ ಸಮುದ್ರ ಹಾವು ಪತ್ತೆ | Venomous Sea Snake Caught On Camera At Goa Beach

Deadly Sea Snake Spotted on Goa Beach: ಗೋವಾ ಬೀಚ್‌ನಲ್ಲಿ ಅತ್ಯಂತ ವಿಷಕಾರಿ ಸಮುದ್ರ ಹಾವು ಪತ್ತೆ | Venomous Sea Snake Caught On Camera At Goa Beach

ಗೋವಾದ ಬೀಚ್‌ವೊಂದರಲ್ಲಿ ವಿಷಕಾರಿ ಸಮುದ್ರ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಣಜಿ: ಗೋವಾದ ಬೀಚೊಂದರಲ್ಲಿ(Goa Beach) ಅತ್ಯಂತ ವಿಷಕಾರಿಯಾದ ಸಮುದ್ರ ಹಾವೊಂದು (Sea Snake) ಪತ್ತೆಯಾಗಿದ್ದು, ಈ ವೀಡಿಯೋ ಅನೇಕರನ್ನು ಭಯಭೀತಗೊಳಿಸಿದೆ. ಜೀಬ್ರಾದಂತೆ ಕಪ್ಪು ಹಾಗೂ ಬಿಳಿ ಪಟ್ಟಿ ಇರುವ ಹಾವೊಂದು ಸಮುದ್ರ ತೀರದಲ್ಲಿ ಮರಳಿನಲ್ಲಿ ಹೊರಳಾಡುತ್ತಿದ್ದು, ಅದರ ದೇಹದ ಮಧ್ಯಭಾಗದಲ್ಲಿ ಏನು ಸಿಲುಕಿದಂತೆ ಕಾಣುತ್ತಿದ್ದು, ಅದು ಅಲ್ಲಿಂದ ಹೋಗಲು ಕಷ್ಟಪಡುವಂತೆ ಕಾಣುತ್ತಿದೆ. ಇದನ್ನು ಯಾರೋ ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ(Social…

Read More
Gokarna religious conversion: ಬಡಜನರಿಗೆ ಧಾರ್ಮಿಕ ಭೋದನೆ ನೆಪದಲ್ಲಿ ಹಣದ ಆಮಿಷ | Gokarna Talageri Religious Conversion Attempt Police Investigation Sat

Gokarna religious conversion: ಬಡಜನರಿಗೆ ಧಾರ್ಮಿಕ ಭೋದನೆ ನೆಪದಲ್ಲಿ ಹಣದ ಆಮಿಷ | Gokarna Talageri Religious Conversion Attempt Police Investigation Sat

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಧಾರ್ಮಿಕ ಪ್ರಭೋದನೆ ಹೆಸರಿನಲ್ಲಿ ಬಡವರ ಮತಾಂತರಕ್ಕೆ ಯತ್ನ ನಡೆದಿದೆ. ಹಣದ ಆಮಿಷವೊಡ್ಡಿ ಮತಾಂತರ ಮಾಡಲು ಯತ್ನಿಸಿದವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾರವಾರ (ಜೂ. 22): ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತಲಗೇರಿ ಕಾಲೋನಿಯಲ್ಲಿ ಮತಾಂತರ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿಯ ಬಡವರ ಮನೆಗಳಿಗೆ ತೆರಳಿ, ಧರ್ಮ ಬೋಧನೆ ನಡೆಸುತ್ತಾ ಕ್ರಿಶ್ಚಿಯನ್ ಸಮುದಾಯದ ಕೆಲವರು ಮತಾಂತರಕ್ಕೆ ಪ್ರೇರಣೆಯಾದ…

Read More
ವಸತಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿ: ಆರ್ ಅಶೋಕ್​

ವಸತಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿ: ಆರ್ ಅಶೋಕ್​

ವಿಪಕ್ಷ ನಾಯಕ ಆರ್​. ಅಶೋಕ್​ ಮಂಡ್ಯ, ಜೂನ್​ 22: ವಸತಿ ಯೋಜನೆಯಲ್ಲಿ 2137.44 ಕೋಟಿ ಭ್ರಷ್ಟಾಚಾರ ನಡೆದಿದೆ. ಬಿಜೆಪಿ ಆಪಾದನೆ ಸುಳ್ಳಾದರೆ ಸಿಬಿಐಗೆ ವಹಿಸಿ ಸತ್ಯಾಂಶ ಬಯಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್​. ಅಶೋಕ್ (R Ashok) ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಡವರ ಮನೆಗೆ ಕನ್ನ ಹಾಕಿದ ಕಾಂಗ್ರೆಸ್​​ನವರು ಉತ್ತರ ಕೊಡಬೇಕು. ಸಿಎಂ ಸಿದ್ದರಾಮಯ್ಯ (Siddaramaiah) ಮೂಗನಾಗಬೇಡ, ಬಾಯ್ಬಿಡಪ್ಪ. ಬಡವರ ಹಣವನ್ನು ತಿಂದ ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ಮಾಡಿದರು….

Read More