Transgender Attack: ಮೈಸೂರಿನಲ್ಲಿ ಮಂಗಳಮುಖಿಯರ ಮೇಲೆ ಕ್ರೂರ ಹಲ್ಲೆ: ಮೂವರು ಆರೋಪಿಗಳು ವಶಕ್ಕೆ | Mysuru Transgender Assault Muslim Youth Attack Amruth Layout Gvd

Transgender Attack: ಮೈಸೂರಿನಲ್ಲಿ ಮಂಗಳಮುಖಿಯರ ಮೇಲೆ ಕ್ರೂರ ಹಲ್ಲೆ: ಮೂವರು ಆರೋಪಿಗಳು ವಶಕ್ಕೆ | Mysuru Transgender Assault Muslim Youth Attack Amruth Layout Gvd

ಮುಸ್ಲಿಂ ಯುವಕರು ಕೇಳಿದ ಹಣವನ್ನು ಕೊಡಲು ನಿರಾಕರಿಸಿದ ಕೋಪಕ್ಕೆ ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದೆ. ಮೈಸೂರು (ಮಾ.31): ಅವರೆಲ್ಲ ಮಂಗಳ ಮುಖಿಯರು. ಸಮಾಜದ ಮೂಲ ಸ್ಥರದಿಂದ ದೂರ ತಳ್ಳಲ್ಪಟ್ಟಿರುವವರು. ಜೀವನೋಪಾಯಕ್ಕಾಗಿ ಭಿಕ್ಷಾಟನೆ ಸೇರಿ ನಾನಾ ಕಸರತ್ತು ಮಾಡುವವರು. ಅಂತಹ ಅಸಹಾಯಕರನ್ನೇ ಹಣಕ್ಕಾಗಿ ಹಿಂಸಿಸಿ ಮುಖವನ್ನು ಕುಯ್ಯಲಾಗಿದೆ. ಮಂಗಳಮುಖಿಯರ ಮೇಲೆ ಮುಸ್ಲಿಂ ಯುವಕರು ಮಾಡಿದ ಅಟ್ಟಹಾಸ ಸಾಂಸ್ಕೃತಿಕ ನಗರಿ ಮೈಸೂರು ಜನರನ್ನು…

Read More
ಇಂಡಿಗೋಗೆ ಹೊಸ ಬಾಸ್: ಬ್ರಿಟಿಷ್ ಏರ್‌ವೇಸ್ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ನೂತನ ಸಿಇಒ | William Walsh Named New Indigo Ceo Former British Airways Chief San

ಇಂಡಿಗೋಗೆ ಹೊಸ ಬಾಸ್: ಬ್ರಿಟಿಷ್ ಏರ್‌ವೇಸ್ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ನೂತನ ಸಿಇಒ | William Walsh Named New Indigo Ceo Former British Airways Chief San

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ‘ಇಂಡಿಗೋ’ (IndiGo), ಜಾಗತಿಕ ವಾಯುಯಾನ ಕ್ಷೇತ್ರದ ದಿಗ್ಗಜ ವಿಲಿಯಂ ವಾಲ್ಷ್ ಅವರನ್ನು ತನ್ನ ನೂತನ ಸಿಇಒ (CEO) ಆಗಿ ನೇಮಕ ಮಾಡಿದೆ.ಇಂಡಿಗೋದ ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ಹಠಾತ್ ಆಗಿ ರಾಜೀನಾಮೆ ನೀಡಿದ ಮೂರು ವಾರಗಳ ಒಳಗೇ ಈ ಮಹತ್ವದ ಘೋಷಣೆ ಹೊರಬಿದ್ದಿದೆ.  ನವದೆಹಲಿ (ಮಾ.31): ಭಾರತದ ಮುಂಚೂಣಿ ಬಜೆಟ್ ವಿಮಾನಯಾನ ಸಂಸ್ಥೆ ‘ಇಂಡಿಗೋ’, ಬ್ರಿಟಿಷ್ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ಅವರನ್ನು ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ…

Read More
ದೋಸೆ ಮಾಡೋಕೆ ಹೋದ್ರೆ ರಟ್ಟಿನ ತರ ಗಟ್ಟಿ ಆಗುತ್ತಿದೆಯೇ?, ಪರ್ಫೆಕ್ಟ್ ಆಗಿ ಬರಲು ಇಲ್ಲಿದೆ ಸೀಕ್ರೆಟ್ ಟಿಪ್

ದೋಸೆ ಮಾಡೋಕೆ ಹೋದ್ರೆ ರಟ್ಟಿನ ತರ ಗಟ್ಟಿ ಆಗುತ್ತಿದೆಯೇ?, ಪರ್ಫೆಕ್ಟ್ ಆಗಿ ಬರಲು ಇಲ್ಲಿದೆ ಸೀಕ್ರೆಟ್ ಟಿಪ್

