ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ದ ಆಡಬೇಕು ಅಂದ್ರೆ…? ಐಸಿಸಿ ಮುಂದೆ 3 ಪ್ರಮುಖ ಡಿಮ್ಯಾಂಡ್ ಇಟ್ಟ ಪಾಕಿಸ್ತಾನ!

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ದ ಆಡಬೇಕು ಅಂದ್ರೆ…? ಐಸಿಸಿ ಮುಂದೆ 3 ಪ್ರಮುಖ ಡಿಮ್ಯಾಂಡ್ ಇಟ್ಟ ಪಾಕಿಸ್ತಾನ!

<p>ಕರಾಚಿ: ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿ ಮುಂದೆ ಹಲವು ಷರತ್ತುಗಳನ್ನು ಇಟ್ಟಿದೆ. ಪಿಸಿಬಿ ಇಟ್ಟಿರುವ ಮೂರಕ್ಕೂ ಹೆಚ್ಚು ಬೇಡಿಕೆಗಳಲ್ಲಿ ಪ್ರಮುಖವಾದವುಗಳು ಇಲ್ಲಿವೆ.</p><p>&nbsp;</p><img><p>ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ ತಂಡವನ್ನು ಕಿಕೌಟ್ ಮಾಡಿದ್ದನ್ನು ವಿರೋಧಿಸಿ, ಪಾಕಿಸ್ತಾನ ತಂಡವು ಫೆಬ್ರವರಿ 15ರಂದು ನಿಗದಿಯಾಗಿರುವ ಭಾರತ ಎದುರಿನ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಹೀಗಾಗಿ ಭಾರತ-ಪಾಕ್ ನಡುವಿನ ಹೈವೋಲ್ಟೇಜ್ ಮ್ಯಾಚ್ ನಡೆಯುತ್ತೋ ಅಥವಾ ಇಲ್ಲವೇ ಎನ್ನುವ…

Read More
Milk Factory : ಹಾಲಾಹಲವಾದ ಹಾಲು, ಯೂರಿಯಾ – ಡಿಟರ್ಜೆಂಟ್ ಬಳಸಿ ಸಿದ್ಧವಾಗ್ತಿದೆ ಮಿಲ್ಕ್ | Making Milk From Detergent Urea Busted In Gujarat

Milk Factory : ಹಾಲಾಹಲವಾದ ಹಾಲು, ಯೂರಿಯಾ – ಡಿಟರ್ಜೆಂಟ್ ಬಳಸಿ ಸಿದ್ಧವಾಗ್ತಿದೆ ಮಿಲ್ಕ್ | Making Milk From Detergent Urea Busted In Gujarat

Milk Factory : ಆರೋಗ್ಯಕ್ಕೆ ಒಳ್ಳೆಯದು ಅಂತ ನಾವು ಹಾಲು ಕುಡಿತೇವೆ. ಆದ್ರೆ ಹಾಲೇ ಈಗ ವಿಷವಾಗ್ತಿದೆ. ಹಣದಾಸೆಗೆ ಜನರ ಜೀವದ ಜೊತೆ ಆಟವಾಡ್ತಿದ್ದ ಫ್ಯಾಕ್ಟರಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಾಲು (milk) ಆರೋಗ್ಯಕ್ಕೆ ಒಳ್ಳೆಯದು. ಕ್ಯಾಲ್ಸಿಯಂ ಮೂಲವಾಗಿರುವ ಹಾಲು ನಾನಾ ರೋಗಕ್ಕೆ ಮದ್ದು. ಬೆಳಿಗ್ಗೆ ಎದ್ದ ತಕ್ಷಣ ಕುಡಿಯೋ ಬೆಡ್ ಟೀ, ಕಾಫಿಯಿಂದ ರಾತ್ರಿ ಮಲಗುವವರೆಗೂ ನಾವು ನಾನಾ ರೀತಿಯಲ್ಲಿ ಹಾಲನ್ನು ಬಳಸ್ತೇವೆ. ಆದ್ರೆ ಶುದ್ಧ ಅಂದ್ಕೊಂಡಿದ್ದ ಹಾಲನ್ನು ಜನರು ಹಣದಾಸೆಗೆ ಕಲುಷಿತ ಮಾಡ್ತಿದ್ದಾರೆ….

