ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. | Ola Uber Services Become More Expensive During Peak Hours

ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. | Ola Uber Services Become More Expensive During Peak Hours

ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. ನವದೆಹಲಿ : ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. ಓಲಾ, ಉಬರ್‌ ಮತ್ತು ರ್‍ಯಾಪಿಡೋದಂಥ ಕ್ಯಾಬ್‌ ಅಗ್ರಿಗೇಟರ್‌ಗಳು ಪೀಕ್‌ ಅವರ್‌ನಲ್ಲಿ ಮೂಲದರ ಅಥವಾ ಬೇಸ್‌ ದರದ ದುಪ್ಪಟ್ಟು ಶುಲ್ಕ ವಿಧಿಸಲು ಕೇಂದ್ರ ರಸ್ತೆ…

Read More
Personality test: ನೀವು ಸಮಸ್ಯೆ ನಿವಾರಕರೇ? ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ

Personality test: ನೀವು ಸಮಸ್ಯೆ ನಿವಾರಕರೇ? ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ

ವ್ಯಕ್ತಿತ್ವ ಪರೀಕ್ಷೆImage Credit source: Times Of India ಸಾಮಾನ್ಯವಾಗಿ ವ್ಯಕ್ತಿಯ ನಡವಳಿಕೆಯ ಆಧಾರದ ಮೇಲೆ ಆತನ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಇದಲ್ಲದೆ ವ್ಯಕ್ತಿತ್ವ ಪರೀಕ್ಷೆಯ ಮೂಲಕ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷೆ ಮಾಡಬಹುದು. ಇವುಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical illusion)  ಪರ್ಸನಾಲಿಟಿ ಟೆಸ್ಟ್‌ ಕೂಡಾ ಒಂದು. ಹೌದು ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವುದು ಮಾತ್ರವಲ್ಲದೆ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ನಮಗೆ ತಿಳಿಸಿಕೊಡುತ್ತದೆ….

Read More
ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ: RB ಪಾಟೀಲ್​ ಆಡಿಯೋ ಬೆನ್ನಲ್ಲೇ, ಮತ್ತೊಂದು ವಾಯ್ಸ್​ ಮೆಸೆಜ್ ವೈರಲ್

ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ: RB ಪಾಟೀಲ್​ ಆಡಿಯೋ ಬೆನ್ನಲ್ಲೇ, ಮತ್ತೊಂದು ವಾಯ್ಸ್​ ಮೆಸೆಜ್ ವೈರಲ್

ಮೊಹಮ್ಮದ್ ಇಂಚಗೇರಿ, ಪಿಂಟೂ ರಾಠೋಡ್ ವಿಜಯಪುರ, ಜೂನ್​ 22: ವಸತಿ ಯೋಜನೆಯಲ್ಲಿ ಬಡವರಿಗೆ ಮನೆಗಳನ್ನು ನೀಡಲು ಹಣ ಪಡದು ನೀಡಲಾಗುತ್ತಿದೆ ಎಂದು ಕಾಂಗ್ರೆಸ್​ ಪಕ್ಷದ ಶಾಸಕ ಬಿ ಆರ್ ಪಾಟೀಲ್ (BR Patil) ಮಾಡಿರುವ ಆರೋಪ ಸತ್ಯವೆಂಬುದಕ್ಕೆ ವಿಜಯಪುರ (Vijayapura) ಜಿಲ್ಲೆಯಲ್ಲಿ ವಸತಿ ಯೋಜನೆಗಾಗಿ ಹಣ ಪಡೆಯುತ್ತಿರುವುದು ಸಾಕ್ಷಿಯಾಗಿದೆ. ಸಿಂದಗಿ ತಾಲೂಕಿನ ರಾಂಪೂರ ಗ್ರಾಮ ಪಂಚಾಯತಿಯಲ್ಲಿ ಬಡವರಿಗೆ ನೀಡುವ ಮನೆಗಳಿಗೆ ತಲಾ 40 ಸಾವಿರ ರೂಪಾಯಿ ಪಡೆಯಲಾಗುತ್ತಿದೆ ಎಂಬುವುದೇ ದುರಂತವಾಗಿದೆ. ರಾಂಪೂರ ಪಿ ಎ ಗ್ರಾಮ ಪಂಚಾಯತಿ…