<p>Crispy Dosa Recipe: ಮನೆಲೀ ಎಷ್ಟೇ ಪ್ರಯತ್ನಿಸಿದರೂ ದೋಸೆ ಕೆಲವೊಮ್ಮೆ ತವಾ ಅಂಟಿಕೊಳ್ಳುವುದು ಅಥವಾ ಮೆತ್ತಗಾಗಿ ಬಿಡುವುದು ಸಾಮಾನ್ಯ. ಆದರೆ ಶೆಫ್‌ಗಳು ಬಳಸುವ ಆ ಸಣ್ಣ ಸೀಕ್ರೆಟ್ ಟಿಪ್ಸ್ ಮತ್ತು ಅಕ್ಕಿ-ಬೇಳೆಯ ಸರಿಯಾದ ಅಳತೆ ನಿಮಗೆ ಗೊತ್ತಾದರೆ ನೀವೂ ಕೂಡ ಪರ್ಫೆಕ್ಟ್ ಕ್ರಿಸ್ಪಿ ದೋಸೆ ಮಾಡಬಹುದು.</p><img><p>ಮನೆಯಲ್ಲಿ ದೋಸೆ ಮಾಡುವಾಗ ಅದು ರಟ್ಟಿನಂತೆ ಗಟ್ಟಿಯಾಗುತ್ತದೆ ಅಥವಾ ದಪ್ಪಗಾಗುತ್ತದೆ, ಅಂಟಿಕೊಳ್ಳುತ್ತದೆ, ಗರಿಗರಿಯಾಗಿ ಬರುವುದಿಲ್ಲ ಎಂಬ ಚಿಂತೆನಾ?. ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಜಮ್‌ಶೆಡ್‌ಪುರದ ಪ್ರಸಿದ್ಧ ದೋಸೆ ತಯಾರಕರು ಕೊಟ್ಟ ಈ…

Read More
April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಜನವರಿ 31: ನಾಳೆ ಹೊಸ ಹಣಕಾಸು ವರ್ಷದ ಆರಂಭ. ಏಪ್ರಿಲ್ 1 ರಿಂದ ಡಿಜಿಟಲ್ ಪೇಮೆಂಟ್, ಪ್ಯಾನ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎಟಿಎಂ ಬಳಕೆ ಇತ್ಯಾದಿ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಎಚ್ಡಿಎಫ್ಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ವಿಟ್ರಾಯಲ್, ಲಾಕರ್, ಎಫ್ಡಿ, ಸಾಲ ಇತ್ಯಾದಿಗಳ ದರಗಳನ್ನು ಪರಿಷ್ಕರಿಸಿವೆ. ಕೆಲ ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್ ಪಾಯಿಂಟ್ಸ್ ನಿಯಮಗಳಲ್ಲಿ ಬದಲಾವಣೆಯಾಗಿದೆ. ಏಪ್ರಿಲ್ 1 ರಿಂದ ಕೆಲವು ಮಹತ್ವದ ಹಣಕಾಸು ನಿಯಮಗಳು (ಹಣಕಾಸು ನಿಯಮಗಳು) ಬದಲಾವಣೆ ಏನೇನು ಎಂಬ ವಿವರ…

Read More
ಬೀದಿ ನಾಯಿಗಳ ರಕ್ಕಸ ದಾಳಿಗೆ ಕೋಮಾಕ್ಕೆ ಹೋದ ವ್ಯಕ್ತಿ; ಹುಲ್ಲೋಳಿ ಹಟ್ಟಿ ನಾಯಿಗಳ ಕಾಟಕ್ಕೆ, ಬೆಚ್ಚಿದ ಗ್ರಾಮಸ್ಥರು! | Belagavi Chikkodi Stray Dog Attack Yonger Man Gone To Coma Hukkeri News Sat

ಬೀದಿ ನಾಯಿಗಳ ರಕ್ಕಸ ದಾಳಿಗೆ ಕೋಮಾಕ್ಕೆ ಹೋದ ವ್ಯಕ್ತಿ; ಹುಲ್ಲೋಳಿ ಹಟ್ಟಿ ನಾಯಿಗಳ ಕಾಟಕ್ಕೆ, ಬೆಚ್ಚಿದ ಗ್ರಾಮಸ್ಥರು! | Belagavi Chikkodi Stray Dog Attack Yonger Man Gone To Coma Hukkeri News Sat

ಬೆಳಗಾವಿಯ ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು ನಡೆಸಿದ ಭೀಕರ ದಾಳಿಗೆ ಸಿಲುಕಿದ ಬಸವರಾಜ ಹೆಬ್ಬಾಳಿ ಎಂಬುವವರು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಗ್ರಾಮ ಪಂಚಾಯತಿ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ (ಮಾ.31): ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಬರುವ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಾಯಿಗಳ ಹಿಂಡಿನ ಭೀಕರ ದಾಳಿಗೆ ಸಿಲುಕಿದ ವ್ಯಕ್ತಿಯೊಬ್ಬರು ಈಗ…

Read More
ಒಂದು ಲೋಟ ನೀರಿನ ಈ ಸುಲಭ ಉಪಾಯ, ರಾತ್ರೋರಾತ್ರಿ ನಿಮ್ಮ ಅದೃಷ್ಟ ಬದಲಿಸಬಹುದು!