Read More
ಗಂಡ-ಹೆಂಡತಿ ಜಗಳಕ್ಕೆ ಬ್ರೇಕ್ ಹಾಕೋ ಚಾಣಕ್ಯ ನೀತಿ: ಈ ಒಂದು ಮಾತು ಸುಚಿತ್ರಾಳ ಜೀವನವೇ ಬದಲಿಸುತಿತ್ತು!

ಗಂಡ-ಹೆಂಡತಿ ಜಗಳಕ್ಕೆ ಬ್ರೇಕ್ ಹಾಕೋ ಚಾಣಕ್ಯ ನೀತಿ: ಈ ಒಂದು ಮಾತು ಸುಚಿತ್ರಾಳ ಜೀವನವೇ ಬದಲಿಸುತಿತ್ತು!

<p>Chanakya niti ದಾಂಪತ್ಯ ಜೀವನ ಅನ್ನೋದು ಪ್ರೀತಿ ಮಾತ್ರ ಅಲ್ಲ, ಸಂಯಮ, ವಿವೇಕ ಮತ್ತು ಮಾತಿನ ಮಿತಿ ಕೂಡ ಹೌದು. ಆದರೆ ಈ ಮಿತಿಗಳು ಮೀರಿದಾಗ ಏನಾಗುತ್ತೆ ಅನ್ನೋದಕ್ಕೆ ಇತ್ತೀಚಿನ ಸುಚಿತ್ರಾ ಪ್ರಕರಣವೇ ಜೀವಂತ ಉದಾಹರಣೆ.</p><p>&nbsp;</p><img><p>ಶತಮಾನಗಳ ಹಿಂದೆಯೇ ಚಾಣಕ್ಯನು ದಾಂಪತ್ಯ ಕಲಹ, ಕೋಪ ಮತ್ತು ಅಹಂಕಾರ ಯಾವ ಹಂತಕ್ಕೆ ಕರೆದೊಯ್ಯುತ್ತೆ ಅನ್ನೋದನ್ನು ಎಚ್ಚರಿಸಿದ್ದ. “ಒಂದು ತಪ್ಪು ನಿರ್ಧಾರ, ಒಂದು ಮಾತಿನ ಅತಿರೇಕ — ಬದುಕನ್ನೇ ತಲೆಕೆಳಗೆ ಮಾಡಿಬಿಡುತ್ತೆ” ಅನ್ನೋದು ಚಾಣಕ್ಯ ನೀತಿಯ ಸಾರ. ಹಾಗಾದ್ರೆ, ಸುಚಿತ್ರಾ ಜೈಲು…

Read More
‌Photos: ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌: ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!

‌Photos: ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌: ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!

<p>Actress Mansa Manohar: ‘ಲಕ್ಷ್ಮೀ ನಿವಾಸ’ ಮತ್ತು ‘ಶಾಂಭವಿ’ ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಸೀಮಂತರ ಮಾಡಿಕೊಂಡಿದ್ದಾರೆ. ಇವರ ಪತಿ ಪ್ರೀತಂ ಅವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.</p><p>&nbsp;</p><img><p>2024 ಅಕ್ಟೋಬರ್‌ನಲ್ಲಿ ಮಾನಸಾ ಮನೋಹರ್‌ ಅವರು ಎರಡನೇ ಬಾರಿಗೆ ಮದುವೆಯಾಗಿದ್ದರು. ಪ್ರೀತಂ ಚಂದ್ರ ಎನ್ನುವವರ ಜೊತೆ ಮದುವೆ ಆಗಿತ್ತು.</p><img><p>ಈ ಹಿಂದೆ ಮಾನಸಾ ಮನೋಹರ್‌ ಅವರು ಮದುವೆ ಆಗಿದ್ದಾಗ ಮನಸ್ತಾಪ ಬಂದು, ಬೇರೆ ಬೇರೆ ಆಗಿದ್ದರು. ಅದಾದ ಬಳಿಕ ಬೇರೆ ಮದುವೆ ಆಗಿದ್ದರು.</p><img><p>ಪ್ರೀತಂ ಹಾಗೂ ಮಾನಸಾ ಮನೋಹರ್‌ ಅವರು ಸೋಶಿಯಲ್‌…

