ಚುಪ್ ಚಾಪ್, ಏನಿಲ್ಲ ಏನಿಲ್ಲ.. Dhurandhar 2 ಗೆಲುವನ್ನು ಸಂಭ್ರಮಿಸೋ ಬದಲು ‘ಲೆಫ್ಟು-ರೈಟು’ ಲೆಕ್ಕಾಚಾರದಲ್ಲಿ ಕಳೆದುಹೋಯ್ತಾ ಬಾಲಿವುಡ್? | Bollywood Did Not Enjoying The Grand Success Of Aditya Dhar And Ranveer Singh Movie Dhurandhar 2

ಚುಪ್ ಚಾಪ್, ಏನಿಲ್ಲ ಏನಿಲ್ಲ.. Dhurandhar 2 ಗೆಲುವನ್ನು ಸಂಭ್ರಮಿಸೋ ಬದಲು ‘ಲೆಫ್ಟು-ರೈಟು’ ಲೆಕ್ಕಾಚಾರದಲ್ಲಿ ಕಳೆದುಹೋಯ್ತಾ ಬಾಲಿವುಡ್? | Bollywood Did Not Enjoying The Grand Success Of Aditya Dhar And Ranveer Singh Movie Dhurandhar 2

ಸದ್ಯ ಧುರಂಧರ್ 2 ಸಿನಿಮಾ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತ ಹೊಸಹೊಸ ದಾಖಲೆ ಸೃಷ್ಟಿಸುತ್ತ ಸಾಗುತ್ತಿದೆ. 12ನೇ ದಿನಕ್ಕೆ ಇಷ್ಟೊಂದು ಕಲೆಕ್ಷನ್ ಮಾಡಿರುವ ಈ ಸಿನಿಮಾ ಮುಂದೆ ಇನ್ನೂ ಹೆಚ್ಚಿನ ಗಳಿಕೆ ಮಾಡೋದಂತೂ ಖಂಡಿತ. ಈ ಚಿತ್ರದ ಗಳಿಕೆ ಸದ್ಯಕ್ಕಂತೂ ಯಾವುದೇ ಬ್ರೇಕ್ ಇಲ್ಲದೇ ನಾಗಾಲೋಟ ಮುಂದುವರಿಸಿದೆ. ಆದರೆ ಏನಿದು ಲೆಫ್ಟ್-ರೈಟ್?  ಬಾಲಿವುಡ್ ಬಾಯಿ ಬಂದ್ ಯಾಕೆ? ದಕ್ಷಿಣ ಭಾರತವೇ ಇಡೀ ಭಾರತೀಯ ಚಿತ್ರರಂಗವನ್ನು ಆಳುತ್ತಿದೆ ಎಂಬ ಕಾಲ ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿತ್ತು. ಅದಕ್ಕೆ ಕಾರಣವಾಗಿದ್ದು ಸೌತ್ ಇಂಡಿಯನ್…

Read More
2021ರಲ್ಲಿ 3.2 ಲಕ್ಷ ವೇತನಕ್ಕೆ TCSಗೆ ಕೆಲಸಕ್ಕೆ ಸೇರಿದ ಯುವಕನಿಗೆ ಈಗ ಗೂಗಲ್‌ನಲ್ಲಿ 80 ಲಕ್ಷದ ಉದ್ಯೋಗ | Software Engineer Salary Jump Techie Earns Rs 80 Lakh Per Year At Google Says He Will Retire By 2031

2021ರಲ್ಲಿ 3.2 ಲಕ್ಷ ವೇತನಕ್ಕೆ TCSಗೆ ಕೆಲಸಕ್ಕೆ ಸೇರಿದ ಯುವಕನಿಗೆ ಈಗ ಗೂಗಲ್‌ನಲ್ಲಿ 80 ಲಕ್ಷದ ಉದ್ಯೋಗ | Software Engineer Salary Jump Techie Earns Rs 80 Lakh Per Year At Google Says He Will Retire By 2031

