ಪಡ್ಡೆ ಹುಡುಗರಿಗೆ ಬಲೆ ಬೀಸಲು ಖತರ್‌ನಾಕ್ ಪ್ಲಾನ್ ಮಾಡ್ತಿದ ಸುಚಿತ್ರಾ! ಹುಡುಗರನ್ನು ಪಟಾಯಿಸ್ತಿದ್ದ ರೀತಿ ಡಿಫರೆಂಟ್! | Suchitra Kamalakar Bhatt Case Killer Suchitra Changed Identity To Trap Young Men Shocking Revelations Kvn

ಪಡ್ಡೆ ಹುಡುಗರಿಗೆ ಬಲೆ ಬೀಸಲು ಖತರ್‌ನಾಕ್ ಪ್ಲಾನ್ ಮಾಡ್ತಿದ ಸುಚಿತ್ರಾ! ಹುಡುಗರನ್ನು ಪಟಾಯಿಸ್ತಿದ್ದ ರೀತಿ ಡಿಫರೆಂಟ್! | Suchitra Kamalakar Bhatt Case Killer Suchitra Changed Identity To Trap Young Men Shocking Revelations Kvn

ವಸಂತನಾಯ್ಕ ಕೊ*ಲೆ ಪ್ರಕರಣದ ಆರೋಪಿ ಸುಚಿತ್ರಾ, ತನ್ನ ನಿಜವಾದ ಹೆಸರು ಸುರೇಖಾ ಎಂಬುದನ್ನು ಮುಚ್ಚಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರಿಗೆ ಬಲೆ ಬೀಸುತ್ತಿದ್ದಳು. ತಾನು ಅವಿವಾಹಿತೆ ಎಂದು ನಂಬಿಸಿ, ಅವರ ಆರ್ಥಿಕ ಸ್ಥಿತಿಗತಿ ಅರಿತು ಹಣ ಮತ್ತು ಆಸ್ತಿ ಪೀಕುತ್ತಿದ್ದ ವಿಚಾರ ಬಯಲಾಗಿದೆ. ಶಿವಮೊಗ್ಗ: ವಸಂತನಾಯ್ಕ ಎನ್ನುವವರ ಕೊ*ಲೆ ಆರೋಪಿ ಸುಚಿತ್ರಾ ಅವರ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ಸುಚಿತ್ರಾ ಆಂಟಿ ಪಡ್ಡೆ ಹುಡುಗರನ್ನು ಪಟಾಯಿಸಲು ಡಿಫರೆಂಟ್ ಆಗಿ ಗಾಳ ಹಾಕುತ್ತಿದ್ದಳು ಎನ್ನುವ ವಿಚಾರವೀಗ ಬಯಲಾಗಿದೆ….

Read More
‌ಗಿಲ್ಲಿ ನಟನ ಮನೆಗೆ ಹೊಸ ಅತಿಥಿಯ ಆಗಮನ; ಕೊನೆಗೂ ಬಂದೇ ಬಿಡ್ತಾ Bigg Boss ಶೋನಿಂದ ಲಕ್ಷುರಿ ಕಾರ್?

‌ಗಿಲ್ಲಿ ನಟನ ಮನೆಗೆ ಹೊಸ ಅತಿಥಿಯ ಆಗಮನ; ಕೊನೆಗೂ ಬಂದೇ ಬಿಡ್ತಾ Bigg Boss ಶೋನಿಂದ ಲಕ್ಷುರಿ ಕಾರ್?

<p>Bigg Boss Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಐದರಿಂದ ಆರು ವಾರ ಇದ್ದರೆ ಸಾಕು ಎಂದುಕೊಳ್ಳುತ್ತಿದ್ದ ಗಿಲ್ಲಿ ನಟ ಅವರು 12 ಸೀಸನ್‌ ಗೆದ್ದಿದ್ದಲ್ಲದೆ, ದೊಡ್ಡ ಕ್ರೇಜ್‌ ಸೃಷ್ಟಿ ಮಾಡಿದರು. ಈಗ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&nbsp;</p><p>&nbsp;</p><img><p>ಗಿಲ್ಲಿ ನಟ ಅವರು ಬಿಗ್‌ ಬಾಸ್‌ ಗೆದ್ದ ಬಳಿಕ ಒಂದು ದಿನವೂ ಅಲ್ಲ, ಒಂದು ಗಂಟೆ ಕೂಡ ಫ್ರೀ ಇಲ್ಲ. ಗಿಲ್ಲಿ ನಟ ಅವರು ಈ ಹಿಂದೆ ನಟಿಸಿದ ಸಿನಿಮಾಗಳು…

