ಜಪಾನಿನ ಈ 3 ಅಭ್ಯಾಸ ಅಳವಡಿಸಿಕೊಳ್ಳಿ, 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಹುದು

ಜಪಾನಿನ ಈ 3 ಅಭ್ಯಾಸ ಅಳವಡಿಸಿಕೊಳ್ಳಿ, 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಹುದು

ಜಪಾನ್ ಆರೋಗ್ಯದ (japanese lifestyle) ವಿಚಾರದಲ್ಲಿ ಮುಂದು, ಜಪಾನಿಯರು 40ರಲ್ಲೂ ಫಿಟ್​​ ಆಗಿರುತ್ತಾರೆ. ಅವರ ಆರೋಗ್ಯ ಗುಟ್ಟು ಏನು ಎಂಬುದನ್ನು ತಿಳಿದುಕೊಳ್ಳಬೇಕಾ? ಈ ಲೇಖನವನ್ನು ಓದಿ. ಅವರು ಪಾಲನೆ ಮಾಡುವ ಈ 3 ನಿಯಮಗಳು ಅವರ  ಆಯಸ್ಸನ್ನು 100ರಷ್ಟು ವೃದ್ಧಿಸುತ್ತದೆ. ಜಪಾನಿಯರು ಕೆಲವು ಸರಳ ಮತ್ತು ಅದ್ಭುತ ಅಭ್ಯಾಸದಿಂದ 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುವ ಉಡುಗೊರೆಯನ್ನು ಪಡೆದಿದ್ದಾರೆ. ಅದೇ ರೀತಿ  ಭಾರತದಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಂಡರೆ ಖಂಡಿತ ನಾವು ಸಹ ದೀರ್ಘಾಯುಷ್ಯ ಪಡೆಯಬಹುದು. ಇಂದಿನ ಭಾರತದಲ್ಲಿ…

Read More
ಗಂಡ-ಮಗಳನ್ನು ತೊರೆದು ಭಾವನೊಂದಿಗೆ ಮದುವೆಯಾದ ಮಹಿಳೆ; ಮುಂದೇನಾಯ್ತು ಕಥೆ ನೋಡಿ..!

ಗಂಡ-ಮಗಳನ್ನು ತೊರೆದು ಭಾವನೊಂದಿಗೆ ಮದುವೆಯಾದ ಮಹಿಳೆ; ಮುಂದೇನಾಯ್ತು ಕಥೆ ನೋಡಿ..!

<p><strong>ಜಮುಯಿ ಶಾಕಿಂಗ್ ಲವ್ ಅಫೇರ್:</strong> ಬಿಹಾರದ ಜಮುಯಿ ಜಿಲ್ಲೆಯಿಂದ ಒಂದು ಅಚ್ಚರಿಯ ಪ್ರೇಮ ಪ್ರಸಂಗ ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವಿವಾಹಿತ ಮಹಿಳೆ ತನ್ನ ಗಂಡ ಮತ್ತು ಮುಗ್ಧ ಮಗಳನ್ನು ತೊರೆದು ತನ್ನ ಭಾವನೊಂದಿಗೆ ಮದುವೆಯಾಗಿದ್ದಾಳೆ. ಪಾಟ್ನಾದ ರಾಜೀವ್ ನಗರದ ಆಯುಷಿ ಕುಮಾರಿ ಅವರ ಮೊದಲ ಮದುವೆ 2021 ರಲ್ಲಿ ವಿಶಾಲ್ ದುಬೆ ಅವರೊಂದಿಗೆ ನಡೆದಿತ್ತು, ಅವರಿಗೆ ಒಬ್ಬ ಮಗಳು ಇದ್ದಾಳೆ. ಎರಡು ವರ್ಷಗಳ ಹಿಂದೆ ಅದೇ ಗ್ರಾಮದ ಸಚಿನ್ ದುಬೆ ಆಯುಷಿ ಜೀವನಕ್ಕೆ ಪ್ರವೇಶಿಸಿದ, ಅವಳ…

Read More
Cauvery River waters release: ಕಾವೇರಿಗೆ ಕೈಮುಗಿದು ಪೂಜೆ ಮಾಡಿ ಸ್ವಾಗತಿಸಿದ ರೈತರು: ವೀಡಿಯೋ ವೈರಲ್ | Emotional Moment Locals Welcome Cauvery River Waters With Prayers

