Headlines
ತಮ್ಮ ಮುಂದಿನ ಸ್ಪರ್ಧೆಯ ಕ್ಷೇತ್ರ ತಿಳಿಸಿದ ನಿಖಿಲ್ ಕುಮಾರಸ್ವಾಮಿ – ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು. | Nikhil Kumaraswamy Reveals The Next Constituency

ತಮ್ಮ ಮುಂದಿನ ಸ್ಪರ್ಧೆಯ ಕ್ಷೇತ್ರ ತಿಳಿಸಿದ ನಿಖಿಲ್ ಕುಮಾರಸ್ವಾಮಿ – ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು. | Nikhil Kumaraswamy Reveals The Next Constituency

ಇದು ನಮ್ಮ ಸ್ವಂತ ಕ್ಷೇತ್ರ, ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನು ಪ್ರೀತಿಯಿಂದ ಅರಸಿದ್ದೀರಿ, ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು. ರಾಮನಗರ : ಚುನಾವಣೆಗೆ ನಿಲ್ಲುವ ಸಮಯ ಬಂದರೆ ರಾಮನಗರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಇಲ್ಲಿಂದ ನಾನು ಪಲಾಯನ ಮಾಡುವುದಿಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ…

Read More
ಇರಾನ್​ಗೆ ಮಹಿಳಾ ನಾಯಕಿ, ಭಾರತಕ್ಕೆ… ಹೇಳಿದ್ದೆಲ್ಲಾ ಸತ್ಯವಾಗ್ತಿರೋ ಇಮ್ರಾನಿ ಭವಿಷ್ಯವಾಣಿಯಲ್ಲಿ ಇರೋದೇನು?

ಇರಾನ್​ಗೆ ಮಹಿಳಾ ನಾಯಕಿ, ಭಾರತಕ್ಕೆ… ಹೇಳಿದ್ದೆಲ್ಲಾ ಸತ್ಯವಾಗ್ತಿರೋ ಇಮ್ರಾನಿ ಭವಿಷ್ಯವಾಣಿಯಲ್ಲಿ ಇರೋದೇನು?

<p>ಇದಾಗಲೇ ಜಗತ್ತಿನ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. 3ನೇ ಮಹಾಯುದ್ಧಕ್ಕೂ ಜಗತ್ತು ರೆಡಿಯಾಗುವ ಹಾಗಾಗಿದೆ ಸ್ಥಿತಿ. ಎಲ್ಲಿ ನೋಡಿದರೂ ಯುದ್ಧದ ಭೀತಿ. ಒಂದೆಡೆ ಪ್ರಕೃತಿ ವಿಕೋಪ, ಇನ್ನೊಂದೆಡೆ ಅಗ್ನಿ ಅವಘಡ, ಮತ್ತೊಂದೆಡೆ ಊಹಿಸಲು ಸಾಧ್ಯವಿಲ್ಲದ ರೀತಿಯ ಅಪಘಾತಗಳು, ಸಾವು-ನೋವುಗಳು… ಹೀಗೆ ಕಳೆದೊಂದು ವರ್ಷದಿಂದ ಇನ್ನಿಲ್ಲದಂಥ ಸ್ಥಿತಿ ಇಡೀ ಜಗತ್ತಿನಲ್ಲಿ ನಿರ್ಮಾಣವಾಗಿದೆ. ಇದರ ಬಗ್ಗೆ ಇದಾಗಲೇ ಹಲವು ಕಾಲಜ್ಞಾನಿಗಳು, ಜ್ಯೋತಿಷಿಗಳು ಭವಿಷ್ಯ ನುಡಿದದ್ದು ಕೂಡ ನಿಜವಾಗಿದೆ. ಆದರೆ ಕುತೂಹಲ ಎನ್ನುವಂತೆ 2023ರಲ್ಲಿ ಇಸ್ರೇಲಿಗಳು ಆಧುನಿಕ ನಾಸ್ಟ್ರಾಡಾಮಸ್ ಎಂದೇ ಕರೆಯುವ ಅಫ್ಶಿನ್…

Read More
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ…?

ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ…?

