Amazon Prime Day Sale 2025, Date, SBI and ICICI Bank Offers, Deals | Amazon Prime Day 2025 Unbeatable Deals On Electronics And More Suh

Amazon Prime Day Sale 2025, Date, SBI and ICICI Bank Offers, Deals | Amazon Prime Day 2025 Unbeatable Deals On Electronics And More Suh

ರಿಯಾಯಿತಿಗಳ ಜೊತೆಗೆ, SBI ಮತ್ತು ICICI ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿಸುವ ಗ್ರಾಹಕರಿಗೆ ಅಮೆಜಾನ್ 10% ತಕ್ಷಣದ ರಿಯಾಯಿತಿಯನ್ನು ನೀಡುತ್ತಿದೆ. ಈ ಕಾರ್ಡ್ ಕೊಡುಗೆಗಳನ್ನು ವ್ಯಾಪಕ ಶ್ರೇಣಿಯ ಎಲೆಕ್ಟ್ರಾನಿಕ್ಸ್, ಉಪಕರಣಗಳು, ಫ್ಯಾಷನ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಪಡೆಯಬಹುದು. Source link

Read More
ರಶ್ಮಿಕಾ ಮಂದಣ್ಣಗೆ ಠಕ್ಕರ್‌ ಕೊಟ್ಟ ನಟಿ ತೃಪ್ತಿ ದಿಮ್ರಿ: ಈಗ ಕನ್ನಡಕ್ಕೂ ಬರ್ತಾರಾ?

ರಶ್ಮಿಕಾ ಮಂದಣ್ಣಗೆ ಠಕ್ಕರ್‌ ಕೊಟ್ಟ ನಟಿ ತೃಪ್ತಿ ದಿಮ್ರಿ: ಈಗ ಕನ್ನಡಕ್ಕೂ ಬರ್ತಾರಾ?

ರಶ್ಮಿಕಾ ಮಂದಣ್ಣಗೆ ‘ಅನಿಮಲ್’ ಚಿತ್ರದಲ್ಲಿ ಠಕ್ಕರ್ ಕೊಟ್ಟ ನಟಿ ತೃಪ್ತಿ ದಿಮ್ರಿ, ಪ್ರಭಾಸ್ ಜೊತೆ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿರುವ ಅವರು ಮುಂದೆ ಕನ್ನಡ ಚಿತ್ರರಂಗಕ್ಕೂ ಬರಬಹುದೆಂಬ ಚರ್ಚೆಗಳು ಹುಟ್ಟಿಕೊಂಡಿವೆ.<img><p>ಬಾಲಿವುಡ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂದು ಖ್ಯಾತಿ ಪಡೆದಿದ್ದರು. ಆದರೆ, ಹಿಂದಿಯ ‘ಅನಿಮಲ್’ ಚಿತ್ರದಲ್ಲಿ ರಶ್ಮಿಕಾ ಜೊತೆಗೆ ನಟಿಸಿದ ತೃಪ್ತಿ ದಿಮ್ರಿ ರಶ್ಮಿಕಾಗೆ ಠಕ್ಕರ್ ಕೊಟ್ಟಿದ್ದರು.</p><img><p>ಇದರ ಬೆನ್ನಲ್ಲಿಯೇ ತೆಲುಗು ಚಿತ್ರರಂಗಕ್ಕೆ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಗೆ…

Read More
‘ಲೈವ್ ಪರ್ಫಾರ್ಮೆನ್ಸ್​ನಲ್ಲಿ ನೀವು ಕೇಳಬಯಸೋ ಹಾಡು ಯಾವುದು’; ಇಳಯರಾಜ ಪ್ರಶ್ನೆಗೆ ಕನ್ನಡಿಗರ ಉತ್ತರವೇನು?

‘ಲೈವ್ ಪರ್ಫಾರ್ಮೆನ್ಸ್​ನಲ್ಲಿ ನೀವು ಕೇಳಬಯಸೋ ಹಾಡು ಯಾವುದು’; ಇಳಯರಾಜ ಪ್ರಶ್ನೆಗೆ ಕನ್ನಡಿಗರ ಉತ್ತರವೇನು?

