Headlines
ಬರೋಬ್ಬರಿ 239 ರನ್​… ಮೂರನೇ ಬಾರಿ ಪಂದ್ಯ ಗೆಲ್ಲಿಸಿದ ಶಿಮ್ರಾನ್ ಹೆಟ್ಮೆಯರ್

ಬರೋಬ್ಬರಿ 239 ರನ್​… ಮೂರನೇ ಬಾರಿ ಪಂದ್ಯ ಗೆಲ್ಲಿಸಿದ ಶಿಮ್ರಾನ್ ಹೆಟ್ಮೆಯರ್

5 ಮ್ಯಾಚ್ 5 ಸೋಲು… ಮೂರು ಪಂದ್ಯ ಗೆಲುವು ಗೆಲುವು… ಈ ಗೆಲುವುಗಳ ರೂವಾರಿ. ಬಾರಿಯ ಬಾರಿಯ ಮೇಜರ್ ಕ್ರಿಕೆಟ್ ಟೂರ್ನಿಯಲ್ಲಿ ಓರ್ಕಾಸ್ ಆಡಿದ ಮೊದಲ 5 ಪಂದ್ಯಗಳಲ್ಲಿ. ಕೊನೆಯ ಕೊನೆಯ ಮೂರು ಬ್ಯಾಕ್ ಬ್ಯಾಕ್ ಗೆಲುವು ದಾಖಲಿಸುವಲ್ಲಿ ಸಿಯಾಟಲ್ ಪಡೆ. ಕೂಡ ಕೂಡ ಶಿಮ್ರಾನ್ ಅವರ ವಿಸ್ಫೋಟಕ ಬ್ಯಾಟಿಂಗ್ ಎಂಬುದು. ನ್ಯೂಯಾರ್ಕ್ ನ್ಯೂಯಾರ್ಕ್ ವಿರುದ್ಧದ 238 ರನ್ಗಳನ್ನು ಚೇಸ್ ಮಾಡುವ ಮೂಲಕ ಓರ್ಕಾಸ್ ತಂಡವು ದಾಖಲೆಯ ಜಯ. ಈ ಗೆಲುವಿನ ರೂವಾರಿ ದಾಂಡಿಗ ಶಿಮ್ರಾನ್. ಪಂದ್ಯದಲ್ಲಿ…

Read More
₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್ | Foreigner Bargains Rs 550 Bag Down To Rs 50 In Indian Street Shopping Video Viral Sat

₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್ | Foreigner Bargains Rs 550 Bag Down To Rs 50 In Indian Street Shopping Video Viral Sat

ವಿದೇಶಿ ಯುವಕನೊಬ್ಬ ಭಾರತೀಯ ಅಂಗಡಿಯಲ್ಲಿ ಬೆಲೆ ಚೌಕಾಸಿ ಮಾಡುವ ವಿಡಿಯೋ ವೈರಲ್ ಆಗಿದೆ. ₹550 ಬೆಲೆಯ ವಸ್ತುವನ್ನು ಕೇವಲ ₹50 ಕ್ಕೆ ಪಡೆದು ವ್ಯಾಪಾರಿಗಳಿಗೆ ಪಾಠ ಕಲಿಸಿದ್ದಾನೆ. ಈ ಚೌಕಾಸಿ ಜಾಣ್ಮೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನವದೆಹಲಿ (ಜೂ. 22): ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ಯುವಕನೊಬ್ಬ ಭಾರತದ ಸ್ಥಳೀಯ ಅಂಗಡಿಯೊಂದರಲ್ಲಿ ಹೇಗೆ ನಿಪುಣವಾಗಿ ಬೆಲೆ ಚೌಕಾಸಿ ಮಾಡಿಕೊಂಡರು ಎಂಬ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಎಲ್ಲರೂ ನಗುತ್ತಿದ್ದರೂ, ಅದರ ಹಿಂದಿರುವ ವ್ಯವಹಾರ ಜಾಣ್ಮೆಗೂ…

Read More
ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಕೇಸ್ ತನಿಖೆ ಚುರುಕು: ಆರೋಪಿಗಳು NIA ವಶಕ್ಕೆ

ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಕೇಸ್ ತನಿಖೆ ಚುರುಕು: ಆರೋಪಿಗಳು NIA ವಶಕ್ಕೆ