ಕೋಲಾರ, (ಜೂನ್ 27):ನಾಡಪ್ರಭು ಕೆಂಪೇಗೌಡರು ಗೋಪುರಗಳು, ಕೆರೆ ಕಟ್ಟೆಗಳು ವೃತ್ತಿಗೊಂದು ಪೇಟೆ ನಿರ್ಮಾಣ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಕೆಂಪೇಗೌಡರನ್ನ ಬೆಂಗಳೂರು ನಗರ ನಿರ್ಮಾತೃ ಎಂದೇ ಕರೆಯಲಾಗುತ್ತೆ. ಇಂತಹ ಮಹಾತ್ಮ ದಿನಾಚರಣೆಯನ್ನು ಇಂದು (ಜೂನ್ 27) ರಾಜ್ಯದೆಲ್ಲೆಡೆ ಆಚರಿಸಲಾಗಿದೆ. ಆದ್ರೆ, ಕೋಲಾರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಯಲ್ಲಿ ಮಂಗಳಮುಖಿಯರು ಅಶ್ಲೀಲವಾಗಿ ನೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಹೌದು…ಕೋಲಾರದಲ್ಲಿಂದು ಕೆಂಪೇಗೌಡ ಜಯಂತಿಯಲ್ಲಿ ಮಂಗಳಮುಖಿಯರು ಅರೆ ಬೆರೆ ಬಟ್ಟೆ ತೊಟ್ಟು ಯುವಕರೊಂದಿಗೆ ಅಶ್ಲೀಲ ಪ್ರಚೋದನಾ ನೃತ್ಯ ಮಾಡಿದ್ದಾರೆ. ಈ ವಿಡಿಯೋಗೆ ಭಾರೀ…

Read More
Gold Rate Today Bangalore: ಸತತ ಕುಸಿತದ ಬಳಿಕ ಭರ್ಜರಿ ಏರಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ

Gold Rate Today Bangalore: ಸತತ ಕುಸಿತದ ಬಳಿಕ ಭರ್ಜರಿ ಏರಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ

ಬೆಂಗಳೂರು, ಜುಲೈ 1: ಕಳೆದ ಸತತವಾಗಿ ಇಳಿಯುತ್ತಾ ಬಂದಿದ್ದ ಚಿನ್ನದ (ಇಂದು ಚಿನ್ನದ ದರ) ಇವತ್ತು ಭರ್ಜರಿಯಾಗಿ ಹೆಚ್ಚಾಗಿದೆ. ಆಭರಣ ಚಿನ್ನದ ಬೆಲೆ ಬರೋಬ್ಬರಿ 105 ರೂಗಳಷ್ಟು. ಅದರ 9,000 ರೂ ಗಡಿ. ಬೆಳ್ಳಿ ಬೆಲೆ ದೊಡ್ಡ ಏರಿಕೆ. ಗ್ರಾಮ್ಗೆ 2 ರೂ 30 ಪೈಸೆಯಷ್ಟು ಬೆಲೆ ಕಂಡಿದೆ. ಬೆಂಗಳೂರಿನಲ್ಲಿ ಬೆಲೆ 110 ರೂ. ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,200 ರುಪಾಯಿ. 24 ಕ್ಯಾರಟ್ನ ಅಪರಂಜಿ ಬೆಲೆ 98,400 ರುಪಾಯಿ. 100…

Read More
ಎಂಎಸ್‌ ಧೋನಿಯಿಂದಲೂ ಮಾಡಲಾಗದ ಐತಿಹಾಸಿಕ ಸಾಧನೆ ಮಾಡಿದ ರಿಷಭ್‌ ಪಂತ್‌! | Rishabh Pant Second Wicket Keeper In World To Score Centuries In Both Innings Of A Test Match San

ಎಂಎಸ್‌ ಧೋನಿಯಿಂದಲೂ ಮಾಡಲಾಗದ ಐತಿಹಾಸಿಕ ಸಾಧನೆ ಮಾಡಿದ ರಿಷಭ್‌ ಪಂತ್‌! | Rishabh Pant Second Wicket Keeper In World To Score Centuries In Both Innings Of A Test Match San

ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 4 ನೇ ದಿನದಂದು ಅವರು ಈ ಸಾಧನೆ ಮಾಡಿದರು.  ಲೀಡ್ಸ್‌ (ಜೂ.23): ಭಾರತದ ಟೆಸ್ಟ್‌ ತಂಡದ ಉಪನಾಯಕ ಹಾಗೂ ಸ್ಟಾರ್‌ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೆಸ್ಟ್‌ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ…

