ಅಸಲಿ ಆಟ ಈಗ ಶುರು… ಹುಟ್ಟುಹಬ್ಬದ ದಿನವೇ ಗುಡ್ ನ್ಯೂಸ್ ಕೊಟ್ಟ ಗೋಲ್ಡನ್‌ ಸ್ಟಾರ್‌ ಗಣೇಶ್‌

ಅಸಲಿ ಆಟ ಈಗ ಶುರು… ಹುಟ್ಟುಹಬ್ಬದ ದಿನವೇ ಗುಡ್ ನ್ಯೂಸ್ ಕೊಟ್ಟ ಗೋಲ್ಡನ್‌ ಸ್ಟಾರ್‌ ಗಣೇಶ್‌

<p>ಕೃಷ್ಣಂ ಪ್ರಣಯ ಸಖಿ ಭಾಗ 2 ಆರಂಭವಾಗುತ್ತಿದೆ. ಬಹದ್ದೂರ್‌ ಚೇತನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮುನೇಗೌಡ ನಿರ್ಮಾಪಕರು.</p><img><p>ಗೋಲ್ಡನ್‌ ಸ್ಟಾರ್‌ ಗಣೇಶ್‌ ಇಂದು (ಜು.2) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ‘ಕೃಷ್ಣಂ ಪ್ರಣಯಸಖಿ’ ಗೆಲುವಿನ ಹುಮ್ಮಸ್ಸಿನಲ್ಲಿ ಮುನ್ನುಗ್ಗುತ್ತಿರುವ ಅವರ ಕೈಯಲ್ಲಿ ಪ್ರಸ್ತುತ ಐದಾರು ಸಿನಿಮಾಗಳಿವೆ. ಇದೇ ಖುಷಿಯಲ್ಲಿ ಅವರು ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.</p><img><p>ಅವರ ಹುಟ್ಟುಹಬ್ಬ ಪ್ರಯುಕ್ತ ಕೆಲವು ಸಿನಿಮಾ ಘೋಷಣೆಯಾಗಿದೆ. ಇನ್ನು ಕೆಲವರು ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಒಂದು ಸಿನಿಮಾ ಶೀರ್ಷಿಕೆ ಘೋಷಣೆಯಾಗಿದೆ. ವಿಶೇಷವಾಗಿ…

Read More
Daily Devotional: ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ

Daily Devotional: ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ

ಬೆಂಗಳೂರು, ಜೂನ್​ 27: ಅನೇಕರು ದೇವತಾ ಮತ್ತು ಪಿತೃ ಕಾರ್ಯಗಳನ್ನು ಮಾಡುವಾಗ ಕುಂಕುಮ ಹಾಗೂ ವಿಭೂತಿ ಇವುಗಳನ್ನು ಹಣೆಯ ಮೇಲೆ ಇಡುತ್ತಾರೆ. ಬ್ರಹ್ಮ ವೈವರ್ತ ಪುರಾಣದ ಪ್ರಕಾರ, ದೇವರ ಪೂಜೆ, ಪಿತೃ ಪೂಜೆ, ಮತ್ತು ದಾನ ಧರ್ಮಗಳನ್ನು ಕುಂಕುಮ ಅಥವಾ ವಿಭೂತಿಯಿಲ್ಲದೆ ಮಾಡಿದರೆ ನಿಷ್ಪ್ರಯೋಜನವಾಗುತ್ತದೆ. ಇವು ಧಾರ್ಮಿಕ ಕ್ರಿಯೆಗಳಿಗೆ ಪೂರ್ಣ ಫಲಿತಾಂಶಗಳನ್ನು ಗಳಿಸಲು ಸಹಾಯ ಮಾಡುತ್ತವೆ ಎಂದು ನಂಬಲಾಗುತ್ತದೆ. ಹಣೆಯ ಮೇಲೆ ಇಡುವ ಕುಂಕುಮ ಮತ್ತು ವಿಭೂತಿಯು ಸುಷುಮ್ನಾ ನಾಡಿಯನ್ನು ಜಾಗೃತಗೊಳಿಸುತ್ತದೆ ಎಂದೂ ಹೇಳಲಾಗುತ್ತದೆ. Source link

Read More
Yash Radhika Pandit Photos: ಇದ್ರೆ ಈ ಥರ ಇರಬೇಕು ಅನಿಸೋ ಈ ಜೋಡಿಗೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ!

