ಈ ಸೆಲೆಬ್ರಿಟಿಗಳಿಗೆ ಇದೆ ಮಕ್ಕಳನ್ನು ಕಳೆದುಕೊಂಡ ಶೋಕ

ಈ ಸೆಲೆಬ್ರಿಟಿಗಳಿಗೆ ಇದೆ ಮಕ್ಕಳನ್ನು ಕಳೆದುಕೊಂಡ ಶೋಕ

ನಟರಾದ ಗೋವಿಂದ ಮತ್ತು ಸುನೀತಾ ಅಹುಜಾ ತಮ್ಮ ಮೂರು ತಿಂಗಳ ಮಕ್ಕಳನ್ನು ಕಳೆದುಕೊಂಡರು. ಸುನೀತಾ ಸಂದರ್ಶನದಲ್ಲಿ ಇದನ್ನು ಬಹಿರಂಗಪಡಿಸಿದರು. ಅವರ ಮಗಳ ಶ್ವಾಸಕೋಶಗಳು ಸಂಪೂರ್ಣವಾಗಿ ಬೆಳೆದಿರಲಿಲ್ಲ. ಈ ಕಾರಣ ಜನಿಸಿದ ಮೂರು ತಿಂಗಳೊಳಗೆ ಅವಳು ಪ್ರಾಣ ಕಳೆದುಕೊಂಡಳು. ನಟ ಕಬೀರ್ ಬೇಡಿ ಅವರಿಗೆ ಮೊದಲ ಮದುವೆಯಿಂದ ಪೂಜಾ ಬೇಡಿ ಎಂಬ ಮಗಳು ಮತ್ತು ಸಿದ್ಧಾರ್ಥ್ ಎಂಬ ಮಗನಿದ್ದಾರೆ. ಸಿದ್ಧಾರ್ಥ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು ಮತ್ತು 1997 ರಲ್ಲಿ ಈ ಅನಾರೋಗ್ಯದ ಕಾರಣ ಆತ್ಮಹತ್ಯೆ ಮಾಡಿಕೊಂಡರು. ಆ ಸಮಯದಲ್ಲಿ ಅವರಿಗೆ…

Read More
ತಾಯಿಯಾದ ತೇಜ್‌ ಪ್ರತಾಪ್ ಯಾದವ್ ಪ್ರೇಯಸಿ ಅನುಷ್ಕಾ ಯಾದವ್: ನನಗೂ ಮಗುವಿಗೂ ಸಂಬಂಧ ಇಲ್ಲ ಎಂದ ಲಾಲೂ ಪುತ್ರ | I Am Not Father Of Anushka Yadav Baby Controversy Lalu Son Tej Pratap Yadav Reject Fatherhood

ತಾಯಿಯಾದ ತೇಜ್‌ ಪ್ರತಾಪ್ ಯಾದವ್ ಪ್ರೇಯಸಿ ಅನುಷ್ಕಾ ಯಾದವ್: ನನಗೂ ಮಗುವಿಗೂ ಸಂಬಂಧ ಇಲ್ಲ ಎಂದ ಲಾಲೂ ಪುತ್ರ | I Am Not Father Of Anushka Yadav Baby Controversy Lalu Son Tej Pratap Yadav Reject Fatherhood

ತೇಜ್ ಪ್ರತಾಪ್ ಯಾದವ್ ತಂದೆಯಾಗಿದ್ದಾರೆ ಎಂದು ಹೇಳುವ ಸಾಮಾಜಿಕ ಮಾಧ್ಯಮದ ವರದಿಗಳನ್ನು ಅವರು ನಿರಾಕರಿಸಿದ್ದು, ಇವೆಲ್ಲಾ ಸುಳ್ಳು ಗಾಸಿಪ್‌ಗಳು ಎಂದು ಅವರು ಕರೆದಿದ್ದಾರೆ. ಈ ವದಂತಿಗಳು ಸೋಶೀಯಲ್ ಮೀಡಿಯಾ ತುಂಬ ತೀವ್ರವಾಗಿ ಹಬ್ಬಿದ ಹಿನ್ನೆಲೆ ಪತ್ರಿಕಾಗೋಷ್ಠಿ ನಡೆಸಿದ ಅವರು ಮುಖೇಶ್ ರೋಷನ್, ಸಂಜಯ್ ಯಾದವ್, ರಮೀಜ್, ಶಕ್ತಿ ಸಿಂಗ್ ಮತ್ತು ಸುನಿಲ್ ಸಿಂಗ್ ಜೈಚಂದ್ ಎಂಬುವವರು ಈ ವಿಚಾರವಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. Source link

