ಅರ್ಧಕ್ಕೆ ಪ್ರಸಾರ ನಿಲ್ಲಿಸಿದ ಜನಪ್ರಿಯ ಸೀರಿಯಲ್… ಶೀಘ್ರದಲ್ಲಿ ಮುಚ್ಚುತ್ತಾ ಈ Kannada Channel?

ಅರ್ಧಕ್ಕೆ ಪ್ರಸಾರ ನಿಲ್ಲಿಸಿದ ಜನಪ್ರಿಯ ಸೀರಿಯಲ್… ಶೀಘ್ರದಲ್ಲಿ ಮುಚ್ಚುತ್ತಾ ಈ Kannada Channel?

<p>Kannada Channel: ಇತ್ತೀಚೆಗಷ್ಟೇ ಶುರುವಾದ ಜೀ ಪವರ್ ವಾಹಿನಿಯಲ್ಲಿ ಹೊಸ ಹೊಸ ಸೀರಿಯಲ್ ಗಳು ಸಹ ಅದ್ಧೂರಿಯಾಗಿ ಪ್ರಸಾರ ಕಂಡವು. ಇದೀಗ ಇದ್ದಕ್ಕಿದ್ದಂತೆ ಎರಡು ಸೀರಿಯಲ್ ಗಳು ಅರ್ಧದಲ್ಲೇ ಅಂತ್ಯ ಕಂಡಿದೆ. ಶೀಘ್ರದಲ್ಲೇ ಚಾನೆಲ್ ಕೂಡ ಮುಚ್ಚಗಲಾಗುವುದು ಎನ್ನಲಾಗುತ್ತಿದೆ.</p><img><p>ಜೀ ಮೂವೀಸ್ ಎನ್ನುವ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದ ವಾಹಿನಿ, ಕೆಲವು ತಿಂಗಳ ಹಿಂದೆಯಷ್ಟೇ ಜೀ ಪವರ್ ಎನ್ನುವ ಹೆಸರಿಗೆ ಬದಲಾಯಿಸಿ, ಸೀರಿಯಲ್ ಪ್ರಸಾರಕ್ಕೆ ಇಳಿದಿತ್ತು. ಇದೀಗ ಇದ್ದಕ್ಕಿದ್ದಂತೆ ಎರಡು ಸೀರಿಯಲ್ ಗಳನ್ನು ಚಾನೆಲ್ ಅರ್ಧದಲ್ಲೇ ನಿಲ್ಲಿಸಿದೆ. ಚಾಲೆನ್ ಪ್ರಸಾರ ಕೂಡ…

Read More
Alien Life: ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ, ನೀರೊಂದೇ ಸಾಲದು, ಈ 2 ಅಂಶಗಳೂ ಬೇಕೇ ಬೇಕು! | Alien Life Search Focuses On Nitrogen And Phosphorus Over Water

Alien Life: ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ, ನೀರೊಂದೇ ಸಾಲದು, ಈ 2 ಅಂಶಗಳೂ ಬೇಕೇ ಬೇಕು! | Alien Life Search Focuses On Nitrogen And Phosphorus Over Water

ಅನ್ಯಗ್ರಹ ಜೀವಿಗಳನ್ನು ಹುಡುಕಲು ನೀರಿದ್ದರೆ ಸಾಕಾ? ಖಂಡಿತ ಇಲ್ಲ. ಹೊಸ ಸಂಶೋಧನೆಯ ಪ್ರಕಾರ, ರಂಜಕ ಮತ್ತು ಸಾರಜನಕ ಕೂಡ ಅತ್ಯಗತ್ಯ. ಒಂದು ಗ್ರಹ ನಿಜವಾಗಿಯೂ ವಾಸಯೋಗ್ಯವಾಗಲು ಬೇಕಾದ ‘ಕೆಮಿಕಲ್ ಗೋಲ್ಡಿಲಾಕ್ಸ್ ಜೋನ್’ ಬಗ್ಗೆ ತಿಳಿಯಿರಿ. ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ನೀರು. ಎಲ್ಲಿ ನೀರಿದೆಯೋ ಅಲ್ಲಿ ಜೀವ ಇರುತ್ತೆ ಅಂತ ವಿಜ್ಞಾನಿಗಳು ಇಷ್ಟು ದಿನ ನಂಬಿದ್ದರು. ಆದರೆ, ಈ ಯೋಚನೆ ಈಗ ಬದಲಾಗುತ್ತಿದೆ. ಸಾಗರಗಳೇ ತುಂಬಿರುವ ಗ್ರಹದಲ್ಲೂ ಕೆಲವು ಪ್ರಮುಖ ರಾಸಾಯನಿಕಗಳು ಇಲ್ಲದಿದ್ದರೆ,…