Software engineer salary jump: ತಮ್ಮ 23ರ ಹರೆಯದಲ್ಲಿ ಟಿಸಿಎಸ್ ಕಂಪನಿಗೆ ವಾರ್ಷಿಕ 3.2 ಲಕ್ಷ ವೇತನಕ್ಕೆ ಕೆಲಸಕ್ಕೆ ಸೇರಿದ ಬೆಂಗಳೂರಿನ ಸಾಫ್ಟ್‌ವೇರ್ ಡೆವಲಪರ್ ಹೇಗೆ 80 ಲಕ್ಷದ ಗೂಗಲ್ ಉದ್ಯೋಗ ಗಿಟ್ಟಿಸಿದೆ ಎಂಬುದನ್ನು ಹೇಳಿಕೊಂಡಿದ್ದು ಅವರ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ. ಸಾಫ್ಟ್‌ವೇರ್ ಡೆವಲಪರ್ ಸ್ಟೋರಿ ಭಾರಿ ವೈರಲ್ ಒಳ್ಳೆಯ ಸ್ಕಿಲ್ ಇದ್ದರೆ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ವಾರ್ಷಿಕವಾಗಿ ಕೋಟಿ ಸಮೀಪಿಸುವ ವೇತನವನ್ನೂ ನೀಡಲು ಸಿದ್ಧವಿರುತ್ತವೆ. ಟೆಕ್ ದೈತ್ಯ ಗೂಗಲ್ ಕೂಡ ತನ್ನ…

Read More
Azad Bharath: ರೂಪಾ ಅಯ್ಯರ್ ನಿರ್ದೇಶಿಸಿರುವಚಿತ್ರ ನಾಳೆ ಸಂಸತ್ತಲ್ಲಿ ಪ್ರದರ್ಶನ! ಪ್ರತಿಯೊಬ್ಬ ಭಾರತೀಯ ಯಾಕೆ ಈ ಸಿನಿಮಾ ನೋಡಲೇಬೇಕು ಗೊತ್ತಾ?

Azad Bharath: ರೂಪಾ ಅಯ್ಯರ್ ನಿರ್ದೇಶಿಸಿರುವಚಿತ್ರ ನಾಳೆ ಸಂಸತ್ತಲ್ಲಿ ಪ್ರದರ್ಶನ! ಪ್ರತಿಯೊಬ್ಬ ಭಾರತೀಯ ಯಾಕೆ ಈ ಸಿನಿಮಾ ನೋಡಲೇಬೇಕು ಗೊತ್ತಾ?

<ul> <li>ನೇತಾಜಿ ಜೀವನಾಧರಿತ ‘ಆಜಾದ್‌ ಭಾರತ್‌’ ಚಿತ್ರ</li> <li>&nbsp;ಸ್ವತಃ ನಟಿಸಿ ನಿರ್ದೇಶಿಸಿರುವ ರೂಪಾ ಅಯ್ಯರ್‌</li></ul><p><strong>ನವದೆಹಲಿ (ಮಾ.31): </strong>ಕನ್ನಡದ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರು ನಟಿಸಿ, ನಿರ್ದೇಶಿಸಿರುವ ಹಿಂದಿ ಸಿನಿಮಾ ‘ಆಜಾದ್‌ ಭಾರತ್‌’ ಏ.1ರಂದು ದೆಹಲಿಯ ಸಂಸತ್‌ ಭವನದ ಸಿ.ಎಂ.ಸಿ. ಬಾಲಯೋಗಿ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಮುಂಗಡ ಟಿಕೆಟ್‌ ರಾಜ್ಯಸಭಾ ಕಾರ್ಯಾಲಯದ ಸ್ವಾಗತ ಕಚೇರಿಯಲ್ಲಿ ದೊರೆಯಲಿದೆ.</p><p>ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು, ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರು ಚಿತ್ರವನ್ನು ವೀಕ್ಷಿಸಲಿದ್ದಾರೆ. ಈ ಚಿತ್ರ ನೇತಾಜಿ ಸುಭಾಷ್‌ಚಂದ್ರ…