Read More
ಕಲಾಕಾರ ಈ ಕಮಲಾಕರ: ಸುಚಿತ್ರಾಗಿಂತ ಮೊದಲು ಮತ್ತೊಬ್ಬಳ ಜೊತೆಗಿತ್ತು ಅಕ್ರಮ ಸಂಬಂಧ!; ಸ್ಪೋಟಕ ಆಡಿಯೋ ಲಭ್ಯ

ಕಲಾಕಾರ ಈ ಕಮಲಾಕರ: ಸುಚಿತ್ರಾಗಿಂತ ಮೊದಲು ಮತ್ತೊಬ್ಬಳ ಜೊತೆಗಿತ್ತು ಅಕ್ರಮ ಸಂಬಂಧ!; ಸ್ಪೋಟಕ ಆಡಿಯೋ ಲಭ್ಯ

ಕಾರವಾರ, ಫೆಬ್ರವರಿ 09: ಕೊಲೆ ಪ್ರಕರಣದ ಆರೋಪಿ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧಗಳ ಕುರಿತು ದಿನಕ್ಕೊಂದು ಹೊಸ ಮಾಹಿತಿ ಬಯಲಾಗುತ್ತಿದೆ. ಇದೀಗ ಟಿವಿ9 ಕನ್ನಡಕ್ಕೆ ಕಮಲಾಕರ್ ಭಟ್ ಇನ್ನೊಂದು ಆಡಿಯೋ ಲಭ್ಯವಿದ್ದು, ಸುಚಿತ್ರಾಳಿಗೆ ಮುನ್ನ ಈ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅಂಶ ಬಹಿರಂಗವಾಗಿದೆ. ಶಿರಸಿ ಮೂಲದ ಮಹಿಳೆ ಕಮಲಾಕರ್ ಭಟ್ ಸುಮಾರು ವರ್ಷಗಳ ಕಾಲ ಸಂಬಂಧ ಹೊಂದಿದ್ದ. ಆದರೆ ಸಚಿತ್ರಾ ಪರಿಚಯದ ಬಳಿಕ ಇವರ ಸಂಬಂಧ ಹಳಸಿತ್ತು. ಹೀಗಿದ್ದರೂ ಕಮಲಾಕರನಿಗೆ ಆ ಮಹಿಳೆ ಆಗಾಗ…

Read More
Video: ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು

Video: ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು

ಪ್ರತಾಪಗ ಗೋಡೆ, ಫೆಬ್ರವರಿ 09: ರಾಣಿಗಂಜ್‌ನಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯದ ಮುಸ್ಲಿಂ ಮಹಿಳೆಯರು ಕೆಡಗಿರುವ ವಿಡಿಯೋ ವೈರಲ್ ಆಗಿದೆ. ರಾಣಿಗಂಜ್ ನಲ್ಲಿ ಈ ಘಟನೆ ನಡೆದಿದೆ. ಹಿಂದೂ ದೇವಾಲಯದ ಗೋಡೆಯನ್ನು ಕೆಡಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಘಟನೆ ನಡೆದ ಕೋಹಾಂಡೋರ್ ಘಟನೆ ಮೂವರು ಮಹಿಳೆಯರು ಹಾಗೂ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Source link

Read More
'ಬಾರಿಸಿಬಿಡ್ತೀನಿ' ಅಂದ್ರೆ ಹುಡುಗಿ ಬಿದ್ದಿದ್ದಾಳೆ ಎಂದೇ ಅರ್ಥವಂತೆ! Amrutadhaare ಜೈದೇವನ ಲವ್​ ಪಾಠ ಕೇಳಿ

