ಬದಲಾಗಿದೆ ಯುವಜನರ ಚಿಂತನೆ: ಟ್ರಾನ್ಸ್ ಯೂನಿಯನ್ ಸಿಬಿಲ್‌ನ ಅಚ್ಚರಿ ವರದಿ

ಬದಲಾಗಿದೆ ಯುವಜನರ ಚಿಂತನೆ: ಟ್ರಾನ್ಸ್ ಯೂನಿಯನ್ ಸಿಬಿಲ್‌ನ ಅಚ್ಚರಿ ವರದಿ

<p>ಒಳ್ಳೆ ಬೈಕ್, ದುಬಾರಿ ಫೋನ್, ಸ್ಟೈಲಿಶ್ ಬಟ್ಟೆ… ಇದೇ ಯುವಜನರ ಚಿಂತನೆ. ಇದಕ್ಕಾಗಿ ಸಾಲ ಮಾಡೋಕೂ ರೆಡಿ ಇರ್ತಾರೆ. ಆದ್ರೆ ಈಗ ಈ ಚಿಂತನೆ ಬದಲಾಗ್ತಿದೆ. ಸಾಲ ಮಾಡಿ ತುಪ್ಪ ತಿನ್ನೋದು ಬೇಡ ಅಂತಿದ್ದಾರೆ.</p><p>&nbsp;</p><img><p>“ಸಾಲ ಮಾಡಿ ತುಪ್ಪ ತಿನ್ನಬಾರದು” ಅನ್ನೋ ಮಾತನ್ನ ಈಗ ನಿಜವಾಗ್ಲೂ ಭಾರತೀಯ ಯುವಜನತೆ ಪಾಲಿಸ್ತಿದೆ. ಅತಿಯಾದ ಖರ್ಚು, ಬೇಡದ ವಸ್ತುಗಳ ಖರೀದಿ ಕಡಿಮೆಯಾಗ್ತಿದೆ, ಇರೋ ಹಣನ ಮುಂದುವರಿಕೆಗೆ ಉಪಯೋಗಿಸ್ತಿದ್ದಾರೆ.</p><p>ಅನಿವಾರ್ಯ ಅವಶ್ಯಕತೆಗಳಿಗೆ, ಮುಖ್ಯವಾಗಿ ಸ್ಥಿರಾಸ್ತಿ ಅಥವಾ ಚರಾಸ್ತಿಗಳಿಗೆ ಮಾತ್ರ ಸಾಲ ತಗೋಬೇಕು ಅಂತ ಭಾವಿಸ್ತಿದ್ದಾರೆ….

Read More
ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿಯದ ಭಾರತ, ಮೋದಿ ಸರ್ಕಾರದ ನಿರ್ಣಾಯಕ ಹೆಜ್ಜೆ | Bad News For Bankrupt Pakistan After Suspending Indus Waters Treaty India Takes This Big Step Gow

ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿಯದ ಭಾರತ, ಮೋದಿ ಸರ್ಕಾರದ ನಿರ್ಣಾಯಕ ಹೆಜ್ಜೆ | Bad News For Bankrupt Pakistan After Suspending Indus Waters Treaty India Takes This Big Step Gow

ಪಾಕಿಸ್ತಾನದ ಎಚ್ಚರಿಕೆಗಳ ನಡುವೆಯೂ ಭಾರತ ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿಯಲು ನಿರಾಕರಿಸಿದೆ. ಭಯೋತ್ಪಾದನೆ ನಿಲ್ಲುವವರೆಗೂ ಒಪ್ಪಂದ ಪುನರಾರಂಭವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಚೆನಾಬ್ ನದಿಯಲ್ಲಿ ಫ್ಲಶಿಂಗ್ ಕಾರ್ಯಾಚರಣೆ ನಡೆಸಿ ಜಲವಿದ್ಯುತ್ ಯೋಜನೆಗಳನ್ನು ವೇಗಗೊಳಿಸಿದೆ. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನೀಡಿದ ಎಚ್ಚರಿಕೆಗಳ ನಡುವೆಯೂ, ಭಾರತ ಸಿಂಧೂ ಜಲ ಒಪ್ಪಂದವನ್ನು (Indus Waters Treaty – IWT) ಸ್ಥಗಿತಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯದೆ ಮಹತ್ವದ ಹೆಜ್ಜೆ ಇಟ್ಟಿದೆ. ಈ ಬಗ್ಗೆ ದಿವಾಳಿ ಪಾಕಿಸ್ತಾನಕ್ಕೆ ತಕ್ಕ…

