ಈ  ಸಲಹೆ ಅನುಸರಿಸಿದರೆ ಎಸಿ, ಕೂಲರ್‌ ಇಲ್ಲದೆಯೂ ಸುಡು ಬೇಸಿಗೆಯಲ್ಲಿ ಮನೆಯನ್ನು ತಂಪಾಗಿರಿಸಬಹುದು

ಈ ಸಲಹೆ ಅನುಸರಿಸಿದರೆ ಎಸಿ, ಕೂಲರ್‌ ಇಲ್ಲದೆಯೂ ಸುಡು ಬೇಸಿಗೆಯಲ್ಲಿ ಮನೆಯನ್ನು ತಂಪಾಗಿರಿಸಬಹುದು

ಬೇಸಿಗೆಯಲ್ಲಿನ (ಬೇಸಿಗೆ) ಉರಿ ಬಿಸಲು, ಸೆಕೆಯ ಅಬ್ಬರಕ್ಕೆ ಜನ ಹೈರಾಣಾಗುತ್ತಿದ್ದಾರೆ. ಅನೇಕ ಜನರು ಬಿಸಿಲ ಬೇಗೆ ಹಾಗೂ ಸೆಕೆಯಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಹಗಲು ರಾತ್ರಿ ಎಸಿ, ಕೂಲರ್ ಆನ್ ಮಾಡಿಯೇ ಇಟ್ಟು ಬಿಡುತ್ತಾರೆ. ಇದರಿಂದ ಭಾರೀ ವಿದ್ಯುತ್ ಖರ್ಚು ಆಗುತ್ತೆ ಜೊತೆಗೆ ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸ್ಮಾರ್ಟ್ ಟಿಪ್ಸ್ ಪಾಲಿಸುವ ಮೂಲಕ ಎಸಿ, ಕೂಲರ್ ಇಲ್ಲದೆಯೂ ಈ ಸುಡು ಬೇಸಿಗೆಯಲ್ಲಿ ಮನೆಯನ್ನು ಕೂಲ್ ಆಗಿ ಇಟ್ಟುಕೊಳ್ಳಬಹುದು. ಎಸಿ ಇಲ್ಲದೆಯೂ ಮನೆಯನ್ನು ನೈಸರ್ಗಿಕವಾಗಿ…

Read More
ರಜನಿಕಾಂತ್‌ಗೆ ಹೆದರಿ ವಿಜಯ್ ಹಿಂದೆ ಸರಿದ್ರಾ? 'ಜನ ನಾಯಗನ್' ರಿಲೀಸ್ ಬಗ್ಗೆ ಬಂತು ಶಾಕಿಂಗ್ ಅಪ್‌ಡೇಟ್

ರಜನಿಕಾಂತ್‌ಗೆ ಹೆದರಿ ವಿಜಯ್ ಹಿಂದೆ ಸರಿದ್ರಾ? 'ಜನ ನಾಯಗನ್' ರಿಲೀಸ್ ಬಗ್ಗೆ ಬಂತು ಶಾಕಿಂಗ್ ಅಪ್‌ಡೇಟ್

<p>ನಟ ವಿಜಯ್ ಅವರ 69ನೇ ಸಿನಿಮಾ ‘ಜನ ನಾಯಗನ್’. ಇದೇ ಅವರ ಕೊನೆಯ ಚಿತ್ರ ಎಂದೂ ಹೇಳಲಾಗುತ್ತಿದೆ. ಸಿನಿಮಾದಿಂದ ದೂರ ಸರಿದಿರುವ ವಿಜಯ್, ಈಗ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ಸ್ಥಾಪಿಸಿರುವ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದೆ. ಚುನಾವಣೆ ಹತ್ತಿರವಾಗುತ್ತಿರುವುದರಿಂದ, ವಿಜಯ್ ಶೀಘ್ರದಲ್ಲೇ ಪ್ರಚಾರ ಆರಂಭಿಸಲಿದ್ದಾರೆ.</p><p>ವಿಜಯ್ ರಾಜಕೀಯ ಪ್ರವೇಶದಿಂದಾಗಿ ಅವರ ಕೊನೆಯ ಚಿತ್ರ ‘ಜನ ನಾಯಗನ್’ ಬಿಡುಗಡೆಯಾಗದೆ ನಿಂತುಹೋಗಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ರಿಲೀಸ್ ಆಗಿಲ್ಲ….