Read More
ಐಟಿ ಕಂಪನಿಗೆ ಇನ್ನು ಮುಂದೆ ಜಿಸಿಸಿಗಳು ಸ್ಪರ್ಧಿಗಳಲ್ಲ AI ಯುಗದ ಗ್ರಾಹಕರು: ನಂದನ್ ನಿಲೇಕಣಿ | Both Ai And Gccs Are New Ways Of Growth And Not A Threat Nandan Nilekani Gow

ಐಟಿ ಕಂಪನಿಗೆ ಇನ್ನು ಮುಂದೆ ಜಿಸಿಸಿಗಳು ಸ್ಪರ್ಧಿಗಳಲ್ಲ AI ಯುಗದ ಗ್ರಾಹಕರು: ನಂದನ್ ನಿಲೇಕಣಿ | Both Ai And Gccs Are New Ways Of Growth And Not A Threat Nandan Nilekani Gow

ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಐಟಿ ಕಂಪನಿಗಳಿಗೆ ಸ್ಪರ್ಧಿಗಳಲ್ಲ, ಬದಲಾಗಿ AI ಕ್ಷೇತ್ರದಲ್ಲಿ ಪ್ರಮುಖ ಗ್ರಾಹಕರಾಗುತ್ತಿವೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ. GCC ಗಳು ವೆಚ್ಚ ಉಳಿತಾಯ ಕೇಂದ್ರಗಳಿಂದ ನಾವೀನ್ಯತೆಯ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂದರು. ಬೆಂಗಳೂರು: ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಇನ್ನು ಮುಂದೆ ಐಟಿ ಕಂಪನಿಗಳ ಸ್ಪರ್ಧಿಗಳಲ್ಲ, ಬದಲಾಗಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಪ್ರಮುಖ ಗ್ರಾಹಕರಾಗುತ್ತಿವೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ. ಬುಧವಾರ ನಡೆದ ಇನ್ಫೋಸಿಸ್‌ನ 44ನೇ ವಾರ್ಷಿಕ…

Read More
ಕ್ಷುಲ್ಲಕ ಕಾರಣಕ್ಕೆ ಮನೆ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿದ ಮಹಿಳೆ: ವೀಡಿಯೋ ವೈರಲ್ ಕೇಸ್ ದಾಖಲು | Faridabad Woman Accused Of Assaulting Domestic Help

ಕ್ಷುಲ್ಲಕ ಕಾರಣಕ್ಕೆ ಮನೆ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿದ ಮಹಿಳೆ: ವೀಡಿಯೋ ವೈರಲ್ ಕೇಸ್ ದಾಖಲು | Faridabad Woman Accused Of Assaulting Domestic Help

ಫರಿದಾಬಾದ್‌ನಲ್ಲಿ ಮನೆಕೆಲಸದಾಕೆಯ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಫರಿದಾಬಾದ್‌: ಮನೆ ಕೆಲಸದಾಕೆಯ ಮೇಲೆ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ಹರ್ಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಈ ಬಗ್ಗೆ ಮನೆ ಕೆಲಸದಾಕೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವಾರ ಈ ಘಟನೆ ನಡೆದಿದ್ದು, ಈ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ….

Read More
ತನ್ನ ವಯಸ್ಸಿನ ಎಲ್ಲರಿಗೂ ಮದ್ವೆಯಾದರೂ ನನಗೆ ಇನ್ನೂ ಹೆಣ್ಣು ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ

ತನ್ನ ವಯಸ್ಸಿನ ಎಲ್ಲರಿಗೂ ಮದ್ವೆಯಾದರೂ ನನಗೆ ಇನ್ನೂ ಹೆಣ್ಣು ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ

ಹಾವೇರಿ, (ಜೂನ್ 26): ವಯಸ್ಸಾದರೂ ಮದುವೆಗೆ (marriage,) ಕನ್ಯೆ (bride )ಸಿಗದ್ದರಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆ (Suicide)  ಮಾಡಿಕೊಂಡಿರುವ ಘಟನೆ ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದೆ. ಅವಿನಾಶ ಚಾವಡಿ (29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಡ್ರೈವರ್ ಕೆಲಸ ಮಾಡಿಕೊಂಡಿದ್ದ ಅವಿನಾಶ ಚಾವಡಿ, ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರು. ಆದರೆ, ಇದುವರೆಗೆ ಎಲ್ಲಿಯೂ ಕನ್ಯೆ ಸಿಕ್ಕಿರಲಿಲ್ಲ. ಅದು ಬೇರೆ ತನ್ನ ಸ್ನೇಹಿತರಿಗೆಲ್ಲರಿಗೂ ವಿವಾಹವಾಗಿದ್ದು, ತನಗೆ ಹೆಣ್ಣು ಸಿಗುತ್ತಿಲ್ವಲ್ಲ ಎಂದು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ…

