ಎಲ್ಲ ಸರ್ಕಾರದಲ್ಲೂ ಎಂಎಲ್‌ಎಗಳ ಅಸಮಾಧಾನ ಇರುತ್ತೆ: ಶಾಸಕ ಅಜಯ್‌ ಸಿಂಗ್‌ | Ajay Singh Says Mlas Dissatisfied With All Governments Gvd

ಎಲ್ಲ ಸರ್ಕಾರದಲ್ಲೂ ಎಂಎಲ್‌ಎಗಳ ಅಸಮಾಧಾನ ಇರುತ್ತೆ: ಶಾಸಕ ಅಜಯ್‌ ಸಿಂಗ್‌ | Ajay Singh Says Mlas Dissatisfied With All Governments Gvd

ಎಲ್ಲ ಸರ್ಕಾರದಲ್ಲೂ ಶಾಸಕರ ಅಸಮಾಧಾನ ಇದ್ದೇ ಇರುತ್ತದೆ. ಶಾಸಕರು, ಸಚಿವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್‌ ಶಾಸಕ ಅಜಯ್‌ ಸಿಂಗ್‌ ತಿಳಿಸಿದರು. ಬೆಂಗಳೂರು (ಜು.03): ಎಲ್ಲ ಸರ್ಕಾರದಲ್ಲೂ ಶಾಸಕರ ಅಸಮಾಧಾನ ಇದ್ದೇ ಇರುತ್ತದೆ. ಶಾಸಕರು, ಸಚಿವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್‌ ಶಾಸಕ ಅಜಯ್‌ ಸಿಂಗ್‌ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತಂತೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೇ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ…

Read More
Bird strike forces Air India flight |ತಿರುವನಂತಪುರದಲ್ಲಿ ಏರ್‌ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ; ದೆಹಲಿ ಹಿಂದಿರುಗುವ ಪ್ರಯಾಣ ರದ್ದು | Bird Strike Forces Air India Flight Diversion To Trivandrum Airport Rav

Bird strike forces Air India flight |ತಿರುವನಂತಪುರದಲ್ಲಿ ಏರ್‌ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ; ದೆಹಲಿ ಹಿಂದಿರುಗುವ ಪ್ರಯಾಣ ರದ್ದು | Bird Strike Forces Air India Flight Diversion To Trivandrum Airport Rav

ವಿಮಾನ ಲ್ಯಾಂಡಿಂಗ್‍ಗೆ 200 ಅಡಿ ಎತ್ತರದಲ್ಲಿದ್ದಾಗ ಪಕ್ಷಿ ಡಿಕ್ಕಿ ಹೊಡೆದಿದೆ ತಿರುವನಂತಪುರ: ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‍ ವೇಳೆ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ ಹೊಡೆದಿದೆ. ದೆಹಲಿ – ತಿರುವನಂತಪುರ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್‍ಗೆ 200 ಅಡಿ ಎತ್ತರದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನದ ಪೈಲಟ್ ಈ ಬಗ್ಗೆ ವರದಿ ಮಾಡಿದ್ದಾರೆ.  ಪ್ರಾಥಮಿಕ ತಪಾಸಣೆಯಲ್ಲಿ ವಿಮಾನಕ್ಕೆ ಹಾನಿಯಾಗಿಲ್ಲ. ಆದರೆ ವಿವರವಾದ ತಪಾಸಣೆ ಅಗತ್ಯವಿರುವುದರಿಂದ ದೆಹಲಿಗೆ ಇಂದಿನ ಹಿಂತಿರುಗುವ ಪ್ರಯಾಣ ರದ್ದುಗೊಂಡಿದೆ….

Read More
Baby feeding guide ಪುಟ್ಟ ಮಗುವಿಗೆ ಹಸುವಿನ ಹಾಲು ಯಾವಾಗ ನೀಡಲು ಪ್ರಾರಂಭಿಸಬೇಕು? | When To Introduce Cow Milk To Babies A Doctors Guide

Baby feeding guide ಪುಟ್ಟ ಮಗುವಿಗೆ ಹಸುವಿನ ಹಾಲು ಯಾವಾಗ ನೀಡಲು ಪ್ರಾರಂಭಿಸಬೇಕು? | When To Introduce Cow Milk To Babies A Doctors Guide

