ಪ್ರಿಯಕರನೊಂದಿಗೆ ಜಗಳ ತುಮಕೂರಿನ ಯುವತಿಯೊಬ್ಬಳನ್ನು ಸಾವಿಗೆ ಶರಣಾಗುವಂತೆ ಮಾಡಿತೇ?

ಪ್ರಿಯಕರನೊಂದಿಗೆ ಜಗಳ ತುಮಕೂರಿನ ಯುವತಿಯೊಬ್ಬಳನ್ನು ಸಾವಿಗೆ ಶರಣಾಗುವಂತೆ ಮಾಡಿತೇ?

ತುಮಕೂರು, ಜೂನ್ 24: ಬದುಕಿ ಬಾಳಬೇಕಿದ್ದ 22ರ ಯುವತಿ ಚೈತನ್ಯ ನಿನ್ನೆ ರಾತ್ರಿ ತುಮಕೂರಿನ ಹೊಸಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಆಕೆಯ ಸಂಬಂಧಿಯೊಬ್ಬರು (relative of deceased) ಹೇಳುವ ಪ್ರಕಾರ ಚೈತನ್ಯ ಮಾಡೆಲಿಂಗ್ ನಲ್ಲಿ ಬಹಳ ಅಭಿರುಚಿಯಿಟ್ಟುಕೊಂಡಿದ್ದಳು ಮತ್ತು ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಳು. ರೀಲ್ಸ್ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಚೈತನ್ಯ ನಿನ್ನೆ ರಾತ್ರಿ ತನ್ನ ರೂಮಿನ ಬಾಗಿಲು ಮುಚ್ಚಿಕೊಂಡು ಸೀರೆಯೊಂದರಿಂದ ಕಿಟಿಕಿಯ ಸರಳುಗಳಿಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಪದವಿಯ ಕೊನೆ ವರ್ಷದಲ್ಲಿ ಓದುತ್ತಿದ್ದ ಚೈತನ್ಯ…

Read More
vijay deverakonda ರಶ್ಮಿಕಾ ಗೆಳೆಯನಿಗೆ ಬಂಧನ ಭೀತಿ, ವಿಜಯ್ ದೇವರಕೊಂಡ ಢವ ಢವ! | Case Filed Against Vijay Deverakonda Under Sc St Act At Cyberabad Over Tribal Comments Suh

vijay deverakonda ರಶ್ಮಿಕಾ ಗೆಳೆಯನಿಗೆ ಬಂಧನ ಭೀತಿ, ವಿಜಯ್ ದೇವರಕೊಂಡ ಢವ ಢವ! | Case Filed Against Vijay Deverakonda Under Sc St Act At Cyberabad Over Tribal Comments Suh

ಕಿರಿಕ್ ಬ್ಯೂಟಿ ರಶ್ಮಿಕಾ ಬಾಯ್​ಫ್ರೆಂಡ್ ವಿಜಯ್ ದೇವರಕೊಂಡ ಸುಮ್ಮನಿರಲಾರದೇ ಒಂದು ದೊಡ್ಡ ಕಿರಿಕ್ ಮಾಡ್ಕೊಂಡಿದ್ದಾರೆ. ಸೂರ್ಯ ನಟನೆಯ ರೆಟ್ರೋ ಸಿನಿಮಾದ ಇವೆಂಟ್​ನಲ್ಲಿ ವಿಜಯ್ ದೇವರಕೊಂಡ ಆಡಿದ ಮಾತುಗಳು ವಿವಾದ ಹುಟ್ಟಿಸಿದ್ದು ಈ ಬಗ್ಗೆ sc/st ಕಾಯ್ದೆಯಡಿ ದೂರು ದಾಖಲಾಗಿದೆ. ಸೋ ಬಂಧನ ಭೀತಿ ಎದುರಿಸ್ತಾ ಇರೋ ದೇವರಕೊಂಡ ಎದೆ ಢವ ಢವ ಹೊಡದುಕೊಳ್ತಾ ಇದೆ.  Source link

Read More
ತಾಜ್ ಮಹಲ್ ಸುತ್ತಲೂ ತುಳಸಿ ಗಿಡ ಏಕೆ ನೆಡಲಾಗುತ್ತದೆ?, ಭಾರತದ ಅರ್ಧದಷ್ಟು ಜನರಿಗೆ ಇದು ಗೊತ್ತಿಲ್ಲ!

