ಚಿಕ್ಕಮಗಳೂರಿನಲ್ಲಿ 1,500 ಬಾಳೆ ಗಿಡಗಳ ಮಾರಣಹೋಮ: ರೈತನ ಬಾಳಿಗೆ ಕೊಳ್ಳಿ ಇಟ್ಟ ಕಡೂರಿನ ಕಿಡಿಗೇಡಿಗಳು! | Chikkamagaluru Kadur Banana Plantation Destroyed By Miscreants Farmer Chandrappa Sat

ಚಿಕ್ಕಮಗಳೂರಿನಲ್ಲಿ 1,500 ಬಾಳೆ ಗಿಡಗಳ ಮಾರಣಹೋಮ: ರೈತನ ಬಾಳಿಗೆ ಕೊಳ್ಳಿ ಇಟ್ಟ ಕಡೂರಿನ ಕಿಡಿಗೇಡಿಗಳು! | Chikkamagaluru Kadur Banana Plantation Destroyed By Miscreants Farmer Chandrappa Sat

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರೈತ ಚಂದ್ರಪ್ಪ ಅವರು ಬೆಳೆದಿದ್ದ 1500 ಬಾಳೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕತ್ತರಿಸಿ ನಾಶಪಡಿಸಿದ್ದಾರೆ. ಸುಮಾರು 15 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ರೈತ, ಈ ದುಷ್ಕೃತ್ಯದಿಂದ ಕಂಗಾಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು (ಮಾ.31): ಸಾಲಸೋಲ ಮಾಡಿ, ಮಗುವಿನಂತೆ ಸಾಕಿ ಬೆಳೆಸಿದ್ದ ಬಾಳೆಯ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸಿದ ಅಮಾನವೀಯ ಕೃತ್ಯಕ್ಕೆ ರೈತನೊಬ್ಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಿ.ಕಾರೇಹಳ್ಳಿ ಗ್ರಾಮದಲ್ಲಿ…

Read More
Cinema Hungama: ಕುಚಿಕುಗಳಾದ ವಿಜಯ್​ ಸೇತುಪತಿ-ರಿಷಬ್ ಶೆಟ್ಟಿ: ಆತ್ಮೀಯರನ್ನ ಸಾಮಾಜಿಕ ಜಾಲತಾಣದಿಂದ ಅನ್‌ಫಾಲೋ! | Rishab Shetty Social Media Unfollow New Friend Vijay Sethupathi Gvd

Cinema Hungama: ಕುಚಿಕುಗಳಾದ ವಿಜಯ್​ ಸೇತುಪತಿ-ರಿಷಬ್ ಶೆಟ್ಟಿ: ಆತ್ಮೀಯರನ್ನ ಸಾಮಾಜಿಕ ಜಾಲತಾಣದಿಂದ ಅನ್‌ಫಾಲೋ! | Rishab Shetty Social Media Unfollow New Friend Vijay Sethupathi Gvd

ತನ್ನ ಸಾಮಾಜಿಕ ಜಾಲತಾಣದಲ್ಲಿ ಇದ್ದ ಬದ್ದ ಸ್ನೇಹಿತರನ್ನೆಲ್ಲಾ ಅನ್​ಫಾಲೋ ಮಾಡಿ ಬಿಟ್ರು. ಅರೆ ಇನ್ಮುಂದೆ ಶೆಟ್ರು ಒಬ್ಬೊಂಟಿಯಾ..? ರಿಷಬ್​ಗೆ ಯಾವ್ ಸ್ನೇಹಿತ ಬಳಗವೂ ಬೇಡವಾ ಅಂತೆಲ್ಲಾ ಚರ್ಚೆ ಆಗಿದ್ದು ಸುಳ್ಳಲ್ಲ. ನಟ ರಿಷಬ್ ಶೆಟ್ಟಿ ಸ್ನೇಹ ಜೀವಿ.. ಮಾತಿನ ಮೇಲೆ ನಿಲ್ಲೋ ವ್ಯಕ್ತಿತ್ವ ರಿಷಬ್ ಶೆಟ್ಟಿಯದ್ದು. ಆದ್ರೆ ಶೆಟ್ರುಗೆ ಅದೇನು ನೋವಾಯ್ತೋ ಏನೋ.. ತನ್ನ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದ ಫ್ರೆಂಡ್ಸ್​​​, ಆತ್ಮೀಯರನ್ನೆಲ್ಲಾ ಅನ್ ಫಾಲೋ ಮಾಡ್ಬಿಟ್ರು. ಆದರೆ ಈ ಡಿವೈನ್ ಸ್ಟಾರ್​ಗೆ ಹೊಸ ಸ್ನೇಹಿತನೊಬ್ಬ ಸಿಕ್ಕಿದ್ದಾರೆ….

