ಒಡಿಶಾದ ನಯಾಗಢದಲ್ಲಿ ಬಸ್ ಅಪಘಾತ; ಐವರು ಸಾವು, ಹಲವರಿಗೆ ಗಾಯ

ಒಡಿಶಾದ ನಯಾಗಢದಲ್ಲಿ ಬಸ್ ಅಪಘಾತ; ಐವರು ಸಾವು, ಹಲವರಿಗೆ ಗಾಯ

ನಯಾಗಂಡೆ, ಮಾರ್ಚ್ 28: ಒಡಿಶಾದಲ್ಲಿ ಪ್ರವಾಸಿ ಬಸ್ ರಸ್ತೆಬದಿಯ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ 5 ಜನ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಒಡಿಶಾದ (ಒಡಿಶಾ ಸುದ್ದಿ) ಶುಕ್ರವಾರ ತಡರಾತ್ರಿ ಪ್ರವಾಸಿ ಬಸ್ ರಸ್ತೆಬದಿಯ ದೊಡ್ಡ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಮೃತರೆಲ್ಲರೂ ಬೆರ್ಹಾಂಪುರ್ ನಿವಾಸಿಗಳಾಗಿದ್ದರೆ, ಚಾಲಕ ಕೂಡ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಬೆರ್ಹಾಂಪುರ್‌ನಿಂದ ಹರಿಶಂಕರ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ 60ಕ್ಕೂ ಹೆಚ್ಚು ಪ್ರಯಾಣಿಕರನ್ನು…

Read More
ಸೂರತ್-ಮಂಗಳೂರು ರೈಲು ಕಾಯುವಿಕೆಗೆ ಬಿತ್ತು ತೆರೆ, ಕಾಯಂ ರೈಲು ಆಗಿ ಪರಿವರ್ತನೆ

ಸೂರತ್-ಮಂಗಳೂರು ರೈಲು ಕಾಯುವಿಕೆಗೆ ಬಿತ್ತು ತೆರೆ, ಕಾಯಂ ರೈಲು ಆಗಿ ಪರಿವರ್ತನೆ

<p><strong>ಮಂಗಳೂರು:</strong> ವಾರದಲ್ಲಿ ಎರಡು ದಿನ ಸಂಚರಿಸುತ್ತಿದ್ದ ಸೂರತ್–ಮಂಗಳೂರು ಜಂಕ್ಷನ್–ಸೂರತ್ ವಿಶೇಷ ರೈಲನ್ನು ಇದೀಗ ಶಾಶ್ವತ (ಕಾಯಂ) ರೈಲಾಗಿ ಪರಿವರ್ತಿಸಿ ಭಾರತೀಯ ರೈಲ್ವೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ಕರಾವಳಿ ಕರ್ನಾಟಕದ ಪ್ರಯಾಣಿಕರಿಗೆ ಮಹತ್ತರ ಅನುಕೂಲವಾಗಲಿದೆ.</p><p>ಇಲ್ಲಿಯವರೆಗೆ ವಿಶೇಷ ರೈಲಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಸೇವೆ, ಕರಾವಳಿ ಭಾಗವನ್ನು ಮುಂಬೈ ಮೂಲಕ ಸೂರತ್‌ನೊಂದಿಗೆ ಸಂಪರ್ಕಿಸುವ ಪ್ರಮುಖ ಸಾರಿಗೆ ಮಾರ್ಗವಾಗಿತ್ತು. ಇದೀಗ ಅದನ್ನು ಕಾಯಂ ರೈಲಾಗಿ ಘೋಷಿಸಿರುವುದರಿಂದ ಪ್ರಯಾಣಿಕರಿಗೆ ನಿಯಮಿತ ಹಾಗೂ ವಿಶ್ವಾಸಾರ್ಹ ಸಂಪರ್ಕ ಲಭ್ಯವಾಗಲಿದೆ.</p><p>ಈ ಕುರಿತು ಪ್ರತಿಕ್ರಿಯಿಸಿದ ಉಡುಪಿ…