ತಾಜ್ ಮಹಲ್ ಸುತ್ತಲೂ ತುಳಸಿ ಗಿಡ ಏಕೆ ನೆಡಲಾಗುತ್ತದೆ?, ಭಾರತದ ಅರ್ಧದಷ್ಟು ಜನರಿಗೆ ಇದು ಗೊತ್ತಿಲ್ಲ!

<p>Taj Mahal and Tulsi: ಪ್ರತಿದಿನ ಲಕ್ಷಾಂತರ ಜನರು ತಾಜ್ ಮಹಲ್ ನೋಡಲು ಬರುತ್ತಾರೆ. ಆದರೆ ತಾಜ್ ಮಹಲ್ ಸುತ್ತಲೂ ತುಳಸಿ ಗಿಡವನ್ನು ಏಕೆ ನೆಡಲಾಗಿದೆ ಎಂದು ಗೊತ್ತೇ?</p><img><p>ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಅನ್ನು ನೋಡಲು ಪ್ರಪಂಚದಾದ್ಯಂತದ ಜನರು ಬರುತ್ತಾರೆ. ಇದನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಚಕ್ರವರ್ತಿ ಶಹಜಹಾನ್ ತನ್ನ ಬೇಗಂ ಮುಮ್ತಾಜ್ ಅವರ ನೆನಪಿಗಾಗಿ ತಾಜ್ ಮಹಲ್ ಅನ್ನು ನಿರ್ಮಿಸಿದನು. ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಇದನ್ನು 2007 ರಲ್ಲಿ ವಿಶ್ವದ…

Read More
ಹನಿಮೂನ್ ವೇಳೆ ನವಜೋಡಿಗೆ ಶಾಕ್ ಕೊಟ್ಟ ವರುಣ; ಬೀಚ್‌ನಲ್ಲಿ ಸಿಡಿಲು ಬಡಿದು ವರ ದುರ್ಮರಣ! | Marriage Tragedy Lightning Strikes Groom On Honeymoon Kills 29 Year Old At Beach Sat

ಹನಿಮೂನ್ ವೇಳೆ ನವಜೋಡಿಗೆ ಶಾಕ್ ಕೊಟ್ಟ ವರುಣ; ಬೀಚ್‌ನಲ್ಲಿ ಸಿಡಿಲು ಬಡಿದು ವರ ದುರ್ಮರಣ! | Marriage Tragedy Lightning Strikes Groom On Honeymoon Kills 29 Year Old At Beach Sat

ಮದುವೆಯಾಗಿ ಹನಿಮೂನ್‌ಗೆ ತೆರಳಿದ್ದ 29 ವರ್ಷದ ಯುವಕ ಬೀಚ್‌ನಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ನಡೆದಿದೆ. ಈತನ ಹತ್ತಿರದಲ್ಲಿದ್ದ ಇಬ್ಬರಿಗೂ ಸಿಡಿಲು ಬಡಿದಿದ್ದು, ಅವರಿಗೆ ಗಾಯಗಳಾಗಿವೆ. ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಲಹೆಗಳನ್ನು ನೀಡಲಾಗಿದೆ. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ನಂಬುತ್ತಾರೆ. ಆದರೆ, ಇಲ್ಲೊಬ್ಬ 29 ವರ್ಷದ ಯುವಕ ಮದುವೆ ಮಾಡಿಕೊಂಡು ಕರಾವಳಿ ತೀರದ ಪ್ರದೇಶಕ್ಕೆ ಹನಿಮೂನ್‌ಗೆ ಹೆಂಡತಿ ಕರೆದುಕೊಂಡು ಹೋಗಿದ್ದಾನೆ. ಹೆಂಡತಿಯೊಂದಿಗೆ ಬೀಚ್‌ನ ಬಳಿ ಹೋಗುವಾಗ ಯುವಕನಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ದುರಂತವಾಗಿ ಸಾವಿಗೀಡಾಗಿದ್ದಾನೆ. ಈ…