Read More
Ganesha Puja: ಗಣೇಶನ ಪೂಜೆಯ ವೇಳೆ ತಪ್ಪಾಗಿಯೂ ಈ ವಸ್ತುಗಳನ್ನು ಅರ್ಪಿಸಬೇಡಿ!

Ganesha Puja: ಗಣೇಶನ ಪೂಜೆಯ ವೇಳೆ ತಪ್ಪಾಗಿಯೂ ಈ ವಸ್ತುಗಳನ್ನು ಅರ್ಪಿಸಬೇಡಿ!

ಬುಧವಾರ ಗಣೇಶನ ಪೂಜೆಗೆ ಅರ್ಪಿತವಾದ ದಿನ. ಬುಧವಾರದಂದು ಗಣೇಶನನ್ನು ಶಾಸ್ತ್ರೋಕ್ತವಾಗಿ ಪೂಜಿಸುವುದರಿಂದ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಎಂಬ ನಂಬಿಕೆಯಿದೆ. ಆದರೆ ಗಣೇಶನನ್ನು ಪೂಜಿಸಲು ಕೆಲವು ನಿಯಮಗಳಿವೆ, ಅವುಗಳನ್ನು ಅನುಸರಿಸುವುದು ಮುಖ್ಯ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗಣೇಶ ಪೂಜೆಯಲ್ಲಿ ಕೆಲವು ವಸ್ತುಗಳನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಗಣೇಶನಿಗೆ ಯಾವ ವಸ್ತುಗಳನ್ನು ಅರ್ಪಿಸಬಾರದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಗಣೇಶ ಪೂಜೆಯ ವೇಳೆ ಈ ವಸ್ತುಗಳನ್ನು ಅರ್ಪಿಸಬೇಡಿ: ತುಳಸಿಯನ್ನು ಅರ್ಪಿಸಬೇಡಿ: ಶಿವನಂತೆ, ಗಣೇಶನಿಗೆ ತುಳಸಿಯನ್ನು ಅರ್ಪಿಸಬಾರದು. ಗಣಪತಿಯ ಪ್ರಸಾದಕ್ಕೆ ತುಳಸಿ ಎಲೆಗಳನ್ನು ಸೇರಿಸುವುದಿಲ್ಲ ಏಕೆಂದರೆ…

Read More
ಉತ್ತರ ಪ್ರದೇಶ: ಮಗನ ಸಾವಿನ ಸುದ್ದಿ ಕೇಳಿ ಮನೆಗೆ ಹೊರಟಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವು

ಉತ್ತರ ಪ್ರದೇಶ: ಮಗನ ಸಾವಿನ ಸುದ್ದಿ ಕೇಳಿ ಮನೆಗೆ ಹೊರಟಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವು

ಉನ್ನಾವೋ, ಜೂನ್ 24: ಮಗನ ಸಾವಿನ ಸುದ್ದಿ ಕೇಳಿ ಮನೆಗೆ ಓಡೋಡಿ ಬರುತ್ತಿದ್ದಾಗ ರಸ್ತೆ ಅಪಘಾತ(Road Accident)ದಲ್ಲಿ ತಂದೆಯೂ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ವಿದ್ಯುತ್ ಸ್ಪರ್ಶಿಸಿ ಮಗ ಸಾವನ್ನಪ್ಪಿದ್ದ ಈ ಸುದ್ದಿ ಕೇಳಿ ತಂದೆ ಬೈಕಕ್​ನಲ್ಲಿ ಮನೆಗೆ ಹೊರಟಿದ್ದರು, ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿತ್ತು. ಹತ್ತಿರದ ಆಸ್ಪತ್ರೆಗೆ ಕೂಡಲೇ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೂರು ವರ್ಷದ ಆಯನ್ಶ್ ಜೈಸ್ವಾಲ್…

