ಕನ್ನಡದ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ ಅಲ್ಲು ಅರ್ಜುನ್? ಚಿತ್ರಕ್ಕೆ ಖಡಕ್ ಟೈಟಲ್

ಕನ್ನಡದ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ ಅಲ್ಲು ಅರ್ಜುನ್? ಚಿತ್ರಕ್ಕೆ ಖಡಕ್ ಟೈಟಲ್

ಕನ್ನಡದ ಪ್ರಶಾಂತ್ ನೀಲ್ (Prashanth Neel) ಅವರು ಸದ್ಯ ತೆಲುಗಿನಲ್ಲಿ ಬ್ಯುಸಿ ಇದ್ದಾರೆ. ಅಲ್ಲಿ ಅವರಿಗೆ ಸಾಕಷ್ಟು ಆಫರ್​ಗಳು ಬರುತ್ತಿವೆ. ‘ಕೆಜಿಫ್ 2’ ಬಳಿಕ ಅವರು ತೆಲುಗಿನಲ್ಲಿ ‘ಸಲಾರ್’ ಮಾಡಿದರು. ಈಗ ಜೂನಿಯರ್ ಎನ್​ಟಿಆರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಅವರು ‘ಸಲಾರ್ 2’ ಕೂಡ ಮಾಡಬೇಕಿದೆ. ‘ಪುಷ್ಪ 3’ ಚಿತ್ರದ ಅಪ್​ಡೇಟ್ ಸದ್ಯಕ್ಕಂತೂ ಸಿಗೋ ಸೂಚನೆ ಇಲ್ಲ. ಹೀಗಿರುವಾಗಲೇ ಅವರಿಗೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡೋ ಆಫರ್ ಸಿಕ್ಕಿದೆ ಎಂದು ವರದಿ ಆಗಿದೆ….

Read More
ಲವ್‌ ಫೇಲ್‌: ಪ್ರಿಯಕರನ ಹೆಸರಲ್ಲಿ ಉಡುಪಿ ಶಾಲೆ ಸೇರಿ 21 ಕಡೆ ಹುಸಿ ಬಾಂಬ್ ಇಮೇಲ್‌ ಕಳಿಸಿದ್ದ ಯುವತಿ ಸೆರೆ | Love Fail Young Woman Arrested For Sending Fake Bomb Emails To 21 Places Including Udupi School In Boyfriend S Name Rav

ಲವ್‌ ಫೇಲ್‌: ಪ್ರಿಯಕರನ ಹೆಸರಲ್ಲಿ ಉಡುಪಿ ಶಾಲೆ ಸೇರಿ 21 ಕಡೆ ಹುಸಿ ಬಾಂಬ್ ಇಮೇಲ್‌ ಕಳಿಸಿದ್ದ ಯುವತಿ ಸೆರೆ | Love Fail Young Woman Arrested For Sending Fake Bomb Emails To 21 Places Including Udupi School In Boyfriend S Name Rav

ಉಡುಪಿ ಸೇರಿದಂತೆ 21 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.  ಉಡುಪಿ (ಜೂ.25): ಉಡುಪಿ ಶಾಲೆ ಸೇರಿ ನೆರೆ ರಾಜ್ಯದ 21 ಶಾಲೆಗಳಿಗೆ ಹುಸಿ ಬಾಂಬ್‌ ಇಮೇಲ್ ಕಳುಹಿಸಿದ್ದ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.  ರೀನಾ ಜೋಶಿಲ್ದಾ ಬಂಧಿತ ಆರೋಪಿ. ರೀನಾ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಚೆನ್ನೈಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಸೀನಿಯರ್ ಕನ್ಸಲ್‌ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೂ.16ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಗೆ ಬಾಂಬ್ ಇಟ್ಟಿದ್ದೇವೆ ಎಂದು ಇಮೇಲ್ ಬಂದಿತ್ತು….

Read More
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ

Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ

ಬೆಂಗಳೂರು, ಜೂನ್​ 25: ಈ ದಿನ ವಿಶ್ವಾವಸು ಸಂವತ್ಸರದ ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಸೌರ ಮಾಸ, ಆರ್ದ್ರಾ ಮಹಾನಕ್ಷತ್ರ, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಬುಧವಾರ, ಅಮಾವಾಸ್ಯೆ ತಿಥಿ, ನಿತ್ಯ ನಕ್ಷತ್ರ ಇದೆ.  ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ವಿಡಿಯೋದಲ್ಲಿ ವಿವರಿಸಿದ್ದಾರೆ. ವಿಡಿಯೋ ನೋಡಿ.   Source link