Cauvery River waters release: ಕಾವೇರಿಗೆ ಕೈಮುಗಿದು ಪೂಜೆ ಮಾಡಿ ಸ್ವಾಗತಿಸಿದ ರೈತರು: ವೀಡಿಯೋ ವೈರಲ್ | Emotional Moment Locals Welcome Cauvery River Waters With Prayers

ತಮಿಳುನಾಡಿನಲ್ಲಿ ಕಾವೇರಿ ನೀರು ಬಿಡುಗಡೆಯಾದ ಸಂದರ್ಭದಲ್ಲಿ ಜನ ಭಕ್ತಿಯಿಂದ ಕೈ ಮುಗಿದು ನದಿಯನ್ನು ಸ್ವಾಗತಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಾವೇರಿ ನದಿ(Cauvery Water) ನಮ್ಮ ಹಾಗೂ ತಮಿಳುನಾಡು (Tamil Nadu)ರಾಜ್ಯದ ಅನೇಕ ರೈತರ ಬದುಕಿನ ಜೀವನಾಡಿಯಾಗಿದೆ. ಈ ಬಾರಿ ಮುಂಗಾರು ಮಳೆ ನಿಗದಿಗೂ ಮೊದಲೇ ಧಾರಾಕಾರವಾಗಿ ಸುರಿದಿರುವುದರಿಂದ ರಾಜ್ಯದ ಕೆರೆಕಟ್ಟೆಗಳು, ನದಿ ಆಣೆಕಟ್ಟುಗಳು, ಜಲಾಶಯಗಳು ತುಂಬಿ ಹರಿಯುತ್ತಿದೆ. ದಕ್ಷಿಣ ಕರ್ನಾಟಕ ಭಾಗದ ಜನರ ರೈತರ ಜೀವನಾಡಿಯಾಗಿರುವ ಕಾವೇರಿಯೂ ಮೈದುಂಬಿ ಹರಿಯುತ್ತಿದ್ದು, ತಮಿಳುನಾಡಿಗೂ ಎಂದಿನಂತೆ…

Read More
ಜಗನ್ ರೆಡ್ಡಿ ರ‍್ಯಾಲಿಯಲ್ಲಿ ಅಪಘಾತ, ವ್ಯಕ್ತಿ ಮೇಲೆ ಕಾರು ಹರಿದರೂ ಕೈಬೀಸುತ್ತಾ ಸಾಗಿದ ಮಾಜಿ ಸಿಎಂ | Jagan Mohan Reddy Car Ran Over A Party Elderly Worker Though Former Cm Was Unaware

ಜಗನ್ ರೆಡ್ಡಿ ರ‍್ಯಾಲಿಯಲ್ಲಿ ಅಪಘಾತ, ವ್ಯಕ್ತಿ ಮೇಲೆ ಕಾರು ಹರಿದರೂ ಕೈಬೀಸುತ್ತಾ ಸಾಗಿದ ಮಾಜಿ ಸಿಎಂ | Jagan Mohan Reddy Car Ran Over A Party Elderly Worker Though Former Cm Was Unaware

ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕಾರು ವ್ಯಕ್ತಿ ಮೇಲೆ ಹತ್ತಿ ಭಾರಿ ಅವಘಡ ಸಂಭವಿಸಿದೆ. ಕಿಕ್ಕಿರಿದು ತುಂಬಿದ ಜನಸಾಗರದ ನಡುವೆ ಜಗನ್ ಮೋಹನ್ ರೆಡ್ಡಿ ಕೈಬೀಸುತ್ತಾ ಸಾಗಿದರೆ, ಇತ್ತ ವ್ಯಕ್ತಿ ಕಾರಿನಡಿಗೆ ಬಿದ್ದು ಅಪ್ಪಚ್ಚಿಯಾಗಿದ್ದ. ಭಯಾನಕ ವಿಡಿಯೋ  ವಿಜಯವಾಡ (ಜೂ.22) ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರ‍್ಯಾಲಿಯಲ್ಲಿ ದೊಡ್ಡ ಅಪಘಾತ ನಡೆದು ಹೋಗಿದೆ. ಕಿಕ್ಕಿರಿದು ಸೇರಿದ್ದ ಜನರ ನಡುವೆಯಿಂದ ಜಗನ್ ಮೋಹನ್ ರೆಡ್ಡಿ ಕಾರು ವ್ಯಕ್ತಿಯ ಮೇಲೆ ಹರಿದಿದೆ. ಆದರೆ…