ಬೆಂಗಳೂರು, ಜೂನ್​ 23: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (Mangaluru) ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 8 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (NIA) ಕಸ್ಟಡಿಗೆ ನೀಡಿದೆ. ಪ್ರಕರಣ ಸಂಬಂಧ ಎನ್ಐಎ ಪ್ರತ್ಯೇಕವಾಗಿ ಎಫ್​ಐಆರ್ ದಾಖಲಿಸಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಎನ್ಐಎ ಎಸ್​ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ಬೆಂಗಳೂರಿನ 50ನೇ ಸಿಸಿಹೆಚ್ ನ್ಯಾಯಾಲಯ…

Read More
ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಬಹುದಾದ ಸಾಧ್ಯತೆಯನ್ನೇ ರಾಜಣ್ಣ ಕ್ರಾಂತಿ ಎಂದಿರಬಹುದು: ಪಾಟೀಲ್

ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಬಹುದಾದ ಸಾಧ್ಯತೆಯನ್ನೇ ರಾಜಣ್ಣ ಕ್ರಾಂತಿ ಎಂದಿರಬಹುದು: ಪಾಟೀಲ್

ವಿಜಯಪುರ, ಜೂನ್ 27: ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ದೊಡ್ಡೋರು, ಅವರು ಯಾವ ಅರ್ಥದಲ್ಲಿ ಕ್ರಾಂತಿಯ ಮಾತುಗಳ್ನಾಡಿದ್ದಾರೋ ಗೊತ್ತಿಲ್ಲ, ಹಾಗಾಗಿ ಮಾತಿನ ಅರ್ಥವೇನು ಅನ್ನೋದನ್ನು ಅವರನ್ನೇ ಕೇಳೋದು ಒಳಿತು ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿಯಲ್ಲಿ ಮಾತ್ರ ಪಾಲ್ಗೊಂಡಿದೆ, ಹಾಗಾಗಿ ಆ ಕ್ರಾಂತಿ ಬಿಟ್ಟರೆ ವೇರೆ ಯಾವುದೇ ಕ್ರಾಂತಿಯ ಬಗ್ಗೆ ತನಗೆ ಗೊತ್ತಿಲ್ಲ. ಪಕ್ಷದಲ್ಲಿ, ನಾಯಕರಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅದನ್ನು ಬಗೆಹರಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ…

Read More
ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಮಹಿಳೆಯರು; ಹಿಂಬಾ ಬುಡಕಟ್ಟಿನ ವಿಸ್ಮಯ ತಿಳಿಯಿರಿ | Women Who Bathe Only Once In Their Lives Learn Wonder Of The Himba Tribe Sat

ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಮಹಿಳೆಯರು; ಹಿಂಬಾ ಬುಡಕಟ್ಟಿನ ವಿಸ್ಮಯ ತಿಳಿಯಿರಿ | Women Who Bathe Only Once In Their Lives Learn Wonder Of The Himba Tribe Sat

ಕಾಡಿನಲ್ಲಿ ವಾಸವಾಗಿರುವ ಈ ಬುಡಕಟ್ಟಿನ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುತ್ತಾರೆ. ಮದುವೆಯ ದಿನದಂದು ವಿಶೇಷ ಸ್ನಾನ ಮಾಡುತ್ತಾರೆ. ಆದರೂ ಈ ಸಮುದಾಯದ ಮಹಿಳೆಯರ ಸೌಂದರ್ಯದಲ್ಲೇನೂ ಹಿಂದೆ ಬಿದ್ದಿಲ್ಲ. ಇವರ ವಿಶೇಷ ಆಚರಣೆಗೆ ಜಗತ್ತಿನ ಜನರೇ ಆಶ್ಚರ್ಯರಾಗುತ್ತಾರೆ. ಸ್ನಾನ ಎಂದರೆ ದೇಹವಷ್ಟೇ ಅಲ್ಲ, ಮನಸ್ಸಿಗೂ ಶುದ್ಧಿಯಾಗಿದೆ. ನಾವು ಪ್ರತಿದಿನ ಸ್ನಾನ ಮಾಡುವ ಮೂಲಕ ತಾಜಾತನವನ್ನು ಅನುಭವಿಸುತ್ತೇವೆ. ಆದರೆ, ಆಫ್ರಿಕಾದ ಹೃದಯ ಭಾಗದಲ್ಲಿರುವ ಒಂದು ಬುಡಕಟ್ಟು ಸಮುದಾಯದಲ್ಲಿ ಮಹಿಳೆಯರು ತಮ್ಮ ಜೀವನದಲ್ಲಿ ಕೇವಲ ಒಂದು ಬಾರಿ ಮಾತ್ರ…

