ಸೂಪರ್‌ಸ್ಟಾರ್ ಕೃಷ್ಣಗೆ ಚಿರಂಜೀವಿ ವಿಲನ್ ಆಗಿ ನಟಿಸಿದ್ದ ಒಂದೇ ಒಂದು ಸಿನಿಮಾ ಇದು!

ಸೂಪರ್‌ಸ್ಟಾರ್ ಕೃಷ್ಣಗೆ ಚಿರಂಜೀವಿ ವಿಲನ್ ಆಗಿ ನಟಿಸಿದ್ದ ಒಂದೇ ಒಂದು ಸಿನಿಮಾ ಇದು!

<p>ಮೆಗಾಸ್ಟಾರ್ ಚಿರಂಜೀವಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಲವು ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರು ಸೂಪರ್‌ಸ್ಟಾರ್ ಕೃಷ್ಣ ಅವರೊಂದಿಗೆ ಒಂದು ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ, ಆ ಚಿತ್ರ ಯಾವುದೆಂದು ನೋಡೋಣ.</p><p>&nbsp;</p><img>ಚಿರಂಜೀವಿ ಈಗ ಮೆಗಾಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅದ್ಭುತ ಇಮೇಜ್ ಪಡೆದಿದ್ದಾರೆ. ಆದರೆ ಅವರ ವೃತ್ತಿಜೀವನದ ಆರಂಭದಲ್ಲಿ ನೆಗೆಟಿವ್ ಪಾತ್ರಗಳನ್ನು ಕೂಡ ಮಾಡಿದ್ದಾರೆ. ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಮಿಂಚಿದ್ದಾರೆ.<img>ಚಿರಂಜೀವಿ, ಸೂಪರ್‌ಸ್ಟಾರ್ ಕೃಷ್ಣ ಒಟ್ಟಿಗೆ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಕೃಷ್ಣ ನಾಯಕನಾಗಿ, ಚಿರಂಜೀವಿ ಖಳನಾಯಕನಾಗಿ ನಟಿಸಿದ ಒಂದೇ ಒಂದು…

Read More
Mister Trump You started it We Will End It! ಯುದ್ಧ ಇದೀಗ ಪ್ರಾರಂಭವಾಗಿದೆ! ಪ್ರತಿಯೊಬ್ಬ ಅಮೆರಿಕನ್ ನಮ್ಮ ಗುರಿ ಎಂದ ಇರಾನ್! | Us Airstrikes On Iran Nuclear Facilities Escalate Iran Israel Conflict 2025 War News Rav

Mister Trump You started it We Will End It! ಯುದ್ಧ ಇದೀಗ ಪ್ರಾರಂಭವಾಗಿದೆ! ಪ್ರತಿಯೊಬ್ಬ ಅಮೆರಿಕನ್ ನಮ್ಮ ಗುರಿ ಎಂದ ಇರಾನ್! | Us Airstrikes On Iran Nuclear Facilities Escalate Iran Israel Conflict 2025 War News Rav

ಅಮೆರಿಕ ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಪ್ರತೀಕಾರದ ಎಚ್ಚರಿಕೆ ನೀಡಿದೆ. ಈ ಘಟನೆಯಿಂದ ಜಾಗತಿಕ ರಾಜಕೀಯ ವಾತಾವರಣದಲ್ಲಿ ಗಂಭೀರ ಬಿಕ್ಕಟ್ಟು ಉಂಟಾಗಿದೆ. ಅಮೆರಿಕ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ನೇರವಾಗಿ ಭಾಗಿಯಾಗಿದ್ದು, ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಮೂರು ಪ್ರಮುಖ ಪರಮಾಣು ಸೌಲಭ್ಯಗಳ ಮೇಲೆ ವಾಯುದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ಈ ದಾಳಿಯನ್ನು ದೃಢಪಡಿಸಿದ್ದಾರೆ. ಶನಿವಾರ ನಡೆದ ಈ ದಾಳಿಯು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು…