Read More
Air India: ಭೀಕರ ವಿಮಾನಾಪಘಾತಕ್ಕೆ ಕೆಲವೇ ದಿನ ಮೊದಲು ಭರ್ಜರಿ ಸಂಬಳ ಹೆಚ್ಚಳ ಪಡೆದಿದ್ದ ಏರ್ ಇಂಡಿಯಾ ಸಿಇಒ

Air India: ಭೀಕರ ವಿಮಾನಾಪಘಾತಕ್ಕೆ ಕೆಲವೇ ದಿನ ಮೊದಲು ಭರ್ಜರಿ ಸಂಬಳ ಹೆಚ್ಚಳ ಪಡೆದಿದ್ದ ಏರ್ ಇಂಡಿಯಾ ಸಿಇಒ

ನವದೆಹಲಿ, ಜೂನ್ 24: ಗುಜರಾತ್​ನ ಅಹ್ಮದಾಬಾದ್ ಏರ್​ಪೋರ್ಟ್ ಬಳಿ ಏರ್ ಇಂಡಿಯಾ ವಿಮಾನಾಪಘಾತವಾಗಿ 270ಕ್ಕೂ ಹೆಚ್ಚು ಮಂದಿ ಬಲಿಯಾದ ಘಟನೆ ಎಂದಿಗೂ ಮರೆಯಲಾಗದಂಥದ್ದು. ಈ ದುರಂತ ಘಟಿಸುವ ಕೆಲವೇ ದಿನ ಮೊದಲು ಏರ್ ಇಂಡಿಯಾ ಸಿಇಒ ಕ್ಯಾಂಬೆಲ್ ವಿಲ್ಸನ್ (Air India CEO Campbell Wilson) ಅವರಿಗೆ ಭರ್ಜರಿ ಸಂಬಳ ಹೆಚ್ಚಳ ಮಾಡಲಾಗಿತ್ತು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ದಿ ಮಿಂಟ್ ಪತ್ರಿಕೆಯಲ್ಲಿ ಇವತ್ತು ಬಂದಿರುವ ವರದಿ ಪ್ರಕಾರ ವಿಲ್ಸನ್ ಅವರಿಗೆ ನಿಗದಿತ ಸಂಬಳ ಸೇರಿ ಒಟ್ಟು…

Read More
Bengaluru Techie Cubban Park ಬಳಿಯ ಪಬ್‌ನಲ್ಲಿ ಟೆಕ್ಕಿ ಯುವತಿ ಮೇಲೆ ದೌರ್ಜನ್ಯ ಯತ್ನ; ಅನುರಾಗ್ ಅರೆಸ್ಟ್! | Bengaluru Techie Arrested For Attempted Sexual Assault At Cubbon Park Pub Sat

Bengaluru Techie Cubban Park ಬಳಿಯ ಪಬ್‌ನಲ್ಲಿ ಟೆಕ್ಕಿ ಯುವತಿ ಮೇಲೆ ದೌರ್ಜನ್ಯ ಯತ್ನ; ಅನುರಾಗ್ ಅರೆಸ್ಟ್! | Bengaluru Techie Arrested For Attempted Sexual Assault At Cubbon Park Pub Sat

ಬೆಂಗಳೂರಿನ ಕಬ್ಬನ್ ಪಾರ್ಕ್ ಪ್ರದೇಶದ ಖಾಸಗಿ ಪಬ್‌ನಲ್ಲಿ ಟೆಕ್ಕಿ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಯತ್ನ ನಡೆದಿದೆ. ಯುವತಿಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ. ಬೆಂಗಳೂರು (ಜೂ. 24): ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಪ್ರದೇಶದ ಖಾಸಗಿ ಪಬ್‌ನಲ್ಲಿ ಟೆಕ್ಕಿ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಯತ್ನ ನಡೆದಿರುವ ಶಂಕೆಯ ಮೇಲೆ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಘಟನೆ ಕುರಿತಂತೆ ಪೊಲೀಸರು ನೀಡಲಾದ ಮಾಹಿತಿಯ ಪ್ರಕಾರ, ಸಾಫ್ಟ್‌ವೇರ್…

