ಎರಡನೇ ಮದುವೆ ಆಗೋ ಪ್ಲ್ಯಾನ್‌ನಲ್ಲಿದ್ದ 'ಸೂಪರ್‌ ಸ್ಟಾರ್' NTR; ಬೆದರಿಕೆ ಹಾಕಿ ತಡೆದಿದ್ದು ಯಾರು?

ಎರಡನೇ ಮದುವೆ ಆಗೋ ಪ್ಲ್ಯಾನ್‌ನಲ್ಲಿದ್ದ 'ಸೂಪರ್‌ ಸ್ಟಾರ್' NTR; ಬೆದರಿಕೆ ಹಾಕಿ ತಡೆದಿದ್ದು ಯಾರು?

<p>ಎನ್‌.ಟಿ.ಆರ್‌ ಬಸವತಾರಕಂ ಇದ್ದಾಗಲೇ ಮತ್ತೊಂದು ಮದುವೆಗೆ ಸಿದ್ಧರಾಗಿದ್ದರು. ಅದು ಕೂಡ ಸ್ಟಾರ್‌ ನಟಿಯೊಂದಿಗೆ. ಆದರೆ ಮದುವೆ ಮಂಟಪದಲ್ಲೇ ಮದುವೆ ಏಕೆ ನಿಂತಿತು?</p><p>&nbsp;</p><img>ಎನ್‌.ಟಿ.ಆರ್‌ ತೆಲುಗು ಚಿತ್ರರಂಗಕ್ಕೆ ಗುರುತು, ಗೌರವ ತಂದ ನಟರಲ್ಲಿ ಒಬ್ಬರು. ತೆಲುಗು ಚಿತ್ರರಂಗದ ಎರಡು ಕಣ್ಣುಗಳಲ್ಲಿ ಒಬ್ಬರು. ಇನ್ನೊಂದು ಕಣ್ಣು ಎ.ಎನ್‌.ಆರ್‌. ನಟನಾಗಿ ಮಾತ್ರವಲ್ಲ, ರಾಜಕಾರಣಿಯಾಗಿಯೂ ಯಶಸ್ವಿಯಾದರು. ಎರಡು ಬಾರಿ ಮುಖ್ಯಮಂತ್ರಿಯಾದರು. ಆದರೆ ನಂತರ ಕೆಲವು ತಪ್ಪುಗಳಿಂದ, ಇತರ ನಾಯಕರ ವಂಚನೆಯಿಂದ ಅಧಿಕಾರ ಕಳೆದುಕೊಂಡರು. ನಂತರ ಕುಗ್ಗಿ ಹೋಗಿ ಕೊನೆಯುಸಿರೆಳೆದರು.<img><p>NTR ಜೀವನದ ಇನ್ನೊಂದು ಮುಖ ಪ್ರೇಮ….

Read More
ಫೇಸ್‌ಬುಕ್, ಇನ್‌ಸ್ಟಾ ಸೆಟ್ಟಿಂಗ್ಸ್ ಬದಲಿಸಿದ್ರೆ ಮಾತ್ರ ವಿದ್ಯಾರ್ಥಿ, ವಿಸಿಟರ್ ವೀಸಾ; ಅಮೆರಿಕ ಮಾರ್ಗಸೂಚಿ | Us Embassy In India Guidelines Student Visa Applicants Must Set Social Media Accounts To Public

ಫೇಸ್‌ಬುಕ್, ಇನ್‌ಸ್ಟಾ ಸೆಟ್ಟಿಂಗ್ಸ್ ಬದಲಿಸಿದ್ರೆ ಮಾತ್ರ ವಿದ್ಯಾರ್ಥಿ, ವಿಸಿಟರ್ ವೀಸಾ; ಅಮೆರಿಕ ಮಾರ್ಗಸೂಚಿ | Us Embassy In India Guidelines Student Visa Applicants Must Set Social Media Accounts To Public