Yash Radhika Pandit Photos: ಇದ್ರೆ ಈ ಥರ ಇರಬೇಕು ಅನಿಸೋ ಈ ಜೋಡಿಗೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ!

<p>ಪ್ರೀತಿ, ಪ್ರೇಮ ವಿಷಯದಲ್ಲಿ ಕೆಲವರನ್ನು ನೋಡಿದಾಗ ಇದ್ದರೆ ಇವರ ಥರ ಇರಬೇಕಪ್ಪಾ ಅಂತ ಅನಿಸಬಹುದು. ಸದ್ಯ ಅನುಷ್ಮಾ ಶರ್ಮಾ-ವಿರಾಟ್‌ ಕೊಹ್ಲಿ, ತಮಿಳಿನಲ್ಲಿ ಜ್ಯೋತಿಕಾ-ಸೂರ್ಯ ಮುಂತಾದವರು ಲವ್‌ಲೀ ಜೋಡಿ ಅಂತ ಅನಿಸಿಕೊಳ್ತಾಳೆ. ಇನ್ನು ಕನ್ನಡದಲ್ಲಿ ರಾಧಿಕಾ ಪಂಡಿತ್-ಯಶ್‌ ಜೋಡಿ ಕೂಡ ಫೇಮಸ್.</p><p>&nbsp;</p><img><p>ಸದ್ಯ ಯಶ್‌ ಹಾಗೂ ರಾಧಿಕಾ ಪಂಡಿತ್‌ ಅವರು ಅಮೆರಿಕ ಪ್ರವಾದಲ್ಲಿದ್ದಾರೆ. ರಾಧಿಕಾ ಪಂಡಿತ್‌ ಅವರನ್ನು ಯಶ್‌ ಎತ್ತಿಕೊಂಡಿರುವ ಕ್ಯೂಟ್‌ ಫೋಟೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.</p><img><p>ಎಷ್ಟೇ ಸಿನಿಮಾ ಕೆಲಸ ಇದ್ದರೂ ಕೂಡ ನಟ ಯಶ್‌ ಅವರು…

Read More
Salman Khan Reveals His Health Struggles | ಒಂದಲ್ಲ, ಎರಡಲ್ಲ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲ್ತಿರೋ 59ರ ಸಲ್ಮಾನ್‌ ಖಾನ್ | Bollywood Actor Salman Khan Reveals Health Struggles And Marriage Concerns On Kapil Sharma Show

Salman Khan Reveals His Health Struggles | ಒಂದಲ್ಲ, ಎರಡಲ್ಲ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲ್ತಿರೋ 59ರ ಸಲ್ಮಾನ್‌ ಖಾನ್ | Bollywood Actor Salman Khan Reveals Health Struggles And Marriage Concerns On Kapil Sharma Show

ಕಪಿಲ್ ಶರ್ಮಾ ಶೋನಲ್ಲಿ ಸಲ್ಮಾನ್ ಖಾನ್ ತಮ್ಮ ಆರೋಗ್ಯ ಸಮಸ್ಯೆಗಳು ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ. ಹಲವು ರೋಗಗಳಿಂದ ಬಳಲುತ್ತಿರುವುದರ ಬಗ್ಗೆ ಮತ್ತು ಮದುವೆಯಾದ ನಂತರ ಅರ್ಧ ಆಸ್ತಿ ಕಳೆದುಕೊಳ್ಳುವ ಭಯದ ಬಗ್ಗೆ ಹೇಳಿಕೊಂಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಮೊದಲ ಸೀಸನ್‌ನಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಹಲವು ವಿಷಯಗಳನ್ನು ಬಹಿರಂಗಪಡಿಸಿದರು. ಕಳೆದ ಒಂದು ವರ್ಷದಿಂದ ನೋವಿನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಸಲ್ಮಾನ್ ಹೇಳಿದ್ದಾರೆ. ಆದರೂ…

Read More
ಬಿರುಗಾಳಿ ಬ್ಯಾಟಿಂಗ್… 9 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಫೆರೈರ

ಬಿರುಗಾಳಿ ಬ್ಯಾಟಿಂಗ್… 9 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಫೆರೈರ

ನಡೆಯುತ್ತಿರುವ ನಡೆಯುತ್ತಿರುವ ಮೇಜರ್ ಕ್ರಿಕೆಟ್ ಟೂರ್ನಿಯ 22 ನೇ ಪಂದ್ಯದಲ್ಲಿ ಟೆಕ್ಸಾಸ್ ಕಿಂಗ್ಸ್ ತಂಡವು ಭರ್ಜರಿ ಜಯ. ಹಿನ್ನಲೆಯಲ್ಲಿ 5 ಓವರ್ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ವಾಷಿಂಗ್ಟನ್ ಫ್ರೀಡಂ ತಂಡವು ಬೌಲಿಂಗ್. ಅದರಂತೆ ಮೊದಲು ಬ್ಯಾಟ್ ಟೆಕ್ಸಾಸ್ ಕಿಂಗ್ಸ್ ತಂಡವು 3 ಓವರ್ಗಳಲ್ಲಿ 34 ರನ್ಗಳು. ಈ ಈ 5 ಎಸೆತಗಳಲ್ಲಿ 6 ರನ್ ಕಲೆಹಾಕಿದ್ದ ಡೇರಿಲ್ ಮಿಚೆಲ್ ಅವರನ್ನು ರಿಟೈರ್ಡ್ ಮೂಲಕ ಟೆಕ್ಸಾಸ್ ಕಿಂಗ್ಸ್ ಡೊನಾವನ್ ಫೆರೈರ ಫೆರೈರ. ಕೊನೆಯ ಕೊನೆಯ ಓವರ್ಗಳಲ್ಲಿ 9…

Read More
ಈ 5 ರಾಶಿಯವರು ಎಂದಿಗೂ ಸೋಲನ್ನು ಒಪ್ಪಿಕೊಳಲ್ಲ

ಈ 5 ರಾಶಿಯವರು ಎಂದಿಗೂ ಸೋಲನ್ನು ಒಪ್ಪಿಕೊಳಲ್ಲ

<p>ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಯಾವುದೇ ಕೆಲಸ ಅಥವಾ ಸ್ಪರ್ಧೆಯಲ್ಲಿ ಯಶಸ್ವಿಯಾಗಲು ಬಯಸುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವವರಿಗೆ ಸುಲಭವಾದ ಗೆಲುವು ಸಿಗುತ್ತದೆ. ಏಕೆಂದರೆ ಅವರು ತಮ್ಮ ಜೀವನದಲ್ಲಿ ಎಂದಿಗೂ ಸೋಲನ್ನು ಸ್ವೀಕರಿಸುವುದಿಲ್ಲ. ಅವರು ತಮ್ಮ ಅಪೇಕ್ಷಿತ ಗುರಿಗಳನ್ನು ಸಾಧಿಸಲು ಯಾವುದೇ ಮಟ್ಟಕ್ಕೆ ಹೋಗುತ್ತಾರೆ. ಅವರ ಆಲೋಚನೆಗಳು ಮತ್ತು ಆಕಾಂಕ್ಷೆಗಳು ಯಾವಾಗಲೂ ಅವರ ಗೆಲುವಿಗೆ ಅನುಗುಣವಾಗಿರುತ್ತವೆ.</p><p>ಮೇಷ ರಾಶಿಯವರು ಮಂಗಳ ಗ್ರಹದ ಪ್ರಭಾವದಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದಾಗ್ಯೂ, ಅವರು ಹೆಚ್ಚಾಗಿ ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಾರೆ. ಅದಕ್ಕಾಗಿಯೇ ಅವರ ಜೀವನದಲ್ಲಿ…

Read More
ಅಕ್ರಮ ಮಸೀದಿ ತೆರವಿಗೆ ಹೋಗಿ ಅಲ್ಲಿಯ ಶಾಲೆಯೊಳಗಿನ ದೃಶ್ಯ ನೋಡಿ ಅಧಿಕಾರಿಗಳು ಶಾಕ್ | Uttar Pradesh Officials Shocked After Clearing Illegal Mosque Seeing Scene Inside School Mrq