Read More
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್

ಕಳೆದ ಎರಡು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದ. ಇದೀಗ ಮತ್ತೆ ಬೆಂಗಳೂರಿನ ವರುಣ ಆರ್ಭಟಿಸಿದ್ದಾನೆ. ಬೆಂಗಳೂರು ನಗರದ ಹಲವು ಕಡೆಗಳಲ್ಲಿ ರವಿವಾರ ಸಂಜೆ ಮಳೆಯಾಗಿದೆ. ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಗಾಂಧಿನಗರ, ಶಾಂತಿನಗರ, ಜಯನಗರ ರಾಜಾಜಿನಗರ, ವಿಜಯನಗರ, ಕಾಮಾಕ್ಷಿ ಪಾಳ್ಯ, ಹೆಬ್ಬಾಳ, ಆರ್ ಟಿ ನಗರ, ಸಂಜಯ ನಗರ, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಭಾನುವಾರ ಸಂಜೆ ಸುರಿದ ಮಳೆಯಿಂದ ಬೀದಿ ಬದಿ ವ್ಯಾಪಾರಿಗಳು ಮತ್ತು ಹೊರಗಡೆ ಸುತ್ತಾಡಲು ಬಂದಿದ್ದ ವಾಹನ ಸವಾರರು ಪರದಾಡಿದರು. ಮಳೆಯಿಂದ…

Read More
ಇರಾನ್ ಮಹಿಳೆಯರ ಸೌಂದರ್ಯದ ಗುಟ್ಟೇನು? | Iranian Beauty Rituals Revealed Natural Tips For Radiant Skin

ಇರಾನ್ ಮಹಿಳೆಯರ ಸೌಂದರ್ಯದ ಗುಟ್ಟೇನು? | Iranian Beauty Rituals Revealed Natural Tips For Radiant Skin

ಇರಾನಿನ ಮಹಿಳೆಯರು ಅತಿಯಾದ ಮೇಕಪ್‌ನಿಂದ ದೂರವಿರುತ್ತಾರೆ. ಇದರ ಬದಲು, ಅವರು ನ್ಯಾಚುರಲ್ ಶೇಡ್ ಮತ್ತು ಕಾಡಿಗೆ ಬಳಸುತ್ತಾರೆ. ಅನೇಕ ಮಹಿಳೆಯರು ತಮ್ಮ ತುಟಿಗಳಿಗೆ ಬಣ್ಣ  ಹಚ್ಚಲು ಬೀಟ್ರೂಟ್ ಬಳಸುತ್ತಾರೆ.  Source link

Read More
ಶಾಂತಿ ಮರಸ್ಥಾಪಿಸುವಲ್ಲಿ ಭಾರತ ಧ್ವನಿ ಮುಖ್ಯ, ಮೋದಿಗೆ ಧನ್ಯವಾದ ತಿಳಿಸಿದ ಇರಾನ್ | Iran President Masoud Pezeshkian Thank Pm Modi For Peace Restoration Call

ಶಾಂತಿ ಮರಸ್ಥಾಪಿಸುವಲ್ಲಿ ಭಾರತ ಧ್ವನಿ ಮುಖ್ಯ, ಮೋದಿಗೆ ಧನ್ಯವಾದ ತಿಳಿಸಿದ ಇರಾನ್ | Iran President Masoud Pezeshkian Thank Pm Modi For Peace Restoration Call

ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಭಾರತದ ಧ್ವನಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ. ಮೋದಿ ಕರೆ ಹಾಗೂ ಮಾತುಕತೆಗೆ ಇರಾನ್ ಧನ್ಯವಾದ ಹೇಳಿದೆ. ನವದೆಹಲಿ (ಜೂ.22) ಇರಾನ್‌ನ ಪರಮಾಣು ಸ್ಥಾವರ ಮೇಲೆ ಅಮೆರಿಕ ನಡೆಸಿದ ದಾಳಿ ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷರ ಜೊತೆ ದೂರವಾಣಿ ಮಾತುಕತೆ ನಡೆಸಿ, ಯುದ್ಧ ನಿಲ್ಲಿಸಿ ತಕ್ಷಣೆ ಶಾಂತಿ ಮರುಸ್ಥಾಪಿಸುವ ಕಾರ್ಯವಾಗಬೇಕು ಎಂದು ಆಗ್ರಹಿಸಿದ್ದರು. ಇದೀಗ…

Read More
Annamalai at Murugan Maanaadu speech: ‘ಇನ್ಮುಂದೆ ಯಾವೊಬ್ಬ ಹಿಂದೂ ಮತಾಂತರ ಆಗಬಾರದು..’ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ ಗುಡುಗು! | Annamalai At Murugan Maanaadu Hindu Conversions Controversy Rav