Read More
ಇದು 30 ವರ್ಷಗಳ ಹಿಂದಿನ ‘ರಾಜ್-ಸಿಮ್ರನ್’ ಜೋಡಿ ಕಥೆ; ಆದರೆ ರಿಯಾಲಿಟಿಯಲ್ಲಿ ಅವರಿಬ್ಬರೂ ಏನಾಗಿದ್ದಾರೆ? | Shah Rukh Khan And Kajol A Love Story That Never Happened In Reality But Lived Rent Free In Fans Hearts

ಇದು 30 ವರ್ಷಗಳ ಹಿಂದಿನ ‘ರಾಜ್-ಸಿಮ್ರನ್’ ಜೋಡಿ ಕಥೆ; ಆದರೆ ರಿಯಾಲಿಟಿಯಲ್ಲಿ ಅವರಿಬ್ಬರೂ ಏನಾಗಿದ್ದಾರೆ? | Shah Rukh Khan And Kajol A Love Story That Never Happened In Reality But Lived Rent Free In Fans Hearts

ನಿಜ ಜೀವನದಲ್ಲಿ ಡೇಟಿಂಗ್ ಮಾಡದಿದ್ದರೂ, ಬೆಳ್ಳಿತೆರೆಯ ಮೇಲೆ ಪ್ರೀತಿಯನ್ನು ಅತಿ ಹೆಚ್ಚು ನೈಜವಾಗಿ ತೋರಿಸಿಕೊಟ್ಟವರು. ಕಳೆದ ವರ್ಷ ಪ್ರಶಸ್ತಿ ಸಮಾರಂಭವೊಂದರಲ್ಲಿ ಇವರು ಮತ್ತೆ ‘ತುಜೆ ದೇಕಾ ತೋ ಯೆ ಜಾನಾ ಸನಮ್’ ಹಾಡಿಗೆ ಹೆಜ್ಜೆ ಹಾಕಿದಾಗ ಇಂಟರ್ನೆಟ್ ಸಂಪೂರ್ಣವಾಗಿ ಫಿದಾ ಆಗಿತ್ತು. ಆರಂಭವಾದದ್ದು ಒಂದು ಮ್ಯಾಜಿಕ್! ಬಾಲಿವುಡ್ ಸಿನಿಮಾ ಪ್ರೇಮಿಗಳಿಗೆ ‘ಶಾರುಖ್ ಖಾನ್ ಮತ್ತು ಕಾಜೋಲ್’ ಎಂಬ ಹೆಸರು ಕೇಳಿದರೆ ಸಾಕು, ಮುಖದಲ್ಲಿ ಒಂದು ರೀತಿಯ ಮಿಂಚು ಮೂಡುತ್ತದೆ. ಇದು ಕೇವಲ ಇಬ್ಬರು ನಟರ ಹೆಸರುಗಳಲ್ಲ, ಬದಲಿಗೆ…

Read More
ಅಮೃತಧಾರೆ (Amruthadhare serial): ಅರೆರೆ, ಯಂಗ್‌ ಕಾಣಲಿ ಅಂತ ಭೂಮಿಕಾ ಕನ್ನಡಕನೇ ಕಿತ್ತು ಬಿಸಾಕಿದ್ರಾ! | Funny Story Of Bhumika And Her Glasses In Amruthadhare Serial Bni

ಅಮೃತಧಾರೆ (Amruthadhare serial): ಅರೆರೆ, ಯಂಗ್‌ ಕಾಣಲಿ ಅಂತ ಭೂಮಿಕಾ ಕನ್ನಡಕನೇ ಕಿತ್ತು ಬಿಸಾಕಿದ್ರಾ! | Funny Story Of Bhumika And Her Glasses In Amruthadhare Serial Bni