Read More
ಕರ್ನಾಟಕದ ಹಲವೆಡೆ ಮಳೆ ಅಬ್ಬರ: ಇಂದು ಎಲ್ಲೆಲ್ಲಿ ಶಾಲೆ ಕಾಲೇಜು ರಜೆ? ಇಲ್ಲಿದೆ ಮಾಹಿತಿ

ಕರ್ನಾಟಕದ ಹಲವೆಡೆ ಮಳೆ ಅಬ್ಬರ: ಇಂದು ಎಲ್ಲೆಲ್ಲಿ ಶಾಲೆ ಕಾಲೇಜು ರಜೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಜೂನ್ 25: ಮೋಡವೇ ಬಾಯ್ತೆರದಂತೆ ಮಳೆ ಸುರಿಯುತ್ತಿದೆ, ಹೊಲಗದ್ದೆಗಳೆಲ್ಲ ಜಲಾವೃತಗೊಂಡಿವೆ. ಗುಡ್ಡಗಳು ಕುಸಿಯುತ್ತಿವೆ, ಮರಗಳು ಬುಡಮೇಲಾಗುತ್ತಿವೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ (Monsoon Rain) ಅಬ್ಬರ ಮುಂದುವರಿದಿದ್ದು, ಅನಾಹುತಗಳನ್ನೇ ಸೃಷ್ಟಿಸಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಮತ್ತು ಇನ್ನು ಕೆಲವು ಜಿಲ್ಲೆಗಳ ಹಲವು ತಾಲೂಕು ವ್ಯಾಪ್ತಿಗಳಲ್ಲಿ ಶಾಲಾ ಕಾಲೇಜುಗಳಿಗೆ ಇಂದು (ಜೂನ್ 25) ರಜೆ ಘೋಷಣೆ (School and College Holiday) ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲೆಲ್ಲಿ ಶಾಲೆ, ಕಾಲೇಜು ರಜೆ?…

Read More
ಇರಾನ್‌ನಿಂದ 400 ಕೆಜಿಯಷ್ಟು ಯುರೇನಿಯಂ ನಾಪತ್ತೆ: ಇಸ್ರೇಲ್ ಅಮೆರಿಕಕ್ಕೆ ಮತ್ತೆ ಅಣ್ವಸ್ತ್ರ ಭೀತಿ? | Fears Over Iran s Missing 400kg Of Uranium | Fears Over Iran S Missing 400kg Of Uranium Enough To Make 10 Nukes Says Us Rav

ಇರಾನ್‌ನಿಂದ 400 ಕೆಜಿಯಷ್ಟು ಯುರೇನಿಯಂ ನಾಪತ್ತೆ: ಇಸ್ರೇಲ್ ಅಮೆರಿಕಕ್ಕೆ ಮತ್ತೆ ಅಣ್ವಸ್ತ್ರ ಭೀತಿ? | Fears Over Iran s Missing 400kg Of Uranium | Fears Over Iran S Missing 400kg Of Uranium Enough To Make 10 Nukes Says Us Rav

ಇರಾನ್‌ನ ಅಣು ಕೇಂದ್ರಗಳ ಮೇಲಿನ ಅಮೆರಿಕ ದಾಳಿಯ ಬಳಿಕ 400 ಕೆ.ಜಿ. ಯುರೇನಿಯಂ ನಾಪತ್ತೆಯಾಗಿದೆ. ಈ ಪ್ರಮಾಣವು 10 ಅಣ್ವಸ್ತ್ರಗಳನ್ನು ತಯಾರಿಸಲು ಸಾಕಾಗುತ್ತದೆ. ದಾಳಿಗೂ ಮುನ್ನ ಯುರೇನಿಯಂ ಅನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಶಂಕಿಸಲಾಗಿದೆ. ನವದೆಹಲಿ (ಜೂ.25): ಇರಾನ್‌ನ ಅಣು ಕೇಂದ್ರಗಳ ಮೇಲಿನ ಅಮೆರಿಕ ದಾಳಿಯ ಬಳಿಕ ಆ ರಾಷ್ಟ್ರ ಅಣ್ವಸ್ತ್ರ ಹೊಂದಲು ಸಾಧ್ಯವಿಲ್ಲ ಎಂಬ ನಿರಾಳತೆಯನ್ನು ಛಿದ್ರ ಮಾಡುವಂತಹ ಬೆಳವಣಿಗೆಯಾಗಿದೆ. ಯುದ್ಧಕ್ಕೂ ಮೊದಲು ಇರಾನ್‌ನ ಬಳಿ ಇದ್ದ 400 ಕೆ.ಜಿ.ಯಷ್ಟು ಯುರೇನಿಯಂ ನಾಪತ್ತೆಯಾಗಿದೆ. ಈ ಪ್ರಮಾಣದ…