Annamalai at Murugan Maanaadu speech: ‘ಇನ್ಮುಂದೆ ಯಾವೊಬ್ಬ ಹಿಂದೂ ಮತಾಂತರ ಆಗಬಾರದು..’ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ ಗುಡುಗು! | Annamalai At Murugan Maanaadu Hindu Conversions Controversy Rav

Annamalai at Murugan Maanaadu Hindu Conversions Controversy ಮದುರೈ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ, ಯಾವೊಬ್ಬ ಹಿಂದೂ ಮತಾಂತರ ಆಗ್ಬಾರ್ದು ಅಂತ ಗುಡುಗಿದ್ದಾರೆ. ಎರಡೇ ದೇಶಗಳಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ ಅಂತ ಹೇಳಿದ್ದಾರೆ. Annamalai speech at Murugan Maanaadu: ಮದುರೈ ಪಾಂಡಿಕೋವಿಲ್ ಹತ್ರ ಅಮ್ಮಾ ಮೈದಾನದಲ್ಲಿ ಮುರುಗನ್ ಮಾನಾಡು ನಡೀತಿದೆ. ಭರ್ಜರಿಯಾಗಿ ನಡೀತಿರೋ ಈ ಮಾನಾಡಲ್ಲಿ 5 ಲಕ್ಷ ಭಕ್ತರು ಕಂದ ಷಷ್ಠಿ ಕವಚ ಪಠಿಸಿದ್ರು. ಆಂಧ್ರ ಡೆಪ್ಯುಟಿ ಸಿಎಂ ಪವನ್ ಕಲ್ಯಾಣ್, ತಮಿಳುನಾಡು ಬಿಜೆಪಿ ಅಧ್ಯಕ್ಷ…

Read More
IND vs ENG: 465 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ ಒಂದಂಕಿ ಮೊತ್ತದ ಮುನ್ನಡೆ

IND vs ENG: 465 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ ಒಂದಂಕಿ ಮೊತ್ತದ ಮುನ್ನಡೆ

ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 471 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದರೆ, ಇತ್ತ ಆತಿಥೇಯ ಇಂಗ್ಲೆಂಡ್‌ 465 ರನ್​ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್​ಗೆ ಅಂತ್ಯ ಹಾಡಿದೆ. ಈ ಮೂಲಕ ಭಾರತ ತಂಡಕ್ಕೆ ಮೊದಲ ಇನ್ನಿಂಗ್ಸ್​ನಲ್ಲಿ 6 ರನ್​ಗಳ ಮುನ್ನಡೆ ಸಿಕ್ಕಿದೆ. ವಾಸ್ತವವಾಗಿ ಇಂಗ್ಲೆಂಡ್‌…

Read More
ನಟ ವಿಜಯ್ ಹುಟ್ಟುಹಬ್ಬ: ಅಮ್ಮ ಶೋಭಾ ಸ್ಪೆಷಲ್ ಪೂಜೆ ಮಾಡಿದ್ದು ಯಾರಿಗೆ..?! | Vijay Birthday Special Pooja By Mother Shoba At Sai Baba Temple

ನಟ ವಿಜಯ್ ಹುಟ್ಟುಹಬ್ಬ: ಅಮ್ಮ ಶೋಭಾ ಸ್ಪೆಷಲ್ ಪೂಜೆ ಮಾಡಿದ್ದು ಯಾರಿಗೆ..?! | Vijay Birthday Special Pooja By Mother Shoba At Sai Baba Temple

ನಟ ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ತಾಯಿ ಶೋಭಾ ಮಾಡಿದ ವಿಶೇಷ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಟ ವಿಜಯ್ ಹುಟ್ಟುಹಬ್ಬ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್. ಇದೀಗ ತಮಿಳುನಾಡು ವಿಜಯ್ ಕಳಗಂ ಎಂಬ ಪಕ್ಷವನ್ನು ಆರಂಭಿಸಿದ್ದಾರೆ. 2026 ರ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷ ಸ್ಪರ್ಧಿಸಲಿದೆ. ಯುವಜನರ ಬೆಂಬಲ ಹೊಂದಿರುವ ವಿಜಯ್ ಚುನಾವಣೆಯಲ್ಲಿ ಭಾರಿ ಪರಿಣಾಮ ಬೀರುವ ನಿರೀಕ್ಷೆಯಿದೆ. ರಾಜಕೀಯಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸುವ ಮುನ್ನ ‘ಜನನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ….