Read More
ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ: ಈಜುಕೊಳದಲ್ಲಿ ಮುಳುಗಿ ಯುವಕ ಸಾವು | Friends Around Him But No One Knew He Drowned Youth Dies After Drowning In Pool

ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ: ಈಜುಕೊಳದಲ್ಲಿ ಮುಳುಗಿ ಯುವಕ ಸಾವು | Friends Around Him But No One Knew He Drowned Youth Dies After Drowning In Pool

ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಘಾತಕಾರಿ ಸಂಗತಿ ಎಂದರೆ, ಸ್ನೇಹಿತರು ಜೊತೆಯಲ್ಲಿದ್ದರೂ ಆತ ಮುಳುಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ, ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಯುವಕ ಸಾವು ಇದು ಬೇಸಿಗೆ ಸಮಯ ಮಕ್ಕಳಿಗೆ ರಜಾ ಸಮಯ ಬೇಸಿಗೆಯ ಈ ರಜಾ ಸಮಯದಲ್ಲೇ ಮಕ್ಕಳು ದಣಿವಾರಿಸಿಕೊಳ್ಳಲು, ಬೇಸಿಗೆಯ ಬಿಸಲು ಧಗೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನೀರಿನ ಮೂಲಗಳಲ್ಲಿ ಈಜಾಡ್ತಾರೆ. ಆದರೆ ಹೀಗೆ ಈಜಾಡಲು…

Read More
ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!

ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!

ಹೊಸಕೋಟೆ, ಮಾ.31 : ಬಡ ಮಕ್ಕಳಿಗಾಗಿಯೇ ಮೀಸಲಾದ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ವೈದ್ಯರ ನಿರ್ಲಕ್ಷ್ಯದ ಆರೋಪ ಭಾರಿ ಸಂಚಲನ ಮೂಡಿಸಿದೆ. ಸ್ಪೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಹೊಸಕೋಟೆಯ 14 ವರ್ಷದ ಬಾಲಕನಿಗೆ ಸರಿಯಾದ ಚಿಕಿತ್ಸೆ ನೀಡದೆ ಒಂದು ವರ್ಷ ಕಾಲ ಪರಿತಪಿಸುವಂತೆ ಆಸ್ಪತ್ರೆಯ ವಿರುದ್ಧ ಬಡ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಳೆದೊಂದು ವರ್ಷದಿಂದ ಬೆಡ್ ಹಿಡಿದಿದ್ದ ಬಾಲಕನ ಪೋಷಕರ, ಇಂದಿರಾಗಾಂಧಿ ಆಸ್ಪತ್ರೆಗೆ ತಿಂಗಳಾನುಗಟ್ಟಲೆ ಕಾಣಿಸಿಕೊಂಡಿದ್ದಾರೆ. ಆದರೆ ವೈದ್ಯರ ಸಮಸ್ಯೆಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ. ಬ್ರೈನ್, ಐ ಮತ್ತು…

Read More
62ರಲ್ಲೂ ʼಹೇ ಯೂʼ ಅಂತ ಕುಣಿದ ಬೆಡಗಿ ಮೀನಾಕ್ಷಿ ಶೇಷಾದ್ರಿ (meenakshi sheshadri)! | When Actress Meenakshi Sheshadri Recreated Old Item Number Hey You Bni

