ಶಕ್ತಿಮಾನ್ ಪಾತ್ರದಲ್ಲಿ ಬಾಲಿವುಡ್ ನಟನ ಬದಲು ಅಲ್ಲು ಅರ್ಜುನ್?

ಶಕ್ತಿಮಾನ್ ಪಾತ್ರದಲ್ಲಿ ಬಾಲಿವುಡ್ ನಟನ ಬದಲು ಅಲ್ಲು ಅರ್ಜುನ್?

ಅಲ್ಲು ಅರ್ಜುನ್ (Allu Arjun), ‘ಪುಷ್ಪ’ ಸಿನಿಮಾ ಮೂಲಕ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ‘ಪುಷ್ಪ’ ಸಿನಿಮಾ ಅಲ್ಲು ಅರ್ಜುನ್ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳನ್ನು ದೊರಕಿಸಿಕೊಟ್ಟಿದೆ. ‘ಪುಷ್ಪ 2’ ಸಿನಿಮಾದ ಬಳಿಕ ಇದೀಗ ಅಲ್ಲು ಅರ್ಜುನ್, ಅಟ್ಲಿ ನಿರ್ದೇಶನದ ಹಾಲಿವುಡ್ ಮಾದರಿಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್​ ಅವರಿಗೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿ. ಅಂದಹಾಗೆ, ‘ಪುಷ್ಪ’ ಮೊದಲ ಭಾಗದ ಬಳಿಕ ಅಲ್ಲು ಅರ್ಜುನ್​ಗೆ ಬಾಲಿವುಡ್​ನಿಂದಲೂ ಆಫರ್​ಗಳು ಬರಲು ಆರಂಭವಾಗಿತ್ತು. ಅಲ್ಲು ಅರ್ಜುನ್, ಸಂಜಯ್…

Read More
Age difference relationship advice ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿರಬೇಕು? | The Best Age Gap Between Couples For A Long Lasting Marriage

Age difference relationship advice ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿರಬೇಕು? | The Best Age Gap Between Couples For A Long Lasting Marriage

ಹಿಂದೂ ಸಂಪ್ರದಾಯದಲ್ಲಿ ಮದುವೆಯ ವಿಷಯದಲ್ಲಿ, ವಧು-ವರರ ವಯಸ್ಸಿನ ಬಗ್ಗೆ ಬಹಳಷ್ಟು ನಿಯಮಗಳಿವೆ. ಹುಡುಗ ಹುಡುಗಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿರಬೇಕು ಎಂದು ನಂಬುತ್ತಾರೆ. ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಅಂತಾರೆ. ಅದನ್ನೇ ಅನೇಕರು ಪಾಲಿಸುತ್ತಾರೆ. ಜಾತಿ, ಮತ, ವಯಸ್ಸುಗಳನ್ನು ಲೆಕ್ಕಿಸದೆ ಮನಸ್ಸಿಗೆ ಒಪ್ಪುವವರನ್ನ ಮದುವೆಯಾಗುತ್ತಾರೆ. ಒಬ್ಬರಿಗೊಬ್ಬರು ಪ್ರೀತಿ, ನಂಬಿಕೆ ಇದೆಯಾ ಅಂತ ಮಾತ್ರ ನೋಡ್ತಾರೆ. ಆದ್ರೆ ಮದುವೆಗೆ ಇದೆಲ್ಲ ಸರಿ ಹೋಗಲ್ಲ. ವಿಶೇಷವಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಅನ್ನೋದು ಸಾಮಾಜಿಕ ಮತ್ತು ಮಾನಸಿಕ ಬಂಧ. ಹಿಂದೂ ಸಂಪ್ರದಾಯದಲ್ಲಿ ಮದುವೆಯ ವಿಷಯದಲ್ಲಿ,…