ಇಳಯರಾಜ (Ilaiyaraaja) ಅವರು ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ಅವರ ಸಂಗೀತ ಸಂಯೋಜನೆಗೆ ಎಲ್ಲರೂ ಮನಸೋತಿದ್ದಾರೆ. ಇಳಯರಾಜ ಅವರು ತಮಿಳುನಾಡಿನವರಾದರೂ ಕನ್ನಡದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಕನ್ನಡಿಗರೂ ಅಷ್ಟೇ ಅವರ ಹಾಡುಗಳನ್ನು ಇಷ್ಟಪಡುತ್ತಾರೆ. ಈಗ ಇಳಯರಾಜ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ. ಕನ್ನಡಿಗರೂ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇಳಯರಾಜ ಅವರು ಟ್ವೀಟ್ ಒಂದನ್ನು ಮಾಡಿದ್ದಾರೆ. ಇದರಲ್ಲಿ ಅವರು ಅಭಿಮಾನಿಗಳ…

Read More
Actor Anant Nag ನಡೆದಾಡುವ ಜ್ಞಾನಕೋಶ; ಮಗಳು ಅದಿತಿ, ಅಳಿಯ ವಿವೇಕ್‌ ಶೆಟ್ಟಿ ಎಕ್ಸ್‌ಕ್ಲೂಸಿವ್‌ ಮಾತು! | Kannada Actor Anant Nag Daughter Aditi Husband Vivek Shetty Interview

Actor Anant Nag ನಡೆದಾಡುವ ಜ್ಞಾನಕೋಶ; ಮಗಳು ಅದಿತಿ, ಅಳಿಯ ವಿವೇಕ್‌ ಶೆಟ್ಟಿ ಎಕ್ಸ್‌ಕ್ಲೂಸಿವ್‌ ಮಾತು! | Kannada Actor Anant Nag Daughter Aditi Husband Vivek Shetty Interview

ಕನ್ನಡ ನಟ ಪದ್ಮಭೂಷಣ ಅನಂತ್‌ ನಾಗ್‌ ಅವರ ಮಗಳು, ಅಳಿಯ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ. ಈಗ ತಂದೆ ಬಗ್ಗೆ ಮಗಳು ಅದಿತಿ, ಮಾವನ ಬಗ್ಗೆ ವಿವೇಕ್‌ ಶೆಟ್ಟಿ ಮಾತನಾಡಿದ್ದಾರೆ.  ನಾಡು ಕಂಡಂತಹ ಅದ್ಭುತ ನಟ ಅನಂತ್‌ ನಾಗ್.‌ ಇವರ ಪತ್ನಿ ಗಾಯಿತ್ರಿ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅನಂತ್‌ ನಾಗ್‌ ಹಾಗೂ ಗಾಯಿತ್ರಿಯ ಮಗಳು ಅದಿತಿ ಮಾತ್ರ ಸಾರ್ವಜನಿಕವಾಗಿ ಅಷ್ಟು ಕಾಣಿಸಿಕೊಳ್ಳೋದಿಲ್ಲ, ಸಿನಿಮಾದಲ್ಲಿಯೂ ನಟಿಸಿಲ್ಲ. Asianet Suvarna News ಆಯೋಜಿಸಿದ್ದ ʼಅನಂತ ಪದ್ಮʼ ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ…

Read More
ಸ್ಮೃತಿ ಮಂಧನಾ ಸಾಂಪ್ರದಾಯಿಕ ಲುಕ್‌ನ ಬ್ಯೂಟಿಫುಲ್‌ ಫೋಟೋಗಳಿವು

ಸ್ಮೃತಿ ಮಂಧನಾ ಸಾಂಪ್ರದಾಯಿಕ ಲುಕ್‌ನ ಬ್ಯೂಟಿಫುಲ್‌ ಫೋಟೋಗಳಿವು

ಸ್ಮೃತಿ ಮಂಧಾನಾ ಎಥ್ನಿಕ್ ಲುಕ್: ಕ್ರಿಕೆಟ್ ತಾರೆ ಸ್ಮೃತಿ ಮಂಧನಾ ಮೈದಾನದ ಹೊರಗೆ ಕೂಡ ಮಿಂಚುತ್ತಾರೆ! ದೇಸಿ ಲುಕ್‌ನಲ್ಲಿ ಅವರ ಸೌಂದರ್ಯ ನೋಡಲೇಬೇಕು. ಸೂಟ್-ಸಲ್ವಾರ್‌ನಿಂದ ಇಂಡೋ-ವೆಸ್ಟರ್ನ್ ವರೆಗೆ, ಪ್ರತಿಯೊಂದು ಶೈಲಿಯಲ್ಲೂ ಅವರು ಅದ್ಭುತವಾಗಿ ಕಾಣುತ್ತಾರೆ. Source link

Read More
‘ಸರ್ಕಾರದ ಬಳಿ ಹಣ ಇಲ್ಲ’ ಅಂತಾ ನಾನು ಹೇಳಿಲ್ಲ: ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ | Parameshwar denies no funds statement | Karnataka Home Minister Parameshwar Clarifies No Funds Claim Badami Development Proposal Rav

‘ಸರ್ಕಾರದ ಬಳಿ ಹಣ ಇಲ್ಲ’ ಅಂತಾ ನಾನು ಹೇಳಿಲ್ಲ: ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ | Parameshwar denies no funds statement | Karnataka Home Minister Parameshwar Clarifies No Funds Claim Badami Development Proposal Rav

ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬಾದಾಮಿ ಅಭಿವೃದ್ಧಿಗೆ ಕೇಂದ್ರದಿಂದ ಸಹಾಯ ಪಡೆಯಲು ಸೂಚಿಸಿದ್ದಾಗಿ ತಿಳಿಸಿದರು. ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದೂ ಅವರು ಹೇಳಿದರು. ಬೆಂಗಳೂರು (ಜೂ.25): ಸರ್ಕಾರದ ಬಳಿ ಹಣ ಇಲ್ಲ ಅಂತಾ ನಾನು ಹೇಳಿಯೇ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು. ಬಾಗಲಕೋಟೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಅಭಿವೃದ್ಧಿಗೆ ನಮ್ಮ ಬಳಿ ಹಣ ಇಲ್ಲ, ಸಿದ್ದರಾಮಯ್ಯರ ಬಳಿಯೂ ಇಲ್ಲ. ದೊಡ್ಡ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿಕೊಡಿ…

Read More
Emergency Diaries: ತುರ್ತು ಪರಿಸ್ಥಿತಿ ಕುರಿತ ಪುಸ್ತಕ:  ಮೋದಿ ಹೋರಾಟ, ದೇವೇಗೌಡರ ಮುನ್ನುಡಿ, ಪುಸ್ತಕದಲ್ಲಿ ಏನೇನಿದೆ?

Emergency Diaries: ತುರ್ತು ಪರಿಸ್ಥಿತಿ ಕುರಿತ ಪುಸ್ತಕ: ಮೋದಿ ಹೋರಾಟ, ದೇವೇಗೌಡರ ಮುನ್ನುಡಿ, ಪುಸ್ತಕದಲ್ಲಿ ಏನೇನಿದೆ?

ನವದೆಹಲಿ, ಜೂನ್ 25: ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷಗಳು ಪೂರ್ಣಗೊಂಡಿರುವ ಸಮಯದಲ್ಲಿ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್  ಹೊರತಂದಿರುವ ‘ದಿ ಎಮರ್ಜೆನ್ಸಿ ಡೈರೀಸ್-ಇಯರ್ಸ್​ ದಟ್​ ಫೋರ್ಜ್ಡ್​ ಎ ಲೀಡರ್’ (The Emergency Diaries – Years that Forged a Leader) ಪುಸ್ತಕವನ್ನು ಗೃಹ ಸಚಿವ ಅಮಿತ್ ಶಾ ಇಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಪುಸ್ತಕವು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಆಗ ಯುವ ಆರ್‌ಎಸ್‌ಎಸ್ ಪ್ರಚಾರಕರಾಗಿದ್ದ ಪ್ರಧಾನಿ ಮೋದಿ ವಹಿಸಿದ ಪಾತ್ರವನ್ನು ಒಳಗೊಂಡಿದೆ….

Read More
ಕೈ-ಬಿಜೆಪಿ ರಾಜ್ಯಾಧ್ಯಕ್ಷ ಗದ್ದುಗೆ ಗುದ್ದಾಟ: ಭಾಜಪ ನಡೆಯ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಹೈಕಮಾಂಡ್! | Karnataka Congress Waits On Bjp President Selection Move Kpcc Taken Caste Equations Sat

ಕೈ-ಬಿಜೆಪಿ ರಾಜ್ಯಾಧ್ಯಕ್ಷ ಗದ್ದುಗೆ ಗುದ್ದಾಟ: ಭಾಜಪ ನಡೆಯ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಹೈಕಮಾಂಡ್! | Karnataka Congress Waits On Bjp President Selection Move Kpcc Taken Caste Equations Sat

ಕರ್ನಾಟಕ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಧ್ಯಕ್ಷ ಸ್ಥಾನಗಳ ಆಯ್ಕೆ ಕುರಿತು ತೀವ್ರ ಕಸರತ್ತು ನಡೆಯುತ್ತಿದೆ. ಬಿಜೆಪಿಯ ನಡೆಯನ್ನು ಅವಲಂಬಿಸಿ ಕಾಂಗ್ರೆಸ್ ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಜಾತಿ ಸಮೀಕರಣ ಗಮನದಲ್ಲಿಟ್ಟುಕೊಂಡು ಎರಡೂ ಪಕ್ಷಗಳು ತಂತ್ರ ರೂಪಿಸುತ್ತಿವೆ. ಬೆಂಗಳೂರು (ಜೂ. 25): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಅಧ್ಯಕ್ಷ ಸ್ಥಾನಗಳ ವಿಚಾರದಲ್ಲಿ ಚತುರ ರಾಜಕೀಯ ನಡೆಗಳು ಕಂಡುಬರುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಜೋರಾಗಿ…