ವಿದ್ಯಾರ್ಥಿ ವೀಸಾಗೆ ಅರ್ಜಿ ಸಲ್ಲಿಸುವ ಭಾರತೀಯರು ಕಡ್ಡಾಯವಾಗಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ (ಟ್ವಿಟರ್) ಖಾತೆಯ ಸೆಟ್ಟಿಂಗ್ಸ್ ‌ನಲ್ಲಿ ಕೆಲ ಬದಲಾವಣೆ ಮಾಡಲು ಅಮರಿಕ ರಾಯಭಾರ ಕಚೇರಿ ಸೂಚಿಸಿದೆ. ವೀಸಾಗೂ, ಸೋಶಿಯಲ್ ಮೀಡಿಯಾ ಖಾತೆಗೂ ಏನು ಸಂಬಂಧ? ನವದೆಹಲಿ (ಜೂ.24 ) ಭಾರತದಲ್ಲಿರುವ ಅಮೆರಿಕ ಎಂಬಸಿ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು, ವಿಸಿಟಿರ್ ವೀಸಾ ಪಡೆಯಲು ಬಯಸುವ ಭಾರತೀಯರು ಈ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿದರೆ ಮಾತ್ರ ವೀಸಾ ಲಭ್ಯವಾಗಲಿದೆ. ಪ್ರಮುಖವಾಗಿ…

Read More
ರೈಲಿನಲ್ಲಿ ಅಸಭ್ಯ ವರ್ತನೆ: ಕೇಳಲು ಬಂದ ಪೊಲೀಸರ ಮುಂದೆಯೇ ಅಂಗಿ, ಪ್ಯಾಂಟ್ ಬಿಚ್ಚಿದ

ರೈಲಿನಲ್ಲಿ ಅಸಭ್ಯ ವರ್ತನೆ: ಕೇಳಲು ಬಂದ ಪೊಲೀಸರ ಮುಂದೆಯೇ ಅಂಗಿ, ಪ್ಯಾಂಟ್ ಬಿಚ್ಚಿದ

ರಾಯಚೂರು, (ಜೂನ್ 24): ರೈಲ್ವೆ ಎಸಿ ಬೋಗಿಯಲ್ಲಿ ಪ್ರಯಾಣಿಕನೊಬ್ಬನ ಅಸಭ್ಯ ವರ್ತನೆ ಮಾಡಿರುವ ಘಟನೆ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಮುಂಬೈಯಿಂದ ಕೊಯಂಬತ್ತೂರು ಮಾರ್ಗದ ಕುರ್ಲಾ ರೈಲಿನಲ್ಲಿ ಮಹಿಳಾ ಟಿಟಿ ಹಾಗೂ ಸಹ ಮಹಿಳಾ ಪ್ರಯಾಣಿಕರ ಜೊತೆ ಯುವಕ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ಮಾಡಿದ್ದಾನೆ. ಈ ಸಂಬಂಧ ರೈಲು ರಾಯಚೂರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಏನು ಗೊತ್ತಿಲ್ಲದಂತೆ…

Read More
ವಾರಕ್ಕೆ  3 ಬಾರಿ ಈ ಫೇಸ್‌ಪ್ಯಾಕ್ ಹಾಕಿದ್ರೆ ನೀವೇ ಸೆಂಟರ್ ಆಫ್ ಅಟ್ರ್ಯಾಕ್ಷನ್!

ವಾರಕ್ಕೆ 3 ಬಾರಿ ಈ ಫೇಸ್‌ಪ್ಯಾಕ್ ಹಾಕಿದ್ರೆ ನೀವೇ ಸೆಂಟರ್ ಆಫ್ ಅಟ್ರ್ಯಾಕ್ಷನ್!