Read More
IPL​ 2026 ಆರಂಭಕ್ಕೂ ಮುನ್ನವೇ RCBಗೆ ಆಘಾತ ನೀಡಿದ ಮುಂಬೈ ಇಂಡಿಯನ್ಸ್

IPL​ 2026 ಆರಂಭಕ್ಕೂ ಮುನ್ನವೇ RCBಗೆ ಆಘಾತ ನೀಡಿದ ಮುಂಬೈ ಇಂಡಿಯನ್ಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುವುದು ಎಲ್ಲಿ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲು ಇನ್ನೂ ಕೆಲಕಾಲ ಕಾಯಬೇಕಾಗಿ ಬರಬಹುದು. ಏಕೆಂದರೆ ಆರ್ಸಿಬಿ ಫ್ರಾಂಚೈಸಿ ಬೆಂಗಳೂರಿನಿಂದ ನಡೆಯಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಅದರಂತೆ ಐಪಿಎಲ್ 2026ರ ಸೀಸನ್‌ಗಾಗಿ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ತನ್ನ ತವರಿನಲ್ಲಿ ಬಳಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲ್ಯಾನ್ ರೂಪಿಸಿತ್ತು. ಆದರೆ ಆರ್ಸಿಬಿಯ ಈ ಮನವಿಯನ್ನು ಮುಂಬೈ ಇಂಡಿಯನ್ಸ್ ತಿರಸ್ಕರಿಸಿದೆ ಎಂದು…

Read More
Kamalakar Bhat case: ಕೊ*ಲೆ ದಿನ ಆಗಿದ್ದೇನು? ಐದೇ ಘೋರ ಘಟನೆ ಬಗ್ಗೆ ಮೃತ ವಸಂತ್​ ಪತ್ನಿ ರಿವೀಲ್​ | Kamalakar Bhat Case Deceased Vasanths Wife About That Day Incident Suc

Kamalakar Bhat case: ಕೊ*ಲೆ ದಿನ ಆಗಿದ್ದೇನು? ಐದೇ ಘೋರ ಘಟನೆ ಬಗ್ಗೆ ಮೃತ ವಸಂತ್​ ಪತ್ನಿ ರಿವೀಲ್​ | Kamalakar Bhat Case Deceased Vasanths Wife About That Day Incident Suc

ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ನಾಯ್ಕ್ ಪ್ರಕರಣದಲ್ಲಿ ಮೃತಪಟ್ಟ ವಸಂತ್ ಅವರ ಪತ್ನಿ, ಘಟನೆಯ ದಿನ ನಡೆದ ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕೇವಲ ಐದೇ ನಿಮಿಷಗಳಲ್ಲಿ ನಡೆದ ಆ ಘಟನೆಯ ಬಗ್ಗೆ ರಿವೀಲ್​ ಮಾಡಿದ್ದಾರೆ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಜ್ಯೋತಿಷಿ ಕಮಲಾಕರ ಭಟ್​ ಮತ್ತು ಸುಚಿತ್ರಾ ನಾಯ್ಕ್​ ಘಟನೆ ಬಗ್ಗೆ ಇದೀಗ ಮೃತ ವಸಂತ್​ ಅವರ ಪತ್ನಿ ಶಾಕಿಂಗ್​ ಎನ್ನುವಂಥ ಸತ್ಯವನ್ನು ರಿವೀಲ್​ ಮಾಡಿದ್ದಾರೆ. ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅಂದು ನಡೆದ…

Read More
ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಬಾಲಿವುಡ್ (Bollywoo) ಖ್ಯಾತ ಹಾಸ್ಯನಟ ರಾಜ್‌ಪಾಲ್ ಯಾದವ್ 2010ರ ಹಳೆಯ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಹಲವು ವರ್ಷಗಳ ಕಾಲ ನಡೆದ ನ್ಯಾಯಾಲಯದ ಸಮರದಲ್ಲಿ ರಾಜ್ಪಾಲ್ ಯಾದವ್ ಅವರಿಗೆ ನ್ಯಾಯಾಲಯದ ಆದೇಶದಂತೆ ತಿಹಾರ್ ಜೈಲಿಗೆ ಸರೆಂಡರ್ ಆಗಿದ್ದು ಮುಂದಿನ ಹಲವು ತಿಂಗಳುಗಳಲ್ಲಿ ಅವರು ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕಾಗಿದೆ. ಆದರೆ ಇದೀಗ ರಾಜ್ಪಾಲ್ ಯಾದವ್ ಅವರಿಗೆ ಚಿತ್ರರಂಗದ ನೆರವು ಸಿಗುತ್ತಿದೆ. ರಾಜ್‌ಪಾಲ್ ಯಾದವ್ ಬಾಲಿವುಡ್‌ನಲ್ಲಿ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ದೇಶದ ಅತ್ಯುತ್ತಮ…