Read More
ಅಮೆರಿಕಾ ಅಜೆಂಡಾ ಏನು? ಯುಎಸ್ ಸೇನೆಗೆ ಭಾರತವೇಕೆ ನೆಲೆ ಕೊಟ್ಟಿಲ್ಲ ಗೊತ್ತೇ? ಇಲ್ಲಿದೆ ಮಾಹಿತಿ

ಅಮೆರಿಕಾ ಅಜೆಂಡಾ ಏನು? ಯುಎಸ್ ಸೇನೆಗೆ ಭಾರತವೇಕೆ ನೆಲೆ ಕೊಟ್ಟಿಲ್ಲ ಗೊತ್ತೇ? ಇಲ್ಲಿದೆ ಮಾಹಿತಿ

ಅಮೆರಿಕಾದ ಸೇನಾನೆಲೆಗಳು ಪ್ರಪಂಚದಾದ್ಯಂತ ವಿಸ್ತರಿಸಿದ್ದು, ಪ್ರಸ್ತುತ 70ಕ್ಕೂ ಹೆಚ್ಚು ದೇಶಗಳಲ್ಲಿ 750ಕ್ಕೂ ಅಧಿಕ ಸೇನಾ ನೆಲೆಗಳನ್ನು ಹೊಂದಿದೆ. ಈ ನೆಲೆಗಳು 195 ರಾಷ್ಟ್ರಗಳ ಮೇಲೆ 360 ಡಿಗ್ರಿ ಕಣ್ಗಾವಲು ಇಡುವ ಅಮೆರಿಕದ ಕಾರ್ಯಸೂಚಿಯ ಭಾಗವಾಗಿದೆ. 1898ರಲ್ಲಿ ಕ್ಯೂಬಾದಲ್ಲಿ ಮೊದಲ ವಿದೇಶಿ ನೆಲೆ ಸ್ಥಾಪಿಸಿದ ಅಮೆರಿಕಾ, ನಂತರ ಹಂತ ಹಂತವಾಗಿ ತನ್ನ ಸೇನಾನೆಲೆಗಳನ್ನು ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಿಗೆ ವಿಸ್ತರಿಸಲಾಗಿದೆ. ಈ ನೆಲೆಗಳು ಮೈತ್ರಿ ರಾಷ್ಟ್ರಗಳ ರಕ್ಷಣೆಯ ಜೊತೆಗೆ ಶತ್ರುಗಳ ಮೇಲೆ…

Read More
ಅಮೆರಿಕಾ ಅಜೆಂಡಾ ಏನು? ಯುಎಸ್ ಸೇನೆಗೆ ಭಾರತವೇಕೆ ನೆಲೆ ಕೊಟ್ಟಿಲ್ಲ ಗೊತ್ತೇ? ಇಲ್ಲಿದೆ ಮಾಹಿತಿ

ಯಶ್ ಇಲ್ಲದೆ ಲಾಸ್ ಏಂಜಲೀಸ್​​ಗೆ ತೆರಳಿದ ‘ರಾಮಾಯಣ’ ಟೀಂ; ಪ್ರಚಾರದಲ್ಲಿ ಭಾಗಿ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಯಲ್ಲಿ ರಿಲೀಸ್ ಆಗಲಿದೆ. ಮೊದಲ ಭಾಗ ಈ ವರ್ಷ ತೆರೆಗೆ ಬಂದರೆ, ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ. ಈ ಚಿತ್ರದ ಪ್ರಚಾರವನ್ನು ಇನ್ನೂ ಆರಂಭಿಸಿಲ್ಲ ಎಂಬ ಅಭಿಪ್ರಾಯವಿದೆ. ಈಗ ಇದಕ್ಕೆ ಉತ್ತರವಾಗಿ ಸಿನಿಮಾ ತಂಡ ಪ್ರಚಾರ ಆರಂಭಿಸಿದೆ. ‘ರಾಮಾಯಣ’ ತಂಡ ಇತ್ತೀಚೆಗೆ ಲಾಸ್ ಏಂಜಲೀಸ್‌ಗೆ ತೆರಳಿತ್ತು. ಅಲ್ಲಿ ‘ರಾಮಾಯಣ’ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಆದರೆ, ಈ ಶೋನಲ್ಲಿ ಯಶ್ ಇರಲಿಲ್ಲ. ರಣಬೀರ್ ಕಪೂರ್…