Read More
ಹೊಡೆಯದೆ, ಬೈಯದೇ ಮಕ್ಕಳನ್ನು ಸರಿದಾರಿಗೆ ತರೋದು ಹೇಗೆ? ಸಿಂಪಲ್ ಟಿಪ್ಸ್ ಫಾಲೋ ಮಾಡಿ | Disciplining Children Without Hitting Or Scolding Effective Parenting Tips Mrq

ಹೊಡೆಯದೆ, ಬೈಯದೇ ಮಕ್ಕಳನ್ನು ಸರಿದಾರಿಗೆ ತರೋದು ಹೇಗೆ? ಸಿಂಪಲ್ ಟಿಪ್ಸ್ ಫಾಲೋ ಮಾಡಿ | Disciplining Children Without Hitting Or Scolding Effective Parenting Tips Mrq

ನೀನು ಯಾಕೆ ಹೀಗೆ ಮಾಡಿದೆ, ನೀನು ಏನು ಮಾಡಿದ್ದೀಯ ನೋಡು ಅಂತ ಮಕ್ಕಳನ್ನು ದೂಷಿಸಬೇಡಿ. ಮಕ್ಕಳ ಮೇಲೆ ದೂರು ಹೇಳುವುದು ಪೋಷಕರ ಉದ್ದೇಶವಾಗಿರಬಾರದು. ಮಕ್ಕಳಿಗೆ ಸಮಸ್ಯೆಯನ್ನು ಅರ್ಥ ಮಾಡಿಸುವುದು ಪೋಷಕರ ಕರ್ತವ್ಯ. ಮಕ್ಕಳನ್ನು ದೂಷಿಸುತ್ತಾ ಹೋದರೆ ಅವರಲ್ಲಿ ಆತ್ಮವಿಶ್ವಾಸ, ಸುರಕ್ಷತೆಯ ಭಾವನೆ ಕಡಿಮೆಯಾಗುತ್ತದೆ. ಅವರು ತಮ್ಮ ವೈಯಕ್ತಿಕ ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ.  ಬದಲಾಗಿ ಅವರ ತಪ್ಪನ್ನು ನೇರವಾಗಿ ಹೇಳಬಹುದು. ಉದಾಹರಣೆಗೆ, ಮಕ್ಕಳು ಆಟಿಕೆಗಳನ್ನು ಎಸೆದಾಗ, “ಆಟಿಕೆಗಳನ್ನು ಎಸೆದಾಗ ನನಗೆ ಬೇಸರವಾಗುತ್ತದೆ, ಅದು ಇತರರಿಗೆ ನೋವುಂಟು…

Read More
Heat Rash Relief: ಸೆಖೆ ಗುಳ್ಳೆಗಳ ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆ ಮದ್ದು | Home Remedy To Get Relief From The Itching Of Heat Rash Anu

Heat Rash Relief: ಸೆಖೆ ಗುಳ್ಳೆಗಳ ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆ ಮದ್ದು | Home Remedy To Get Relief From The Itching Of Heat Rash Anu

ಬೇಸಿಗೆಯ ಸೆಖೆಯಿಂದ ಉಂಟಾಗುವ ಸೆಖೆಗುಳೆಗಳ ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆ ಮದ್ದು. Skin Alergy: ಬೇಸಿಗೆಯಲ್ಲಿ ಚರ್ಮದ ತುರಿಕೆ ಸಾಮಾನ್ಯವಾಗಿರುತ್ತದೆ. ಅತೀಯಾದ ಸೆಕೆಯಿಂದಾಗಿ ಕುತ್ತಿಗೆ, ಬೆನ್ನು, ಕೈಗಳಲ್ಲಿ ಸಣ್ಣ ಗುಳ್ಳೆಗಳು ಕಾಣಿಸಿಕೊಂಡು ನಂತರ ಕಡಿತ ಶುರುವಾಗುತ್ತದೆ. ಈ ತುರಿಕೆ ನಿವಾರಣೆಗೆ ಮನೆಯಲ್ಲಿಯೇ  ಮಾಡಬಹುದಾದ ಮನೆಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ. ಅಲೋವೇರಾ ಜೆಲ್‌(Aloe vera gel): ಅಲೋವೇರಾ ಅಥವಾ ನೋಳಿರಸ ಲೋಳೆರಸ ಎಂದೆಲ್ಲಾ ಕರೆಯಲ್ಪಡುವ ಅಲೋವೇರಾ ಜೆಲ್‌ನಲ್ಲಿ ಕಲೋಸಿನ್, ಅಸೆಮಾನನ್‌ನಂತಹ ಸಂಯುಕ್ತಗಳಿವೆ. ಇವು ಉರಿಯೂತ ನಿವಾರಕ ಗುಣಗಳನ್ನು…