'ಬಾರಿಸಿಬಿಡ್ತೀನಿ' ಅಂದ್ರೆ ಹುಡುಗಿ ಬಿದ್ದಿದ್ದಾಳೆ ಎಂದೇ ಅರ್ಥವಂತೆ! Amrutadhaare ಜೈದೇವನ ಲವ್​ ಪಾಠ ಕೇಳಿ

<p>ಅಮೃತಧಾರೆ ಧಾರಾವಾಹಿಯಲ್ಲಿ, ಮಲ್ಲಿಯನ್ನು ಪ್ರೀತಿಯ ಬಲೆಗೆ ಬೀಳಿಸಲು ಜೈದೇವ ಕಳುಹಿಸಿದ ಶಿಷ್ಯನೇ ಅವಳ ಪ್ರೀತಿಯಲ್ಲಿ ಬಿದ್ದಂತಿದೆ. ಮಲ್ಲಿಯ ತಿರಸ್ಕಾರವನ್ನೇ ಅವಳ ಒಪ್ಪಿಗೆ ಎಂದು ಜೈದೇವ ಭಾವಿಸಿ, ಪ್ರೇಮಿಗಳಿಗೆ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾನೆ.</p><img><p>ಸದ್ಯ ಅಮೃತಧಾರೆ ಸೀರಿಯಲ್​ (Amrutadhaare Serial)ನಲ್ಲಿ ಜೈದೇವ, ಮಲ್ಲಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಲು ಶಿಷ್ಯನನ್ನು ಕಳಿಸಿದ್ದಾನೆ. ಆದರೆ, ಅವನು ನಿಜವಾಗಿಯೂ ಮಲ್ಲಿಯ ಲವ್​ನಲ್ಲಿ ಬಿದ್ದಂತಿದೆ.</p><img><p>ಆದರೆ, ಹೇಳಿಕೇಳಿ ಅವಳು ಮಲ್ಲಿ. ಈತನ ಲವ್​ ರಿಜೆಕ್ಟ್​ ಮಾಡುತ್ತಿದ್ದಾಳೆ. ಇದಾಗಲೇ ಯುವಕನ ಮೇಲೆ ಅವಳಿಗೆ ಪ್ರೀತಿ ಹುಟ್ಟಿರುವುದು ತಿಳಿಯುತ್ತದೆ. ಆದರೂ…

Read More
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿ ಬಂತು ಬೃಹದಾಕಾರದ ಬಲೂನ್​!

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿ ಬಂತು ಬೃಹದಾಕಾರದ ಬಲೂನ್​!

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿ ಬಂತು ಬೃಹದಾಕಾರದ ಬಲೂನ್! ದೇವನಹಳ್ಳಿ, ಫೆಬ್ರವರಿ 09: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಮತ್ತೊಂದು ಭಾರೀ ಅನಾಹುತ ಕೂಡಲೆ ಅಂತರದಲ್ಲಿ ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 5 ರಂದು ವಿಮಾನ ನಿಲ್ದಾಣದ ರನ್‌ವೇ ಪ್ರದೇಶಕ್ಕೆ ಹಾರಿ ಬಂದ ಬೃಹತ್ ಬಲೂನ್ ಆತಂಕ ಸೃಷ್ಟಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ವಿಮಾನ ನಿಲ್ದಾಣದ ಓಟಕ್ಕೆ ಬೀದಿ ನಾಯಿಗಳು ಲಗ್ಗೆಯಿಟ್ಟಿದ್ದು ನಿಲ್ದಾಣದ ಭದ್ರತಾ ಲೋಪದ ಕುರಿತು…

Read More
KMDC ಸಾಲಕ್ಕೆ ಬಡ್ಡಿ ಮನ್ನಾ, ಒನ್ ಟೈಮ್ ಸೆಟ್ಲ್‌ಮೆಂಟ್​​: ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳ ಕಿಡಿ