Read More
ಏಪ್ರಿಲ್ 11 ರಿಂದ ಮೀನ ರಾಶಿಯಲ್ಲಿ ಅಪಾಯಕಾರಿ ಯೋಗ, ಆಪ್ತ ವ್ಯಕ್ತಿಯಿಂದ ದ್ರೋಹ, 3 ರಾಶಿ ಜನರು ಹುಷಾರು

ಏಪ್ರಿಲ್ 11 ರಿಂದ ಮೀನ ರಾಶಿಯಲ್ಲಿ ಅಪಾಯಕಾರಿ ಯೋಗ, ಆಪ್ತ ವ್ಯಕ್ತಿಯಿಂದ ದ್ರೋಹ, 3 ರಾಶಿ ಜನರು ಹುಷಾರು

<p>Dangerous yog will be formed in pisces ಏಪ್ರಿಲ್ 11 ರಂದು ಬುಧ ಗ್ರಹವು ಮೀನ ರಾಶಿಗೆ ಪ್ರವೇಶಿಸುತ್ತದೆ ಸೂರ್ಯ, ಮಂಗಳ, ಶನಿ ಮತ್ತು ಬುಧ ಒಟ್ಟಿಗೆ ಬರುತ್ತಾರೆ, ಇದು ಮೀನ ರಾಶಿಯಲ್ಲಿ ಚತುರ್ಗ್ರಹಿ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದಲ್ಲಿ ಇದನ್ನು ಮುಖ್ಯ.</p><p>&nbsp;</p><img><p>ಏಪ್ರಿಲ್ 2026 ಒಂದೇ ರಾಶಿಯಲ್ಲಿ ಹಲವಾರು ಗ್ರಹಗಳ ಸಂಯೋಗವು ಜೀವನದ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಈ ಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಮೇಷ, ಸಿಂಹ ಮತ್ತು…

Read More
3 ಸಾವಿರದಿಂದ GRB ಫುಡ್ಸ್ ಸಾಮ್ರಾಜ್ಯ ಕಟ್ಟಿದರು! ಶಾಲೆಗೆ ಹೋಗಲಾಗದ ಬಾಲಕನ ಇಂಟರೆಸ್ಟಿಂಗ್​ ಸ್ಟೋರಿ ಇದು

3 ಸಾವಿರದಿಂದ GRB ಫುಡ್ಸ್ ಸಾಮ್ರಾಜ್ಯ ಕಟ್ಟಿದರು! ಶಾಲೆಗೆ ಹೋಗಲಾಗದ ಬಾಲಕನ ಇಂಟರೆಸ್ಟಿಂಗ್​ ಸ್ಟೋರಿ ಇದು