Read More
ಸಿಎಂ ಸಿದ್ದರಾಮಯ್ಯ ಅಡ್ಜಸ್ಟ್‌ಮೆಂಟ್ ರಾಜಕಾರಣಿ: ಶಾಸಕ ಬಿ.ಆರ್.ಪಾಟೀಲ್ | Mla Br Patil Calls Cm Siddaramaiah Adjustment Politician Gvd

ಸಿಎಂ ಸಿದ್ದರಾಮಯ್ಯ ಅಡ್ಜಸ್ಟ್‌ಮೆಂಟ್ ರಾಜಕಾರಣಿ: ಶಾಸಕ ಬಿ.ಆರ್.ಪಾಟೀಲ್ | Mla Br Patil Calls Cm Siddaramaiah Adjustment Politician Gvd

ಪ್ರಸ್ತುತ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಸ್ಪೀಕರ್ ಕೃಷ್ಣ ಅವರು ಇದ್ದಿದ್ದರೆ ‘ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೆಳಗೆ ಇಳಿದು ಬಾರಯ್ಯ’ ಎಂದು ನೇರವಾಗಿ ಹೇಳುತ್ತಿದ್ದರು ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ಕೆ.ಆರ್.ಪೇಟೆ (ಜು.02): ಪ್ರಸ್ತುತ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಸ್ಪೀಕರ್ ಕೃಷ್ಣ ಅವರು ಇದ್ದಿದ್ದರೆ ‘ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೆಳಗೆ ಇಳಿದು ಬಾರಯ್ಯ’ ಎಂದು ನೇರವಾಗಿ ಹೇಳುತ್ತಿದ್ದರು ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ಈ…

Read More
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಪ್ರಧಾನಿ ಮೋದಿ

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಪ್ರಧಾನಿ ಮೋದಿ

ನವದೆಹಲಿ, ಜುಲೈ 3: ಪ್ರಧಾನಿ ನರೇಂದ್ರ ಮೋದಿ (PM ನರೇಂದ್ರ ಮೋದಿ) ಇಂದು ಘಾನಾಗೆ ತಮ್ಮ ದಿನಗಳ ಭೇಟಿಯನ್ನು ಮುಗಿಸಿದ ಟ್ರಿನಿಡಾಡ್ ಮತ್ತು. “ಟ್ರಿನಿಡಾಡ್ ಟೊಬೆಗೊಗೆ ತೆರಳುತ್ತಿದ್ದೇನೆ. ಇಂದು ಸಂಜೆ, ಪೋರ್ಟ್ ಆಫ್ ಸ್ಪೇನ್‌ನಲ್ಲಿ ಸಮುದಾಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದೇನೆ. ಮೋದಿ ಎಕ್ಸ್ನಲ್ಲಿನ ತಿಳಿಸಿದ್ದಾರೆ. ದಶಕಗಳಿಗೂ ದಶಕಗಳಿಗೂ ಹೆಚ್ಚು ನಂತರ ಪ್ರಧಾನಿಯೊಬ್ಬರು ಘಾನಾಗೆ ನೀಡಿದ ಮೊದಲ ಭೇಟಿ. ಜುಲೈ 3 ರಿಂದ ಜುಲೈ 4 ರವರೆಗೆ ನಿಗದಿಯಾಗಿರುವ ಎರಡನೇ ಹಂತದ ಹಂತದ ಅವರು ಈಗ ಟ್ರಿನಿಡಾಡ್…

Read More
Benefits Of jamun fruits: ಒಮ್ಮೆ ನೇರಳೆ ಹಣ್ಣು ತಿಂದ್ರೆ ಸಾಕು, ದೇಹದಲ್ಲಿದ್ದ ಈ ಸಮಸ್ಯೆಗೆಲ್ಲಾ ಸಿಗುತ್ತೆ ಮುಕ್ತಿ! | Stay Young Naturally Jamun Works Wonders For Womens Skin And Health

Benefits Of jamun fruits: ಒಮ್ಮೆ ನೇರಳೆ ಹಣ್ಣು ತಿಂದ್ರೆ ಸಾಕು, ದೇಹದಲ್ಲಿದ್ದ ಈ ಸಮಸ್ಯೆಗೆಲ್ಲಾ ಸಿಗುತ್ತೆ ಮುಕ್ತಿ! | Stay Young Naturally Jamun Works Wonders For Womens Skin And Health