62ರಲ್ಲೂ ʼಹೇ ಯೂʼ ಅಂತ ಕುಣಿದ ಬೆಡಗಿ ಮೀನಾಕ್ಷಿ ಶೇಷಾದ್ರಿ (meenakshi sheshadri)! | When Actress Meenakshi Sheshadri Recreated Old Item Number Hey You Bni

62ರ ಹರೆಯದ ನಟಿ ಮೀನಾಕ್ಷಿ ಶೇಷಾದ್ರಿ (meenakshi sheshadri), ತಮ್ಮ 1988ರ ಹಿಟ್ ಚಿತ್ರ ‘ಶೆಹನ್‌ಶಾ’ದ ‘ಹೇ ಯು’ ಹಾಡಿನ ನೃತ್ಯವನ್ನು ಮರುಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ವೈರಲ್ ರೀಲ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾದರೆ, ಕೆಲವರು ವಯಸ್ಸಿನ ಬಗ್ಗೆ ಟ್ರೋಲ್ ಮಾಡಿದ್ದಾರೆ. ಆದರೆ ಮೀನಾಕ್ಷಿ ತಮ್ಮದೇ ಶೈಲಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮೀನಾಕ್ಷಿ ಶೇಷಾದ್ರಿ ಅಂದ್ರೆ ಹಿಂದಿ ಫಿಲಂ ಪ್ರಿಯರಿಗೆಲ್ಲಾ ಕಣ್ಣುಗಳು ಆಸೆಯಿಂದ ಮಿನುಗುತ್ತವೆ. ದಾಮಿನಿ, ಹೀರೋ, ಶೆಹನ್‌ಶಾ ಫಿಲಂಗಳ ಚಂಚಲ ಕಣ್ಣುಗಳ ಸುಂದರಿ ನಾಯಕಿ…

Read More
ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!

ಪಾಕ್ ಆಟಗಾರ ಫಖರ್ ಝಮಾನ್​ಗೆ 2 ಪಂದ್ಯಗಳ ನಿಷೇಧ!

ಪಾಕಿಸ್ತಾನ್ ಸೂಪರ್ ಕೂಟ (PSL) 2026ರ ಆವೃತ್ತಿಯಲ್ಲಿ ಲಾಹೋರ್ ಖಲಂದರ್ಸ್ ತಂಡದ ಸ್ಟಾರ್ ಆರಂಭಿಕ ಆಟಗಾರ ಫಖರ್ ಜಮಾನ್ ಅವರಿಗೆ ದೊಡ್ಡ ಪ್ರದರ್ಶನವಿದೆ. ಚೆಂಡು ವಿರೂಪಗೊಳಿಸಿದ (ಬಾಲ್ ಟ್ಯಾಂಪರಿಂಗ್) ಗಂಭೀರ ಆರೋಪದ ಮೇಲೆ ಅವರಿಗೆ ಎರಡು ಪಂದ್ಯಗಳನ್ನು ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ಮಂಗಳವಾರ ಅಧಿಕೃತವಾಗಿ ಬಳಸಲಾಗಿದೆ. ಮಾರ್ಚ್ 29 ರಂದು ನಡೆದ ಕರಾಚಿ ಕಿಂಗ್ಸ್ ವಿರುದ್ಧ ಪಂದ್ಯದ ವೇಳೆ ಫಖರ್ ಜಮಾನ್ ಚೆಂಡನ್ನು ವಿರೂಪಗೊಳಿಸಿದ್ದರು. ಇದನ್ನು ಗಮನಿಸಿದ್ದ ಅಂಪೈರ್ ಚೆಂಡನ್ನು ಬದಲಿಸಿ ಮ್ಯಾಚ್…

Read More
PBKS vs GT IPL 2026 Live Score: ಕಿಂಗ್ಸ್​ vs ಟೈಟಾನ್ಸ್ ನಡುವಣ ಕದನಕ್ಕೆ ಕ್ಷಣಗಣನೆ