<p>ಬಹುತೇಕ ಎಲ್ಲಾ ಮಿಲೇನಿಯರ್​, ಬಿಲೇನಿಯರ್​ ಅವರ ಹಿನ್ನೆಲೆ, ಅವರ ಬಾಲ್ಯವನ್ನು ನೋಡಿದಾಗ ಅಲ್ಲಿ ಇದ್ದುದು ಕಡು ಬಡತನ. ಪೈಸೆ ಪೈಸೆಗೂ ಲೆಕ್ಕ ಹಾಕುವ ಸ್ಥಿತಿಯ ಬಾಲ್ಯ, ಶಾಲೆಯ ಮೆಟ್ಟಿಲೂ ಏರಲಾಗದ ಸ್ಥಿತಿ. ಆದರೆ ಸಾಧಿಸುವ ಛಲ ಒಂದಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇದಾಗಲೇ ಆಗರ್ಭ ಶ್ರೀಮಂತ ಉದ್ಯಮಿಗಳು ಉದಾಹರಣೆಯಾಗಿ ನಿಂತಿದ್ದಾರೆ. ಅಂಥವರಲ್ಲಿ ಒಬ್ಬರು ಜಿಆರ್​ಬಿ ತುಪ್ಪದ ಮಾಲೀಕ GR ಬಾಲಸುಬ್ರಮಣ್ಯಂ. ಕೈಯಲ್ಲಿ 3 ಸಾವಿರ ರೂಪಾಯಿ ಹಿಡಿದು ಸೈಕಲ್​ನಲ್ಲಿ ಬೆಣ್ಣೆ ಮಾರುತ್ತಿದ್ದ ಈ ಬಾಲಕ ಇಂದು…

Read More
ನಗದು ವ್ಯವಹಾರಕ್ಕೆ ಹೊಸ ನಿಯಮ: ಕೈಸಾಲಕ್ಕೂ ಇನ್ನು ಕಂಡೀಷನ್‌; ಒಂದು ತಪ್ಪು, 100% ದಂಡ

ನಗದು ವ್ಯವಹಾರಕ್ಕೆ ಹೊಸ ನಿಯಮ: ಕೈಸಾಲಕ್ಕೂ ಇನ್ನು ಕಂಡೀಷನ್‌; ಒಂದು ತಪ್ಪು, 100% ದಂಡ

<p>ಆದಾಯ ತೆರಿಗೆ ಇಲಾಖೆಯು ನಗದು ವ್ಯವಹಾರಗಳ ಮೇಲೆ ಕಠಿಣ ಮಿತಿಗಳನ್ನು ವಿಧಿಸಿದೆ. ದಿನನಿತ್ಯದ ವ್ಯವಹಾರ, ಆಸ್ತಿ ಖರೀದಿ, ಕೈಸಾಲ, ಮತ್ತು ಬಾಡಿಗೆ ಅಡ್ವಾನ್ಸ್ ಸೇರಿದಂತೆ ಹಲವು ವಹಿವಾಟುಗಳಿಗೆ ಮಿತಿ ನಿಗದಿಪಡಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ 100% ದಂಡ ತೆರಬೇಕಾಗುತ್ತದೆ.</p><img><p>ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣವಾದ ಹೊಸ ಮಿತಿಗಳನ್ನು ಜಾರಿಗೆ ತರಲಾಗಿದೆ. ನಿಯಮ ಮೀರಿದರೆ ನೀವು ವ್ಯವಹಾರ ಮಾಡಿದ ಮೊತ್ತಕ್ಕೆ ಸಮನಾದ (100%) ದಂಡ ತೆರಬೇಕಾಗುತ್ತದೆ.</p><img><p>ಯಾವುದೇ ವ್ಯಾಪಾರಸ್ಥರು ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ…

Read More
ಅಮೆರಿಕಾ ಅಜೆಂಡಾ ಏನು? ಯುಎಸ್ ಸೇನೆಗೆ ಭಾರತವೇಕೆ ನೆಲೆ ಕೊಟ್ಟಿಲ್ಲ ಗೊತ್ತೇ? ಇಲ್ಲಿದೆ ಮಾಹಿತಿ