Read More
ಈ  ಸಲಹೆ ಅನುಸರಿಸಿದರೆ ಎಸಿ, ಕೂಲರ್‌ ಇಲ್ಲದೆಯೂ ಸುಡು ಬೇಸಿಗೆಯಲ್ಲಿ ಮನೆಯನ್ನು ತಂಪಾಗಿರಿಸಬಹುದು

ಜಮೀರ್​ ಚುನಾವಣಾ ಪ್ರಚಾರಕ್ಕೆ ಬರುತ್ತಾರಾ ಎಂದಿದ್ದಕ್ಕೆ ಸಚಿವ ಮಲ್ಲಿಕಾರ್ಜುನ ಏನಂದ್ರು ನೋಡಿ

ದಾವಣಗೆರೆ, ಮಾರ್ಚ್ 28: ಸಚಿವ ಜಮೀರ್ ಅಹ್ಮದ್ ಅವರನ್ನು ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಇದೀಗ ಅವರು ಕೇರಳ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರದಿದ್ದರೂ ಒಳ್ಳೆಯದೇ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಹೇಳಿದ್ದಾರೆ. ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆ ಇಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಗರದ ವೆಂಕಾಭೋವಿ ಕಾಲೋನಿಯಲ್ಲಿರುವ ಸಾದಿಕ್ ಪೈಲ್ವಾನ್ ನಿವಾಸಕ್ಕೆ ಭೇಟಿ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು, ಎಲ್ಲವೂ ಸರಿ ಹೋಗಿದೆ, ನಾವು ಸಾದಿಕ್ ಪೈಲ್ವಾನ್ ಎಲ್ಲಾ ಒಂದೇ….

Read More
ಬೇಳೆ ನೆನೆಸುವ ಅವಶ್ಯಕತೆಯೇ ಇಲ್ಲ.. ಬ್ರೆಡ್‌ನಿಂದ ಹದಿನೈದೇ ನಿಮಿಷದಲ್ಲಿ ಮಾಡಿ ಈ ಮೆದು ವಡೆ | Crunchy Leftover Bread Snacks In 15 Minutes

ಬೇಳೆ ನೆನೆಸುವ ಅವಶ್ಯಕತೆಯೇ ಇಲ್ಲ.. ಬ್ರೆಡ್‌ನಿಂದ ಹದಿನೈದೇ ನಿಮಿಷದಲ್ಲಿ ಮಾಡಿ ಈ ಮೆದು ವಡೆ | Crunchy Leftover Bread Snacks In 15 Minutes

Bread Medu Vada Kannada: ಗರಿಗರಿಯಾದ ಮೆದು ವಡೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಉದ್ದಿನಬೇಳೆ ನೆನೆಸಿ, ರುಬ್ಬಿ ವಡೆ ಮಾಡುವುದು ಸ್ವಲ್ಪ ಸಮಯ ಹಿಡಿಯುವ ಕೆಲಸ. ಹಠಾತ್ ಅತಿಥಿಗಳು ಬಂದಾಗ ಅಥವಾ ಸಂಜೆ ಟೀ ಜೊತೆಗೆ ಏನಾದರೂ ಕುರುಕಲು ತಿಂಡಿ ಬೇಕೆನಿಸಿದಾಗ ಈ ‘ಬ್ರೆಡ್ ಮೆದು ವಡೆ’ ಅತ್ಯುತ್ತಮ ಆಯ್ಕೆಯಾಗಿದೆ. ಬನ್ನಿ, ಈ ಸುಲಭ ರೆಸಿಪಿಯನ್ನು ಹೇಗೆ ಮಾಡುವುದು ಎಂದು ತಿಳಿಯೋಣ. ಸಾಮಾನ್ಯವಾಗಿ ಮೆದು ವಡೆ ಅಥವಾ ಉದ್ದಿನ ವಡೆ ಮಾಡಬೇಕೆಂದರೆ ಉದ್ದಿನಬೇಳೆಯನ್ನು ಗಂಟೆಗಟ್ಟಲೆ…