Read More
ಆರೆಂಜ್ ಕ್ಯಾಪ್ ರೇಸ್: ವಿರಾಟ್ ಕೊಹ್ಲಿಗೆ ಕಠಿಣ ಪೈಪೋಟಿ ನೀಡಲು ರೆಡಿಯಾಗಿದ್ದಾರೆ ಈ ಯುವ ಕ್ರಿಕೆಟರ್ಸ್! | Ipl 2026 Orange Cap Race Virat Kohli Leads Kl Rahul Shubman Gill Among Top Contenders Kvn

ಆರೆಂಜ್ ಕ್ಯಾಪ್ ರೇಸ್: ವಿರಾಟ್ ಕೊಹ್ಲಿಗೆ ಕಠಿಣ ಪೈಪೋಟಿ ನೀಡಲು ರೆಡಿಯಾಗಿದ್ದಾರೆ ಈ ಯುವ ಕ್ರಿಕೆಟರ್ಸ್! | Ipl 2026 Orange Cap Race Virat Kohli Leads Kl Rahul Shubman Gill Among Top Contenders Kvn

2026ರ ಐಪಿಎಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಫಾಫ್ ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿಯ ಜೊತೆಗೆ, ಕೆಎಲ್ ರಾಹುಲ್, ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಸ್ಥಿರ ಪ್ರದರ್ಶನ ನೀಡುವ ಆಟಗಾರರು ಕೂಡ ಈ ಪ್ರಶಸ್ತಿಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬೆಂಗಳೂರು: 2026ರ ಐಪಿಎಲ್ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್ ಯಾರು ಗೆಲ್ಲಬಹುದು? ಅಂತ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್‌ಗೆ ಕೇಳಿದಾಗ, ಅವರು ತಕ್ಷಣ ಒಂದು ಉತ್ತರ…

Read More
ಥೈಲಾಂಡಲ್ಲಿ ಕಿರುತೆರೆ ನಟರ ಸಮ್ಮರ್ ವೆಕೇಶನ್… ಎಷ್ಟು ಕ್ಯೂಟಾಗಿ ಕಾಣಿಸ್ತಿದ್ದಾರೆ ನೋಡಿ ಭವ್ಯಾ

ಥೈಲಾಂಡಲ್ಲಿ ಕಿರುತೆರೆ ನಟರ ಸಮ್ಮರ್ ವೆಕೇಶನ್… ಎಷ್ಟು ಕ್ಯೂಟಾಗಿ ಕಾಣಿಸ್ತಿದ್ದಾರೆ ನೋಡಿ ಭವ್ಯಾ

ಕನ್ನಡ ಕಿರುತೆರೆ ನಟರೆಲ್ಲಾ ಒಬ್ಬೊಬ್ಬರಾಗಿ ಥೈಲ್ಯಾಂಡ್ ಕಡೆ ಮುಖ ಮಾಡಿದ್ದಾರೆ. ಎಲ್ಲರೂ ಬ್ರೇಕ್ ತೆಗೆದುಕೊಂಡು ಸಮ್ಮರ್ ವೆಕೇಶನ್ ಎಂಜಾಯ್ ಮಾಡಲು ಥೈಲ್ಯಾಂಡ್ ಕಡೆ ಹೋದಂತಿದೆ. ಭವ್ಯಾ ಗೌಡ ಕೂಡ ಫುಕೇಟ್ ನಲ್ಲಿ ಬೀಚ್ ವೆಕೇಶನ್ ಮಜಾ ಮಾಡ್ತಿದ್ದಾರೆ. Source link

Read More
Dhurandhar ಸಿನಿಮಾ ಮಾದರಿ ಅನುಸರಿಸುತ್ತಿದ್ದರಾ ರಾಜಮೌಳಿ: ಹಾಗಿದ್ರೆ ವಾರಣಾಸಿ ಕತೆಯೇನು? | Mahesh Babu Ss Rajamouli Varanasi Movie Two Parts Release Gvd