‘ಗೃಹಸಚಿವರೇ ನೆಟ್ಟಗಿಲ್ಲ’ ಎಂದು ಎಕ್ಸ್​​ ಪೋಸ್ಟ್​​: ದಾಖಲಾಯ್ತು ಸುಮೋಟೋ ಕೇಸ್​

ಬೆಂಗಳೂರು, ಮಾರ್ಚ್ 31: ಗೃಹಸಚಿವರೇ ನೆಟ್ಟಗಿಲ್ಲ, ಅವರ ಕಾಲೇಜಿನ ಪ್ರೊಫೆಸರ್ ನೆಟ್ಟಗಿರ್ತಾನಾ? ಎಂದು ಎಕ್ಸ್ ಖಾತೆ ಮೂಲಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕುರಿತು ಆಕ್ಷೇಪಾರ್ಹ ಪೋಸ್ಟ್ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಹಿಂದೂ ಜಾಗೃತನಾಗು ಎಂಬ ಎಕ್ಸ್ ಖಾತೆಯಲ್ಲಿ ಈ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿತ್ತು, ಉದ್ದೇಶಪೂರ್ವಕ ದ್ವೇಷ ಭಾವನೆ ಮೂಡಿಸುವ ಆರೋಪ ಸಂಬಂಧ ಐಟಿ ಆಯಕ್ಟ್ ಹಾಗೂ BNS U/S 299ರಡಿ ಪ್ರಕರಣ ದಾಖಲಾಗಿದೆ. ಹಿಮ್ಮದೂ ಮತ್ತು ಮುಸ್ಲಿಂ ಧರ್ಮದವರ…

Read More
Dhurandhar 2: ‘ಬಾಹುಬಲಿ 2’ ದಾಖಲೆ ಮುರಿದು ಭಾರತದ ನಂ.1 ಪಟ್ಟ ಪಡೆದ ‘ಧುರಂಧರ್ 2’.. ಕಲೆಕ್ಷನ್‌ ಎಷ್ಟು ನೋಡಿ! | Aditya Dhar And Ranveer Singh Dhurandhar 2 Beats Baahubali 2 In Worldwide Box Office Collection

Dhurandhar 2: ‘ಬಾಹುಬಲಿ 2’ ದಾಖಲೆ ಮುರಿದು ಭಾರತದ ನಂ.1 ಪಟ್ಟ ಪಡೆದ ‘ಧುರಂಧರ್ 2’.. ಕಲೆಕ್ಷನ್‌ ಎಷ್ಟು ನೋಡಿ! | Aditya Dhar And Ranveer Singh Dhurandhar 2 Beats Baahubali 2 In Worldwide Box Office Collection

ಒಂದು ಕಾಲದಲ್ಲಿ ‘ಬಾಹುಬಲಿ 2’ ಬರೆದಿದ್ದ ದಾಖಲೆಗಳು ಅಳಿಸಲಾಗದ ಮೈಲಿಗಲ್ಲು ಎನ್ನಲಾಗುತ್ತಿತ್ತು. ಆದರೆ, ‘ಧುರಂಧರ್ 2’ (Dhurandhar 2) ಈಗ ಆ ಇತಿಹಾಸವನ್ನು ತಿರುಗಿ ಬರೆದಿದೆ. ಪುಷ್ಪ 2, ಬಾಹುಬಲಿ 2 ಮತ್ತು ದಂಗಲ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆ ಈ ಸಿನಿಮಾ ‘ಧುರಂಧರ್ 2’. ಬಾಕ್ಸ್ ಆಫೀಸ್ ಸುನಾಮಿ: ‘ಧುರಂಧರ್ 2’ ಅಬ್ಬರಕ್ಕೆ ನಲುಗಿದ ದಿಗ್ಗಜ ಸಿನಿಮಾಗಳು; 12 ದಿನಕ್ಕೆ 1400 ಕೋಟಿ! ಭಾರತೀಯ ಚಿತ್ರರಂಗದಲ್ಲಿ ಈಗ ‘ಧುರಂಧರ್’ ಹವಾ! ಬಾಕ್ಸ್ ಆಫೀಸ್ ಎಂಬ ಅಖಾಡದಲ್ಲಿ ರಣವೀರ್…

Read More