Read More
Fit India Couple Award: ಯೋಗದ ದಿನದಂದೇ ಸಿಹಿ ಸುದ್ದಿ ಕೊಟ್ಟ ರಕುಲ್ ಪ್ರೀತ್ ಸಿಂಗ್ ದಂಪತಿ: ನೆಟ್ಟಿಗರಿಂದ ಮೆಚ್ಚುಗೆ | Rakul Preet Singh Receives Fit India Couple Award On International Yoga Day Gvd

Fit India Couple Award: ಯೋಗದ ದಿನದಂದೇ ಸಿಹಿ ಸುದ್ದಿ ಕೊಟ್ಟ ರಕುಲ್ ಪ್ರೀತ್ ಸಿಂಗ್ ದಂಪತಿ: ನೆಟ್ಟಿಗರಿಂದ ಮೆಚ್ಚುಗೆ | Rakul Preet Singh Receives Fit India Couple Award On International Yoga Day Gvd

ವಿಶ್ವ ಯೋಗ ದಿನದಂದು ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಅವರ ಪಾರ್ಟ್ನರ್‌ಗೆ ‘ಫಿಟ್ ಇಂಡಿಯಾ ಕಪಲ್’ ಪ್ರಶಸ್ತಿ ಲಭಿಸಿದೆ. ಈ ಸಂತಸದ ವಿಷಯವನ್ನು ರಕುಲ್ ಸ್ವತಃ ಹಂಚಿಕೊಂಡಿದ್ದಾರೆ. ಜೂನ್ 21 ರಂದು ವಿಶ್ವ ಯೋಗ ದಿನದಂದು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ದೇಶಾದ್ಯಂತ ನಡೆದವು. ಈ ದಿನದಂದು ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಅವರ ಪಾರ್ಟ್ನರ್‌ಗೆ ‘ಫಿಟ್ ಇಂಡಿಯಾ ಕಪಲ್’ ಪ್ರಶಸ್ತಿ ಲಭಿಸಿದೆ ಎಂದು ಅವರು ಶನಿವಾರ ಘೋಷಿಸಿದರು. ಈ ವಿಶೇಷ…

Read More
ಹಿಂದೂ ದೇವತೆ ಮೆಕ್ಅಪ್, ಅಸಹ್ಯ ಭಂಗಿಯಲ್ಲಿ ಶಿಲುಬೆ ಹಿಡಿದು ಅಮಾನಿಸಿದ ಸಿಂಗರ್ ವಿರುದ್ಧ ಆಕ್ರೋಶ | Rap Singer Tommy Genesis Disrespects Hindu And Christian Religious Sentiment Faces Backlash

ಹಿಂದೂ ದೇವತೆ ಮೆಕ್ಅಪ್, ಅಸಹ್ಯ ಭಂಗಿಯಲ್ಲಿ ಶಿಲುಬೆ ಹಿಡಿದು ಅಮಾನಿಸಿದ ಸಿಂಗರ್ ವಿರುದ್ಧ ಆಕ್ರೋಶ | Rap Singer Tommy Genesis Disrespects Hindu And Christian Religious Sentiment Faces Backlash

ಭಾರತೀಯ ಮೂಲದ ಕೆನಡಿಯನ್ ರ‍್ಯಾಪ್ ಸಿಂಗರ್ ಜೆನಿಸಿಸ್ ಯಾಸ್ಮಿನ್ ಮೋಹನ್‌ರಾಜ್ ಹೊಸ ಮ್ಯೂಸಿಕ್ ಆಲ್ಬಮ್ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಜೆನಿಸಿಸ್ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನೆಗಳು ಜೋರಾಗುತ್ತಿದೆ. ಟೊರೆಂಟೋ(ಜೂ.22) ಭಾರತೀಯ ಮೂಲದ ಕೆನಡಿಯನ್ ರ‍್ಯಾಪ್ ಸಿಂಗರ್ ಜೆನಿಸಿಸ್ ಯಾಸ್ಮಿನ್ ಮೋಹನ್‌ರಾಜ್ ಹೊಸ ಮ್ಯೂಸಿಕ್ ವಿಡಿಯೋ ಹೊರತಂದಿದ್ದಾರೆ. ಟ್ರೂ ಬ್ಲೂ ಮ್ಯೂಸಿಕ್ ವಿಡಿಯೋ ಭಾರತದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಮ್ಯೂಸಿಕ್ ವಿಡಿಯೋ ನೆಪದಲ್ಲಿ ಹಿಂದೂ ಹಾಗೂ…

