Amruthadhaare: ಭೂಮಿಕಾ ಪತ್ತೇದಾರಿಕೆ ಶುರು! ಕೊನೆಗೂ ಮಲ್ಲಿಗೆ ಕೂಡಿಬಂತು ಕಂಕಣ ಭಾಗ್ಯ?

Amruthadhaare: ಭೂಮಿಕಾ ಪತ್ತೇದಾರಿಕೆ ಶುರು! ಕೊನೆಗೂ ಮಲ್ಲಿಗೆ ಕೂಡಿಬಂತು ಕಂಕಣ ಭಾಗ್ಯ?

<p>ಅಮೃತಧಾರೆ ಧಾರಾವಾಹಿಯಲ್ಲಿ, ಜೈದೇವನಿಂದ ಕಳುಹಿಸಲ್ಪಟ್ಟ ಸುನಿಲ್‌ನ ಪ್ರೀತಿಯಲ್ಲಿ ಮಲ್ಲಿ ಸಿಲುಕಿದ್ದಾಳೆ. ಮಲ್ಲಿಯ ಬದಲಾದ ನಡವಳಿಕೆಯನ್ನು ಗಮನಿಸಿದ ಭೂಮಿಕಾ, ಸತ್ಯವನ್ನು ಪತ್ತೆಹಚ್ಚಲು ಮುಂದಾಗಿದ್ದಾಳೆ. ಈ ಹೊಸ ಪ್ರೇಮಕಥೆ ಮಲ್ಲಿಯ ಮರುಮದುವೆಗೆ ದಾರಿ ಮಾಡಿಕೊಡಬಹುದೇ ಎಂಬ ಕುತೂಹಲ ಮೂಡಿದೆ.</p><img><p>ಅಮೃತಧಾರೆ ಸೀರಿಯಲ್​ನಲ್ಲಿ (Amruthadhaare Serial) ಮಲ್ಲಿ ಕೊನೆಗೂ ಮಿನಿ ರೌಡಿ ಸುನಿಲ್​ ಮೋಹದ ಪಾಶದಲ್ಲಿ ಸಿಲುಕಿದ್ದಾಳೆ. ಜೈದೇವ ಅವನನ್ನು ಮೋಸ ಮಾಡಲು ಕಳಿಸಿದ್ದರೂ, ಸುನಿಲ್​ ರಿಯಲ್ಲಾಗಿಯೂ ಮಲ್ಲಿಯನ್ನು ಲವ್​ ಮಾಡ್ತಿದ್ದಾನೆ.</p><img><p>ಮಲ್ಲಿಗೆ ಇದಾಗಲೇ ಮದುವೆಯಾಗಿರುವುದು ಸುನಿಲ್​ಗೆ ಗೊತ್ತಿದೆ. ಆಕೆ ತನಗಿಂತ ದೊಡ್ಡವಳು ಎನ್ನುವುದೂ…

Read More
SA vs AFG: ಎರಡೆರಡು ಸೂಪರ್​ ಓವರ್​ಗೆ ಸಾಕ್ಷಿಯಾದ ಈ ಪಂದ್ಯದಲ್ಲಿ ಏನೆಲ್ಲಾ ಆಯ್ತು?

SA vs AFG: ಎರಡೆರಡು ಸೂಪರ್​ ಓವರ್​ಗೆ ಸಾಕ್ಷಿಯಾದ ಈ ಪಂದ್ಯದಲ್ಲಿ ಏನೆಲ್ಲಾ ಆಯ್ತು?

2026 ರ ಟಿ20 ಆಗಿದೆನ (2026 T20 ವಿಶ್ವಕಪ್ ) 13ನೇ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ (ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ) ನಡುವೆ. ಅಹಮದಾಬಾದ್‌ನಲ್ಲಿ ಈ ಪಂದ್ಯ ಟಿ20ನಲ್ಲಿ ನಡೆದ ಇತಿಹಾಸದಲ್ಲೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಏಕೆಂದರೆ 20 ವರ್ಷದ ಇತಿಹಾಸದಲ್ಲಿ ಟಿ ಪಂದ್ಯ ಎರಡರಡು ಸೂಪರ್ ಔಟ್‌ಗಳು ನಡೆದಿದ್ದು ಇದೇ ಮೊದಲ ಬಾರಿಗೆ. ಈ ದಾಖಲೆಗೆ ಕಾರಣವಾಗಿದ್ದು, ಆಫ್ರಿಕಾ ಮತ್ತು ಅಫ್ಘನ್ ತಂಡ ರಣರೋಚಕ ಹೋರಾಟ. ಹಾಗಿದ್ದರೆ ಈ ತೋರಿಕೆ ಏನೆಲ್ಲ ಆಯ್ತು?…