Read More
IND vs ENG: ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಿಷಭ್ ಪಂತ್​ಗೆ ಐಸಿಸಿಯಿಂದ ವಾಗ್ದಂಡನೆ

IND vs ENG: ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಿಷಭ್ ಪಂತ್​ಗೆ ಐಸಿಸಿಯಿಂದ ವಾಗ್ದಂಡನೆ

ಲೀಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಟೀಂ ಇಂಡಿಯಾದ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಐಸಿಸಿಯಿಂದ ವಾಗ್ದಂಡನೆ ವಿಧಿಸಲಾಗಿದೆ. ಐಸಿಸಿ (ICC) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್‌ಗೆ ವಾಗ್ದಂಡನೆ ವಿಧಿಸಲಾಗಿದ್ದು, ಪಂತ್ ಲೆವೆಲ್ 1 ರ ಅಡಿಯಲ್ಲಿ ತಪ್ಪಿತಸ್ಥನೆಂದು ಕಂಡುಬಂದಿದೆ. ಹೀಗಾಗಿ ಮ್ಯಾಚ್ ರೆಫರಿ, ಪಂತ್​ಗೆ ವಾಗ್ದಂಡನೆ ನೀಡಿದ್ದಾರೆ. ಅಂದರೆ ಪಂತ್ ವಿರುದ್ಧ ಯಾವುದೇ ಮುಂದಿನ ಕ್ರಮ ಕೈಗೊಳ್ಳಲಾಗಿಲ್ಲ. ಐಸಿಸಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಅಂತರರಾಷ್ಟ್ರೀಯ…

Read More
ಅನಂತ್‌ ನಾಗ್ ಅವರಿಗೆ ಇಂದಿರಾ ಗಾಂಧಿ ಸ್ಪೂರ್ತಿ ಆಗಿದ್ದೇಗೆ? ಮದುವೆಗೆ ಕಂಡೀಷನ್ ಹಾಕಿದ್ರು ಗಾಯಿತ್ರಿ!

ಅನಂತ್‌ ನಾಗ್ ಅವರಿಗೆ ಇಂದಿರಾ ಗಾಂಧಿ ಸ್ಪೂರ್ತಿ ಆಗಿದ್ದೇಗೆ? ಮದುವೆಗೆ ಕಂಡೀಷನ್ ಹಾಕಿದ್ರು ಗಾಯಿತ್ರಿ!

ಈ ವೇಳೆ ನಿರೂಪಕ, ಅಷ್ಟು ದೊಡ್ಡ ಸ್ಟಾರ್ ನಟರಾಗಿದ್ದರೂ ತುಂಬಾನೇ ಸರಳವಾಗಿ ಮದುವೆ ಆಗಿದ್ದೇಕೆ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದ ಅನಂತ್‌ ನಾಗ್, ಇದಕ್ಕೆ ಕಾರಣ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಎಂದರು. ಇಂದಿರಾ ಗಾಂಧಿ ತಮ್ಮಿಬ್ಬರು ಗಂಡು ಮಕ್ಕಳ ಮದುವೆ ಗ್ರ್ಯಾಂಡ್ ಆಗಿ ಮಾಡಬಹುದಿತ್ತು. ಆದ್ರೂ ಅವರು ಸರಳವಾಗಿ ಮಕ್ಕಳ ಮದುವೆ ಮಾಡಿದ್ದರು. ಪ್ರಧಾನಿಗಳ ಸ್ಪೂರ್ತಿಯಿಂದಾಗಿ ನನ್ನ ಮದುವೆಯೂ ಸರಳವಾಗಿ ನಡೆಯಿತು ಎಂಬ ವಿಷಯ ತಿಳಿಸಿದರು. Source link