ಅಮೃತಧಾರೆಯ (Amruthadhare serial) ಭೂಮಿಕಾ ಲುಕ್‌ ಕೆಲ ದಿನಗಳಿಂದ ಬದಲಾಗಿದೆ. ಕಥೆ ಬದಲಾದಾಗ ಲುಕ್‌ ಚೇಂಜ್‌ ಆಗಬೇಕು ಸರಿ, ಆದರೆ ಕನ್ನಡಕ ಕಿತ್‌ ಬಿಸಾಕೋದು ಸರೀನ? ಭೂಮಿಕಾ ಪಾತ್ರದ ಲುಕ್ ಬದಲಾವಣೆ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಸೀರಿಯಲ್‌ಗಳಲ್ಲಿ ಸದ್ಯ ಸಖತ್‌ ಹೈಪ್‌ ತಗೊಂಡು ಮುನ್ನುಗ್ತಾ ಇರೋದು ಅಮೃತಧಾರೆ. ಈ ಸೀರಿಯಲ್‌ನ ಕಥೆ, ಚಿತ್ರಕಥೆ, ಸಂಭಾಷಣೆ ಮಾತ್ರವಲ್ಲ, ಇದರಲ್ಲಿ ನಟಿಸುತ್ತಿರುವ ಕಲಾವಿದರು ಎಲ್ಲರೂ ಈ ಸೀರಿಯಲ್‌ ಅನ್ನು ಯಶಸ್ಸಿನತ್ತ ಮುನ್ನಡೆಸ್ತಾ ಇದ್ದಾರೆ. ಸದ್ಯಕ್ಕೆ ಈ ಸೀರಿಯಲ್‌ ಅಪಾರ ಜನಪ್ರಿಯತೆ…

Read More
ಕೆಎಲ್ ರಾಹುಲ್ ಭರ್ಜರಿ ಶತಕ: ಗೆಲುವಿನತ್ತ ಕರ್ನಾಟಕ

ಕೆಎಲ್ ರಾಹುಲ್ ಭರ್ಜರಿ ಶತಕ: ಗೆಲುವಿನತ್ತ ಕರ್ನಾಟಕ

ರಣಜಿಯ ಕ್ವಾರ್ಟರ್ ಫೈನಲ್ ಆಟಗಾರ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಕರ್ನಾಟಕ ವಿರುದ್ಧ ಈ ಆಟದ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 120 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಕರ್ನಾಟಕ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಕರ್ನಾಟಕ ಪರ ಮಯಾಂಕ್ ಅಗರ್ವಾಲ್ 92 ಬಾರಿಸಿದ್ದರು….

Read More
ಯಶ್‌ ಮಗನ ಪಾತ್ರದಲ್ಲಿ ರಾಘವ್‌ ಜುಯಲ್‌ -ರಾಮಾಯಣ ಚಿತ್ರದ ಮೇಘನಾಥನ ಪಾತ್ರದಲ್ಲಿ ನಟನೆ | Raghav Juyal To Play Yashs Son In Ramayana

ಯಶ್‌ ಮಗನ ಪಾತ್ರದಲ್ಲಿ ರಾಘವ್‌ ಜುಯಲ್‌ -ರಾಮಾಯಣ ಚಿತ್ರದ ಮೇಘನಾಥನ ಪಾತ್ರದಲ್ಲಿ ನಟನೆ | Raghav Juyal To Play Yashs Son In Ramayana