Read More
4 IIT ಅಭ್ಯರ್ಥಿಗಳನ್ನ ರಿಜೆಕ್ಟ್ ಮಾಡಿದ ಸ್ಟಾರ್ಟ್‌ಅಪ್‌ ಸ್ಥಾಪಕನಿಗೆ ನೆಟ್ಟಿಗರಿಂದ ಫುಲ್ ಕ್ಲಾಸ್ | Startup Founder Dev Taneja Rejects 4 Iit Graduates Mrq

4 IIT ಅಭ್ಯರ್ಥಿಗಳನ್ನ ರಿಜೆಕ್ಟ್ ಮಾಡಿದ ಸ್ಟಾರ್ಟ್‌ಅಪ್‌ ಸ್ಥಾಪಕನಿಗೆ ನೆಟ್ಟಿಗರಿಂದ ಫುಲ್ ಕ್ಲಾಸ್ | Startup Founder Dev Taneja Rejects 4 Iit Graduates Mrq

ಐಐಎಂ ಪದವೀಧರ ದೇವ್ ತನೇಜಾ ತಮ್ಮ ಸ್ಟಾರ್ಟ್‌ಅಪ್‌ನಲ್ಲಿ ನಾಲ್ವರು ಐಐಟಿ ಪದವೀಧರರನ್ನು ತಿರಸ್ಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು: IIMನಲ್ಲಿ ಓದಿರುವ ದೇವ್ ತನೇಜಾ ಎಂಬ ಯುವಕ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಸ್ಟಾರ್ಟ್‌ಅಪ್‌ ಕಂಪನಿ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ನಾಲ್ವರು ಐಐಟಿ ಪದವೀಧರರನ್ನು ರಿಜೆಕ್ಟ್ ಮಾಡಿರುವ ವಿಷಯವನ್ನು ದೇವ್ ತನೇಜಾ ಹಂಚಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ಈ ನಾಲ್ವರು ರಿಜೆಕ್ಟ್ ಆಗಿದ್ದೇಕೆ ಎಂಬ ವಿಷಯವನ್ನು…

Read More
ಬಹಿರಂಗ ಪತ್ರದ ಮೂಲಕ ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟ ರಾಮ್ ಚರಣ್ ಅಭಿಮಾನಿಗಳು

ಬಹಿರಂಗ ಪತ್ರದ ಮೂಲಕ ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟ ರಾಮ್ ಚರಣ್ ಅಭಿಮಾನಿಗಳು

ರಾಮ್ ಚರಣ್ (ರಾಮ್ ಚರಣ್) ಪ್ರಸ್ತುತ ‘ಪೆದ್ದಿ’ ಸಿನಿಮಾ ಚಿತ್ರೀಕರಣದಲ್ಲಿ. ‘ಆರ್ಆರ್ಆರ್’ ಸಿನಿಮಾದ ಭಾರಿ ದೊಡ್ಡ ಕೊಟ್ಟ ರಾಮ್ ರಾಮ್ ಚರಣ್ ಬಳಿಕ ಒಂದರ ಹಿಂದೆ ಎರಡು ಎರಡು ಸಿನಿಮಾಗಳನ್ನು ನೀಡಿದ್ದಾರೆ. . ಅದಾದ ಬಳಿಕ ‘ಗೇಮ್ ಚೇಂಜರ್’ ಸಿನಿಮಾದ ಬಗ್ಗೆ ಭಾರಿ. ಆದರೆ ಸಿನಿಮಾ ಬಾಕ್ಸ್ ಹೀನಾಯ ಕಂಡಿತು. ಸೋತ ಸೋತ ಸಿನಿಮಾದ ನಿರ್ಮಾಪಕರು ಮಾತುಗಳು ಸ್ವತಃ ರಾಮ್ ಚರಣ್ ಹಾಗೂ ಅವರ ಅಭಿಮಾನಿಗಳಿಗೆ ಮೇಲೆ ಬರೆ ಬರೆ ಎಳೆದಂತೆ. ನಿರ್ಮಾಪಕರಾದ ನಿರ್ಮಾಪಕರಾದ ರಾಜು ಮತ್ತು…

Read More