Read More
Travel Insurance: ಅಂತರರಾಷ್ಟ್ರೀಯ ಪ್ರಯಾಣ ವಿಮೆ: ಸಂಪೂರ್ಣ ಮಾರ್ಗದರ್ಶಿ ಮತ್ತು ಸಲಹೆಗಳು

Travel Insurance: ಅಂತರರಾಷ್ಟ್ರೀಯ ಪ್ರಯಾಣ ವಿಮೆ: ಸಂಪೂರ್ಣ ಮಾರ್ಗದರ್ಶಿ ಮತ್ತು ಸಲಹೆಗಳು

ಇತ್ತೀಚಿಗಷ್ಟೇ ಅಹಮದಾಬಾದ್ ನಲ್ಲಿ ನಡೆದಂತಹ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ಹಲವು ರೀತಿಯ ವಿಮೆಗಳು ಇವೆ. ಆದರೆ ಅವುಗಳ ಖಚಿತ ಮಾಹಿತಿ ಹೆಚ್ಚಿನ ಜನರಿಗೆ ಇಲ್ಲ. ಅದರಲ್ಲಿ ವಿಮಾನಯಾನದ ವಿಮೆ air travel insurance ಮತ್ತು ಅಂತರ್ರಾಷ್ಟ್ರೀಯ ಪ್ರಯಾಣದ ವಿಮೆ. ವಿಮಾ ನಿಯಂತ್ರಣ ಪ್ರಾಧಿಕಾರ ವಿಮೆಗಳ ಬಗ್ಗೆ ಮಾಹಿತಿಯನ್ನು ನಾಗರಿಕರಿಗೆ ತಲುಪಿಸುವಂತಹ ಯೋಜನೆಯನ್ನು ನಿರೂಪಿಸಿ ಅದನ್ನು ಜಾರಿಗೆ ತರಬೇಕು. ಪದವಿ ಶಿಕ್ಷಣದಲ್ಲಿ ಸಂವಿಧಾನದ ಬಗೆಗಿನ ಪಠ್ಯ ಹೇಗೆ ಕಡ್ಡಾಯ ಮಾಡಲಾಗಿದೆಯೋ ಅದರಂತೆ ಸರಕಾರಿ…

Read More
Bengaluru ನಮ್ಮನ್ನು ಕೊಲ್ತಿದೆ, ನೀವೂ ದ್ವೇಷಿಸಿದ್ರೂ OK, ಈ ಊರು ಬಿಟ್ಟೋಗ್ತೀವಿ: ದಂಪತಿ ವಿಡಿಯೋ ವೈರಲ್

Bengaluru ನಮ್ಮನ್ನು ಕೊಲ್ತಿದೆ, ನೀವೂ ದ್ವೇಷಿಸಿದ್ರೂ OK, ಈ ಊರು ಬಿಟ್ಟೋಗ್ತೀವಿ: ದಂಪತಿ ವಿಡಿಯೋ ವೈರಲ್