Read More
12ನೇ ತರಗತಿ ಮಕ್ಕಳ ಉತ್ತರ ಪತ್ರಿಕೆ ಡಿಜಿಟಲಿ ಮೌಲ್ಯಮಾಪನ ಮಾಡಲಿದೆ ಸಿಬಿಎಸ್ಇ | Cbse To Digitally Evaluate Answer Sheets Of Class 12 Students

12ನೇ ತರಗತಿ ಮಕ್ಕಳ ಉತ್ತರ ಪತ್ರಿಕೆ ಡಿಜಿಟಲಿ ಮೌಲ್ಯಮಾಪನ ಮಾಡಲಿದೆ ಸಿಬಿಎಸ್ಇ | Cbse To Digitally Evaluate Answer Sheets Of Class 12 Students

ಏಳನೇ ಹಂತ: ಇಲ್ಲಿಂದ, ಅಂಕಗಳು ನೇರವಾಗಿ CBSE ಫಲಿತಾಂಶದ ಡಾಟಾಬೇಸ್ ತಲುಪುತ್ತವೆ, ಅಂದರೆ ಅಂಕ ವರ್ಗಾವಣೆ, ಹಸ್ತಚಾಲಿತ ನಮೂದು ಅಥವಾ ಮರು ಪರಿಶೀಲನೆಯ ಅಗತ್ಯವಿರುವುದಿಲ್ಲ. ಕಡಿಮೆ ವಿವಾದಗಳು ಮತ್ತು ಹೆಚ್ಚಿನ ನಂಬಿಕೆಯೊಂದಿಗೆ ನಿಗದಿತ ದಿನಾಂಕದಂದು ಫಲಿತಾಂಶಗಳನ್ನು ಘೋಷಿಸಬಹುದು. ತರಬೇತಿ ಪಡೆಯಲಿರುವ ಶಿಕ್ಷಕರು ಡಿಜಿಟಲ್ ಪರಿಶೀಲನೆಗಾಗಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಕಡ್ಡಾಯವಾಗಿದೆ. ಇದಕ್ಕಾಗಿ ಇತ್ತೀಚಿನ ಇಂಟರ್ನೆಟ್ ಬ್ರೌಸರ್, ಅಡೋಬ್ ರೀಡರ್, ಕನಿಷ್ಠ 2 Mbps ಸ್ಥಿರ ಇಂಟರ್ನೆಟ್ ವೇಗ ಮತ್ತು ನಿರಂತರ ವಿದ್ಯುತ್ ಪೂರೈಕೆಯನ್ನು ಶಾಲೆ ಖಚಿತಪಡಿಸಿಕೊಳ್ಳಬೇಕು. ಜೊತೆಗೆ…

Read More
Amazing conjunction of Mercury Venus February last day , luck for 4 zodiac signs in March | Budh Shukra Yuti 2026 28 February 2026 Lucky 4 Zodiac Mercury Venus Conjunction Suh

Amazing conjunction of Mercury Venus February last day , luck for 4 zodiac signs in March | Budh Shukra Yuti 2026 28 February 2026 Lucky 4 Zodiac Mercury Venus Conjunction Suh

ಜ್ಯೋತಿಷ್ಯದಲ್ಲಿ, ಬುಧ ಮತ್ತು ಶುಕ್ರವನ್ನು ಅತ್ಯಂತ ಶುಭ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಬುಧವು ಜ್ಞಾನ, ಮಾತು, ವ್ಯವಹಾರ ಮತ್ತು ಮಾನಸಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಶುಕ್ರವು ಪ್ರೀತಿ, ಸೌಂದರ್ಯ, ಸೌಕರ್ಯ ಮತ್ತು ಸಂಬಂಧಗಳನ್ನು ಪ್ರತಿನಿಧಿಸುತ್ತದೆ. ಈ ಎರಡು ಗ್ರಹಗಳು ಒಟ್ಟಿಗೆ ಸೇರಿದಾಗ, ವ್ಯಕ್ತಿಯ ವ್ಯಕ್ತಿತ್ವವು ಹೆಚ್ಚು ಆಕರ್ಷಕ ಮತ್ತು ಸಮತೋಲಿತವಾಗುತ್ತದೆ. ಸರಿಯಾದ ಸಂದರ್ಭಗಳಲ್ಲಿ, ಅವುಗಳ ಸಂಯೋಗವು ಆರ್ಥಿಕ ಲಾಭಗಳು, ಸುಧಾರಿತ ಸಂಬಂಧಗಳು ಮತ್ತು ಸಾಮಾಜಿಕ ಗೌರವವನ್ನು ತರಬಹುದು. ಪಂಚಾಂಗದ ಪ್ರಕಾರ ಫೆಬ್ರವರಿ 28, 2026 ರಂದು ಬೆಳಿಗ್ಗೆ 11:02…