ಒಂದು ಲೋಟ ನೀರಿನ ಈ ಸುಲಭ ಉಪಾಯ, ರಾತ್ರೋರಾತ್ರಿ ನಿಮ್ಮ ಅದೃಷ್ಟ ಬದಲಿಸಬಹುದು!

ಅಡುಗೆಮನೆಯಲ್ಲಿ ಒಂದು ಲೋಟ ನೀರಿನ ಈ ಸರಳ ಉಪಾಯವನ್ನು ಪಾಲಿಸುವ ಮೂಲಕ ಮನೆಯಲ್ಲಿ ಸುಖ, ಸಮೃದ್ಧಿ, ಸಂಪತ್ತು ಮತ್ತು ಪಾಸಿಟಿವ್ ಎನರ್ಜಿ ಹೆಚ್ಚಿಸಬಹುದು. ಅಡುಗೆಮನೆಯಲ್ಲಿ ಮಾಡುವ ಈ ಸುಲಭ ನೀರಿನ ಪರಿಹಾರದ ಬಗ್ಗೆ ತಿಳಿಯಿರಿ. Source link

Read More
April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಕೆಲಸದಿಂದ ತೆಗೆದ ಸಿಟ್ಟಿಗೆ ಮ್ಯಾನೇಜರ್​​​ಗೆ ಚಾಕುವಿನಿಂದ 10 ಬಾರಿ ಇರಿದ, ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಕೃತ್ಯ

ಬೆಂಗಳೂರು, (ಮಾರ್ಚ್ 31): ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ, ಕಂಪನಿಯ ಮ್ಯಾನೇಜರ್ ನನ್ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ (ಬೆಂಗಳೂರು) ತಿಗಳರಪಾಳ್ಯದಲ್ಲಿ ನಡೆದಿದೆ. ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೆಟ್ ಕಂಪನಿ ಮ್ಯಾನೇಜರ್ ರಾಹುಲ್(38) ಹತ್ಯೆಯಾದ ವ್ಯಕ್ತಿ. ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಉದ್ಯೋಗಿ ಯಾದಗಿರಿ ಮೂಲದ ಹನುಮಂತಪ್ಪ, ನಿನ್ನೆ (ಮಾರ್ಚ್ 30) ಮ್ಯಾನೇಜರ್ ರಾಹುಲ್ ಗೆ ಚಾಕುವಿನಿಂದ ಇದ್ದಿದ್ದ. ಇದರಿಂದ ರಾಹುಲ್ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮ್ಯಾನೇಜರ್ ರಾಹುಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಾದಗಿರಿ…

Read More
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳು ಇನ್ಮುಂದೆ ದುಬಾರಿ: 100% ರೋಡ್ ಟ್ಯಾಕ್ಸ್ ವಿನಾಯಿತಿಗೆ ರಾಜ್ಯ ಸರ್ಕಾರ ಬ್ರೇಕ್! | Karnataka Electric Vehicle Road Tax Exemption Ends Ev Price Hike 2026 San

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳು ಇನ್ಮುಂದೆ ದುಬಾರಿ: 100% ರೋಡ್ ಟ್ಯಾಕ್ಸ್ ವಿನಾಯಿತಿಗೆ ರಾಜ್ಯ ಸರ್ಕಾರ ಬ್ರೇಕ್! | Karnataka Electric Vehicle Road Tax Exemption Ends Ev Price Hike 2026 San

ಕರ್ನಾಟಕ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗುತ್ತಿದ್ದ ಸಂಪೂರ್ಣ ರಸ್ತೆ ತೆರಿಗೆ ವಿನಾಯಿತಿಯನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. ಇನ್ನು ಮುಂದೆ, ವಾಹನದ ಬೆಲೆಗೆ ಅನುಗುಣವಾಗಿ 5% ರಿಂದ 10% ವರೆಗೆ ಜೀವಿತಾವಧಿ ತೆರಿಗೆ ವಿಧಿಸಲಾಗುವುದು.  ಬೆಂಗಳೂರು (ಮಾ.31): ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ. ಬ್ಯಾಟರಿ ಚಾಲಿತ ವಾಹನಗಳಾದ ಕಾರುಗಳು, ಜೀಪುಗಳು, ಓಮ್ನಿ ಬಸ್‌ಗಳು ಮತ್ತು ಖಾಸಗಿ ಸೇವಾ ವಾಹನಗಳಿಗೆ ಇದುವರೆಗೆ ನೀಡಲಾಗುತ್ತಿದ್ದ 100 ಪ್ರತಿಶತ ರಸ್ತೆ ತೆರಿಗೆ (Road Tax) ವಿನಾಯಿತಿಯನ್ನು ಅಂತ್ಯಗೊಳಿಸಲು ರಾಜ್ಯ ಸರ್ಕಾರ…