Read More
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು

ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು

ಹಾಡಹಗಲೇ ಕಾರಿನ ಗಾಜು ಒಡೆದು ಒಂದು ಲಕ್ಷ ರೂಪಾಯಿ ಕಳವು ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕು ಕಚೇರಿ ಬಳಿ ಶನಿವಾರ ಸಂಜೆ 4 ಗಂಟೆಗೆ ನಡೆದಿದೆ. ಗುಬ್ಬಿ ತಾಲೂಕಿನ ಹಗಲವಾಡಿಯ ಮಾರಲಪುರದ ನಿವಾಸಿ ಗಿರಿಪ್ರಸಾದ್ ಎಂಬುವರು ಖರೀದಿಸಿದ್ದ ಜಮೀನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಲು ಬುಕ್ಕಾ ಪಟ್ಟಣದಲ್ಲಿನ ಬ್ಯಾಂಕ್‌ವೊಂದರಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಬಂದಿದ್ದರು. ಕಾರಿನಲ್ಲಿದ್ದ ಹಣವನ್ನು ಹಿಂಬದಿ ಗಾಜು ಒಡೆದು ಕಳವು ಮಾಡಿದ್ದಾರೆ. ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Source link

Read More
ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ: ಲತಾ ಮಲ್ಲಿಕಾರ್ಜುನ | Mp Latha Mallikarjun On Rahul Gandhi His Birthday Rav

ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ: ಲತಾ ಮಲ್ಲಿಕಾರ್ಜುನ | Mp Latha Mallikarjun On Rahul Gandhi His Birthday Rav

ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಜನ್ಮದಿನಾಚರಣೆಯನ್ನು ಹರಪನಹಳ್ಳಿಯಲ್ಲಿ ಆಚರಿಸಲಾಯಿತು. ಶಾಸಕಿ ಲತಾ ಮಲ್ಲಿಕಾರ್ಜುನ್ ರಾಹುಲ್ ಗಾಂಧಿಯವರ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹರಪನಹಳ್ಳಿ (ಜೂ.22): ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ರಾಜಕೀಯ ಮನೆತನದಿಂದ ಬಂದಿದ್ದು, ಬಡವರ, ಶ್ರಮಿಕರ ಹಾಗೂ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು. ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ರಾಹುಲ್‌ ಗಾಂಧಿ ಜನ್ಮದಿನ ಉದ್ಘಾಟಿಸಿ ಮಾತನಾಡಿದರು. ರಾಹುಲ್‌ ಗಾಂಧಿ ಏಳು, ಬೀಳು ಸಮಸ್ಯೆ ಕಷ್ಟ ಸಹಿಸಿಕೊಂಡು ಜನರ…

Read More
ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಮಹತ್ವದ ಬೆಳವಣಿಗೆ, ಇರಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ | Pm Modi Speaks With President Of Iran Urge Immediate De Escalation Amid Rising War Conflict

ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಮಹತ್ವದ ಬೆಳವಣಿಗೆ, ಇರಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ | Pm Modi Speaks With President Of Iran Urge Immediate De Escalation Amid Rising War Conflict

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಕೊಡುವ ಮೂಲಕ ಸ್ವರೂಪ ತೀವ್ರಗೊಂಡಿದೆ. ಉದ್ವಿಘ್ನ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇರಾನ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ. ನವದೆಹಲಿ(ಜೂ.22) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಆತಂಕ ಹೆಚ್ಚಿಸಿದೆ. ಇವರಿಬ್ಬರ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಕೊಟ್ಟು ಇರಾನ್‌ನ ನ್ಯೂಕ್ಲಿಯರ್ ಘಟಕದ ಮೇಲೆ ಬಾಂಬ್ ದಾಳಿ ಮಾಡಿದೆ. ಇತ್ತ ಈ ದಾಳಿಗೆ ಪ್ರತೀಕಾರವಾಗಿ ಇರಾನ್, ಇಸ್ರೇಲ್ ಜನವಸತಿಗಳ…