Read More
ಏರ್‌ಟೆಲ್, ಜಿಯೋಗೆ ಬಿಗ್ ಶಾಕ್; ಕಡಿಮೆ ಬೆಲೆಯಲ್ಲಿ ಟಾಟಾ ಫೈಬರ್‌ನ ಹೊಸ ಆಫರ್ | Tata Play Fiber 100 Mbps Lite Plan Offers 6 Otts Free Mrq

ಏರ್‌ಟೆಲ್, ಜಿಯೋಗೆ ಬಿಗ್ ಶಾಕ್; ಕಡಿಮೆ ಬೆಲೆಯಲ್ಲಿ ಟಾಟಾ ಫೈಬರ್‌ನ ಹೊಸ ಆಫರ್ | Tata Play Fiber 100 Mbps Lite Plan Offers 6 Otts Free Mrq

ಟಾಟಾ ತನ್ನ ಹೊಸ ಫೈಬರ್ ಪ್ಲಾನ್‌ನಲ್ಲಿ 100Mbps ಇಂಟರ್ನೆಟ್, 6 OTT ಆಪ್ಸ್ ಮತ್ತು 200+ ಲೈವ್ ಚಾನೆಲ್‌ಗಳನ್ನು ನೀಡುತ್ತಿದೆ. ಟಾಟಾ ಫೈಬರ್ ಬ್ರಾಡ್‌ಬ್ಯಾಂಡ್ ಆಲ್-ಇನ್-ಒನ್ ಪ್ಯಾಕೇಜ್ ಮಾಹಿತಿ ನವದೆಹಲಿ: ಡಿಜಿಟಲ್ ಇಂಡಿಯಾ ಓಟದಲ್ಲಿ ಗ್ರಾಹಕರನ್ನು ಸೆಳೆಯಲು ಟಾಟಾ ಮುಂದಾಗಿದೆ. ಒಳ್ಳೆಯ ಆಫರ್‌ ನೀಡುವ ಮೂಲಕ ಏರ್‌ಟೈಲ್ ಮತ್ತು ರಿಲಯನ್ಸ್ ಜಿಯೋಗೆ ಟಕ್ಕರ್ ಕೊಡಲು ಟಾಟಾ ಮುಂದಾಗಿದೆ. ಹೊಸ ಧಮಾಕಾ ಬ್ರಾಡ್‌ಬ್ಯಾಂಡ್ ಆಫರ್‌ನ್ನು ಟಾಟಾ (Tata Fiber Plan) ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ 100Mbps ಸ್ಪೀಡ್‌ ಇಂಟರ್‌ನೆಟ್…

Read More
ಚಂದ್ರ, ಕೇತು, ಮಂಗಳ ಅಪಾಯಕಾರಿ ಮೈತ್ರಿ, ಈ ರಾಶಿ ಜನರಿಗೆ ದೊಡ್ಡ ನಷ್ಟ, ಕಷ್ಟ

ಚಂದ್ರ, ಕೇತು, ಮಂಗಳ ಅಪಾಯಕಾರಿ ಮೈತ್ರಿ, ಈ ರಾಶಿ ಜನರಿಗೆ ದೊಡ್ಡ ನಷ್ಟ, ಕಷ್ಟ

<p>ಜೂನ್ 29 ರಂದು ಚಂದ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರ ಮತ್ತು ಕೇತುಗಳ ಸಂಯೋಗವು ಗ್ರಹಣಕ್ಕೆ ಕಾರಣವಾಗುತ್ತದೆ. ಕೇತು ಮತ್ತು ಚಂದ್ರನ ಸಂಯೋಗದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.</p><p>&nbsp;</p><img><p>ಎಲ್ಲಾ ಗ್ರಹಗಳಲ್ಲಿ ಚಂದ್ರನ ಸಂಚಾರವು ತುಂಬಾ ವೇಗವಾಗಿರುತ್ತದೆ. ಪ್ರತಿ ತಿಂಗಳು ಚಂದ್ರನು ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಲೇ ಇರುತ್ತಾನೆ. ಚಂದ್ರನ ಸಂಚಾರವು ಶುಭ ಮತ್ತು ಅಶುಭ ಫಲಿತಾಂಶಗಳನ್ನು ತರುತ್ತದೆ. ಈ ತಿಂಗಳು, ಚಂದ್ರನು ಕೇತು ಮತ್ತು ಮಂಗಳ ಈಗಾಗಲೇ ಇರುವ ಸಿಂಹ ರಾಶಿಯಲ್ಲಿ ಸಾಗಲಿದ್ದಾನೆ. ಚಂದ್ರನ ಸಂಚಾರದ…

Read More