ಡಾ. ಅರೋರಾ ಅವರ ಪ್ರಕಾರ, ಮಗುವಿಗೆ 6 ತಿಂಗಳ ಮೊದಲು ಯಾವುದೇ ಸಂದರ್ಭದಲ್ಲಿ ಹಸು ಅಥವಾ ಎಮ್ಮೆ ಹಾಲು ಅಥವಾ ನೀರನ್ನು ನೀಡಬಾರದು. 6 ತಿಂಗಳ ನಂತರ, ಮಗು ಘನ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನೀವು ಅಡುಗೆಯಲ್ಲಿ ಸ್ವಲ್ಪ ಪ್ರಮಾಣದ ಹಸುವಿನ ಹಾಲನ್ನು ಬಳಸಬಹುದು. ಅಲ್ಲದೆ, ಮೊಸರು, ಚೀಸ್, ಮಜ್ಜಿಗೆಯಂತಹ ಡೈರಿ ಉತ್ಪನ್ನಗಳನ್ನು ಸಹ ಸೀಮಿತ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ಆದರೆ ಈ ಸಮಯದಲ್ಲಿಯೂ ಸಹ, ಮಗುವಿಗೆ ತಾಯಿಯ ಹಾಲು ಅಥವಾ ಫಾರ್ಮುಲಾ ಹಾಲನ್ನು ಮಾತ್ರ ಕುಡಿಯಲು ನೀಡಬೇಕು….

Read More
Ravishankar Guruji: ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಜಾಗತಿಕ ಯೋಗ ಸಂದೇಶ: ಇಂದು ಸಂಜೆ ಬೊಗೋಟಾದಿಂದ ಯೋಗಾಭ್ಯಾಸಿಗಳನ್ನುದ್ದೇಶಿಸಿ ಮಾತು | Gurudev Sri Sri Ravi Shankar Address Millions Of Yogis Worldwide From Bogotas Plaza La Santamaria Tonight Rav

Ravishankar Guruji: ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಜಾಗತಿಕ ಯೋಗ ಸಂದೇಶ: ಇಂದು ಸಂಜೆ ಬೊಗೋಟಾದಿಂದ ಯೋಗಾಭ್ಯಾಸಿಗಳನ್ನುದ್ದೇಶಿಸಿ ಮಾತು | Gurudev Sri Sri Ravi Shankar Address Millions Of Yogis Worldwide From Bogotas Plaza La Santamaria Tonight Rav

ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತದಾದ್ಯಂತ ಲಕ್ಷಾಂತರ ಜನರು ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಶ್ರೀ ಶ್ರೀ ರವಿಶಂಕರ್ ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳು ನಡೆದವು. ಯೋಗದ ಮೂಲ ಉದ್ದೇಶ ದೈಹಿಕ ಭಂಗಿಗಳನ್ನು ಮೀರಿದೆ ಎಂದು ಗುರುಗಳು ಒತ್ತಿ ಹೇಳಿದರು. ಬೆಂಗಳೂರು (ಜೂ.21): ವರ್ಷದಲ್ಲಿಯೇ ಅತ್ಯಂತ ದೀರ್ಘವಾದ ಹಗಲಿನ ದಿನವಾದ ಇಂದು ಭಾರತದ ಎಲ್ಲಾ ಜಾಗಗಳಲೂ ಜರುಗಿದ ಯೋಗಾಭ್ಯಾಸವು ಅತ್ಯಂತ ಉತ್ಸಾಹದಿಂದ ಕೂಡಿತ್ತು. ಆಯುಷ್ ಸಚಿವಾಲಯದ ಸಹಯೋಗದೊಂದಿಗೆ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ಯೋಗ ಶಿಕ್ಷಕರ ನೇತೃತ್ವದಲ್ಲಿ 1500ಕ್ಕೂ ಹೆಚ್ಚು…

Read More
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅದಾನಿ ಗ್ರೂಪ್​​ನಿಂದ 40 ಲಕ್ಷ ಮಂದಿಗೆ ಅನ್ನದಾನ ಸೇರಿ ವಿವಿಧ ಸೇವೆ

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅದಾನಿ ಗ್ರೂಪ್​​ನಿಂದ 40 ಲಕ್ಷ ಮಂದಿಗೆ ಅನ್ನದಾನ ಸೇರಿ ವಿವಿಧ ಸೇವೆ

ಭುವನೇಶ್ವರ್, ಜೂನ್ 26: ಇತ್ತೀಚೆಗೆ ದೆಹಲಿ ಸಮೀಪದ ಪ್ರಯಾಗ್​ರಾಜ್​​ನಲ್ಲಿ ನಡೆದಿದ್ದ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಮಂದಿಗೆ ವಿವಿಧ ಸೇವೆಗಳನ್ನು ನೀಡಿದ್ದ ಅದಾನಿ ಗ್ರೂಪ್ ಈಗ ತಮ್ಮ ಸೇವಾ ಕೈಂಕರ್ಯವನ್ನು ಪುರಿ ಜಗನ್ನಾಥ ರಥಯಾತ್ರೆಯಲ್ಲೂ ಮುಂದುವರಿಸಲಿದೆ. ಒಡಿಶಾದ ಪುರಿ ನಗರದಲ್ಲಿ ಇವತ್ತು ಆರಂಭವಾಗಿರುವ ರಥಯಾತ್ರೆ ಜುಲೈ 8ರವರೆಗೂ ನಡೆಯಲಿದೆ. ಅಷ್ಟೂ ದಿನ ಅದಾನಿ ಗ್ರೂಪ್ ಭಕ್ತಾದಿಗಳ ಸೇವೆ ನಡೆಸಲಿದೆ. ಒಂಬತ್ತು ದಿನಗಳ ಕಾಲ ನಡೆಯುವ ರಥಯಾತ್ರೆಯಲ್ಲಿ ಅದಾನಿ ಗ್ರೂಪ್ ದೊಡ್ಡ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ಸೇವೆಗೆ ನಿಯೋಜಿಸಿದೆ. ಈ ವಿಶ್ವವಿಖ್ಯಾತ…