Read More
₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್ | Foreigner Bargains Rs 550 Bag Down To Rs 50 In Indian Street Shopping Video Viral Sat

₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್ | Foreigner Bargains Rs 550 Bag Down To Rs 50 In Indian Street Shopping Video Viral Sat

ವಿದೇಶಿ ಯುವಕನೊಬ್ಬ ಭಾರತೀಯ ಅಂಗಡಿಯಲ್ಲಿ ಬೆಲೆ ಚೌಕಾಸಿ ಮಾಡುವ ವಿಡಿಯೋ ವೈರಲ್ ಆಗಿದೆ. ₹550 ಬೆಲೆಯ ವಸ್ತುವನ್ನು ಕೇವಲ ₹50 ಕ್ಕೆ ಪಡೆದು ವ್ಯಾಪಾರಿಗಳಿಗೆ ಪಾಠ ಕಲಿಸಿದ್ದಾನೆ. ಈ ಚೌಕಾಸಿ ಜಾಣ್ಮೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನವದೆಹಲಿ (ಜೂ. 22): ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ಯುವಕನೊಬ್ಬ ಭಾರತದ ಸ್ಥಳೀಯ ಅಂಗಡಿಯೊಂದರಲ್ಲಿ ಹೇಗೆ ನಿಪುಣವಾಗಿ ಬೆಲೆ ಚೌಕಾಸಿ ಮಾಡಿಕೊಂಡರು ಎಂಬ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಎಲ್ಲರೂ ನಗುತ್ತಿದ್ದರೂ, ಅದರ ಹಿಂದಿರುವ ವ್ಯವಹಾರ ಜಾಣ್ಮೆಗೂ…

Read More
ಟೆಲಿಕಾಂ ನೀತಿ  ಸಡಿಲಿಕೆಯಿಂದ ವಿದೇಶಿ ಕಂಪೆನಿಗಳ ಪ್ರಾಬಲ್ಯ, ಭಾರತೀಯ ಸಂಸ್ಥೆಗೆ ಅಪಾಯ: ಜಿಟಿಆರ್‌ಐ ಎಚ್ಚರಿಕೆ

ಟೆಲಿಕಾಂ ನೀತಿ ಸಡಿಲಿಕೆಯಿಂದ ವಿದೇಶಿ ಕಂಪೆನಿಗಳ ಪ್ರಾಬಲ್ಯ, ಭಾರತೀಯ ಸಂಸ್ಥೆಗೆ ಅಪಾಯ: ಜಿಟಿಆರ್‌ಐ ಎಚ್ಚರಿಕೆ

ಈ ನೀತಿಯು ರೂಟರ್‌ಗಳು, ಈಥರ್‌ನೆಟ್ ಸ್ವಿಚ್‌ಗಳು, GPON ಸಾಧನಗಳು, ಮಾಧ್ಯಮ ಗೇಟ್‌ವೇಗಳು, ಟೆಲಿಕಾಂ ಬ್ಯಾಟರಿಗಳು, ಆಪ್ಟಿಕಲ್ ಫೈಬರ್ ಮತ್ತು ಕೇಬಲ್‌ಗಳು ಸೇರಿದಂತೆ 36 ಪ್ರಮುಖ ದೂರಸಂಪರ್ಕ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಆದರೆ, ಈ ನಿಯಮಗಳು ಆಮದು ಮಾಡಿದ ಭಾಗಗಳು, ರಾಯಲ್ಟಿಗಳು, ವಿದೇಶಿ ತಾಂತ್ರಿಕ ಶುಲ್ಕಗಳು ಇತ್ಯಾದಿಗಳನ್ನು ಸ್ಥಳೀಯ ವಿಷಯದ ಎಣಿಕೆಯಿಂದ ಹೊರಗಿಡುತ್ತವೆ. GTRI ವರದಿ ಪ್ರಕಾರ, “ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಹೆಚ್ಚಿನ ತಾಂತ್ರಿಕ ಕೆಲಸವನ್ನು ವಿದೇಶಿ ಪೋಷಕ ಸಂಸ್ಥೆಗಳ ಮೂಲಕ ಹೊರಗುತ್ತಿಗೆ ಮೂಲಕ ನಿರ್ವಹಿಸುತ್ತಿವೆ. ಐಪಿ ಹಕ್ಕುಗಳನ್ನು ಮತ್ತು…

Read More