Read More
Valentine’s Day ವ್ಯಾಲೆಟೈನ್ಸ್ ಡೇ ಆಫರ್, ಕೈಕೊಟ್ಟ ಪ್ರೀತಿ ಸೇಡು ತೀರಿಸಲು ವಿಚಿತ್ರ ಯೋಜನೆ ಘೋಷಿಸಿದ ಝೂ | Valentines Day Turn Heartbreak Into Hilarity Maryland Zoo Dollars For Dung Breakup Revenge

Valentine’s Day ವ್ಯಾಲೆಟೈನ್ಸ್ ಡೇ ಆಫರ್, ಕೈಕೊಟ್ಟ ಪ್ರೀತಿ ಸೇಡು ತೀರಿಸಲು ವಿಚಿತ್ರ ಯೋಜನೆ ಘೋಷಿಸಿದ ಝೂ | Valentines Day Turn Heartbreak Into Hilarity Maryland Zoo Dollars For Dung Breakup Revenge

ವ್ಯಾಲೆಟೈನ್ಸ್ ಡೇ ಆಫರ್, ಕೈಕೊಟ್ಟ ಪ್ರೀತಿ ಸೇಡು ತೀರಿಸಲು ವಿಚಿತ್ರ ಯೋಜನೆ ಘೋಷಿಸಿದ ಝೂ, ತಮಾಷೆಯಾಗಿದ್ದರೂ ಇದು ನಿಜ. ಮಾಜಿ ಲವರ್ ಮೇಲೆ ಕೋಪ ಇದ್ದರೆ, ಸೇಡು ತೀರಿಸುವ ಬಯಕೆ ಇದ್ದರೆ ಮೃಗಾಲಯ ವಿಶೇಷ ಆಫರ್ ನೀಡಿದೆ.  ಪ್ರೇಮಿಗಳ ದಿನ ಹತ್ತಿರಬರುತ್ತಿದೆ. ಪ್ರಣಯ ಹಕ್ಕಿಗಳಂತೆ ಸುತ್ತಾಡುತ್ತಿರುವ ಜೋಡಿಗಳ ಉಲ್ಲಾಸ, ಉತ್ಸಾಹ ಹೆಚ್ಚಾಗಿದೆ. ಇತ್ತ ಪ್ರಪೋಸ್ ಮಾಡಲು ದಿನ ಕಾಯುತ್ತಿರುವ ಒನ್ ಸೈಡೆಡ್ ಪ್ರೇಮಿಗಳು ಭಾರಿ ತಯಾರಿ ನಡೆಸುತ್ತಿದ್ದಾರೆ. ವ್ಯಾಲೆಂಟೈನ್ಸ್ ದಿನ ರೆಸ್ಟೋರೆಂಟ್, ಐಸ್ ಕ್ರೀಂ ಪಾರ್ಲರ್, ಜ್ಯೂಸ್…

Read More
ಈ ಸಿಂಪಲ್‌ ಟಿಪ್ಸ್‌ನಿಂದ ಹಸಿರು ಮೆಣಸಿನಕಾಯಿ ತಿಂಗಳಾದ್ರು ಫ್ರೆಶ್ ಆಗಿರ್ತವೆ.. ಖಾರ ಹಾಗೇ ಇರುತ್ತೆ!

ಈ ಸಿಂಪಲ್‌ ಟಿಪ್ಸ್‌ನಿಂದ ಹಸಿರು ಮೆಣಸಿನಕಾಯಿ ತಿಂಗಳಾದ್ರು ಫ್ರೆಶ್ ಆಗಿರ್ತವೆ.. ಖಾರ ಹಾಗೇ ಇರುತ್ತೆ!