Read More
ಈ  ಸಲಹೆ ಅನುಸರಿಸಿದರೆ ಎಸಿ, ಕೂಲರ್‌ ಇಲ್ಲದೆಯೂ ಸುಡು ಬೇಸಿಗೆಯಲ್ಲಿ ಮನೆಯನ್ನು ತಂಪಾಗಿರಿಸಬಹುದು

ನನಗೆ ಯಶಸ್ವಿ ವ್ಯಕ್ತಿಗಳೆಂದರೆ ಇಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್​ಗೆ ಸೋತವರ ಸ್ನೇಹವೇ ಖುಷಿಯಂತೆ

ವಾಷಿಂಗ್ಟನ್, ಮಾರ್ಚ್ 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಡೊನಾಲ್ಡ್ ಟ್ರಂಪ್) ಸೋತವರೊಂದಿಗೆ ಸುತ್ತಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಏಕೆಂದರೆ ಯಶಸ್ವಿ ಜನರು ತಮ್ಮ ಸಾಧನೆಗಳ ಬಗ್ಗೆ ಮಾತನಾಡುವುದನ್ನು ಕೇಳಲು ಅವರಿಗೆ ಇಷ್ಟವಾಗುವುದಿಲ್ಲ. ಇಂದು ಮಿಯಾಮಿಯಲ್ಲಿ ನಡೆದ ಭವಿಷ್ಯದ ಹೂಡಿಕೆಯ ಉಪಕ್ರಮದಲ್ಲಿ ಮಾತನಾಡಿದ ಟ್ರಂಪ್, ”ನಾನು ಯಾವಾಗಲೂ ಸೋತವರೊಂದಿಗೆ ಇರಲು ಇಷ್ಟಪಡುತ್ತೇನೆ. ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More
ಮಲಗಿದ್ದ ಕುದುರೆಗೆ ಈಕೆ ಎಲ್ಲರೆದುರೇ ಇದೇನು ಮಾಡಿದ್ಲು ನೋಡಿ! ಛಂಗನೆ ಎದ್ದು ಕುಣಿದಾಡಿದ ಪ್ರಾಣಿ | Viral Video Sparks Debate Over Traditional Belief In Tanzania Suc

ಮಲಗಿದ್ದ ಕುದುರೆಗೆ ಈಕೆ ಎಲ್ಲರೆದುರೇ ಇದೇನು ಮಾಡಿದ್ಲು ನೋಡಿ! ಛಂಗನೆ ಎದ್ದು ಕುಣಿದಾಡಿದ ಪ್ರಾಣಿ | Viral Video Sparks Debate Over Traditional Belief In Tanzania Suc

ಟಾಂಜಾನಿಯಾದ ವಿಚಿತ್ರ ಸಂಪ್ರದಾಯವೊಂದರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕುದುರೆಯೊಂದನ್ನು ಗುಣಪಡಿಸಲು ಕನ್ಯೆಯೊಬ್ಬಳು ಅದರ ಮೇಲೆ ಹಾರುತ್ತಾಳೆ. ಈ ಘಟನೆಯು ಪ್ರಾಣಿ ಚಿಕಿತ್ಸೆಯ ಕುರಿತಾದ ಮೂಢನಂಬಿಕೆ ಮತ್ತು ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಗುಡ್ಡುಗಾಡು ಪ್ರದೇಶಗಳಲ್ಲಿ, ಆದಿವಾಸಿಗಳಲ್ಲಿ ಇರುವಷ್ಟು ಕುತೂಹಲ, ವಿಚಿತ್ರ ಸಂಪ್ರದಾಯಗಳು ಬೇರೆಯವರಲ್ಲಿ ಇರಲು ಸಾಧ್ಯವೇ ಇಲ್ಲ. ಇವರು ವಾಸಿಸುವ ದೇಶಗಳಲ್ಲೆಲ್ಲಾ ಚಿತ್ರ,…

Read More
Dhurandhar 2: ಪತ್ನಿ ದೀಪಿಕಾ ಪಡುಕೋಣೆಗಾಗಿ ಸೇಡು ತೀರಿಸಿಕೊಂಡ ರಣವೀರ್? ವೈರಲ್ ಆಯ್ತು ಆ ಫೈರ್ ಸೀನ್! | Dhurandhar 2 Climax Scene Sparks Om Shanti Om Revenge Memes For Ranveer And Deepika Gvd