Read More
BMRCL: ಗುಲಾಬಿ ಮಾರ್ಗಕ್ಕೆ ಮಾರ್ಚ್‌ಗೆ 20 ಮೆಟ್ರೋ ರೈಲುಗಳ ಪೂರೈಕೆ! | Bengaluru Namma Metro Latest Updates June 25, 2025 | Supply Of 20 Metro Trains For The Pink Line By March Rav

BMRCL: ಗುಲಾಬಿ ಮಾರ್ಗಕ್ಕೆ ಮಾರ್ಚ್‌ಗೆ 20 ಮೆಟ್ರೋ ರೈಲುಗಳ ಪೂರೈಕೆ! | Bengaluru Namma Metro Latest Updates June 25, 2025 | Supply Of 20 Metro Trains For The Pink Line By March Rav

ಕಾಳೇನ ಅಗ್ರಹಾರ – ನಾಗವಾರ ಮೆಟ್ರೋ ಮಾರ್ಗಕ್ಕೆ ಮಾರ್ಚ್‌ ಅಂತ್ಯದೊಳಗೆ 20 ರೈಲುಗಳನ್ನು ಒದಗಿಸುವ ಭರವಸೆ ಬಿಇಎಂಎಲ್‌ನಿಂದ. ಸೆಪ್ಟೆಂಬರ್‌ ವೇಳೆಗೆ ಮೊದಲ ರೈಲು ಸಿದ್ಧವಾಗಲಿದ್ದು, ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು (ಜೂ.25): ಕಾಳೇನ ಅಗ್ರಹಾರ – ನಾಗವಾರ (21.26ಕಿಮೀ) ನಡುವಿನ ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕಾಗಿ ಮುಂದಿನ ಮಾರ್ಚ್‌ ಅಂತ್ಯದೊಳಗೆ 20 ರೈಲುಗಳನ್ನು ಒದಗಿಸುವ ಭರವಸೆಯನ್ನು ಬಿಇಎಂಎಲ್‌ ನೀಡಿದೆ. ಮೊದಲ ಪ್ರೊಟೊಟೈಪ್‌ ರೈಲಿನ ಕಾರ್ಯ ಸೆಪ್ಟೆಂಬರ್ ವೇಳೆಗೆ ಮುಗಿಯಲಿದೆ. ನಂತರ ಹೆಚ್ಚಿನ ರೈಲುಗಳ ನಿರ್ಮಾಣ ಆಗಲಿದೆ….

Read More
ಸಕ್ಸಸ್‌ಮೀಟ್‌ ಸಮಸ್ಯೆಯಾಗ್ತಿದೆ-ಕ್ರೇಜಿಸ್ಟಾರ್; Hamsalekha ನಿರ್ದೇಶನದ OK Movie ಬಗ್ಗೆ ವಿ ರವಿಚಂದ್ರನ್‌ ಏನಂದ್ರು? | Actor V Ravichandran On Hamsalekha Direction Okay Kannada Movie

ಸಕ್ಸಸ್‌ಮೀಟ್‌ ಸಮಸ್ಯೆಯಾಗ್ತಿದೆ-ಕ್ರೇಜಿಸ್ಟಾರ್; Hamsalekha ನಿರ್ದೇಶನದ OK Movie ಬಗ್ಗೆ ವಿ ರವಿಚಂದ್ರನ್‌ ಏನಂದ್ರು? | Actor V Ravichandran On Hamsalekha Direction Okay Kannada Movie

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
Today, Wednesday, is auspicious and lucky for this zodiac sign | Today Horoscope Prediction For June 25th 2025 All Zodiac Signs Suh

Today, Wednesday, is auspicious and lucky for this zodiac sign | Today Horoscope Prediction For June 25th 2025 All Zodiac Signs Suh

25ನೇ ಜೂನ್ 2025 ಬುಧವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ  ಮೇಷ: ಹಿತೈಷಿಯ ಸಹಾಯವು ನಿಮಗೆ ಹೊಸ ಭರವಸೆಯ ಕಿರಣವನ್ನು ತರುತ್ತದೆ. ಪ್ರೀತಿಪಾತ್ರರಿಂದ ಕೆಟ್ಟ ಸುದ್ದಿ ಬರುವುದು ನಿರಾಶಾದಾಯಕವಾಗಿರುತ್ತದೆ. ಆತುರದಿಂದ ಮತ್ತು ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಾಹನ ಅಥವಾ ಯಾವುದೇ ದುಬಾರಿ ಎಲೆಕ್ಟ್ರಾನಿಕ್ ಸಾಧನಕ್ಕೆ ಹಾನಿಯು ಹೆಚ್ಚಿನ ವೆಚ್ಚಗಳಿಗೆ ಕಾರಣವಾಗಬಹುದು. ವ್ಯಾಪಾರ ಚಟುವಟಿಕೆಗಳನ್ನು ಸುಧಾರಿಸಬಹುದು. ವೃಷಭ: ಸಮಾನ ಮನಸ್ಸಿನ…