PBKS vs GT IPL 2026 Live Score: ಕಿಂಗ್ಸ್​ vs ಟೈಟಾನ್ಸ್ ನಡುವಣ ಕದನಕ್ಕೆ ಕ್ಷಣಗಣನೆ

ಇಂಡಿಯನ್ ಪ್ರೀಮಿಯರ್ ಕಂಪನಿ 4ನೇ ಆಟಗಾರ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಲ್ಲನ್‌ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಉಭಯ ತಂಡಗಳು ಐಪಿಎಲ್ ಅಭಿಯಾನವನ್ನು ಪ್ರಾರಂಭಿಸಲಿವೆ. ಇಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದರೆ, ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಶುಭಮನ್ ಗಿಲ್ ಕಣಕ್ಕಿಳಿಯಲಿದ್ದಾರೆ. ಜೊತೆಗೆ ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ, ಹೀಗಾಗಿ ಈ ಮ್ಯಾಚ್‌ನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು….

Read More
ಲಿಲಿ ಪ್ಯಾಡಿಂಗ್ (lily padding): ಜೆನ್‌ ಝೀ (gen z) ಉದ್ಯೋಗ ಬೇಟೆಯ ಹೊಸ ಟ್ರೆಂಡ್! | Lily Padding The New Carrier Trend In Gen Z What Is This Bni

ಲಿಲಿ ಪ್ಯಾಡಿಂಗ್ (lily padding): ಜೆನ್‌ ಝೀ (gen z) ಉದ್ಯೋಗ ಬೇಟೆಯ ಹೊಸ ಟ್ರೆಂಡ್! | Lily Padding The New Carrier Trend In Gen Z What Is This Bni

ಮೊದಲಿನಂತೆ ಜೆನ್‌ ಝೀ ಜೀವಮಾನವಿಡೀ ಒಂದೇ ಉದ್ಯೋಗಕ್ಕೆ ಅಂಟಿ ಕೂರುತ್ತಿಲ್ಲ. ಕೆಲಸ ಬದಲಾಯಿಸುತ್ತಿದೆ. ಆದರೆ ಈ ಬದಲಾವಣೆಗೆ ಕಾರಣ ಅತೃಪ್ತಿಯಲ್ಲ. ಮತ್ತೇನು? ಲಿಲಿ ಪ್ಯಾಡಿಂಗ್ ಎಂದರೇನು? ಇಲ್ಲಿದೆ ವಿವರ.  ʼಲಿಲಿ ಪ್ಯಾಡಿಂಗ್ʼ ಎನ್ನುವ ಪದ ಇತ್ತೀಚೆಗೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಕೇಳಿಬರುತ್ತಿದೆ. ವಿಶೇಷವಾಗಿ Gen Z ಯುವಜನತೆಯ ನಡುವೆ. ಏನು ಹೀಗೆಂದರೆ? ಒಂದು ಕೆಲಸದಿಂದ ಇನ್ನೊಂದಕ್ಕೆ ಸದಾ ಜಿಗಿಯುತ್ತಾ ಇರುತ್ತಾರಲ್ಲ, ಅದೇ ಈ ಲಿಲಿ ಪ್ಯಾಡಿಂಗ್.‌ ಹಿಂದಿನ ಕಾಲದಲ್ಲಿ ಉದ್ಯೋಗಿಗಳು ಒಂದೇ ಕಂಪನಿಯಲ್ಲಿ ವರ್ಷಗಳ ಕಾಲ ಕೆಲಸ…

Read More
ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!