Read More
ಶಿವಕಾಶಿ ದುರಂತ: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ, 8 ಸಾವು, ಹಲವರಿಗೆ ಗಾಯ | Explosion At Sivakasi Firecracker Factory 8 Workers Death Mrq

ಶಿವಕಾಶಿ ದುರಂತ: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ, 8 ಸಾವು, ಹಲವರಿಗೆ ಗಾಯ | Explosion At Sivakasi Firecracker Factory 8 Workers Death Mrq

ಶಿವಕಾಶಿಯ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿರುಧುನಗರ (ತಮಿಳುನಾಡು): ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯೊಂದರಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ. ದುರಂತದಲ್ಲಿ ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ.ಶಿವಕಾಶಿಯ ಚಿನ್ನಕಾಮನಪಟ್ಟಿಯ ಖಾಸಗಿ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆಯೇ ಸುಟ್ಟು ಹೋಗಿದ್ದು, ದಟ್ಟ ಹೊಗೆ ಆವರಿಸಿತ್ತು. ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ…

Read More
ಕೊನೆಯ ಆಸೆಯಂತೆ ದುರಂತ ಅಂತ್ಯಕಂಡ ಶೆಫಾಲಿ ಜರಿವಾಲ, ನಟಿ ಮಾತು ನೆನೆದು ಕಣ್ಣೀರು

ಕೊನೆಯ ಆಸೆಯಂತೆ ದುರಂತ ಅಂತ್ಯಕಂಡ ಶೆಫಾಲಿ ಜರಿವಾಲ, ನಟಿ ಮಾತು ನೆನೆದು ಕಣ್ಣೀರು

<p>ನಟಿ ಶೆಫಾಲಿ ಜರಿವಾಲ ನಿಧನ ಸುದ್ದಿ ಸಿನಿ ರಂಗ ಮಾತ್ರವಲ್ಲ ಭಾರತವನ್ನೇ ಬೆಚ್ಚಿ ಬೀಳಿಸಿದೆ. 42ರ ಹರೆಯದ ನಟಿ ಫಿಟ್ ಆಗಿದ್ದರೂ ಹಠಾತ್ ನಿಧನ ಆತಂಕ ಹೆಚ್ಚಿಸಿದೆ. ಇದೀಗ ಈಕೆಯ ತನ್ನ ಬಹುದೊಡ್ಡ ಕನಸು, ಆಸೆಯನ್ನು ಹೇಳಿಕೊಂಡಿದ್ದಳು.</p><img><p>ನಟಿ, ಮಾಡೆಲ್ ಶೆಫಾಲಿ ಜರಿವಾಲ ಹಠಾತ್ ನಿಧನ ಹಲವರ ಆತಂಕ ಹೆಚ್ಚಿಸಿದೆ. ಹುಡುಗರು ಸಿನಿಮಾದ ಐಟಂ ಸಾಂಗ್ ತೊಂದ್ರೆ ಇಲ್ಲ ಪಂಕಜ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಶೆಫಾಲಿ ಜರಿವಾಲ ದೇಶಾದ್ಯಂತ ಗುರುತಿಸಿಕೊಂಡಿದ್ದ ಕಾಂಟಾ ಲಗಾ ಗರ್ಲ್…

Read More
ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ರೆಡಿ ಆಗ್ತಿದ್ದಾರಾ ನಟ ವಿಜಯ್‌ ರಾಘವೇಂದ್ರ ಪುತ್ರ ಶೌರ್ಯ? | Will Actor Vijay Raghavendra Son Shourya Enter To Kannada Film Industry

ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ರೆಡಿ ಆಗ್ತಿದ್ದಾರಾ ನಟ ವಿಜಯ್‌ ರಾಘವೇಂದ್ರ ಪುತ್ರ ಶೌರ್ಯ? | Will Actor Vijay Raghavendra Son Shourya Enter To Kannada Film Industry