<p>ವಿವಿಧ ಕಾರಣಕ್ಕೆ ಬೆಂಗಳೂರಿನಲ್ಲಿ ಇರಬೇಕು ಅಂತ ಜನರು ಬಯಸ್ತಾರೆ. ಬೆಂಗಳೂರಿನ ಜನಸಂಖ್ಯೆ ಜಾಸ್ತಿ ಇದೆ. ಇಲ್ಲೋರ್ವ ದಂಪತಿ ತಮ್ಮ ಆರೋಗ್ಯದ ದೃಷ್ಟಿಯಿಂದ ಬೆಂಗಳೂರು ತೊರೆಯುವ ನಿರ್ಧಾರ ಮಾಡಿದ್ದಾರೆ.&nbsp;</p><p>&nbsp;</p><img><p>ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ವಾಸ ಮಾಡಿದ ಬಳಿಕ ಅಶ್ವಿನ್ ಮತ್ತು ಅಪರ್ಣ‌ ಅವರು ಇಲ್ಲಿಂದ ಹೊರಗೆ ಹೋಗೋಕೆ ನಿರ್ಧಾರ ಮಾಡಿದ್ದಾರೆ. ನಮಗೆ ಬೆಂಗಳೂರು ನಗರದ ವಾತಾವರಣ, ಹವಾಮಾನ, ಜನರು ಇಷ್ಟವಾಯಿತು. ಆದರೆ ಈಗ ಬೆಂಗಳೂರನ್ನು ತೊರೆಯಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ. ಬೆಂಗಳೂರಿನ ಕ್ಷೀಣಿಸುತ್ತಿರುವ ವಾಯು ಗುಣಮಟ್ಟವೇ ಇದಕ್ಕೆ ಕಾರಣ…

Read More
ಇದು ನಿಮ್ಮ ಜನ್ಮ ದಿನಾಂಕವೇ..! ಹಾಗಾದರೆ ನಿಮಗೆ ಈ ಕಾಯಿಲೆಗಳು ಬರುವುದು ಗ್ಯಾರಂಟಿ.. ಮೊದಲೇ ಎಚ್ಚರದಿಂದಿರಿ

ಇದು ನಿಮ್ಮ ಜನ್ಮ ದಿನಾಂಕವೇ..! ಹಾಗಾದರೆ ನಿಮಗೆ ಈ ಕಾಯಿಲೆಗಳು ಬರುವುದು ಗ್ಯಾರಂಟಿ.. ಮೊದಲೇ ಎಚ್ಚರದಿಂದಿರಿ

<p>ಸಂಖ್ಯಾಶಾಸ್ತ್ರದ ಪ್ರಕಾರ, ವಿಭಿನ್ನ ದಿನಾಂಕಗಳಲ್ಲಿ ಜನಿಸಿದ ಜನರು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ.</p><p>&nbsp;</p><img><p>ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 1, 10, 19 ಮತ್ತು 28 ನೇ ತಾರೀಖಿನಂದು ಜನಿಸಿದವರು ಅಧಿಕ ರಕ್ತದೊತ್ತಡ (ಬಿಪಿ), ಸಂಬಂಧಿತ ಸಮಸ್ಯೆಗಳು ಮತ್ತು ಕಣ್ಣಿನ ಸಮಸ್ಯೆಗಳಿಂದ ಬಳಲುವ ಸಾಧ್ಯತೆಯಿದೆ.</p><img><p>ಯಾವುದೇ ತಿಂಗಳ 2, 11, 20, ಅಥವಾ 29 ರಂದು ಜನಿಸಿದ ಜನರು 2 ರ ರಾಡಿಕ್ಸ್ ಅನ್ನು ಹೊಂದಿರುತ್ತಾರೆ. ಈ ಜನರು ಶೀತ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಕಡಿಮೆ ರೋಗನಿರೋಧಕ…

Read More
ಬಿಗ್‌ಬಾಸ್ ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಗೌತಮಿ ಜಾಧವ್!

ಬಿಗ್‌ಬಾಸ್ ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಗೌತಮಿ ಜಾಧವ್!