Read More
‘ದುಡ್ಡು ಕೊಡಿ, ಮನೆ ಪಡಿ’ ಕಾಂಗ್ರೆಸ್ ಹೊಸ ಘೋಷವಾಕ್ಯ: ಪ್ರಲ್ಹಾದ್ ಜೋಶಿ ಟೀಕೆ | Give Money Get Home Is Congress New Slogan Says Pralhad Joshi Gvd

‘ದುಡ್ಡು ಕೊಡಿ, ಮನೆ ಪಡಿ’ ಕಾಂಗ್ರೆಸ್ ಹೊಸ ಘೋಷವಾಕ್ಯ: ಪ್ರಲ್ಹಾದ್ ಜೋಶಿ ಟೀಕೆ | Give Money Get Home Is Congress New Slogan Says Pralhad Joshi Gvd

ದುಡ್ಡು ಕೊಡಿ, ಮನೆ ಪಡಿ-ಇದು ಕಾಂಗ್ರೆಸ್ ಹೊಸ ಘೋಷವಾಕ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ಹುಬ್ಬಳ್ಳಿ (ಜೂ.23): ದುಡ್ಡು ಕೊಡಿ, ಮನೆ ಪಡಿ-ಇದು ಕಾಂಗ್ರೆಸ್ ಹೊಸ ಘೋಷವಾಕ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ಶಾಸಕ ಬಿ.ಆರ್‌.ಪಾಟೀಲ ಅವರು ವಸತಿ ಇಲಾಖೆಯಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಹೇಳಿಕೆ ಕುರಿತಂತೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಶಾಸಕ ಬಿ.ಆರ್.ಪಾಟೀಲ, ಬಸವರಾಜ ರಾಯರಡ್ಡಿ ಅವರು ಸರ್ಕಾರದ ವಿರುದ್ಧ ಭ್ರಷ್ಟಾಚಾರದ…

Read More
ಕಾನೂನು ಸಂಕಷ್ಟಗಳ ಮಧ್ಯೆ ಭವ್ಯಾ ಗೌಡ ಸಮೇತ ‘Karna Serial’ ಬಂದಾಯ್ತು! ಫಸ್ಟ್‌ ಎಪಿಸೋಡ್‌ ಪ್ರಸಾರವಾಯ್ತು!

ಕಾನೂನು ಸಂಕಷ್ಟಗಳ ಮಧ್ಯೆ ಭವ್ಯಾ ಗೌಡ ಸಮೇತ ‘Karna Serial’ ಬಂದಾಯ್ತು! ಫಸ್ಟ್‌ ಎಪಿಸೋಡ್‌ ಪ್ರಸಾರವಾಯ್ತು!

<p>ಕರ್ಣ ಧಾರಾವಾಹಿ ಯಾವಾಗ ಪ್ರಸಾರ ಆಗಲಿದೆ ಎಂಬ ಪ್ರಶ್ನೆ ಇರುವಾಗಲೇ ಇದರ ಮೊದಲ ಎಪಿಸೋಡ್‌ ಪ್ರಸಾರ ಆಗಿದೆ. ಭವ್ಯಾ ಗೌಡ, ಕಿರಣ್‌ ರಾಜ್‌ ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.&nbsp;</p><img><p>2025 ಜೂನ್‌ 16ರಂದು ರಾತ್ರಿ 8 ಗಂಟೆಗೆ ಕರ್ಣ ಧಾರಾವಾಹಿ ಪ್ರಸಾರ ಆಗಬೇಕಿತ್ತು. ಕಾನೂನಿನ ತೊಡಕಿನಿಂದ ಧಾರಾವಾಹಿ ಪ್ರಸಾರವನ್ನು ಮುಂದೂಡಲಾಗಿದೆ. ಹೌದು, ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಕೂಡ ನಟಿಸುತ್ತಿದ್ದಾರೆ. ಇಲ್ಲೇ ಒಂದು ಸಮಸ್ಯೆ ಸೃಷ್ಟಿ ಆಗಿತ್ತು.</p><img><p>ಕಲರ್ಸ್‌ ಕನ್ನಡ ವಾಹಿನಿಯ ಬಿಗ್‌ ಬಾಸ್‌ ಶೋನಲ್ಲಿ ಭವ್ಯಾ ಗೌಡ…