Read More
Sri Raghavendra Mahathme: ರಾಯರ ಅಮ್ಮನಾಗಲು ಸಾಫ್ಟ್​ವೇರ್​ ಕೆಲಸ ಬಿಟ್ಟು ಬಂದ ಚೆಲುವೆ ಸ್ಟೋರಿ ಇದು! | Sri Raghavendra Mahathme Gopikamba Role By Srilatha Interview Suc

Sri Raghavendra Mahathme: ರಾಯರ ಅಮ್ಮನಾಗಲು ಸಾಫ್ಟ್​ವೇರ್​ ಕೆಲಸ ಬಿಟ್ಟು ಬಂದ ಚೆಲುವೆ ಸ್ಟೋರಿ ಇದು! | Sri Raghavendra Mahathme Gopikamba Role By Srilatha Interview Suc

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ‘ಶ್ರೀ ರಾಘವೇಂದ್ರ ಮಹಾತ್ಮೆ’ ಸೀರಿಯಲ್​ನಲ್ಲಿ, ರಾಯ ಅಮ್ಮ ಗೋಪಿಕಾಂಬ ಪಾತ್ರವನ್ನು ನೋಡಿದರೆ, ಎಂಥವರಿಗೂ ಒಂದು ಕ್ಷಣ, ಕೈ ಎತ್ತಿ ನಮಸ್ಕಾರ ಮಾಡುವ ಹಂಬಲವಾಗುತ್ತದೆ. ಅದೆಂಥ ತೇಜಸ್ಸು, ಅದೆಂಥ ವರ್ಚಸ್ಸು, ಬಹುಶಃ ರಾಯರ ಅಮ್ಮನೂ ಇದೇ ತೇಜಸ್ಸು ಹೊಂದಿರಬಹುದು ಎನ್ನುವ ಭಾವನೆ ಮೂಡುವುದು ಸಹಜ. Source link

Read More
Video: 10 ಕೋಟಿ ರೂ. ಬೆಲೆಯ ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ

Video: 10 ಕೋಟಿ ರೂ. ಬೆಲೆಯ ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ

ಕಾನ್ಪುರ, ಫೆಬ್ರವರಿ 09: ತುಂಬಾಕು ಉದ್ಯಮಿ ಕೆಕೆ ಮಿಶ್ರಾ ಅವರ ಮಗ 10 ಕೋಟಿ ರೂ. ಬೆಲೆಯ ಕಾರನ್ನು ಪಾದಚಾರಿಗಳು ಹಾಗೂ ವಾಹನಗಳ ಮೇಲೆ ಹತ್ತಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಕಂಡುಬಂದಿದ್ದಾರೆ.ಲ್ಯಾಂಬೋರ್ಘಿನಿ ರೆವೆಲ್ಟೊ ಎಂಬ ಐಷಾರಾಮಿ ಕಾ ಅತಿ ವೇಗದಲ್ಲಿ ಚಲಾಯಿಸಿದ್ದರು, ಆ ಸಮಯದಲ್ಲಿ ಚಾಲಕ ಶಿವಂ ಮಿಶ್ರಾ ಮದ್ಯಪಾನ ಮಾಡಿದ್ದರು. ಕಾರು ಮೊದಲು ಆಟೋರಿಕ್ಷಾಗೆ ಡಿಕ್ಕಿ ಹೊಡೆದು ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದು, ಅದರ ಸವಾರಿ…