ಭಾರತದ ಟೆನಿಸ್ ಲೆಜೆಂಡ್ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ; ಬಂಗಾಳದಲ್ಲಿ ಮತ್ತಷ್ಟು ಸ್ಟಾರ್​ಗಳ ಮೆರಗು

ಕೋಲ್ಕತಾ, ಮಾರ್ಚ್ 31: ಭಾರತೀಯ ಟೆನಿಸ್ನ ಸರ್ವಶ್ರೇಷ್ಠ ಆಟಗಾರನೆಂದು ಪರಿಗಣಿಸಲಾಗಿದೆ ಲಿಯಾಂಡರ್ ಪೇಸ್ (ಲಿಯಾಂಡರ್ ಪೇಸ್) ಅವರು ಬಿಜೆಪಿ ಪಕ್ಷವನ್ನು ಸೇರಿಸಿದ್ದಾರೆ. ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಅಖಾಡಕ್ಕೆ ಪೇಸ್ ಧುಮುಕಿದ್ದಾರೆ. ಇದರೊಂದಿಗೆ, ಬಂಗಾಳದ ಚುನಾವಣಾ ರಂಗು ಮತ್ತಷ್ಟು ಹೆಚ್ಚಿದೆ. ಸೆಲಬ್ರಿಟಿಗಳ ಸಂಖ್ಯೆಯು ಹೆಚ್ಚಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಪಕ್ಷವಾದ ತೃಣಮೂಲ ಕಾಂಗ್ರೆಸ್ ಇದೀಗ ಪೇಸ್‌ರ ಬಿಜೆಪಿ ಸೇರ್ಪಡೆಯನ್ನು ಲೇವಡಿ ಮಾಡಿದೆ. ಮತ್ತೊಬ್ಬ ಹೊರಗಿನವರು ಬಿಜೆಪಿಗೆ ಬಂದಿದ್ದಾರೆ ಎಂದು ಟಿಎಂಸಿ ಟೀಕಿಸಿದ್ದಾರೆ. ಲಿಯಾಂಡರ್ ಪೇಸ್…

Read More
ಕಾಂತಾರದಲ್ಲಿ (Kantara chapter 1) ʼಬಾವʼನಿಗೆ ಪಾತ್ರ ಸಿಕ್ಕಿದ್ದರ ಹಿಂದಿದೆ ಆ ದೇವಸ್ಥಾನದ ಕೃಪೆ! | How Pushparaj Bollar Got Role In Kantara Chapter 1 After Temple Visit Fix Bni

ಕಾಂತಾರದಲ್ಲಿ (Kantara chapter 1) ʼಬಾವʼನಿಗೆ ಪಾತ್ರ ಸಿಕ್ಕಿದ್ದರ ಹಿಂದಿದೆ ಆ ದೇವಸ್ಥಾನದ ಕೃಪೆ! | How Pushparaj Bollar Got Role In Kantara Chapter 1 After Temple Visit Fix Bni

‘ಕಾಂತಾರ’ ಚಿತ್ರದ ‘ಗರ್ನಲ್‌ ಅಬ್ಬು’ ಪಾತ್ರಧಾರಿ ಪುಷ್ಪರಾಜ್‌ ಬೋಳಾರ್ (pushparaj bollar), ತೀವ್ರ ಸಂಕಷ್ಟದಲ್ಲಿದ್ದಾಗ ಅದೊಂದು ದೇವಸ್ಥಾನಕ್ಕೆ ಹೋಗಲು ಸಂಕಲ್ಪಿಸಿದರು. ಆ ದಿನವೇ ಅವರಿಗೆ ಕಾಂತಾರದ ಆಡಿಷನ್‌ ಕರೆ ಬಂದಿತ್ತು. ಹಾಗಾದರೆ ಯಾವುದು ಆ ದೇವಸ್ಥಾನ, ಏನು ಆ ಕಥೆ?   ʼಸು ಫ್ರಂ ಸೋʼ ಫಿಲಂನ ʼಬಂದರೋ ಬಂದರೋ ಬಾವ ಬಂದರುʼ ಹಾಡಿನ ಖ್ಯಾತಿಯ ಪುಷ್ಪರಾಜ್‌ ಬೋಳಾರ್‌ ಒಂದು ಕಾಲದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಸೈಕಲ್‌ ಹೊಡೆದವರು. ಕರಾವಳಿಯ ತುಳು ನಾಟಕ ರಂಗದಲ್ಲಿ ಹಲವು ಪಾತ್ರಗಳನ್ನು ಮಾಡಿದರು….

Read More