<p>How to keep green chillies fresh: ನೀವು ಅವುಗಳನ್ನು ಒಂದು ಅಥವಾ ಎರಡು ದಿನವಲ್ಲ, ಬರೋಬ್ಬರಿ ಒಂದು ತಿಂಗಳು ತಾಜಾವಾಗಿರಲು ಬಯಸಿದರೆ ಸರಿಯಾಗಿ ಸಂಗ್ರಹಿಸುವುದೂ ಬಹಳ ಮುಖ್ಯ. ಮೊದಲನೆಯದಾಗಿ ಹಸಿರು ಮೆಣಸಿನಕಾಯಿಗಳನ್ನು ನೇರವಾಗಿ ಫ್ರಿಜ್‌ನಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಇಡುವುದು ದೊಡ್ಡ ತಪ್ಪು.&nbsp;</p><img><p>ಕೆಲವೊಮ್ಮೆ ಹಸಿರು ಮೆಣಸಿನಕಾಯಿಯನ್ನ ಫ್ರಿಜ್‌ನಲ್ಲಿಟ್ರೂ ಒಣಗಿಬಿಡುತ್ತೆ. ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತೆ ಅಥವಾ ಕೊಳೆಯುತ್ತೆ. ಇದನ್ನೇ ಅಡುಗೆಗೆ ಬಳಸಿದಾಗ ಅಡುಗೆಯೂ ರುಚಿಯಾಗಿ ಬರಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಸರಿಯಾಗಿ ಸಂಗ್ರಹಿಸದಿರುವುದು. ಆರ್ದ್ರತೆ, ಗಾಳಿ ಮತ್ತು ತಾಪಮಾನದಲ್ಲಿ…

Read More
Tejaswini weds Virat: ಸೀರಿಯಲ್​ನಲ್ಲಿ ಲವ್​-  ರಿಯಲ್ಲಾಗಿ ಸಪ್ತಪದಿ ತುಳಿದ ತಾರಾ ಜೋಡಿ; ಸುಂದರ ಫೋಟೋಗಳು

Tejaswini weds Virat: ಸೀರಿಯಲ್​ನಲ್ಲಿ ಲವ್​- ರಿಯಲ್ಲಾಗಿ ಸಪ್ತಪದಿ ತುಳಿದ ತಾರಾ ಜೋಡಿ; ಸುಂದರ ಫೋಟೋಗಳು

ಕನ್ನಡ ಕಿರುತೆರೆ ನಟಿ ತೇಜಸ್ವಿನಿ ಆಚಾರ್ ಅವರು ಸಹನಟ ವಿರಾಟ್ ವತ್ಸಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಸಂಘರ್ಷ’ ಧಾರಾವಾಹಿಯ ಸೆಟ್‌ನಲ್ಲಿ ಪ್ರೀತಿಸಿ, ಇದೀಗ ದಾವಣಗೆರೆಯಲ್ಲಿ ವಿವಾಹವಾಗಿದ್ದಾರೆ. ಈ ಜೋಡಿ ‘ರಾಧಿಕಾ’ ಧಾರಾವಾಹಿಯಲ್ಲಿಯೂ ಒಟ್ಟಿಗೆ ನಟಿಸಿದ್ದರು.<img><p>ಕನ್ನಡ ಕಿರುತೆರೆ ನಟಿ, ಮೈಸೂರಿನ ಬೆಡಗಿ ನಟಿ ತೇಜಸ್ವಿನಿ ಆಚಾರ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೀರಿಯಲ್​ ನಟ ವಿರಾಟ್ ವತ್ಸಲ್ ಜೊತೆ ನಿನ್ನೆ ಅಂದರೆ ಫೆಬ್ರುವರಿ 10ರಂದು ನಟಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.</p><img><p>ಸ್ಟಾರ್ ಸುವರ್ಣ ವಾಹಿನಿಯ ‘ಸಂಘರ್ಷ’ ಧಾರಾವಾಹಿಯಲ್ಲಿ ತೇಜಸ್ವಿನಿ…

Read More
ಸಾರಿ ಮಮ್ಮಿ, ಪಾಪ…ಐ ಲವ್ ಯು, ನವೋದಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಸಾವಿಗೆ ಶರಣು, ಹೆತ್ತವರ ಕಣ್ಣೀರಲ್ಲಿ ಮುಳುಗಿಸಿದ! | Tragic Incident In Bidar 16 Year Old Class 10 Student Dies At Navodaya Hostel

