ಬದಲಾಗಿದೆ ಯುವಜನರ ಚಿಂತನೆ: ಟ್ರಾನ್ಸ್ ಯೂನಿಯನ್ ಸಿಬಿಲ್ನ ಅಚ್ಚರಿ ವರದಿ
<p>ಒಳ್ಳೆ ಬೈಕ್, ದುಬಾರಿ ಫೋನ್, ಸ್ಟೈಲಿಶ್ ಬಟ್ಟೆ… ಇದೇ ಯುವಜನರ ಚಿಂತನೆ. ಇದಕ್ಕಾಗಿ ಸಾಲ ಮಾಡೋಕೂ ರೆಡಿ ಇರ್ತಾರೆ. ಆದ್ರೆ ಈಗ ಈ ಚಿಂತನೆ ಬದಲಾಗ್ತಿದೆ. ಸಾಲ ಮಾಡಿ ತುಪ್ಪ ತಿನ್ನೋದು ಬೇಡ ಅಂತಿದ್ದಾರೆ.</p><p> </p><img><p>“ಸಾಲ ಮಾಡಿ ತುಪ್ಪ ತಿನ್ನಬಾರದು” ಅನ್ನೋ ಮಾತನ್ನ ಈಗ ನಿಜವಾಗ್ಲೂ ಭಾರತೀಯ ಯುವಜನತೆ ಪಾಲಿಸ್ತಿದೆ. ಅತಿಯಾದ ಖರ್ಚು, ಬೇಡದ ವಸ್ತುಗಳ ಖರೀದಿ ಕಡಿಮೆಯಾಗ್ತಿದೆ, ಇರೋ ಹಣನ ಮುಂದುವರಿಕೆಗೆ ಉಪಯೋಗಿಸ್ತಿದ್ದಾರೆ.</p><p>ಅನಿವಾರ್ಯ ಅವಶ್ಯಕತೆಗಳಿಗೆ, ಮುಖ್ಯವಾಗಿ ಸ್ಥಿರಾಸ್ತಿ ಅಥವಾ ಚರಾಸ್ತಿಗಳಿಗೆ ಮಾತ್ರ ಸಾಲ ತಗೋಬೇಕು ಅಂತ ಭಾವಿಸ್ತಿದ್ದಾರೆ….