Read More
ಫೆಬ್ರವರಿ 9, 2026 ರ ನಂತರ ಈ 3 ರಾಶಿಗೆ ಕಷ್ಟದ ಸಮಯ ಮುಗಿದಂತೆ, ಲೈಫ್‌ ಜಿಂಗಾಲಾಲಾ

ಫೆಬ್ರವರಿ 9, 2026 ರ ನಂತರ ಈ 3 ರಾಶಿಗೆ ಕಷ್ಟದ ಸಮಯ ಮುಗಿದಂತೆ, ಲೈಫ್‌ ಜಿಂಗಾಲಾಲಾ

<p>Zodiac signs hard times over ಫೆಬ್ರವರಿ 9 2026 ರ ನಂತರ, ಮೂರು ರಾಶಿಚಕ್ರ ಚಿಹ್ನೆಗಳಿಗೆ ಕಠಿಣ ಸಮಯಗಳು ಮುಗಿದಿವೆ. ನಿಮ್ಮ ಆರೋಗ್ಯವು ಇನ್ನು ಮುಂದೆ ಹದಗೆಡುವ ಸಾಧ್ಯತೆ ಇಲ್ಲ.</p><p>&nbsp;</p><img><p>ಫೆಬ್ರವರಿ 9 2026 ರ ನಂತರ, ಮೂರು ರಾಶಿಚಕ್ರ ಚಿಹ್ನೆಗಳಿಗೆ ಕಠಿಣ ಸಮಯಗಳು ಮುಗಿದಿವೆ. ನಿಮ್ಮ ಆರೋಗ್ಯವು ಇನ್ನು ಮುಂದೆ ಹದಗೆಡುವ ಸಾಧ್ಯತೆ ಇಲ್ಲ. ಹಾಗೇ ಆರ್ಥಕವಾಗಿಯೂ ಅಬಲಾರುತ್ತ ಹೋಗುತ್ತೀರಿ ಚಂದ್ರನ ಕೃಪೆಯಿಂದ</p><img><p>ಫೆಬ್ರವರಿ 9 ರಂದು ನಿಯಂತ್ರಣ ಅಥವಾ ಹತಾಶೆಗೆ ಸಂಬಂಧಿಸಿದ ಸವಾಲು ಮುಕ್ತಾಯಗೊಳ್ಳುತ್ತದೆ. ನಿಮ್ಮ…

Read More
ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬೆತ್ತಲೆ ಫೋಟೊ ತೆಗೆದು ಪ್ರಿಯಕರನಿಗೆ ಕಳುಹಿಸಿದ ಯುವತಿ!

ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬೆತ್ತಲೆ ಫೋಟೊ ತೆಗೆದು ಪ್ರಿಯಕರನಿಗೆ ಕಳುಹಿಸಿದ ಯುವತಿ!

ಬೆಂಗಳೂರು, ಫೆಬ್ರವರಿ 9: ವಿದ್ಯಾಭ್ಯಾಸಕ್ಕಾಗಿ ತಂದೆ-ತಾಯಿಯವರು ಕೊಟ್ಟ ಮೊಬೈಲ್ ಅನ್ನು ದುರುಪಯೋಗಪಡಿಸಿಕೊಂಡು ಕುಟುಂಬದ ಸದಸ್ಯರ ಖಾಸಗಿ ಫೋಟೋಗಳನ್ನು ತೆಗೆದು ಪ್ರಿಯಕರನಿಗೆ ಕಳುಹಿಸಿದ್ದ ಯುವತಿ ಒಬ್ಬರು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಬೆಂಗಳೂರಿನ (ಬೆಂಗಳೂರು) ಬೈಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಬೆಂಗಳೂರಿನ ಬ್ಯಾಟರಾಯನಪುರ ವ್ಯಾಪ್ತಿಯ ನಿವಾಸಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ…

Read More
ಪಡ್ಡೆ ಹುಡುಗರಿಗೆ ಬಲೆ ಬೀಸಲು ಖತರ್‌ನಾಕ್ ಪ್ಲಾನ್ ಮಾಡ್ತಿದ ಸುಚಿತ್ರಾ! ಹುಡುಗರನ್ನು ಪಟಾಯಿಸ್ತಿದ್ದ ರೀತಿ ಡಿಫರೆಂಟ್! | Suchitra Kamalakar Bhatt Case Killer Suchitra Changed Identity To Trap Young Men Shocking Revelations Kvn

ಪಡ್ಡೆ ಹುಡುಗರಿಗೆ ಬಲೆ ಬೀಸಲು ಖತರ್‌ನಾಕ್ ಪ್ಲಾನ್ ಮಾಡ್ತಿದ ಸುಚಿತ್ರಾ! ಹುಡುಗರನ್ನು ಪಟಾಯಿಸ್ತಿದ್ದ ರೀತಿ ಡಿಫರೆಂಟ್! | Suchitra Kamalakar Bhatt Case Killer Suchitra Changed Identity To Trap Young Men Shocking Revelations Kvn