Read More
April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

TV9-Sensodyne Campaign |ಈ ಅಭಿಯಾನದ ಮೂಲಕ ನಿಮ್ಮ ದಂತ ವಯಸ್ಸನ್ನು ತಿಳಿಯಿರಿ: ಉತ್ತಮ ಬಾಯಿ ಆರೋಗ್ಯಕ್ಕೆ ಮೊದಲ ಹೆಜ್ಜೆ

ಬೆಂಗಳೂರು. ಮಾ.31: ಬಾಯಿ ಆರೋಗ್ಯ ಸಮಸ್ಯೆಗಳು ಸಾರ್ವತ್ರಿಕವಾಗಿ ಹೆಚ್ಚುತ್ತಿರುವ ಸವಾಲಾಗಿದೆ. ಹಿಂದಿನ ಅಂದಾಜಿಯಿಂದ ಆರೋಗ್ಯ ರಕ್ಷಣೆಯು ಇಂದು ದೊಡ್ಡ ಸವಾಲಾಗಿರುವುದರಿಂದ ಎಲ್ಲರಿಗೂ, ತಡೆಗಟ್ಟುವ ಆರೋಗ್ಯ ರಕ್ಷಣೆಯು ಮಿಷನ್ ಆಗಿದೆ. ಈ ಆಧುನಿಕ, TV9 ನೆಟ್‌ವರ್ಕ್ ಮತ್ತು ಸೆನ್ಸೋಡೈನ್‌ನಂತಹ ಸಂಸ್ಥೆಗಳು, ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸವಾಲನ್ನು ಎದುರಿಸಲು ಮುಂದಾಗಿವೆ. ನಿಮ್ಮ ದಂತ ವಯಸ್ಸನ್ನು ತಿಳಿದುಕೊಳ್ಳುವುದು ಮತ್ತು ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು ಬಾಯಿ ಆರೋಗ್ಯದ ಕಡೆಗೆ ತೆಗೆದುಕೊಳ್ಳುವ ಪ್ರಮುಖ ಮೊದಲ ಹೆಜ್ಜೆಯಾಗಿದೆ. ಬಾಯಿ ಆರೋಗ್ಯವಿಲ್ಲದೆ…

Read More
ಅಮೃತಾ ಬಳಿಕ 'ಆದಿಲಕ್ಷ್ಮೀ ಪುರಾಣ'ದಿಂದ ಇಬ್ಬರು ಔಟ್… ಹೊಸ ನಟರ ಎಂಟ್ರಿ

ಅಮೃತಾ ಬಳಿಕ 'ಆದಿಲಕ್ಷ್ಮೀ ಪುರಾಣ'ದಿಂದ ಇಬ್ಬರು ಔಟ್… ಹೊಸ ನಟರ ಎಂಟ್ರಿ

<p>Adilakshmi Purana: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿಯಿಂದ ಇಬ್ಬರು ನಟರು ಔಟ್ ಆಗಿದ್ದಾರೆ. ಈಗಾಗಲೆ ಮತ್ತಿಬ್ಬರು ಹೊಸ ನಟರ ಆಗಮನವೂ ಆಗಿದೆ. ಹಾಗಿದ್ರೆ ಧಾರಾವಾಹಿಯಿಂದ ಹೊರ ಬಂದವರು ಯಾರು? ಅದಕ್ಕೇ ಕಾರಣ ಏನು ನೋಡೋಣ.</p><img><p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ‘ಆದಿಲಕ್ಷ್ಮೀ ಪುರಾಣ’. ಒಲ್ಲದ ಮದುವೆಗೆ ತಲೆ ಒಡ್ಡಿ, ಇಷ್ಟ ಇಲ್ಲದೇ ಇದ್ದರೂ, ಒಟ್ಟಿಗೆ ವಾಸಿಸುವ, ಒಂದೇ ಕಾಲೇಜಿಗೆ ಹೋಗುವ ಆದಿ ಮತ್ತು ಲಕ್ಷ್ಮಿಯ ಕತೆ ಇದಾಗಿದೆ. ಇದೀಗ ಧಾರಾವಾಹಿಯಿಂದ…

Read More