ಯಶ್‌ ನಟನೆ, ನಿರ್ಮಾಣದ ‘ರಾಮಾಯಣ’ ಚಿತ್ರಕ್ಕೆ ಖ್ಯಾತ ನಟ ರಾಘವ್‌ ಜುಯಲ್‌ ಹೊಸದಾಗಿ ಸೇರಿಕೊಂಡಿದ್ದಾರೆ. ರಾವಣ ಪಾತ್ರಧಾರಿ ಯಶ್‌ ಮಗನಾಗಿ ರಾಘವ್‌ ಜುಯಲ್‌ ನಟಿಸಲಿದ್ದಾರೆ. ‘ರಾಮಾಯಣ’ದಲ್ಲಿ ಬರುವ ಮೇಘನಾಥನ ಪಾತ್ರದಲ್ಲಿ ರಾಘವ್‌ ಮಿಂಚಲಿದ್ದಾರೆ. ಸಿನಿವಾರ್ತೆ ಯಶ್‌ ನಟನೆ, ನಿರ್ಮಾಣದ ‘ರಾಮಾಯಣ’ ಚಿತ್ರಕ್ಕೆ ಖ್ಯಾತ ನಟ ರಾಘವ್‌ ಜುಯಲ್‌ ಹೊಸದಾಗಿ ಸೇರಿಕೊಂಡಿದ್ದಾರೆ. ರಾವಣ ಪಾತ್ರಧಾರಿ ಯಶ್‌ ಮಗನಾಗಿ ರಾಘವ್‌ ಜುಯಲ್‌ ನಟಿಸಲಿದ್ದಾರೆ. ‘ರಾಮಾಯಣ’ದಲ್ಲಿ ಬರುವ ಮೇಘನಾಥನ ಪಾತ್ರದಲ್ಲಿ ರಾಘವ್‌ ಮಿಂಚಲಿದ್ದಾರೆ. ಬ್ಯಾಡ್ಸ್‌ ಆಫ್‌ ಬಾಲಿವುಡ್‌’ ವೆಬ್‌ ಸರಣಿ ಮೂಲಕ…

Read More
Hubli: ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​

Hubli: ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​

ಹುಬ್ಬಳ್ಳಿ, ಫೆಬ್ರವರಿ 09: ಸಿದ್ದಾರೂಢ ಮಠಕ್ಕೆ ಗಾಯಕ ಸೋನು ನಿಗಮಕ್ಕೆ ಭೇಟಿ ನೀಡಿದ್ದು, ಸಿದ್ದಾರೂಢರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿದ್ದಾರೂಢರ ಗದ್ದುಗೆ ಬಳಿ ಸೋನು ನಿಗಮ್ 10 ನಿಮಿಷ ಧ್ಯಾನ ಕೂಡ ಮಾಡಿದ್ದು, ಗಾಯಕನಿಗೆ ಮಠದ ಟ್ರಸ್ಟ್‌ನಿಂದ ಸಿದ್ದಾರೂಢರ ಮೂರ್ತಿ ಅವರನ್ನು ಗೌರವಿಸಲಾಗಿದೆ. ಸಂಗೀತ ಕಾರ್ಯಕ್ರಮವೊಂದರ ನಿಮಿತ್ತ ಅವರು ನಿನ್ನೆ ಹುಬ್ಬಳ್ಳಿಗೆ ಬಂದಿದ್ದರು. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More
Upcoming Movies 2026: ಶೀಘ್ರದಲ್ಲೇ ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲು ರೆಡಿಯಾದ‌ 6 ಸಿನಿಮಾಗಳಿವು!

Upcoming Movies 2026: ಶೀಘ್ರದಲ್ಲೇ ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲು ರೆಡಿಯಾದ‌ 6 ಸಿನಿಮಾಗಳಿವು!

<p>Bollywood Box Office Clash 2026: ಮಾರ್ಚ್ 19 ರಿಂದ ಮೇ 1ರ ನಡುವೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಸುನಾಮಿಯೇ ಆಗಲಿದೆ. ಒಂದೆರಡಲ್ಲ, ಬರೋಬ್ಬರಿ 6 ದೊಡ್ಡ ಸಿನಿಮಾಗಳು ತೆರೆ ಕಾಣಲಿವೆ. ಈ ಚಿತ್ರಗಳ ಮೇಲೆ 1020 ರಿಂದ 1550 ಕೋಟಿ ರೂಪಾಯಿವರೆಗೆ ಬಂಡವಾಳ ಹೂಡಲಾಗಿದೆ.&nbsp;</p><img><p>19 ಮಾರ್ಚ್ 2026</p><p>ರಣವೀರ್ ಸಿಂಗ್ ನಟನೆಯ ಈ ಸ್ಪೈ ಆಕ್ಷನ್ ಡ್ರಾಮಾ, 2025ರಲ್ಲಿ ಬಂದ ಬ್ಲಾಕ್‌ಬಸ್ಟರ್ ‘ಧುರಂಧರ್’ ಚಿತ್ರದ ಸೀಕ್ವೆಲ್ ಆಗಿದೆ. ಮೊದಲ ಭಾಗಕ್ಕೆ ಸಿಕ್ಕ ದೊಡ್ಡ ಯಶಸ್ಸಿನಿಂದಾಗಿ ಈ…

