Headlines
100, 200 ಕೋಟಿ ಅಲ್ಲ.. ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?

100, 200 ಕೋಟಿ ಅಲ್ಲ.. ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?

56 Image Credit : instagram ವಿಜಯ್ ಅವರ ಸಂಭಾವನೆ ನಿಜವಾಗಿದ್ದರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ವಿಜಯ್ ಸಹ ಸೇರುತ್ತಾರೆ. ಈಗಾಗಲೇ ತಮಿಳಿನಿಂದ ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಮುಂತಾದ ಹಿರಿಯರು 100 ಕೋಟಿಗೂ ಹೆಚ್ಚು ಪಡೆಯುತ್ತಿದ್ದಾರೆ. ವಿಜಯ್ 200 ಕೋಟಿಗೂ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಪ್ಯಾನ್-ಇಂಡಿಯಾ ಮಟ್ಟದಲ್ಲಿ ವಿಜಯ್ ಅವರ ಮಾರುಕಟ್ಟೆ ಇರುವುದರಿಂದ, ಈ ಮಟ್ಟದ ಸಂಭಾವನೆ ನೀಡಲು ನಿರ್ಮಾಪಕರು ಹಿಂಜರಿಯುವುದಿಲ್ಲ. ಈ ಚಿತ್ರದ ನಿರ್ದೇಶಕ…

Read More
HD Kumaraswamyಗೆ ಶಕ್ತಿ ನೀಡಿದ ಜನತೆಯನ್ನು ಮರೆಯಲ್ಲ: ನಿಖಿಲ್ ಕುಮಾರಸ್ವಾಮಿ | The People Who Gave Strength To Hd Kumaraswamy Are Not Forgotten Says Nikhil Kumaraswamy Gvd

HD Kumaraswamyಗೆ ಶಕ್ತಿ ನೀಡಿದ ಜನತೆಯನ್ನು ಮರೆಯಲ್ಲ: ನಿಖಿಲ್ ಕುಮಾರಸ್ವಾಮಿ | The People Who Gave Strength To Hd Kumaraswamy Are Not Forgotten Says Nikhil Kumaraswamy Gvd

ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಶಕ್ತಿ ನೀಡಿದ ಈ ತಾಲೂಕಿನ ಜನತೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಜೆಡಿಎಸ್ ಪಕ್ಷದ ಯುವ ನಾಯಕ ಹಾಗೂ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಕನಕಪುರ (ಜೂ.26): ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಶಕ್ತಿ ನೀಡಿದ ಈ ತಾಲೂಕಿನ ಜನತೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಜೆಡಿಎಸ್ ಪಕ್ಷದ ಯುವ ನಾಯಕ ಹಾಗೂ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ನಗರದಲ್ಲಿ ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ…

Read More
Kodaguನಲ್ಲಿ ಭಾರೀ ಮಳೆ: ಪ್ರವಾಹದ ನೀರಿನಲ್ಲೇ ತೆಪ್ಪದಲ್ಲಿ ತೇಲಿದ ನವ ವಧು-ವರರು | Heavy Rains In Kodagu Newlyweds Float On Raft In Flood Waters Gvd

Kodaguನಲ್ಲಿ ಭಾರೀ ಮಳೆ: ಪ್ರವಾಹದ ನೀರಿನಲ್ಲೇ ತೆಪ್ಪದಲ್ಲಿ ತೇಲಿದ ನವ ವಧು-ವರರು | Heavy Rains In Kodagu Newlyweds Float On Raft In Flood Waters Gvd

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದು ಎಲ್ಲೆಡೆ ನದಿ ತೊರೆಗಳು ತುಂಬಿ ಪ್ರವಾಹದ ರೂಪ ತಳೆದು ಹರಿಯುತ್ತಿವೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು ಕೊಡಗು (ಜೂ.26): ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದು ಎಲ್ಲೆಡೆ ನದಿ ತೊರೆಗಳು ತುಂಬಿ ಪ್ರವಾಹದ ರೂಪ ತಳೆದು ಹರಿಯುತ್ತಿವೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು…

Read More
ರಾಜಣ್ಣ ಇಂದು ನಗರದಲ್ಲಿ ಆಡಿದ ‘ಆಗಸ್ಟ್ ಕ್ರಾಂತಿ’ಯ ಮಾತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ

ರಾಜಣ್ಣ ಇಂದು ನಗರದಲ್ಲಿ ಆಡಿದ ‘ಆಗಸ್ಟ್ ಕ್ರಾಂತಿ’ಯ ಮಾತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ

ಬೆಂಗಳೂರು, ಜೂನ್ 26: ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬದ ಅಮೃತ ಮಹೋತ್ಸವ ಆಚರಿಸಿಕೊಂಡ ಸಹಕಾರ ಸಚಿವ ಕೆಎನ್ ರಾಜಣ್ಣ ಕೆಲದಿನಗಳಿಂದ ನಿಲ್ಲಿಸಿದ್ದ ತಮ್ಮ ಮಾತುಗಾರಿಕೆಯನ್ನು ಪುನಃ ಆರಂಭಿಸಿದ್ದಾರೆ. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ರಾಜ್ಯದಲ್ಲಿ ಆಗಸ್ಟ್ ಕ್ರಾಂತಿ (August Revolution) ಅಗಲಿದೆ ಅಂತ ಹೇಳಿದರು. ಅವರು ಯಾಕೆ ಹಾಗೆ ಹೇಳಿದರು ಅಂತ ಅರ್ಥಮಾಡಿಕೊಳ್ಳುವುದು ಕನ್ನಡಿಗರಿಗೆ ಕಷ್ಟವಾಗುತ್ತಿದೆ. ಯಾವ ಕ್ರಾಂತಿ? ಸರ್ಕಾರದಲ್ಲೋ, ಪಕ್ಷದಲ್ಲೋ ಅಂತ ಕೇಳಿದರೆ ಅವರಿಂದ ಸ್ಪಷ್ಟ ಉತ್ತರವಿಲ್ಲ. ಎಲ್ಲವನ್ನೂ ಈಗಲೇ ಹೇಳಿಬಿಟ್ಟರೆ ಕುತೂಹಲ ನಾಶವಾಗುತ್ತದೆ…

Read More
ಬೆಂಗಳೂರು ಡಿಸಿ ವಿಶೇಷ ಮನವಿ; ಆರ್‌ಸಿಬಿ ಕಾಲ್ತುಳಿತ ಘಟನೆ ಪ್ರತ್ಯಕ್ಷದರ್ಶಿಗಳು ಸಾಕ್ಷಿ ಹೇಳಿ! | Bengaluru District Administrative Office Request To Rcb Victory Stampede Evidence Sat

ಬೆಂಗಳೂರು ಡಿಸಿ ವಿಶೇಷ ಮನವಿ; ಆರ್‌ಸಿಬಿ ಕಾಲ್ತುಳಿತ ಘಟನೆ ಪ್ರತ್ಯಕ್ಷದರ್ಶಿಗಳು ಸಾಕ್ಷಿ ಹೇಳಿ! | Bengaluru District Administrative Office Request To Rcb Victory Stampede Evidence Sat

ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌.ಸಿ.ಬಿ. ತಂಡದ ಅಭಿನಂದನಾ ಸಮಾರಂಭದಲ್ಲಿ ನಡೆದ ಅಹಿತಕರ ಘಟನೆಯ ಕುರಿತು ಸಾರ್ವಜನಿಕರು/ಮಾಧ್ಯಮದವರು ಸಾಕ್ಷ್ಯ ನೀಡಬಹುದು. ಜೂ.27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಜರಾಗಿ ಲಿಖಿತ ಹೇಳಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು (ಜೂ.26): ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಕ್ರಿಕೆಟ್ ತಂಡದ ವಿಜಯೋತ್ಸವದ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯ ಕುರಿತು ಸರ್ಕಾರದ ಆದೇಶದ…

Read More
ನಾಳೆಯೂ ಕೊಡಗಿನಲ್ಲಿ ಭಾರೀ ಮಳೆ: ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ | Kodagu Schools And Pu Colleges Holiday On June 27 Due To Heavy Rain Sat

ನಾಳೆಯೂ ಕೊಡಗಿನಲ್ಲಿ ಭಾರೀ ಮಳೆ: ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ | Kodagu Schools And Pu Colleges Holiday On June 27 Due To Heavy Rain Sat

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಜೂನ್ 27 ರಂದು ಎಲ್ಲ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಮತ್ತು ರಸ್ತೆ ಸಂಚಾರ ವ್ಯತ್ಯಯದಿಂದ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ. ಕೊಡಗು (ಜೂ 26): ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ (ಜೂನ್ 27, ಶುಕ್ರವಾರ) ಒಂದು ದಿನ ರಜೆ ಘೋಷಿಸಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಈ ಕುರಿತು…

Read More
ಕೇವಲ ₹1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಟಾಪ್-5 ಸ್ಕೂಟರ್‌ಗಳು

ಕೇವಲ ₹1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಟಾಪ್-5 ಸ್ಕೂಟರ್‌ಗಳು

₹1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್ 5 ಸ್ಕೂಟರ್‌ಗಳ ಮಾಹಿತಿ. Hero, Honda, TVS ಮುಂತಾದ ಬ್ರ್ಯಾಂಡ್‌ಗಳ ಅತ್ಯುತ್ತಮ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಮಗಾಗಿ ಉತ್ತಮವಾದದನ್ನು ಆರಿಸಿಕೊಳ್ಳಿ. Source link

Read More
ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಬಿಜೆಪಿ ಮುಖಂಡನ ಪುತ್ರ, ಪ್ರೀತಿ ಹೆಸರಲ್ಲಿ ಮೋಸ

ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಬಿಜೆಪಿ ಮುಖಂಡನ ಪುತ್ರ, ಪ್ರೀತಿ ಹೆಸರಲ್ಲಿ ಮೋಸ

ಮಂಗಳೂರು, (ಜೂನ್ 26): ಪುತ್ತೂರಿನ (Puttur) ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಎನ್ನುವರ ಪುತ್ರ ಕೃಷ್ಣ ರಾವ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಆರೋಪಿ ಕೃಷ್ಣ, ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಸಿ ಬಳಿಕ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ಇದೀಗ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಸಂಬಂಧ ಇದೀಗ ಯುವತಿ, ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡಿರುವ ಪೊಲೀಸರು ಶ್ರೀಕೃಷ್ಣನ ಪತ್ತೆಗೆ ಬಲೆ ಬೀಸಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನ Bsc ವ್ಯಾಸಂಗ…

Read More
ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ಮಗುವಿನ ಜೊತೆಗಿನ ವಿಡಿಯೋ ವೈರಲ್, ಏನೇನೋ ವದಂತಿ… ಸತ್ಯ ಕಥೆ ಏನು? | Pawan Singh Wife Jyoti Singh Baby Video Sparks Parenthood Rumors

ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ಮಗುವಿನ ಜೊತೆಗಿನ ವಿಡಿಯೋ ವೈರಲ್, ಏನೇನೋ ವದಂತಿ… ಸತ್ಯ ಕಥೆ ಏನು? | Pawan Singh Wife Jyoti Singh Baby Video Sparks Parenthood Rumors

ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ಮಗುವಿನೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಆದರೆ ನಿಜವಾಗ್ಲೂ ಅವರು ಪೋಷಕರಾಗಿದ್ದಾರಾ? ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ಮಗುವಿನ ವಿಡಿಯೋ ವೈರಲ್ : ಭೋಜ್‌ಪುರಿ ಚಿತ್ರರಂಗದ ಪವರ್ ಸ್ಟಾರ್ ಪವನ್ ಸಿಂಗ್ ಅವರ ಪತ್ನಿ ಜ್ಯೋತಿ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ಅವರ ಮಡಿಲಲ್ಲಿ ಮಗುವೊಂದು ಕಾಣಿಸಿಕೊಂಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪವನ್ ಸಿಂಗ್‌ಗೆ ಅಭಿನಂದನೆಗಳನ್ನು…

Read More
ಪ್ರೀತಿ ದೂರವಾದ ಸಿಟ್ಟಲಿ ಏರ್ ಇಂಡಿಯಾ ಪತನಗೊಳಿಸಿದ್ಲಾ ಮಹಿಳಾ ಟೆಕ್ಕಿ? ತನಿಖೆ ಚುರುಕು | Love Rejected Woman Techie Arrested By Ahmedabad Police For Bomb Hoax Threats

ಪ್ರೀತಿ ದೂರವಾದ ಸಿಟ್ಟಲಿ ಏರ್ ಇಂಡಿಯಾ ಪತನಗೊಳಿಸಿದ್ಲಾ ಮಹಿಳಾ ಟೆಕ್ಕಿ? ತನಿಖೆ ಚುರುಕು | Love Rejected Woman Techie Arrested By Ahmedabad Police For Bomb Hoax Threats

ಪ್ರೀತಿಸಿದ ಹುಡುಗ ಮತ್ತೊಬ್ಬಳ ಮದುವೆಯಾದ. ಇತ್ತ ಈ ನೋವು, ಆಕ್ರೋಶ ತೀರಿಸಿಕೊಳ್ಳಲು ಮಹಿಳಾ ಟೆಕ್ಕಿ ಏರ್ ಇಂಡಿಯಾ ವಿಮಾನ ಪತನಗೊಳಿಸಿ ಸರಿಸುಮಾರು 300 ಮಂದಿಯನ್ನು ಬಲಿತೆಗೆದುಕೊಂಡಳಾ? ಪೊಲೀಸರ ತನಿಖೆಯಲ್ಲಿ ಇಮೇಲ್ ನೀಡಿದ ಮಾಹಿತಿ ಏನು?  ಅಹಮ್ಮದಾಬಾದ್ (ಜೂ.26) ಏರ್ ಇಂಡಿಯಾ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟರೆ, ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಸರಿಸುಮಾರು 300 ಮಂದಿ ಮೃತಪಟ್ಟಿದ್ದಾರೆ. ದುರಂತದ ತನಿಖೆ ನಡೆಯುತ್ತಿದೆ. ಇದೀಗ ಇಮೇಲ್ ಮಾಹಿತಿಯೊಂದು ಬಹಿರಂಗವಾಗಿದೆ. ಮಹಿಳಾ ಟೆಕ್ಕಿಯ ರಿವೇಂಜ್‌ಗೆ ಅಮಾಯಕ ಜೀವಗಳು…

Read More