Dhurandhar ಸಿನಿಮಾ ಮಾದರಿ ಅನುಸರಿಸುತ್ತಿದ್ದರಾ ರಾಜಮೌಳಿ: ಹಾಗಿದ್ರೆ ವಾರಣಾಸಿ ಕತೆಯೇನು? | Mahesh Babu Ss Rajamouli Varanasi Movie Two Parts Release Gvd

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ. Source link

Read More
ರೈಲ್ವೆಯಿಂದ ‘ಭಾರತ್ ಗೌರವ್’ ಯೋಜನೆಯಡಿ, ಏ. 25 ರಿಂದ 14 ದಿನಗಳ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ, ಎಲ್ಲಿಗೆ ಪ್ರವಾಸ | Bharat Gaurav Tourist Train To Northeast And Bhutan From April 25th 14 Day Special Summer Tour Announced Gdp

ರೈಲ್ವೆಯಿಂದ ‘ಭಾರತ್ ಗೌರವ್’ ಯೋಜನೆಯಡಿ, ಏ. 25 ರಿಂದ 14 ದಿನಗಳ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ, ಎಲ್ಲಿಗೆ ಪ್ರವಾಸ | Bharat Gaurav Tourist Train To Northeast And Bhutan From April 25th 14 Day Special Summer Tour Announced Gdp

ಭಾರತೀಯ ರೈಲ್ವೆಯ ‘ಭಾರತ್ ಗೌರವ್’ ಯೋಜನೆಯಡಿ, ಏಪ್ರಿಲ್ 25 ರಿಂದ ಈಶಾನ್ಯ ಭಾರತಕ್ಕೆ 14 ದಿನಗಳ ವಿಶೇಷ ಪ್ರವಾಸಿ ರೈಲು ಸಂಚರಿಸಲಿದೆ. ಈ ರೈಲು ಗ್ಯಾಂಗ್ಟಾಕ್-ಡಾರ್ಜಿಲಿಂಗ್, ಈಶಾನ್ಯದ ಪ್ರಮುಖ ತಾಣಗಳು ಮತ್ತು ಭೂತಾನ್ ಸೇರಿದಂತೆ ಮೂರು ವಿಭಿನ್ನ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತದೆ. ಮಂಗಳೂರು: ಭಾರತೀಯ ರೈಲ್ವೆ, ಸೌತ್ ಸ್ಟಾರ್ ರೈಲ್ ಇಂಡಿಯಾ ಮತ್ತು ಟೂರ್ ಟೈಮ್ಸ್ ಸಂಸ್ಥೆಗಳ ಸಹಯೋಗದಲ್ಲಿ ‘ಭಾರತ್ ಗೌರವ್’ ರೈಲು ಯೋಜನೆಯಡಿ ಈಶಾನ್ಯ ಭಾರತಕ್ಕೆ ವಿಶೇಷ ಬೇಸಿಗೆ ಪ್ರವಾಸಿ ರೈಲು ಸೇವೆಯನ್ನು ಘೋಷಿಸಲಾಗಿದೆ. ಈ…

Read More
18ನೇ ವರ್ಷಕ್ಕೆ ಕಾಲಿಟ್ಟ ಗೋಲ್ಡನ್​ ಸ್ಟಾರ್​ ಪುತ್ರಿ ಚಾರಿತ್ರ್ಯ: ಬರ್ತ್​ಡೇ ಕ್ಯೂಟ್​ ಫೋಟೋಸ್​ ಇಲ್ಲಿವೆ

18ನೇ ವರ್ಷಕ್ಕೆ ಕಾಲಿಟ್ಟ ಗೋಲ್ಡನ್​ ಸ್ಟಾರ್​ ಪುತ್ರಿ ಚಾರಿತ್ರ್ಯ: ಬರ್ತ್​ಡೇ ಕ್ಯೂಟ್​ ಫೋಟೋಸ್​ ಇಲ್ಲಿವೆ