Read More
Tax-Exempt Investments: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು | Sources Of Earning Free From Income Tax

Tax-Exempt Investments: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು | Sources Of Earning Free From Income Tax

ಕೈ ತುಂಬ ಹಣ ಗಳಿಸಿದ್ಮೇಲೆ ತೆರಿಗೆ ಪಾವತಿ ಕಡ್ಡಾಯ. ಹಾಗಂತ ಎಲ್ಲ ಮೂಲಗಳಿಂದ ಬರೋ ಆದಾಯಕ್ಕೆ ನೀವು ಟ್ಯಾಕ್ಸ್ ಕಟ್ಬೇಕಾಗಿಲ್ಲ. ಯಾವೆಲ್ಲ ಆದಾಯ ತೆರಿಗೆ ಮುಕ್ತವಾಗಿದೆ ಗೊತ್ತಾ?  ಒಬ್ಬ ವ್ಯಕ್ತಿಯ ಸಂಪೂರ್ಣ ಆದಾಯ (income)ದ ಮೇಲೆ ಆದಾಯ ತೆರಿಗೆ (Income Tax) ವಿಧಿಸಲಾಗುತ್ತೆ. ಇದ್ರಲ್ಲಿ ಕೇವಲ ಸಂಬಳ ಮಾತ್ರ ಸೇರೋದಿಲ್ಲ. ನೀವು ಯಾವ ರೀತಿಯಲ್ಲಿ ಹಣ ಸಂಪಾದನೆ ಮಾಡಿದ್ರೂ ತೆರಿಗೆ ಪಾವತಿ ಮಾಡ್ಬೇಕು. ಆದ್ರೆ ಭಾರತದಲ್ಲಿ ಎಲ್ಲ ರೀತಿಯ ಆದಾಯಕ್ಕೆ ನೀವು ತೆರಿಗೆ ಕಟ್ಟಬೇಕಾಗಿಲ್ಲ. ಕೆಲ ಆದಾಯಗಳು…

Read More
ತುಮಕೂರು: ರೀಲ್ಸ್ ಮಾಡಬೇಡ ಎಂದಿದ್ದಕ್ಕೆ ಪ್ರಾಣವನ್ನೇ ಬಿಟ್ಟ ಪ್ರೇಯಸಿ!

ತುಮಕೂರು: ರೀಲ್ಸ್ ಮಾಡಬೇಡ ಎಂದಿದ್ದಕ್ಕೆ ಪ್ರಾಣವನ್ನೇ ಬಿಟ್ಟ ಪ್ರೇಯಸಿ!

ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಆರಂಭವಾದ ಪ್ರೇಮಿಗಳ ಜಗಳ ಯುವತಿಯ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ತುಮಕೂರಿನಲ್ಲಿ ನಡೆದ ಈ ಘಟನೆಯಲ್ಲಿ ಚೈತನ್ಯ ಎಂಬ ಯುವತಿ ನೇಣಿಗೆ ಶರಣಾಗಿದ್ದಾಳೆ.<img><p>ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಪ್ರೇಮಿಗಳ ನಡುವೆ ಆರಂಭವಾದ ಜಗಳ, ಪ್ರೇಯಸಿಯ ದುರಂತ ಸಾವಿನಿಂದ ಅಂತ್ಯವಾಗಿದೆ. ಪ್ರಿಯಕರನ ಜೊತೆ ಜಗಳ ಮಾಡಿದ ಬಳಿಕ ಯುವತಿ ಚೈತನ್ಯ(22) ನೇಣಿಗೆ ಶರಣಾಗಿದ್ದಾಳೆ.</p><img><p>ತುಮಕೂರು ಗ್ರಾಮಾಂತರ ತಾಲೂಕು ಹೊಸಹಳ್ಳಿ ನಿವಾಸಿ ಚೈತನ್ಯ. ನೆನ್ನೆ ರಾತ್ರಿ 10 ಘಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತ ಯುವತಿ ಚೈತನ್ಯ ತಾಯಿ ಜೊತೆ ವಾಸವಿದ್ದಳು.</p><img><p>ಯುವತಿ ಚೈತನ್ಯ ಕಾಲೇಜಿನಲ್ಲಿ…

Read More