<p><strong>Actress Gauthami Jadhav: </strong>ಕಿರುತೆರೆಯ ಲೇಡಿ ರಾಮಾಚಾರಿ ಖ್ಯಾತಿಯ ಗೌತಮಿ ಜಾಧವ್ ಹೊಸ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.&nbsp;</p><img><p>ಕಿರುತೆರೆಯ ಮಾಸ್ ಹೀರೋಯಿನ್, ಲೇಡಿ ರಾಮಾಚಾರಿ ಅಂತಾನೇ ಗುರುತಿಸಿಕೊಂಡಿರುವ ನಟಿ ಗೌತಮಿ ಜಾಧವ್ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಗೌತಮಿ ಜಾಧವ್ ಕಾಣಿಸಿಕೊಂಡಿದ್ದರು.</p><img><p>ಜೀ ಕನ್ನಡ ಸೀರಿಯಲ್‌ನಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿ ಗೌತಮಿ ಜಾಧವ್‌ಗೆ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಸತ್ಯ ಸೀರಿಯಲ್ ಮುಗಿಯುತ್ತಿದ್ದಂತೆ ಬಿಗ್‌ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು.</p><img><p>ಸತ್ಯ ಸೀರಿಯಲ್‌…

Read More
ಬರೋಬ್ಬರಿ 15 ಸಿಕ್ಸ್​: ಶರವೇಗದ ಸೆಂಚುರಿ ಸಿಡಿಸಿದ ಅಭಿಷೇಕ್

ಬರೋಬ್ಬರಿ 15 ಸಿಕ್ಸ್​: ಶರವೇಗದ ಸೆಂಚುರಿ ಸಿಡಿಸಿದ ಅಭಿಷೇಕ್

2024 ರಲ್ಲಿ ನಡೆದ ಸೈಯ್ಯದ್ ಮುಷ್ತಾಲ್ ಅಲಿ ಟೂರ್ನಿಯಲ್ಲಿ ಪಂಜಾಬ್ ಪರ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ, ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ 11 ಸಿಕ್ಸ್​ಗಳೊಂದಿಗೆ ಶತಕ ಪೂರೈಸಿದ್ದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಉರ್ವಿಲ್ ಪಟೇಲ್ ದಾಖಲೆಯನ್ನು ಅಭಿಷೇಕ್ ಶರ್ಮಾ ಸರಿಗಟ್ಟಿದರು. Source link

Read More
ಅಯ್ಯೋ ಗೋವಿಂದಾ.. ಗೋವಿಂದಾ..! ಯುವತಿ ಜೊತೆ ನಟ ಗೋವಿಂದಾ ವೀಡಿಯೋ ವೈರಲ್..! | Bollywood Actor Govinda Flight Video With Young Girl Sparks Controversy

ಅಯ್ಯೋ ಗೋವಿಂದಾ.. ಗೋವಿಂದಾ..! ಯುವತಿ ಜೊತೆ ನಟ ಗೋವಿಂದಾ ವೀಡಿಯೋ ವೈರಲ್..! | Bollywood Actor Govinda Flight Video With Young Girl Sparks Controversy

ಗೋವಿಂದಾ ಅವರ ವಿಮಾನದಲ್ಲಿ ಯುವತಿಯೊಬ್ಬರ ಭುಜದ ಮೇಲೆ ತಲೆ ಇಟ್ಟುಕೊಂಡು ನಟಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ನಡವಳಿಕೆಗಾಗಿ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಮತ್ತು ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಹೀರೋ ನಂ. 1 ಎಂದು ಪ್ರಸಿದ್ಧರಾಗಿರುವ ಗೋವಿಂದಾ ಕೆಲವು ಸಮಯದಿಂದ ಪತ್ನಿ ಸುನೀತಾ ಅವರೊಂದಿಗಿನ ಭಿನ್ನಾಭಿಪ್ರಾಯದ ಸುದ್ದಿಗಳಿಂದಾಗಿ ಚರ್ಚೆಯಲ್ಲಿದ್ದಾರೆ. ಹಲವು ವರದಿಗಳಲ್ಲಿ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ಗೋವಿಂದಾ ಅವರ ಒಂದು ವಿಡಿಯೋ ಬಹಿರಂಗವಾಗಿದ್ದು, ಅದರಲ್ಲಿ ಅವರು ತಮ್ಮ ಮಗಳ ವಯಸ್ಸಿನ…

Read More