ಪೋಷಕಾಂಶಗಳ ಆಗರ ನೇರಳೆ ಹಣ್ಣು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಈ ಹಣ್ಣು ಯಕೃತ್ ಆರೋಗ್ಯ, ಚರ್ಮದ ಆರೈಕೆ, ಮಧುಮೇಹ ನಿಯಂತ್ರಣ ಮತ್ತು ಹಲ್ಲುಗಳ ಆರೋಗ್ಯಕ್ಕೆ ಉತ್ತಮ. ಪೋಷಕಾಂಶಗಳು ಮತ್ತು ವಿಟಮಿನ್‌ಗಳಲ್ಲಿ(Vitamins) ಸಮೃದ್ಧವಾಗಿರುವ ಹಣ್ಣುಗಳ ಬಗ್ಗೆ ನಾವು ಯೋಚಿಸುವಾಗ, ನೇರಳೆ (Jamun Fruit) ಹಣ್ಣು ನಮ್ಮ ಮನಸ್ಸಿಗೆ ಬರುವ ಆಯ್ಕೆಗಳಲ್ಲಿ ಮೊದಲನೆಯದಾಗಿರುತ್ತದೆ. ಆದರೆ ಯಾರಾದರೂ ಯಾವುದೇ ಕಷ್ಟವಿಲ್ಲದೆ ತಮ್ಮ ಪೌಷ್ಟಿಕ ಅಂಶಗಳನ್ನು ಹೆಚ್ಚಿಸಲು ಯೋಚಿಸುತ್ತಿದ್ದರೆ, ಈ ಮಹಾಫಲ”ದ ಮಹತ್ವವನ್ನು ತಿಳಿದುಕೊಳ್ಳಲೇಬೇಕು. ಭಾರತದಲ್ಲಿ ‘ದೇವರ ಹಣ್ಣು’ ಎಂಬ ಪದಗಳನ್ನು…

Read More
ಸೂಪರ್‌ಸ್ಟಾರ್ ಕೃಷ್ಣಗೆ ಚಿರಂಜೀವಿ ವಿಲನ್ ಆಗಿ ನಟಿಸಿದ್ದ ಒಂದೇ ಒಂದು ಸಿನಿಮಾ ಇದು!

ಸೂಪರ್‌ಸ್ಟಾರ್ ಕೃಷ್ಣಗೆ ಚಿರಂಜೀವಿ ವಿಲನ್ ಆಗಿ ನಟಿಸಿದ್ದ ಒಂದೇ ಒಂದು ಸಿನಿಮಾ ಇದು!

<p>ಮೆಗಾಸ್ಟಾರ್ ಚಿರಂಜೀವಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಲವು ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರು ಸೂಪರ್‌ಸ್ಟಾರ್ ಕೃಷ್ಣ ಅವರೊಂದಿಗೆ ಒಂದು ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ, ಆ ಚಿತ್ರ ಯಾವುದೆಂದು ನೋಡೋಣ.</p><p>&nbsp;</p><img>ಚಿರಂಜೀವಿ ಈಗ ಮೆಗಾಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅದ್ಭುತ ಇಮೇಜ್ ಪಡೆದಿದ್ದಾರೆ. ಆದರೆ ಅವರ ವೃತ್ತಿಜೀವನದ ಆರಂಭದಲ್ಲಿ ನೆಗೆಟಿವ್ ಪಾತ್ರಗಳನ್ನು ಕೂಡ ಮಾಡಿದ್ದಾರೆ. ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಮಿಂಚಿದ್ದಾರೆ.<img>ಚಿರಂಜೀವಿ, ಸೂಪರ್‌ಸ್ಟಾರ್ ಕೃಷ್ಣ ಒಟ್ಟಿಗೆ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಕೃಷ್ಣ ನಾಯಕನಾಗಿ, ಚಿರಂಜೀವಿ ಖಳನಾಯಕನಾಗಿ ನಟಿಸಿದ ಒಂದೇ ಒಂದು…

Read More
Kajal Aggarwal’s Tropical Birthday Bash: ಮಾಲ್ಡೀವ್ಸ್‌ನಲ್ಲಿ 40ನೇ ವರ್ಷದ ಜನ್ಮದಿನ ಸೆಲೆಬ್ರೇಟ್‌ ಮಾಡಿದ Actress Kajal Aggarwal! | Actress Kajal Aggarwal Celebrates Birthday In Maldives With Family

Kajal Aggarwal’s Tropical Birthday Bash: ಮಾಲ್ಡೀವ್ಸ್‌ನಲ್ಲಿ 40ನೇ ವರ್ಷದ ಜನ್ಮದಿನ ಸೆಲೆಬ್ರೇಟ್‌ ಮಾಡಿದ Actress Kajal Aggarwal! | Actress Kajal Aggarwal Celebrates Birthday In Maldives With Family

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More