ವಸಂತನಾಯ್ಕ ಕೊ*ಲೆ ಪ್ರಕರಣದ ಆರೋಪಿ ಸುಚಿತ್ರಾ, ತನ್ನ ನಿಜವಾದ ಹೆಸರು ಸುರೇಖಾ ಎಂಬುದನ್ನು ಮುಚ್ಚಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರಿಗೆ ಬಲೆ ಬೀಸುತ್ತಿದ್ದಳು. ತಾನು ಅವಿವಾಹಿತೆ ಎಂದು ನಂಬಿಸಿ, ಅವರ ಆರ್ಥಿಕ ಸ್ಥಿತಿಗತಿ ಅರಿತು ಹಣ ಮತ್ತು ಆಸ್ತಿ ಪೀಕುತ್ತಿದ್ದ ವಿಚಾರ ಬಯಲಾಗಿದೆ. ಶಿವಮೊಗ್ಗ: ವಸಂತನಾಯ್ಕ ಎನ್ನುವವರ ಕೊ*ಲೆ ಆರೋಪಿ ಸುಚಿತ್ರಾ ಅವರ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ಸುಚಿತ್ರಾ ಆಂಟಿ ಪಡ್ಡೆ ಹುಡುಗರನ್ನು ಪಟಾಯಿಸಲು ಡಿಫರೆಂಟ್ ಆಗಿ ಗಾಳ ಹಾಕುತ್ತಿದ್ದಳು ಎನ್ನುವ ವಿಚಾರವೀಗ ಬಯಲಾಗಿದೆ….

Read More
‌ಗಿಲ್ಲಿ ನಟನ ಮನೆಗೆ ಹೊಸ ಅತಿಥಿಯ ಆಗಮನ; ಕೊನೆಗೂ ಬಂದೇ ಬಿಡ್ತಾ Bigg Boss ಶೋನಿಂದ ಲಕ್ಷುರಿ ಕಾರ್?

‌ಗಿಲ್ಲಿ ನಟನ ಮನೆಗೆ ಹೊಸ ಅತಿಥಿಯ ಆಗಮನ; ಕೊನೆಗೂ ಬಂದೇ ಬಿಡ್ತಾ Bigg Boss ಶೋನಿಂದ ಲಕ್ಷುರಿ ಕಾರ್?

<p>Bigg Boss Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಐದರಿಂದ ಆರು ವಾರ ಇದ್ದರೆ ಸಾಕು ಎಂದುಕೊಳ್ಳುತ್ತಿದ್ದ ಗಿಲ್ಲಿ ನಟ ಅವರು 12 ಸೀಸನ್‌ ಗೆದ್ದಿದ್ದಲ್ಲದೆ, ದೊಡ್ಡ ಕ್ರೇಜ್‌ ಸೃಷ್ಟಿ ಮಾಡಿದರು. ಈಗ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&nbsp;</p><p>&nbsp;</p><img><p>ಗಿಲ್ಲಿ ನಟ ಅವರು ಬಿಗ್‌ ಬಾಸ್‌ ಗೆದ್ದ ಬಳಿಕ ಒಂದು ದಿನವೂ ಅಲ್ಲ, ಒಂದು ಗಂಟೆ ಕೂಡ ಫ್ರೀ ಇಲ್ಲ. ಗಿಲ್ಲಿ ನಟ ಅವರು ಈ ಹಿಂದೆ ನಟಿಸಿದ ಸಿನಿಮಾಗಳು…

Read More
ಇದು 30 ವರ್ಷಗಳ ಹಿಂದಿನ ‘ರಾಜ್-ಸಿಮ್ರನ್’ ಜೋಡಿ ಕಥೆ; ಆದರೆ ರಿಯಾಲಿಟಿಯಲ್ಲಿ ಅವರಿಬ್ಬರೂ ಏನಾಗಿದ್ದಾರೆ? | Shah Rukh Khan And Kajol A Love Story That Never Happened In Reality But Lived Rent Free In Fans Hearts

ಇದು 30 ವರ್ಷಗಳ ಹಿಂದಿನ ‘ರಾಜ್-ಸಿಮ್ರನ್’ ಜೋಡಿ ಕಥೆ; ಆದರೆ ರಿಯಾಲಿಟಿಯಲ್ಲಿ ಅವರಿಬ್ಬರೂ ಏನಾಗಿದ್ದಾರೆ? | Shah Rukh Khan And Kajol A Love Story That Never Happened In Reality But Lived Rent Free In Fans Hearts