Read More
ದಿಲ್ಲಿಯಿಂದ ಮಹತ್ವದ ವಿಷಯ ಹೊತ್ತು ತಂದ ವಿಜಯೇಂದ್ರ, ಬಿಜೆಪಿಯಲ್ಲಿ ಬದಲಾವಣೆ ಪರ್ವ

ದಿಲ್ಲಿಯಿಂದ ಮಹತ್ವದ ವಿಷಯ ಹೊತ್ತು ತಂದ ವಿಜಯೇಂದ್ರ, ಬಿಜೆಪಿಯಲ್ಲಿ ಬದಲಾವಣೆ ಪರ್ವ

ಬೆಂಗಳೂರು, (ಜೂನ್ 25): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ದೆಹಲಿ (Delhi) ತೆರಳಿದ ಬೆನ್ನಲ್ಲೇ ಅವರ ಹಿಂದೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಹ ವಿಮಾನ ಏರಿ ದಲ್ಲಿ ತಲುಪ್ಪಿದ್ದರು. ಇದೀಗ ವಿಜಯೇಂದ್ರ ದೆಹಲಿಯಿಂದ ಇಂದು (ಜೂನ್ 25) ಸಂಜೆ ಬೆಂಗಳೂರಿಗೆ ವಾಪಸ್ ಆಗಿದ್ದು, ಮಹತ್ವದ ವಿಷಯಗಳನ್ನು ಹೊತ್ತು ತಂದಿದ್ದಾರೆ. ಇನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಬಿಜೆಪಿ ರಾಜ್ಯ ಪದಾಧಿಕಾರಿಗಳ…

Read More
ಚಾಮುಂಡೇಶ್ವರಿ ದರ್ಶನ ಪಡೆದ ನಟ ಶಿವರಾಜ್ ಕುಮಾರ್, ಗೀತಾ

ಚಾಮುಂಡೇಶ್ವರಿ ದರ್ಶನ ಪಡೆದ ನಟ ಶಿವರಾಜ್ ಕುಮಾರ್, ಗೀತಾ

ನಟ ಶಿವರಾಜ್ಕುಮಾರ್ (ಶಿವರಾಜ್ಕುಮಾರ್) ಅವರು ತೆರಳಿದ್ದಾರೆ. ನಾಡದೇವತೆ ತಾಯಿ ದರ್ಶನ. ಅವರ ಪತ್ನಿ ಗೀತಾ (ಗೀತಾ ಶಿವರಾಜ್ಕುಮಾರ್) ಕೂಡ ಚಾಮುಂಡೇಶ್ವರಿ ಭೇಟಿ. ಇಂದು (ಜುಲೈ 2) ಈ ದಂಪತಿಯು ಪೂಜೆ. ದೇವಸ್ಥಾನದ ಅರ್ಚಕರಾದ. ಶಶಿಶೇಖರ್ ದೀಕ್ಷಿತ್‌ ವಿಶೇಷ ಪೂಜೆ. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಮಾಡಿ. Source link

Read More
ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ನಾಶವಾದ ಉಗ್ರ ನೆಲೆಗಳಿಗೆ ಪಾಕ್‌ ಮರು ಜೀವ? | Pakistan Decided To Rebuild Launch Pads And Training Camps Destroyed In Operation Sindoor

ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ನಾಶವಾದ ಉಗ್ರ ನೆಲೆಗಳಿಗೆ ಪಾಕ್‌ ಮರು ಜೀವ? | Pakistan Decided To Rebuild Launch Pads And Training Camps Destroyed In Operation Sindoor

ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ಧ್ವಂಸಗೊಂಡ ಲ್ಯಾಂಚ್‌ ಪ್ಯಾಡ್‌, ತರಬೇತಿ ಶಿಬಿರಗಳ ಪುನರ್‌ ನಿರ್ಮಾಣಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಇಸ್ಲಾಮಾಬಾದ್: ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ಧ್ವಂಸಗೊಂಡ ಲ್ಯಾಂಚ್‌ ಪ್ಯಾಡ್‌, ತರಬೇತಿ ಶಿಬಿರಗಳ ಪುನರ್‌ ನಿರ್ಮಾಣಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಮೂಲಗಳ ಅನ್ವಯ, ಪಾಕ್‌ನ ಉಗ್ರ ಸಂಘಟನೆಗಳು, ಪಾಕ್‌ ಸರ್ಕಾರ, ಸೇನೆ, ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸೇರಿಕೊಂಡು ಗಡಿ…

Read More