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಪುತ್ರಿ ಚಾರಿತ್ರ್ಯಳ 17ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈಗಾಗಲೇ ‘ಚಮಕ್’ ಚಿತ್ರದಲ್ಲಿ ಬಣ್ಣ ಹಚ್ಚಿರುವ ಚಾರಿತ್ರ್ಯ ಹಾಗೂ ‘ಸಕತ್’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಪುತ್ರ ವಿಹಾನ್ ಇಬ್ಬರೂ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ.<img><p>ಗೋಲ್ಡರ್​ ಸ್ಟಾರ್​ ಎಂದೇ ಫೇಮಸ್​ ಆಗಿರೋ ನಟ ಗಣೇಶ್​ ಮತ್ತು ಶಿಲ್ಪಾ ದಂಪತಿಗೆ ಚಾರಿತ್ರ್ಯ ಎನ್ನುವ ಮಗಳಿದ್ದು, ಆಕೆಗೀಗ 17ರ ಸಂಭ್ರಮ.</p><img><p>ನಿನ್ನೆ ತಮ್ಮ ಮುದ್ದಿನ ಪುತ್ರಿಯ ಹುಟ್ಟುಹಬ್ಬವನ್ನು ಸ್ಟಾರ್​ ನಟ ಭರ್ಜರಿಯಾಗಿ ಆಚರಿಸಿದ್ದು, ಅದರ ವಿಡಿಯೋ, ಫೋಟೋಗಳು ವೈರಲ್​ ಆಗುತ್ತಿವೆ.</p><img><p>ಸುಂದರವಾದ ಕೇಕ್​…

Read More
Love Mocktail 3 ಕೃತಿಚೌರ್ಯ ವಿವಾದ ಸುಖಾಂತ್ಯ: ಒಂದಾದ ಡಾರ್ಲಿಂಗ್‌ ಕೃಷ್ಣ-ಗುರು ದೇಶಪಾಂಡೆ! | Love Mocktail 3 Script Controversy Resolved Darling Krishna Guru Deshpande Gvd

Love Mocktail 3 ಕೃತಿಚೌರ್ಯ ವಿವಾದ ಸುಖಾಂತ್ಯ: ಒಂದಾದ ಡಾರ್ಲಿಂಗ್‌ ಕೃಷ್ಣ-ಗುರು ದೇಶಪಾಂಡೆ! | Love Mocktail 3 Script Controversy Resolved Darling Krishna Guru Deshpande Gvd

ಈ ಕಥೆಯ ತಿರುಳನ್ನು ಒಂದೇ ಮೂಲದಿಂದ ಇಬ್ಬರೂ ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ಡಾರ್ಲಿಂಗ್‌ ಕೃಷ್ಣ ಅವರ ‘ಲವ್‌ ಮಾಕ್‌ಟೇಲ್‌ 3’ ಚಿತ್ರಕಥೆಯೇ ಬೇರೆ ಹಾಗೂ ಗುರು ದೇಶಪಾಂಡೆ ಬಳಿಯಿರುವ ಚಿತ್ರಕಥೆಯೇ ಬೇರೆ. ಕೃತಿಚೌರ್ಯ ಆರೋಪಕ್ಕೆ ತುತ್ತಾಗಿದ್ದ ‘ಲವ್‌ ಮಾಕ್‌ಟೇಲ್‌ 3’ ಚಿತ್ರದ ವಿವಾದ ಸುಖಾಂತ್ಯಗೊಂಡಿದೆ. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ರಾಘವೇಂದ್ರ ನಾಯಕ್‌ ಮತ್ತು ಡಾರ್ಲಿಂಗ್‌ ಕೃಷ್ಣ ಒಂದೇ ಮೂಲದಿಂದ ಸ್ಫೂರ್ತಿ ಪಡೆದು ಕತೆ ರಚಿಸಿದ್ದಾರೆ ಎಂದು ನಿರ್ಧಾರಕ್ಕೆ ಬರಲಾಗಿದ್ದು, ಕೃತಿಚೌರ್ಯ ಆರೋಪವನ್ನು ನಿರಾಕರಿಸಲಾಗಿದೆ. ಶುಕ್ರವಾರ ವಾಣಿಜ್ಯ…