ನಿಜ ಜೀವನದಲ್ಲಿ ಡೇಟಿಂಗ್ ಮಾಡದಿದ್ದರೂ, ಬೆಳ್ಳಿತೆರೆಯ ಮೇಲೆ ಪ್ರೀತಿಯನ್ನು ಅತಿ ಹೆಚ್ಚು ನೈಜವಾಗಿ ತೋರಿಸಿಕೊಟ್ಟವರು. ಕಳೆದ ವರ್ಷ ಪ್ರಶಸ್ತಿ ಸಮಾರಂಭವೊಂದರಲ್ಲಿ ಇವರು ಮತ್ತೆ ‘ತುಜೆ ದೇಕಾ ತೋ ಯೆ ಜಾನಾ ಸನಮ್’ ಹಾಡಿಗೆ ಹೆಜ್ಜೆ ಹಾಕಿದಾಗ ಇಂಟರ್ನೆಟ್ ಸಂಪೂರ್ಣವಾಗಿ ಫಿದಾ ಆಗಿತ್ತು. ಆರಂಭವಾದದ್ದು ಒಂದು ಮ್ಯಾಜಿಕ್! ಬಾಲಿವುಡ್ ಸಿನಿಮಾ ಪ್ರೇಮಿಗಳಿಗೆ ‘ಶಾರುಖ್ ಖಾನ್ ಮತ್ತು ಕಾಜೋಲ್’ ಎಂಬ ಹೆಸರು ಕೇಳಿದರೆ ಸಾಕು, ಮುಖದಲ್ಲಿ ಒಂದು ರೀತಿಯ ಮಿಂಚು ಮೂಡುತ್ತದೆ. ಇದು ಕೇವಲ ಇಬ್ಬರು ನಟರ ಹೆಸರುಗಳಲ್ಲ, ಬದಲಿಗೆ…

Read More
ಅಮೃತಧಾರೆ (Amruthadhare serial): ಅರೆರೆ, ಯಂಗ್‌ ಕಾಣಲಿ ಅಂತ ಭೂಮಿಕಾ ಕನ್ನಡಕನೇ ಕಿತ್ತು ಬಿಸಾಕಿದ್ರಾ! | Funny Story Of Bhumika And Her Glasses In Amruthadhare Serial Bni

ಅಮೃತಧಾರೆ (Amruthadhare serial): ಅರೆರೆ, ಯಂಗ್‌ ಕಾಣಲಿ ಅಂತ ಭೂಮಿಕಾ ಕನ್ನಡಕನೇ ಕಿತ್ತು ಬಿಸಾಕಿದ್ರಾ! | Funny Story Of Bhumika And Her Glasses In Amruthadhare Serial Bni

ಅಮೃತಧಾರೆಯ (Amruthadhare serial) ಭೂಮಿಕಾ ಲುಕ್‌ ಕೆಲ ದಿನಗಳಿಂದ ಬದಲಾಗಿದೆ. ಕಥೆ ಬದಲಾದಾಗ ಲುಕ್‌ ಚೇಂಜ್‌ ಆಗಬೇಕು ಸರಿ, ಆದರೆ ಕನ್ನಡಕ ಕಿತ್‌ ಬಿಸಾಕೋದು ಸರೀನ? ಭೂಮಿಕಾ ಪಾತ್ರದ ಲುಕ್ ಬದಲಾವಣೆ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಸೀರಿಯಲ್‌ಗಳಲ್ಲಿ ಸದ್ಯ ಸಖತ್‌ ಹೈಪ್‌ ತಗೊಂಡು ಮುನ್ನುಗ್ತಾ ಇರೋದು ಅಮೃತಧಾರೆ. ಈ ಸೀರಿಯಲ್‌ನ ಕಥೆ, ಚಿತ್ರಕಥೆ, ಸಂಭಾಷಣೆ ಮಾತ್ರವಲ್ಲ, ಇದರಲ್ಲಿ ನಟಿಸುತ್ತಿರುವ ಕಲಾವಿದರು ಎಲ್ಲರೂ ಈ ಸೀರಿಯಲ್‌ ಅನ್ನು ಯಶಸ್ಸಿನತ್ತ ಮುನ್ನಡೆಸ್ತಾ ಇದ್ದಾರೆ. ಸದ್ಯಕ್ಕೆ ಈ ಸೀರಿಯಲ್‌ ಅಪಾರ ಜನಪ್ರಿಯತೆ…

Read More