ಸಾರಿ ಮಮ್ಮಿ, ಪಾಪ…ಐ ಲವ್ ಯು, ನವೋದಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಸಾವಿಗೆ ಶರಣು, ಹೆತ್ತವರ ಕಣ್ಣೀರಲ್ಲಿ ಮುಳುಗಿಸಿದ! | Tragic Incident In Bidar 16 Year Old Class 10 Student Dies At Navodaya Hostel

ಬೀದರ್ ಜಿಲ್ಲೆಯ ಬಸವಕಲ್ಯಾಣದ ನವೋದಯ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಶರತ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ “ಸಾರಿ ಮಮ್ಮಿ, ಪಾಪ… I love you” ಎಂದು ಬರೆದ ಡೆತ್‌ನೋಟ್ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೀದರ್: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿರುವ ನವೋದಯ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ. ಡೆತ್‌ನೋಟ್ ಬರೆದಿಟ್ಟು ಆತ್ಮ*ಹತ್ಯೆಗೆ ಶರಣಾದ ಈ ಘಟನೆ ಕುಟುಂಬಸ್ಥರು, ಸಹಪಾಠಿಗಳು ಹಾಗೂ ಸ್ಥಳೀಯರನ್ನು ತೀವ್ರವಾಗಿ…

Read More
ತಿಹಾರ್ ಜೈಲು ಸೇರಿದ ರಾಜ್‌ಪಾಲ್ ಯಾದವ್ ಸಂಕಟಕ್ಕೆ ಮಿಡಿದ ಸೋನು ಸೂದ್! ಕಾಮಿಡಿ ಸ್ಟಾರ್‌ಗೆ ಸಹಾಯ ಮಾಡಿದ 6 ಮಂದಿ! | Sonu Sood To Inderjeet Singh Top 6 Celebrities Offer Financial Support To Jailed Actor Rajpal Yadav

ತಿಹಾರ್ ಜೈಲು ಸೇರಿದ ರಾಜ್‌ಪಾಲ್ ಯಾದವ್ ಸಂಕಟಕ್ಕೆ ಮಿಡಿದ ಸೋನು ಸೂದ್! ಕಾಮಿಡಿ ಸ್ಟಾರ್‌ಗೆ ಸಹಾಯ ಮಾಡಿದ 6 ಮಂದಿ! | Sonu Sood To Inderjeet Singh Top 6 Celebrities Offer Financial Support To Jailed Actor Rajpal Yadav

ನಿರ್ದೇಶಕ ಅನೀಸ್ ಬಾಜ್ಮಿ ಕೂಡ ರಾಜ್‌ಪಾಲ್ ಯಾದವ್‌ಗೆ ಸಹಾಯ ಹಸ್ತ ಚಾಚಿದ್ದು, ಅವರಿಗೆ ಸಾಧ್ಯವಿರುವ ಎಲ್ಲ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ತಮ್ಮಿಂದಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಅವರು ಬಾಲಿವುಡ್‌ಗೂ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಗುರ್ಮೀತ್ ಚೌಧರಿ ಟಿವಿಯ ‘ರಾಮ’ ಎಂದೇ ಖ್ಯಾತರಾದ ಗುರ್ಮೀತ್ ಚೌಧರಿ ಕೂಡ ರಾಜ್‌ಪಾಲ್ ಯಾದವ್ ಅವರನ್ನು ಬೆಂಬಲಿಸಿದ್ದಾರೆ. ಇಂತಹ ಹಿರಿಯ ಕಲಾವಿದ ಈ ರೀತಿ ಸಂಕಷ್ಟದಲ್ಲಿರುವುದನ್ನು ನೋಡಿ ದುಃಖವಾಗುತ್ತಿದೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಒಬ್ಬ ಕಲಾವಿದನಾಗಿ ಮತ್ತು ಮನುಷ್ಯನಾಗಿ, ತಾವು ರಾಜ್‌ಪಾಲ್…

Read More
ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು: ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ

ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು: ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ

ಗುತ್ತಿಗೆದಾರರ ಸಂಘದ ಪೂರ್ವಭಾವಿ ಸಭೆಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ ಮಂಡ್ಯ, ಫೆಬ್ರವರಿ 11: ರಾಜ್ಯ ಸರ್ಕಾರ ಬಿಲ್ ಬಾಕಿ ಉಳಿಸಿಕೊಂಡ ವಿಚಾರವಾಗಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಮರಕ್ಕೆ ಮುಂದಾಗಿದ್ದಾರೆ. ಸಾವಿರಾರು ಕೋಟಿ ರೂ ಬಾಕಿ ಬಿಲ್ ಬಿಡುಗಡೆ (ಬಾಕಿ ಇರುವ ಬಿಲ್‌ಗಳು) ಮಾಡದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದ ಗುತ್ತಿಗೆದಾರರು, ಮಾರ್ಚ್ 5 ರಂದು ಬೃಹತ್ ಹೋರಾಟಕ್ಕೆ ಕರೆ ನೀಡಿದರು (ಗುತ್ತಿಗೆದಾರರ ಪ್ರತಿಭಟನೆ) ಮಾಹಿತಿ. ಮಾರ್ಚ್ 5 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ…

Read More
ಪೊಲೀಸ್ ಆಗುವ ಕನಸು ಕಂಡವನಿಗೆ ತಾಳಿ ಭಾಗ್ಯ: ಯುವಕನ ಅಪಹರಿಸಿ ಮದುವೆ ಮಾಡಿದ ಹುಡುಗಿ ಕಡೆಯವರು | Netizens Outrage Over Forced Marriage After Bihar Samastipur Pakduwa Marriage Video Viral

ಪೊಲೀಸ್ ಆಗುವ ಕನಸು ಕಂಡವನಿಗೆ ತಾಳಿ ಭಾಗ್ಯ: ಯುವಕನ ಅಪಹರಿಸಿ ಮದುವೆ ಮಾಡಿದ ಹುಡುಗಿ ಕಡೆಯವರು | Netizens Outrage Over Forced Marriage After Bihar Samastipur Pakduwa Marriage Video Viral

ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಯುವಕ ನಿತೀಶ್ ಕುಮಾರ್ ಅವರನ್ನು ಆತನನ್ನು ಅಡಗಿಸಿಟ್ಟಿದ ಅತ್ತೆ-ಮಾವನ ಮನೆಯಿಂದ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ. ಪ್ರಕರಣದ ಇಡೀ ವಿಚಾರದ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ. ಪಟ್ವಾರಿ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ಪ್ರತಿಕ್ರಿಯಿಸಿ, ಮದುವೆ ಒಪ್ಪಿಗೆಯಿಂದಾಗಿದೆಯೇ ಅಥವಾ ಬಲವಂತದಿಂದಾಗಿದೆಯೇ ಎಂದು ನಿರ್ಧರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ವೈರಲ್ ವೀಡಿಯೊದಲ್ಲಿ ಮಾಡಲಾದ ಹೇಳಿಕೆಗಳ ಸತ್ಯಾಸತ್ಯತೆಯನ್ನು ಸಹ ತನಿಖೆ ಮಾಡಲಾಗುತ್ತಿದೆ. ತನಿಖೆ ಪೂರ್ಣಗೊಂಡ…

Read More
ಬೆಂಗಳೂರಲ್ಲಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ: ಬೆಚ್ಚಿ ಬೀಳಿಸುವಂತಿದೆ ಅಂಕಿ-ಅಂಶ

ಬೆಂಗಳೂರಲ್ಲಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ: ಬೆಚ್ಚಿ ಬೀಳಿಸುವಂತಿದೆ ಅಂಕಿ-ಅಂಶ

ಬೆಂಗಳೂರು, ಫೆಬ್ರವರಿ 11: ಐಟಿ ಸಿಟಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಕಂಡುಬರುತ್ತಿವೆ, ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿವೆ. ವರದಿಗಳ ಪ್ರಕಾರ, ಸರಾಸರಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ ನಡೆಯುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 9,450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ, ವರ್ಷಕ್ಕೆ ಸರಾಸರಿ ಎರಡು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಗೃಹ ಇಲಾಖೆ ಮಾಹಿತಿಯಂತೆ, ಪ್ರತಿದಿನವೂ ಸುಮಾರು ಆರು ಮಂದಿ ಏಳು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆತ್ಮಹತ್ಯೆ ಪ್ರಕರಣಗಳ ಅಂಕಿ-ಅಂಶ ವರ್ಷ ಪ್ರಕರಣಗಳ ಸಂಖ್ಯೆ…

Read More