Read More
ರಾಜ್ಯ ಸರ್ಕಾರಕ್ಕೆ ಬೈಕ್‌ ಟ್ಯಾಕ್ಸಿ ನಿಷೇಧಿಸುವ ಅಧಿಕಾರವಿಲ್ಲ: ಬೈಕ್‌ ಮಾಲೀಕರು | Karnataka High Court Bike Taxi Registration State Government No Power Refuse Two Wheeler Transport Vehicles Rav

ರಾಜ್ಯ ಸರ್ಕಾರಕ್ಕೆ ಬೈಕ್‌ ಟ್ಯಾಕ್ಸಿ ನಿಷೇಧಿಸುವ ಅಧಿಕಾರವಿಲ್ಲ: ಬೈಕ್‌ ಮಾಲೀಕರು | Karnataka High Court Bike Taxi Registration State Government No Power Refuse Two Wheeler Transport Vehicles Rav

ಬೈಕ್‌ ಟ್ಯಾಕ್ಸಿ ಸೇವೆ ನೀಡಲು ದ್ವಿಚಕ್ರ ವಾಹನ ಮಾಲೀಕರನ್ನು ಸೇರ್ಪಡೆ ಮಾಡಲು ನಿಯಮದಲ್ಲಿ ಅವಕಾಶವಿದೆ ಎಂದು ಬೈಕ್‌ ಮಾಲೀಕರ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.  ಬೆಂಗಳೂರು (ಜೂ.25: ಮೋಟಾರ ವಾಹನ ಕಾಯ್ದೆಯಲ್ಲಿ ಸಾರಿಗೆ ವಾಹನಗಳನ್ನಾಗಿ ದ್ವಿಚಕ್ರ ವಾಹನ ನೋಂದಾಯಿಸಲು ಅವಕಾಶವಿರುವಾಗ ಬೈಕ್‌ ಟ್ಯಾಕ್ಸಿಯನ್ನು ನೋಂದಾಯಿಸುವುದಿಲ್ಲ ಮತ್ತು ಬೈಕ್‌ ಟ್ಯಾಕ್ಸಿಗೆ ಕ್ಯಾರಿಯೇಜ್‌ ಪರವಾನಗಿಗೆ ಅನುಮತಿ ನೀಡುವುದಿಲ್ಲವೆಂದು ರಾಜ್ಯ ಸರ್ಕಾರ ಹೇಳಲಾಗದು ಎಂದು ಬೈಕ್‌ ಮಾಲೀಕ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ಬೈಕ್‌ ಟ್ಯಾಕ್ಸಿ ನಿಷೇಧಿಸಿ ಹೈಕೋರ್ಟ್‌ ಏಕಸದಸ್ಯ ಪೀಠ…

Read More
ಏರೋಸ್ಪೇಸ್ ಪಾರ್ಕ್‌ಗೆ 3 ಹಳ್ಳಿಗಳ 495 ಎಕ್ಕರೆ ಭೂಸ್ವಾಧೀನ ರದ್ದು: ಎಂಬಿ ಪಾಟೀಲ್ | Karnataka Government Drops Land Acquisition For 495 Acres In Devanahalli Villages For Aerospace Park Rav

ಏರೋಸ್ಪೇಸ್ ಪಾರ್ಕ್‌ಗೆ 3 ಹಳ್ಳಿಗಳ 495 ಎಕ್ಕರೆ ಭೂಸ್ವಾಧೀನ ರದ್ದು: ಎಂಬಿ ಪಾಟೀಲ್ | Karnataka Government Drops Land Acquisition For 495 Acres In Devanahalli Villages For Aerospace Park Rav

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಉದ್ದೇಶಿತ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ಗಾಗಿ ಮೂರು ಗ್ರಾಮಗಳ 495 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.  (ಬೆಂಗಳೂರು ಜೂ.25): ಉದ್ದೇಶಿತ ಹೈಟೆಕ್‌ ಡಿಫೆನ್ಸ್‌ ಮತ್ತು ಏರೋಸ್ಪೇಸ್‌ ಪಾರ್ಕ್‌ ಅಭಿವೃದ್ಧಿಗಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿನ 495 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು. ವಿಧಾನಸೌಧದಲ್ಲಿ ಮಂಗಳವಾರ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ…

Read More