Read More
ಇರಾನ್ ವಿರುದ್ಧ ಕದನವಿರಾಮ ಉಲ್ಲಂಘನೆಯ ಆರೋಪ; ಪ್ರತೀಕಾರದ ಪ್ರತಿಜ್ಞೆ ಮಾಡಿದ ಇಸ್ರೇಲ್ ರಕ್ಷಣಾ ಸಚಿವ

ಇರಾನ್ ವಿರುದ್ಧ ಕದನವಿರಾಮ ಉಲ್ಲಂಘನೆಯ ಆರೋಪ; ಪ್ರತೀಕಾರದ ಪ್ರತಿಜ್ಞೆ ಮಾಡಿದ ಇಸ್ರೇಲ್ ರಕ್ಷಣಾ ಸಚಿವ

ನವದೆಹಲಿ, ಜೂನ್ 24: ಇಸ್ರೇಲ್ (Israel) ಮತ್ತು ಇರಾನ್ ನಡುವೆ 12 ದಿನಗಳ ಕಾಲ ನಡೆದ ಯುದ್ಧಕ್ಕೆ ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ಇಸ್ರೇಲ್ ಹೇಳಿಕೊಂಡಂತೆ ಆ ಒಪ್ಪಂದವನ್ನು ಉಲ್ಲಂಘಿಸಿ ಇರಾನ್ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದೆ. ಇದರಿಂದ ಕದನವಿರಾಮ ಉಲ್ಲಂಘಟನೆಯಾಗಿದ್ದು, ಇದಕ್ಕೆ ಇಸ್ರೇಲ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಕ್ಷಣವೇ ಐಡಿಎಫ್‌ಗೆ ಟೆಹ್ರಾನ್‌ನಲ್ಲಿ ಇರಾನಿನ ಆಸ್ತಿಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ತೀವ್ರತೆಯ ಕಾರ್ಯಾಚರಣೆಗಳನ್ನು ಪುನರಾರಂಭಿಸುವಂತೆ ಆದೇಶಿಸಿದ್ದಾರೆ. ಇರಾನ್‌ನ ಕ್ಷಿಪಣಿ ಉಡಾವಣೆಯು…

Read More
ಜುಲೈ 1 ರಿಂದ ರೈಲ್ವೆ ಪ್ರಯಾಣ ದರದಲ್ಲಿ ಏರಿಕೆ, ಎಸಿ ಕೋಚ್‌ನ 1 ಸಾವಿರ ಕಿ.ಮೀ ಪ್ರಯಾಣಕ್ಕೆ 20 ರೂಪಾಯಿ ಹೆಚ್ಚಳ! | Indian Railways Fare Hike From July 1 Ac Coach Rs 20 More For 1000 Km San

ಜುಲೈ 1 ರಿಂದ ರೈಲ್ವೆ ಪ್ರಯಾಣ ದರದಲ್ಲಿ ಏರಿಕೆ, ಎಸಿ ಕೋಚ್‌ನ 1 ಸಾವಿರ ಕಿ.ಮೀ ಪ್ರಯಾಣಕ್ಕೆ 20 ರೂಪಾಯಿ ಹೆಚ್ಚಳ! | Indian Railways Fare Hike From July 1 Ac Coach Rs 20 More For 1000 Km San