Dhurandhar 2: ಪತ್ನಿ ದೀಪಿಕಾ ಪಡುಕೋಣೆಗಾಗಿ ಸೇಡು ತೀರಿಸಿಕೊಂಡ ರಣವೀರ್? ವೈರಲ್ ಆಯ್ತು ಆ ಫೈರ್ ಸೀನ್! | Dhurandhar 2 Climax Scene Sparks Om Shanti Om Revenge Memes For Ranveer And Deepika Gvd

ಬಾಕ್ಸಾಫೀಸ್‌ನಲ್ಲಿ ‘ಧುರಂಧರ್ 2’ (Dhurandhar 2) ಚಿತ್ರದ ಅಬ್ಬರ ಮುಂದುವರೆದಿದೆ. ರಣವೀರ್ ಸಿಂಗ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರಂತಹ ಸ್ಟಾರ್ ನಟರಿರುವ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದರ ಕ್ಲೈಮ್ಯಾಕ್ಸ್ ಸೀನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ದೀಪಿಕಾ ಪಡುಕೋಣೆಯ ‘ಓಂ ಶಾಂತಿ ಓಂ’ ಚಿತ್ರಕ್ಕೆ ಹೋಲಿಸಲಾಗುತ್ತಿದೆ. ಪತ್ನಿಗಾಗಿ ರಣವೀರ್ ಸೇಡು ತೀರಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ‘ಧುರಂಧರ್…

Read More
ಈ  ಸಲಹೆ ಅನುಸರಿಸಿದರೆ ಎಸಿ, ಕೂಲರ್‌ ಇಲ್ಲದೆಯೂ ಸುಡು ಬೇಸಿಗೆಯಲ್ಲಿ ಮನೆಯನ್ನು ತಂಪಾಗಿರಿಸಬಹುದು

ಬೆಂಗಳೂರು: ಕಾಣೆಯಾಗಿದ್ದ ಅಸ್ಸಾಂ ಮೂಲದ ಬಾಲಕಿ ಶವವಾಗಿ ಪತ್ತೆ; ಅತ್ಯಾಚಾರವೆಸಗಿ ಮುಖ ಜಜ್ಜಿ ಕೊಲೆ ಮಾಡಿದ ಕಿರಾತಕರು!

ಬೆಂಗಳೂರು , ಮಾ.28 : ರಾಜಧಾನಿಯ ಹೊರವಲಯದ ಸಿಟಿಯಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ಒಂದು ಘಟನೆ ನಡೆದಿದೆ. ಗುರುವಾರ ಸಂಜೆ ಕಾಣದ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿಯ ಶವ ಶನಿವಾರ (ಮಾ.28) ಬೋಳುಗುಟ್ಟದ ನೀಲಗಿರಿ ತೋಪಿನಲ್ಲಿ ನಗ್ನ ಸ್ಥಿತಿಯಲ್ಲಿದೆ. ಅಸ್ಸಾಂ ಮೂಲದ ಈ ಬಾಲಕಿ ವಿಟ್ಟಸಂದ್ರ ಸಮೀಪದ ಶೆಡ್ ಒಂದರಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದಳು. ಗುರುವಾರ ಸಂಜೆ ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ದಿಢೀರ್ ಕಾಣೆಯಾಗಿದ್ದಳು. ಸುರಕ್ಷತೆ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಮಗು ಇರಲಿಲ್ಲ. ಈ…

Read More
ಐಫೋನ್ ಪ್ರಿಯರಿಗೆ ಶಾಕ್: ಭಾರತದಲ್ಲಿ ಭಾರೀ ದುಬಾರಿಯಾಗಲಿವೆ ಹಳೆಯ ಐಫೋನ್ ಮಾಡೆಲ್‌ಗಳು! ಕಾರಣವೇನು? | Older Iphone 15 16 Price Hike India Apple Retail Incentive Withdrawal San