Read More
ಮೈಸೂರು ಝೂನಲ್ಲಿ ಎರಡು ದಿನಗಳ ಹಿಂದೆ ಮರಿಗೆ ಜನ್ಮ ನೀಡಿದ್ದ ಹೆಣ್ಣು ಜೀಬ್ರಾ ‘ಪ್ರಾಚಿ’ ನಿಧನ

ಮೈಸೂರು ಝೂನಲ್ಲಿ ಎರಡು ದಿನಗಳ ಹಿಂದೆ ಮರಿಗೆ ಜನ್ಮ ನೀಡಿದ್ದ ಹೆಣ್ಣು ಜೀಬ್ರಾ ‘ಪ್ರಾಚಿ’ ನಿಧನ

ಮೈಸೂರು ಝೂನಲ್ಲಿ ಎರಡು ದಿನಗಳ ಹಿಂದೆ ಮರಿಗೆ ಜನ್ಮ ನೀಡಿದ್ದ ಹೆಣ್ಣು ಜೀಬ್ರಾ ಪ್ರಾಚಿ ನಿಧನರಾಗಿದ್ದಾರೆ ಮೈಸೂರು, ಫೆಬ್ರವರಿ 09: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ (ಮೈಸೂರು ಮೃಗಾಲಯ) ಹೆಣ್ಣು ಜೀಬ್ರಾ “ಪ್ರಾಚಿ” ಸಾವನ್ನಪ್ಪಿದೆ. ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷದ ಪ್ರಾಚಿ, ಎರಡು ದಿನಗಳ ಹಿಂದೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಇಸ್ರೇಲ್ ನಿಂದ ಬಂದಿದ್ದ ಪ್ರಾಚಿ ಪ್ರಾಚಿಯನ್ನು 2018ರ ಸೆಪ್ಟೆಂಬರ್ 4ರಂದು ಇಸ್ರೇಲ್‌ನ ರಾಮತ್ ಗ್ಯಾನ್‌ನಲ್ಲಿರುವ ಮೃಗಾಲಯದಿಂದ ಮೈಸೂರಿನ…

Read More
Pariksha Pe Charcha 2026: ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ

Pariksha Pe Charcha 2026: ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ

ಹೊಸದಿಲ್ಲಿ, ಉತ್ತಮ ಫೆಬ್ರವರಿ 09: ನಾಯಕನಾಗಿ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವುದಲ್ಲ, ನಾಯಕನಾಗಲು ತನ್ನ ಆಲೋಚನೆಗಳನ್ನು ಸ್ಪಷ್ಟವಾಗಿ ಮತ್ತು ಬೇರೆಯವರಿಗೆ ತಿಳಿಸುವ ಚಾಕಚಕ್ಯತೆ ಆತನಲ್ಲಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರೀಕ್ಷಾ ಪೆ ಚರ್ಚಾದ ಎರಡನೇ ಸಂಚಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಹನ ಇದೆ. ಆ ವೇಳೆ ವಿದ್ಯಾರ್ಥಿಯೊಬ್ಬರು ನಾಯಕನಾಗಲು ಎಂಥಾ ಸ್ಥಿತಿಯಲ್ಲಿರಬೇಕು, ಉತ್ತಮ ನಾಯಕನಾಗುವುದು ಹೇಗೆ ಎಂಬ ಪ್ರಶ್ನೆ ಕೇಳಿದ್ದರು, ಪ್ರಧಾನಿ ಮೋದಿ ಉತ್ತರಿಸಿದರು. ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Source link

Read More