Read More
ಮೋಹನದಾಸ್ ಪೈ ಸೇರಿ ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ದೂರು; 10 ಜನರ ವಿರುದ್ಧ ಎಫ್‌ಐಆರ್! | Fir Against Ola Uber Rapido Bike Taxi Protesters And Complaint On Mohandas Pai Sat

ಮೋಹನದಾಸ್ ಪೈ ಸೇರಿ ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ದೂರು; 10 ಜನರ ವಿರುದ್ಧ ಎಫ್‌ಐಆರ್! | Fir Against Ola Uber Rapido Bike Taxi Protesters And Complaint On Mohandas Pai Sat

ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನೆ, ಮೋಹನ್ ದಾಸ್ ಪೈ ವಿರುದ್ಧ ದೂರು, ಮತ್ತು ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತು ಘಟನಾವಳಿಗಳ ಸಂಕ್ಷಿಪ್ತ ವಿವರಣೆ. 10 ಜನ ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಬೆಂಗಳೂರು (ಜೂ.22): ಬೈಕ್ ಟ್ಯಾಕ್ಸಿ ಚಾಲಕರು, Ola, Uber, Rapido ಆಗ್ರಗೆಟರ್ ಕಂಪನಿಗಳು ಮತ್ತು ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವಿಟ್ಟರ್ ಖಾತಾಯ ಬರಹದ ಪ್ರೇರೆಪಣೆ, ಕುಮ್ಮಕ್ಕುನಿಂದ ನಿಂದ ಬೈಕ್ ಟ್ಯಾಕ್ಸಿ ಚಾಲಕರು ವಿಧಾನ ಸೌದದ…

Read More
IND vs ENG: ಮೊದಲ ಇನ್ನಿಂಗ್ಸ್​ನ ಅತ್ಯಂತ ದುಬಾರಿ ಬೌಲರ್ ಮೊಹಮ್ಮದ್ ಸಿರಾಜ್

IND vs ENG: ಮೊದಲ ಇನ್ನಿಂಗ್ಸ್​ನ ಅತ್ಯಂತ ದುಬಾರಿ ಬೌಲರ್ ಮೊಹಮ್ಮದ್ ಸಿರಾಜ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಅಂತ್ಯಗೊಂಡಿದ್ದು, ಭಾರತ 6 ರನ್‌ಗಳ ಮುನ್ನಡೆ ಸಾಧಿಸಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಗಳಿಸಿದರೆ, ಇತ್ತ ಇಂಗ್ಲೆಂಡ್‌ನ ಇನ್ನಿಂಗ್ಸ್ 465 ರನ್‌ಗಳಿಗೆ ಕೊನೆಗೊಂಡಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಒಟ್ಟಿಗೆ 8 ವಿಕೆಟ್ ಪಡೆದರೆ, ಉಳಿದ ಎರಡು ವಿಕೆಟ್ ಸಿರಾಜ್ ಪಾಲಾದವು. ಇದರಲ್ಲಿ ಜಸ್ಪ್ರೀತ್ ಬುಮ್ರಾ ಒಬ್ಬರೇ ಐದು ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಉರುಳಿಸಿದರು….

Read More
ವಿದ್ಯಾರ್ಥಿಯನ್ನೇ ಲವ್‌ ಮಾಡಿ ಮದುವೆಯಾಗಿದ್ದ R Madhavan; ಸರಿತಾ ಕೇವಲ ಮ್ಯಾಡಿ ಪತ್ನಿ ಅಲ್ಲ, ಓರ್ವ ಸಾಧಕಿ!

ವಿದ್ಯಾರ್ಥಿಯನ್ನೇ ಲವ್‌ ಮಾಡಿ ಮದುವೆಯಾಗಿದ್ದ R Madhavan; ಸರಿತಾ ಕೇವಲ ಮ್ಯಾಡಿ ಪತ್ನಿ ಅಲ್ಲ, ಓರ್ವ ಸಾಧಕಿ!

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More