ಅಕ್ರಮ ಮಸೀದಿ ತೆರವಿಗೆ ಹೋಗಿ ಅಲ್ಲಿಯ ಶಾಲೆಯೊಳಗಿನ ದೃಶ್ಯ ನೋಡಿ ಅಧಿಕಾರಿಗಳು ಶಾಕ್ | Uttar Pradesh Officials Shocked After Clearing Illegal Mosque Seeing Scene Inside School Mrq

ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಅಧಿಕಾರಿಗಳಿಗೆ ಆಘಾತ ತಂದಿದೆ. ಶಾಲಾ ಆವರಣದಲ್ಲಿ ದೃಶ್ಯ ನೋಡಿ ತನಿಖಗೆ ಆದೇಶಿಸಿದ್ದಾರೆ. ಲಕ್ನೋ: ಉತ್ತರ ಪ್ರದೇಶದ ಸಂಭಾಲ್‌ನ ಚಂದೌಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1.5 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ಒತ್ತುವರಿ ತೆರವುಗೊಳಿಸಲು ಪುರಸಭೆ ಅಧಿಕಾರಿಗಳು ಪೊಲೀಸರ ಜೊತೆಯಲ್ಲಿಯೇ ಲಕ್ಷ್ಮಣ್ ಗಂಜ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಸಿಒ ಚಂದೌಸಿ ಅನುಜ್ ಚೌಧರಿ ಮತ್ತು ಎಸ್‌ಡಿಎಂ ವಿನಯ್ ಮಿಶ್ರಾ ನೇತೃತ್ವದಲ್ಲಿಯೇ ಒತ್ತುವರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 1.5 ಎಕರೆ…

Read More
ದೇಶೀಯ ಪ್ರವಾಸೋದ್ಯಮ ಹೆಚ್ಚಿಸಲು ಹೈಟೆಕ್‌ ಬೀಚ್‌ ರೆಸಾರ್ಟ್ ತೆರೆದ ಉತ್ತರ ಕೊರಿಯಾ ಸರ್ವಾಧಿಕಾರಿ

ದೇಶೀಯ ಪ್ರವಾಸೋದ್ಯಮ ಹೆಚ್ಚಿಸಲು ಹೈಟೆಕ್‌ ಬೀಚ್‌ ರೆಸಾರ್ಟ್ ತೆರೆದ ಉತ್ತರ ಕೊರಿಯಾ ಸರ್ವಾಧಿಕಾರಿ

ರೆಸಾರ್ಟ್ ವೈಶಿಷ್ಟ್ಯಗಳು ಕಲ್ಮಾ ಪರ್ಯಾಯ ದ್ವೀಪದಲ್ಲಿ ಮೂರು ಮೈಲು (ಸುಮಾರು 5 ಕಿಮೀ) ವಿಸ್ತಾರದಲ್ಲಿ ಹರಡಿರುವ ಈ ರೆಸಾರ್ಟ್, 54 ಹೋಟೆಲ್‌ಗಳು, ವಿಶಾಲ ಒಳಾಂಗಣ ಮತ್ತು ಹೊರಾಂಗಣ ವಾಟರ್‌ಪಾರ್ಕ್, ಮಿನಿ-ಗಾಲ್ಫ್ ಮೈದಾನ, ಸಿನಿಮಾ ಮಂದಿರ, ಹಲವಾರು ಶಾಪಿಂಗ್ ಮಾಲ್‌ಗಳು, ಡಜನ್‌ಗಟ್ಟಲೆ ಉಪಹಾರಮಂದಿರಗಳು, ರೆಸ್ಟೋರೆಂಟ್‌ಗಳು, ಐದು ಬಿಯರ್ ಪಬ್‌ಗಳು ಮತ್ತು ಎರಡು ವಿಡಿಯೋ ಗೇಮ್ ಆರ್ಕೇಡ್‌ , ವಾಟರ್ ಪಾರ್ಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುವ ಈ ರೆಸಾರ್ಟ್, ಸುಮಾರು 20,000 ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಿದೆ ಎಂದು ಉತ್ತರ…

Read More
ಗಡ್ಡವಿದೆ ಎಂದು ಕಾಶ್ಮೀರಿ ವೈದ್ಯನಿಗೆ ತಮಿಳುನಾಡಿನ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನಿರಾಕರಣೆ

ಗಡ್ಡವಿದೆ ಎಂದು ಕಾಶ್ಮೀರಿ ವೈದ್ಯನಿಗೆ ತಮಿಳುನಾಡಿನ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನಿರಾಕರಣೆ

ಕೊಯಮತ್ತೂರು, ಜೂನ್ 27: ನೆಫ್ರಾಲಜಿ ಸ್ಪೆಷಲೈಸೇಷನ್​​ಗೆ ಸ್ಪರ್ಧಾತ್ಮಕವಾದ NEET-SS ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಮ್ಮು ಮತ್ತು ಕಾಶ್ಮೀರದ ವೈದ್ಯ ಜುಬೈರ್ ಅಹ್ಮದ್ ತಮಿಳುನಾಡಿನ (Tamil Nadu) ಕೊಯಮತ್ತೂರಿನ ಕೊವಾಯ್ ಕೊವಾಯ್ ಮೆಡಿಕಲ್ ಸೆಂಟರ್ ಆ್ಯಂಡ್ ಹಾಸ್ಪಿಟಲ್ (KMCH) ನಲ್ಲಿ ಕೌನ್ಸೆಲಿಂಗ್ ಸಮಯದಲ್ಲಿ ಅನಿರೀಕ್ಷಿತ ಆಘಾತ ಎದುರಾಯಿತು. ತಮ್ಮ ಮೆಡಿಕಲ್ ಕಾಲೇಜಿನ ಡ್ರೆಸ್ ಕೋಡ್ ಉಲ್ಲಂಘನೆಯನ್ನು ಉಲ್ಲೇಖಿಸಿ ಕಾಲೇಜು ಅಧಿಕಾರಿಗಳು ಆ ವೈದ್ಯ ಗಡ್ಡ ಬೋಳಿಸಿಕೊಳ್ಳದ ಹೊರತು ಅವರನ್ನು ಕಾಲೇಜಿಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಹ್ಮದ್ ಅವರು ಗಡ್ಡ ಬೋಳಿಸುವೆನೆಂದು…

Read More
2025ರಲ್ಲಿ ಒಂದು ಲಕ್ಷ ಜೋಡಿಗಳ ಸಾಮೂಹಿಕ ವಿವಾಹ: ಯೋಗಿ ಆದಿತ್ಯನಾಥ್ ಸರ್ಕಾರ | Yogi Government To Oversee Mass Marriages Of One Lakh Couples In 2025 Mrq

2025ರಲ್ಲಿ ಒಂದು ಲಕ್ಷ ಜೋಡಿಗಳ ಸಾಮೂಹಿಕ ವಿವಾಹ: ಯೋಗಿ ಆದಿತ್ಯನಾಥ್ ಸರ್ಕಾರ | Yogi Government To Oversee Mass Marriages Of One Lakh Couples In 2025 Mrq

ಯೋಗಿ ಸರ್ಕಾರವು ಸಾಮೂಹಿಕ ವಿವಾಹ ಯೋಜನೆಯನ್ನು ಹೆಚ್ಚು ಪಾರದರ್ಶಕಗೊಳಿಸಿದೆ. ಈಗ ಒಂದು ಲಕ್ಷಕ್ಕೂ ಹೆಚ್ಚು ಜೋಡಿಗಳ ವಿವಾಹ ಮಾಡಿಸುವ ಗುರಿ ಹೊಂದಿದೆ. ಲಕ್ನೋ, ಜೂನ್ 28. ಆರ್ಥಿಕವಾಗಿ ದುರ್ಬಲ ವರ್ಗದ ಹೆಣ್ಣುಮಕ್ಕಳ ವಿವಾಹಕ್ಕೆ ನೆರವು ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯನ್ನು ಯೋಗಿ ಸರ್ಕಾರವು ಹೆಚ್ಚು ಪಾರದರ್ಶಕ, ಪರಿಣಾಮಕಾರಿ ಮತ್ತು ಜನಹಿತಕಾರಿಯನ್ನಾಗಿ ಮಾಡಿದೆ. ಈ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಜೋಡಿಗಳ ವಿವಾಹ ಮಾಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಯೋಜನೆಯನ್ನು ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು…

Read More