ಶೌರ್ಯ ವಿಜಯ್ ರಾಘವೇಂದ್ರ ಜಿಮ್​​ನಲ್ಲಿ ತನ್ನ ದೇಹವನ್ನ ಹುರಿಗೊಳಿಸುತ್ತಿದ್ದಾರೆ.  ಇದೇ ವಿಡಿಯೋವನ್ನು ಶೌರ್ಯ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನಟ ವಿಜಯ್​ ರಾಘವೇಂದ್ರ ಕೂಡ ಮಗನ ಶ್ರಮವನ್ನ ಮೆಚ್ಚಿ ತನ್ನ ಸೋಷಿಯಲ್​ ಮೀಡಿಯಾದಲ್ಲಿ ಈ ವೀಡಿಯೋ ಶೇರ್ ಮಾಡಿದ್ದಾರೆ.  Source link

Read More
Viral Video: 80ನೇ ವರ್ಷದ ಜನ್ಮದಿನಕ್ಕೆ 10 ಸಾವಿರ ಫೀಟ್‌ನಿಂದ ಸ್ಕೈಡೈವ್‌ ಮಾಡಿದ ವೃದ್ಧೆ! | 80 Year Old Indian Woman Skydives From 10000 Feet On Birthday San

Viral Video: 80ನೇ ವರ್ಷದ ಜನ್ಮದಿನಕ್ಕೆ 10 ಸಾವಿರ ಫೀಟ್‌ನಿಂದ ಸ್ಕೈಡೈವ್‌ ಮಾಡಿದ ವೃದ್ಧೆ! | 80 Year Old Indian Woman Skydives From 10000 Feet On Birthday San

80 ವರ್ಷದ ಮಹಿಳೆ ಡಾ. ಶ್ರದ್ಧಾ ಚೌಹಾಣ್, ಹರಿಯಾಣದಲ್ಲಿ 10,000 ಅಡಿಗಳಿಂದ ಜಿಗಿಯುವ ಮೂಲಕ ಟಂಡೆಮ್ ಸ್ಕೈಡೈವ್ ಪೂರ್ಣಗೊಳಿಸಿದ “ಭಾರತದ ಅತ್ಯಂತ ಹಿರಿಯ ಮಹಿಳೆ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ನವದೆಹಲಿ (ಜು.3): ನಿಮ್ಮ ಜನ್ಮದಿನವನ್ನು ಇನ್ನಷ್ಟು ಥ್ರಿಲ್ಲಿಂಗ್‌ ಆಗಿ ಆಚರಣೆ ಮಾಡಿಕೊಳ್ಳಬೇಕು ಎಂದು ಬಯಸಿದ್ದೀರಾ? ಹಾಗಿದ್ದರೆ ನೀವು ಈಗ ವೈರಲ್‌ ಆಗುತ್ತಿರುವ ಸ್ಟೋರಿಯನ್ನು ನೀವು ನೋಡಲೇಬೇಕು. ಇದು ನಿಮ್ಮ ಮುಂದಿನ ಸಾಹಸಿಕ ಪ್ರಯತ್ನಕ್ಕೆ ಸ್ಪೂರ್ತಿಯಾಗಲೂಬಹುದು. 80 ವರ್ಷದ ಮಹಿಳೆ ಡಾ. ಶ್ರದ್ಧಾ ಚೌಹಾಣ್‌ ಇತ್ತೀಚೆಗೆ, ಸ್ಕೈಡೈವ್‌ ಪೂರ್ತಿ…

Read More
ಅಪೂರ್ಣ ಕಾಮಗಾರಿಗಳ ತ್ವರಿತವಾಗಿ ಪೂರ್ಣಗೊಳಿಸಿ: ಸಚಿವ ಎಚ್‌.ಕೆ.ಪಾಟೀಲ್‌ | Complete Incomplete Works Quickly Says Minister Hk Patil Gvd

ಅಪೂರ್ಣ ಕಾಮಗಾರಿಗಳ ತ್ವರಿತವಾಗಿ ಪೂರ್ಣಗೊಳಿಸಿ: ಸಚಿವ ಎಚ್‌.ಕೆ.ಪಾಟೀಲ್‌ | Complete Incomplete Works Quickly Says Minister Hk Patil Gvd

ಅಪೂರ್ಣ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಖಡಕ್ ಎಚ್ಚರಿಕೆ ನೀಡಿದರು. ಗದಗ (ಜೂ.25): ಅಪೂರ್ಣ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಖಡಕ್ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನನೆಗುದಿಗೆ ಬಿದ್ದಿರುವ ಅಪೂರ್ಣ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು….

Read More