Read More
ಟಿ20 ವಿಶ್ವಕಪ್ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್‌ ನೀಡಿದ BCCI; ಆಟಗಾರರ ಕನಸಿಗೆ ತಣ್ಣೀರು! | Bcci Gives Valentines Day Shock To Team India Players During T20 World Cup Kvn

ಟಿ20 ವಿಶ್ವಕಪ್ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್‌ ನೀಡಿದ BCCI; ಆಟಗಾರರ ಕನಸಿಗೆ ತಣ್ಣೀರು! | Bcci Gives Valentines Day Shock To Team India Players During T20 World Cup Kvn

ಹೌದು, ಬಿಸಿಸಿಐ, ಟೀಂ ಇಂಡಿಯಾ ಆಟಗಾರರ ವಿಚಾರದಲ್ಲಿ ತನ್ನ ಕಠಿಣ ನಿಯಮ ಮುಂದುವರಿಸಿದ್ದು, ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ ಸಂದರ್ಭದಲ್ಲಿ ಕ್ರಿಕೆಟಿಗರು ತಮ್ಮ ಕುಟುಂಬದ ಜತೆಗಿರುವುದಕ್ಕೆ ನಿರ್ಬಂಧ ವಿಧಿಸಿದೆ. Source link

Read More
Aland Dargah Shivalinga controversy ಆಳಂದ ಶಿವಲಿಂಗಕ್ಕೆ ಪೂಜೆ: ಹೈಕೋರ್ಟ್ ಮೆಟ್ಟಿಲೇರಿದ ಆಂದೋಲ ಶ್ರೀ | Andola Siddalinga Swamiji Challenges Restriction On Aland Shivalinga Puja In Karnataka High Court

Aland Dargah Shivalinga controversy ಆಳಂದ ಶಿವಲಿಂಗಕ್ಕೆ ಪೂಜೆ: ಹೈಕೋರ್ಟ್ ಮೆಟ್ಟಿಲೇರಿದ ಆಂದೋಲ ಶ್ರೀ | Andola Siddalinga Swamiji Challenges Restriction On Aland Shivalinga Puja In Karnataka High Court

ಆಳಂದ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿಯಂದು ಪೂಜೆ ಸಲ್ಲಿಸಲು 15 ಜನರಿಗೆ ಅನುಮತಿ ಕೋರಿ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸರ್ಕಾರ, ಜಿಲ್ಲಾಡಳಿತವು ವಕ್ಫ್ ಸಮಿತಿಯೊಂದಿಗೆ ಸೇರಿ ಪೂಜೆಗೆ ಅಡ್ಡಿಪಡಿಸಲು ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದರು. ಕಲಬುರಗಿ (ಫೆ.11): ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಆಂದೋಲ ಮಠದ ಶ್ರೀ ಸಿದ್ದಲಿಂಗ…

Read More
ಪದೇ ಪದೇ ಅದ್ನೇ ಕೇಳ್ಬೇಡಿ, ನಾನು-ಡಿಕೆ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು: ಸಿದ್ದರಾಮಯ್ಯ ಫುಲ್ ಗರಂ

ಪದೇ ಪದೇ ಅದ್ನೇ ಕೇಳ್ಬೇಡಿ, ನಾನು-ಡಿಕೆ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು: ಸಿದ್ದರಾಮಯ್ಯ ಫುಲ್ ಗರಂ

ಬೆಂಗಳೂರು, ಫೆಬ್ರವರಿ 11: ನಾಯಕತ್ವ ಗೊಂದಲದ ಕುರಿತು ಪದೇ ಪದೇ ಕೇಳುತ್ತಿರುವ ಪ್ರಶ್ನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆ ಕೇಳಿದಾಗ ಸಿಟ್ಟಾದ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ. ಕಳೆದ ಮೂರು ತಿಂಗಳಿನಿಂದ ಪದೇ ಪದೇ ಕೇಳಲಾಗುತ್ತಿದೆ. ದಯವಿಟ್ಟು ಇದನ್ನು ಪುನರಾವೃತ್ತಿ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಗರಂ ಆಗಿಯೇ ಹೇಳಿದರು. ಶಾಸಕರ ವಿದೇಶ ಪ್ರವಾಸದ ವಿಷಯ ಪ್ರಸ್ತಾಪಿಸಿದಾಗ, ತಮ್ಮ ಗಮನಕ್ಕೆ ಬಂದಿಲ್ಲ, ಅದು ವೈಯಕ್ತಿಕ ಖರ್ಚಿನಲ್ಲಿದ್ದರೆ ವಿವಾದ ಏಕೆ…

Read More