ಜುಲೈ 1 ರಿಂದ ರೈಲು ಪ್ರಯಾಣ ದುಬಾರಿಯಾಗಲಿದೆ. ಎಸಿ ಅಲ್ಲದ ಮತ್ತು ಎಸಿ ದರ್ಜೆಯ ರೈಲುಗಳ ದರಗಳು ಕ್ರಮವಾಗಿ ಪ್ರತಿ ಕಿ.ಮೀ.ಗೆ 1 ಮತ್ತು 2 ಪೈಸೆ ಹೆಚ್ಚಾಗಲಿವೆ. ಈ ಬದಲಾವಣೆಗಳು ಜುಲೈ 1 ರಿಂದ ಜಾರಿಗೆ ಬರುತ್ತವೆ. ನವದೆಹಲಿ (ಜೂ.24): ಜುಲೈ 1 ರಿಂದ ರೈಲು (Indian Railways Fare Hike) ಪ್ರಯಾಣ ದುಬಾರಿಯಾಗಬಹುದು. ಎಸಿ ಅಲ್ಲದ ಮೇಲ್/ಎಕ್ಸ್‌ಪ್ರೆಸ್ ರೈಲುಗಳ (Railway Fare Hike) ದರಗಳು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಬಹುದು ಮತ್ತು ಎಸಿ…

Read More
ಅಡುಗೆಮನೆಯಲ್ಲಿ ಪದೇ ಪದೇ ಬದಲಾಯಿಸಬೇಕಾದ ವಸ್ತುಗಳು

ಅಡುಗೆಮನೆಯಲ್ಲಿ ಪದೇ ಪದೇ ಬದಲಾಯಿಸಬೇಕಾದ ವಸ್ತುಗಳು

ನಾವು ಅಡುಗೆಮನೆಯಲ್ಲಿ ವಿವಿಧ ರೀತಿಯ ವಸ್ತುಗಳನ್ನು ಬಳಸುತ್ತೇವೆ. ಕೆಲವು ಹಾಳಾದರೂ ಅವುಗಳನ್ನು ದುರಸ್ತಿ ಮಾಡಿ ಬಳಸುವವರಿದ್ದಾರೆ. ವಸ್ತುಗಳನ್ನು ದೀರ್ಘಕಾಲ ಇಟ್ಟುಕೊಳ್ಳುವುದು ಒಳ್ಳೆಯದಾದರೂ, ಕೆಲವು ವಸ್ತುಗಳನ್ನು ಹೀಗೆ ಇಡಬಾರದು. Source link