ಐಫೋನ್ ಪ್ರಿಯರಿಗೆ ಶಾಕ್: ಭಾರತದಲ್ಲಿ ಭಾರೀ ದುಬಾರಿಯಾಗಲಿವೆ ಹಳೆಯ ಐಫೋನ್ ಮಾಡೆಲ್‌ಗಳು! ಕಾರಣವೇನು? | Older Iphone 15 16 Price Hike India Apple Retail Incentive Withdrawal San

ಭಾರತದಲ್ಲಿ ಹಳೆಯ ಐಫೋನ್ ಮಾಡೆಲ್‌ಗಳ ಬೆಲೆ ₹5,000 ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಆಪಲ್ ಸಂಸ್ಥೆಯು ರಿಟೇಲರ್‌ಗಳಿಗೆ ನೀಡುತ್ತಿದ್ದ ‘ಡಿಮ್ಯಾಂಡ್ ಜನರೇಷನ್’ ಪ್ರೋತ್ಸಾಹ ಧನವನ್ನು ಹಿಂತೆಗೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ.  ನವದೆಹಲಿ (ಮಾ.28): ನೀವು ಐಫೋನ್ 15 ಅಥವಾ ಐಫೋನ್ 16 ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ತಡಮಾಡಬೇಡಿ. ಏಕೆಂದರೆ ಭಾರತದಲ್ಲಿ ಹಳೆಯ ಐಫೋನ್ ಮಾಡೆಲ್‌ಗಳ ಬೆಲೆ ಸುಮಾರು ₹5,000 ರವರೆಗೆ ಏರಿಕೆಯಾಗಲಿದೆ. ಆಪಲ್ ಸಂಸ್ಥೆಯು ರಿಟೇಲ್‌ ವ್ಯಾಪಾರಿಗಳಿಗೆ ನೀಡುತ್ತಿದ್ದ ಪ್ರಮುಖ ಪ್ರೋತ್ಸಾಹ ಧನವನ್ನು (Incentive Support) ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದೇ ಇದಕ್ಕೆ…

Read More
ಮಾಂಗಲ್ಯದ ಜೊತೆ ಪ್ರಾಣವೂ ಹೋದೀತು ಎಚ್ಚರ: ಬೆಂಗಳೂರಿನ ಭಯಾನಕ ಘಟನೆ ವಿಡಿಯೋ ವೈರಲ್​ | Two Thieves Posing As Customers Carried Out A Chain Snatching Incident In Magadi Taluk Suc

ಮಾಂಗಲ್ಯದ ಜೊತೆ ಪ್ರಾಣವೂ ಹೋದೀತು ಎಚ್ಚರ: ಬೆಂಗಳೂರಿನ ಭಯಾನಕ ಘಟನೆ ವಿಡಿಯೋ ವೈರಲ್​ | Two Thieves Posing As Customers Carried Out A Chain Snatching Incident In Magadi Taluk Suc

ಇತ್ತೀಚೆಗೆ ಮಹಿಳೆಯರ ಮಾಂಗಲ್ಯಸರವನ್ನೇ ಗುರಿಯಾಗಿಸಿ ಸರಗಳ್ಳತನ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಮಾಗಡಿ ಬಳಿ ಗ್ರಾಹಕರಂತೆ ನಟಿಸಿದ ಕಳ್ಳರು ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ ಪೊಲೀಸರು ಸರವನ್ನು ಪ್ರದರ್ಶಿಸದೆ, ದುಪ್ಪಟ್ಟಾ ಅಥವಾ ಸೀರೆಯ ಸೆರಗಿನಿಂದ ಮುಚ್ಚಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಚಿನ್ನದ ಬೆಲೆಯಲ್ಲಿ ಏರಿಳಿತ ಏನೇ ಆಗುತ್ತಿದ್ದರೂ, ಅದರ ಕಳ್ಳತನವಂತೂ ಮಾಮೂಲಾಗಿಬಿಟ್ಟಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮಾಂಗಲ್ಯಸರವನ್ನೇ ಟಾರ್ಗೆಟ್​ ಮಾಡುವುದು ಹೆಚ್ಚಾಗಿಬಿಟ್ಟಿದೆ. ಕಳ್ಳರು ಮಾತ್ರವಲ್ಲದೇ ಕಳ್ಳಿಯರು ಕೂಡ ಮಂಗಳಸೂತ್ರದ ಮೇಲೆಯೇ ಕಣ್ಣು…

Read More