KMDC ಸಾಲಕ್ಕೆ ಬಡ್ಡಿ ಮನ್ನಾ, ಒನ್ ಟೈಮ್ ಸೆಟ್ಲ್‌ಮೆಂಟ್​​: ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳ ಕಿಡಿ

ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ಚಿತ್ರದ ಕ್ರೆಡಿಟ್ ಮೂಲ: ಗೂಗಲ್ ಬೆಂಗಳೂರು, ಫೆಬ್ರವರಿ 09: 2013–14 ರಿಂದ 2018–19ರ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಲಾದ ಸಾಲಗಳ ಮೇಲಿನ ಬಡ್ಡಿ ಮನ್ನಾಗೆ ಆನ್‌ಲೈನ್ ಸೆಟ್ಲ್ಮೆಂಟ್ (OTS) ಯೋಜನೆಗೆ ಇತ್ತೀಚೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ವಿಚಾರವೀಗ ವಿವಾದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ವಿಪಕ್ಷಗಳು ಕಿಡಿ ಕಾರಿದ್ದು, ಅಲ್ಪಸಂಖ್ಯಾತರಿಗೆ ಮಾತ್ರ ಸಾಲದ ಬಡ್ಡಿ ಮನ್ನಾ ಮಾಡಿ ರೈತರು ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಇತರ ಸಮುದಾಯಗಳನ್ನು…

Read More
“ಅಯ್ಯೋ So Cute​​ ದೀದಿ”: ಬೆಂಗಳೂರಿನ ದಂಪತಿಗಳ ವಿವಾಹ ವಾರ್ಷಿಕೋತ್ಸವಕ್ಕೆ ಅದ್ಭುತ ಗಿಫ್ಟ್​​​ ಕೊಟ್ಟ ಮನೆಗೆಲಸದಾಕೆ

“ಅಯ್ಯೋ So Cute​​ ದೀದಿ”: ಬೆಂಗಳೂರಿನ ದಂಪತಿಗಳ ವಿವಾಹ ವಾರ್ಷಿಕೋತ್ಸವಕ್ಕೆ ಅದ್ಭುತ ಗಿಫ್ಟ್​​​ ಕೊಟ್ಟ ಮನೆಗೆಲಸದಾಕೆ

ವಿಡಿಯೋ ಇಲ್ಲಿದೆ ನೋಡಿ ಚಿತ್ರ ಕ್ರೆಡಿಟ್ ಮೂಲ: instagram ಬೆಂಗಳೂರು, ಫೆ.9: ಬೆಂಗಳೂರಿನಲ್ಲಿ (ಬೆಂಗಳೂರು) ಒತ್ತಡದ ಕೆಲಸ, ಮಕ್ಕಳ ಬಗ್ಗೆ ಕಾಳಜಿ, ಜೊತೆಗೆ ಸಂಸಾರದ ಜಂಜಾಟ, ಇದರ ನಡುವೆ ಮನೆ ಕೆಲಸ ಮಾಡಲು ಪುರುಸೊತ್ತೇ ಇರಲ್ಲ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಹೆಚ್ಚಿನ ಮನೆಯವರು ಹಾಗೂ ಮನೆಗೆಲಸಕ್ಕೆ ಕೆಲಸದವರನ್ನು ಇಟ್ಟುಕೊಂಡಿರುತ್ತಾರೆ. ಮನೆ ಕೆಲಸದವರು ಕೇವಲ ಮನೆಗೆ ಮಾತ್ರ ಸೀಮಿತ ಎಂದು ಅನೇಕರು ಅಂದುಕೊಂಡಿರುತ್ತಾರೆ. ಅವರನ್ನು ಯಾವತ್ತೂ ನಮ್ಮ ಮನೆಯವರಂತೆ ನೋಡುವುದಿಲ್ಲ. ಬೆಂಗಳೂರಿನಲ್ಲಿ ಇಂತಹ ವಿಚಾರದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ….

Read More