Read More
ವಾಯುವ್ಯ ಸಾರಿಗೆ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅನಿರೀಕ್ಷಿತ ತಿರುವು, KEA ಮಹತ್ವದ ಘೋಷಣೆ | Karnataka Nwkrtc Recruitment Exam Postponed To April 10 Due To By Elections Gdp

ವಾಯುವ್ಯ ಸಾರಿಗೆ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅನಿರೀಕ್ಷಿತ ತಿರುವು, KEA ಮಹತ್ವದ ಘೋಷಣೆ | Karnataka Nwkrtc Recruitment Exam Postponed To April 10 Due To By Elections Gdp

ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ, ಏಪ್ರಿಲ್ 9ರಂದು ನಡೆಯಬೇಕಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಏಪ್ರಿಲ್ 10ಕ್ಕೆ ಮುಂದೂಡಿದೆ. ಒಟ್ಟು 33 ಹುದ್ದೆಗಳಿಗೆ ನಡೆಯುವ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರಿಷ್ಕೃತ ದಿನಾಂಕದಂದು ಪರೀಕ್ಷೆಗೆ ಹಾಜರಾಗಬೇಕೆಂದು ಪ್ರಾಧಿಕಾರ ಸೂಚಿಸಿದೆ. ಬೆಂಗಳೂರು: ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಅದೇ ದಿನ ನಿಗದಿಯಾಗಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ…

Read More
ಒಡಿಶಾದ ನಯಾಗಢದಲ್ಲಿ ಬಸ್ ಅಪಘಾತ; ಐವರು ಸಾವು, ಹಲವರಿಗೆ ಗಾಯ

ನಟ ಎಂದುಕೊಂಡು ಇನ್ಯಾರನ್ನೋ ಕಿಡ್ನ್ಯಾಪ್​​: ಹಲ್ಲೆ ಮಾಡಿ ಬೆದರಿಕೆ ಹಾಕಿ ಬಿಟ್ಟುಕಳಿಸಿದ ಖದೀಮರು

ಬೆಂಗಳೂರು, ಮಾರ್ಚ್ 28: ವ್ಯಕ್ತಿ ತನ್ನ ಪಾಡಿಗೆ ತಾನು ಚಹಾ ಕುಡಿಯುತ್ತಾ ಅಂಗಡಿಯೊಂದರ ಬಳಿ ನಿಂತಿದ್ದ. ಇದೇ ವೇಳೆ ಆಗಮಿಸಿದ ಮೂವರು ಕಿಡಿಗೇಡಿಗಳು ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ನೋಡ ನೋಡುತ್ತಿದ್ದಂತೆ ವ್ಯಕ್ತಿಯನ್ನ ಆಟೋದಲ್ಲಿ ಹತ್ತಿಸಿದ್ದಾರೆ (ಅಪಹರಣ). ಸ್ವಲ್ಪ ಹೊತ್ತಲ್ಲೇ ಆಟೋದಿಂದ ಇಳಿಸಿ ಬೆದರಿಕೆ ಹಾಕಿ ಬಿಟ್ಟುಕಳುಹಿಸಿದ್ದಾರೆ. ಅಷ್ಟಕ್ಕೂ ಈ ವಿಚಿತ್ರ ಘಟನೆ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್ ನಲ್ಲಿ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಡೆದಿದ್ದೇನು? ಶರತ್ ಕಿಡ್ನ್ಯಾಪ್ ಆಗಿದ್ದ…

Read More