Read More
ಈ ರಾಶಿಚಕ್ರದವರಿಗೆ ವಜ್ರ ಧರಿಸುವುದು ಅಪಾಯಕಾರಿಯಂತೆ

ಈ ರಾಶಿಚಕ್ರದವರಿಗೆ ವಜ್ರ ಧರಿಸುವುದು ಅಪಾಯಕಾರಿಯಂತೆ

<p>ವಜ್ರಗಳು ಸೌಂದರ್ಯ, ಐಷಾರಾಮಿ ಮತ್ತು ಸಂಪತ್ತಿನ ಸಂಕೇತವಾಗಿದೆ. ಆದರೆ ಜ್ಯೋತಿಷಿಗಳು ವಜ್ರಗಳು ಎಲ್ಲರಿಗೂ ಸೂಕ್ತವಲ್ಲ ಎಂದು ಎಚ್ಚರಿಸುತ್ತಾರೆ. ಸರಿಯಾದ ಜ್ಯೋತಿಷ್ಯ ಸಲಹೆಯಿಲ್ಲದೆ ವಜ್ರಗಳನ್ನು ಧರಿಸುವುದು ಹಾನಿಗೆ ಕಾರಣವಾಗಬಹುದು.</p><p>&nbsp;</p><img><p>ವಜ್ರಗಳು ಸೌಂದರ್ಯ, ಐಷಾರಾಮಿ ಮತ್ತು ಸಂಪತ್ತಿನ ಸಂಕೇತವಾಗಿದೆ. ಆದರೆ ಜ್ಯೋತಿಷಿಗಳು ವಜ್ರಗಳು ಎಲ್ಲರಿಗೂ ಸೂಕ್ತವಲ್ಲ ಎಂದು ಎಚ್ಚರಿಸುತ್ತಾರೆ. ಸರಿಯಾದ ಜ್ಯೋತಿಷ್ಯ ಸಲಹೆಯಿಲ್ಲದೆ ವಜ್ರಗಳನ್ನು ಧರಿಸುವುದು ಹಾನಿಗೆ ಕಾರಣವಾಗಬಹುದು.</p><img><p>ವಜ್ರಗಳು ಸೌಂದರ್ಯ, ಐಷಾರಾಮಿ ಮತ್ತು ಸಂಪತ್ತಿನ ಸಂಕೇತವೆಂದು ತಿಳಿದುಬಂದಿದೆ. ಅನೇಕರು ಅವುಗಳನ್ನು ಆಭರಣಗಳೆಂದು ಮಾತ್ರವಲ್ಲದೆ ಅದೃಷ್ಟವನ್ನು ತರುವ ರತ್ನ ಎಂದೂ ಪರಿಗಣಿಸುತ್ತಾರೆ. ಆದರೆ…

Read More
IND vs ENG Test: ಲೀಡ್ಸ್ ಟೆಸ್ಟ್‌ನ ಕೊನೆಯ ದಿನದಂದು ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ?: ಇಲ್ಲಿದೆ ಕಾರಣ

IND vs ENG Test: ಲೀಡ್ಸ್ ಟೆಸ್ಟ್‌ನ ಕೊನೆಯ ದಿನದಂದು ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ?: ಇಲ್ಲಿದೆ ಕಾರಣ

ಬೆಂಗಳೂರು (ಜೂ. 24): ಭಾರತ (Indian Cricket Team) ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಸರಣಿಯ ಮೊದಲ ಪಂದ್ಯವು ದುಃಖದಿಂದ ತುಂಬಿತ್ತು. ಪಂದ್ಯದ ಮೊದಲ ದಿನದಂದು ಎರಡೂ ತಂಡಗಳ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿದ್ದರು. ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮಡಿದವರ ನೆನಪಿಗಾಗಿ ಈ ಕಪ್ಪು ಪಟ್ಟಿಯನ್ನು ಧರಿಸಲಾಗಿತ್ತು. ಇದಾದ ನಂತರ, ಪಂದ್ಯದ ಮೂರನೇ ದಿನದಂದು, ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಡೇವಿಡ್ ಸಿದ್ ಲಾರೆನ್ಸ್ ನಿಧನರಾದರು, ಇದರಿಂದಾಗಿ ಎರಡೂ ತಂಡಗಳ…

Read More
ತೂಕ ಇಳಿಸಲು ಆಗುತ್ತಿಲ್ಲವೇ? ಅದಕ್ಕೆ ಇಲ್ಲಿವೆ 12 ಕಾರಣಗಳು

ತೂಕ ಇಳಿಸಲು ಆಗುತ್ತಿಲ್ಲವೇ? ಅದಕ್ಕೆ ಇಲ್ಲಿವೆ 12 ಕಾರಣಗಳು

1113 Image Credit : AI Generated Photo ಹಾರ್ಮೋನುಗಳ ಅಸಮತೋಲನ ಈಸ್ಟ್ರೋಜೆನ್, ಟೆಸ್ಟೋಸ್ಟೆರಾನ್, ಪ್ರೊಜೆಸ್ಟೆರಾನ್ ಹಾರ್ಮೋನುಗಳು ಸಮತೋಲನದಲ್ಲಿಲ್ಲದಿದ್ದರೆ ತೂಕ ಇಳಿಕೆ ಕಷ್ಟ. ಮಹಿಳೆಯರಲ್ಲಿ ಇದು ಹೆಚ್ಚು ಕಂಡುಬರುತ್ತದೆ. Source link

Read More