<p>ಮಹಿಳೆಯರು ವಾರಕ್ಕೆ ಮೂರು ಬಾರಿ ಈ ಫೇಸ್‌ ಪ್ಯಾಕ್ ಹಾಕಿದ್ರೆ ಮುಖದ ಕಾಂತಿ ಹೆಚ್ಚಳವಾಗುತ್ತದೆ ಎಂದು ಸೌಂದರ್ಯ ತಜ್ಞರು ಸಲಹೆ ನೀಡುತ್ತಾರೆ.</p><img><p>ನಮ್ಮ ಹಿರಿಯರು ಅರಿಶಿನ, ಚಂದನ ಉಪಯೋಗಿಸ್ತಿದ್ರು. ದೇವರಿಗೆ, ಶುಭ ಕಾರ್ಯಗಳಿಗೆ, ಮಕ್ಕಳಿಗೆಲ್ಲ ಹಚ್ಚ್ತಿದ್ರು. ಇದು ಸುಮ್ನೆ ಸಂಪ್ರದಾಯ ಅಷ್ಟೇ ಅಲ್ಲ, ಇಮ್ಯೂನಿಟಿ, ತ್ವಚೆಗೆ ಒಳ್ಳೇದು ಅಂತ ಗೊತ್ತಿತ್ತು.</p><img><p>ಅರಿಶಿನ ಚಂದನ ತ್ವಚೆಗೆ ಹೊಳಪು ಕೊಡುತ್ತೆ. ಸುಕ್ಕುಗಳನ್ನೂ ಕಡಿಮೆ ಮಾಡುತ್ತದೆ ಎಂದು ಬ್ಯೂಟಿಷಿಯನ್ ಹೇಳುತ್ತಾರೆ.</p><img><p>ಅರಿಶಿನದಲ್ಲಿರೋ ಮೂಲವಸ್ತುಗಳು ಕೀಟಾಣುಗಳ ವಿರುದ್ಧ ಹೋರಾಡುತ್ತೆ. ಚಂದನ ತ್ವಚೆ ರಂಧ್ರಗಳನ್ನ ಶುದ್ಧಿ ಮಾಡುತ್ತೆ. ಹೀಗಾಗಿ…

Read More
Prof Doddarange Gowda Hospitalized ತೀವ್ರ ಅನಾರೋಗ್ಯ ಹಿನ್ನೆಲೆ ಸಚಿವ ಶಿವರಾಜ ತಂಗಡಗಿ ಆಸ್ಪತ್ರೆಗೆ ಭೇಟಿ! | Prof Doddarange Gowda Hospitalized In Bengaluru Minister Visit And Govt To Bear Medical Expenses Sat

Prof Doddarange Gowda Hospitalized ತೀವ್ರ ಅನಾರೋಗ್ಯ ಹಿನ್ನೆಲೆ ಸಚಿವ ಶಿವರಾಜ ತಂಗಡಗಿ ಆಸ್ಪತ್ರೆಗೆ ಭೇಟಿ! | Prof Doddarange Gowda Hospitalized In Bengaluru Minister Visit And Govt To Bear Medical Expenses Sat

ಹಿರಿಯ ಸಾಹಿತಿ ಪ್ರೊ. ದೊಡ್ಡ ರಂಗೇಗೌಡ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಬೆಂಗಳೂರು (ಜೂ. 24): ಕನ್ನಡ ಸಾಹಿತ್ಯ ಲೋಕದ ಹೆಸರಾಂತ ಹಿರಿಯ ಸಾಹಿತಿ ಪ್ರೊ. ದೊಡ್ಡ ರಂಗೇಗೌಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ತಕ್ಷಣವಾಗಿ ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಚಿಕಿತ್ಸೆಯ ಸಂಪೂರ್ಣ…

Read More
ಟಚ್ ಮಾಡಿದ್ರೆ 35 ತುಂಡು ಮಾಡ್ತೇನೆ ! ಚಾಕು ಹಿಡಿದು ರೂಮ್ ಗೆ ಬಂದ ಪತ್ನಿ, ಮಿಸ್ ಆಗಿದ್ರೆ ಫಸ್ಟ್ನೈಟ್ ಲಾಸ್ಟ್ ನೈಟ್ ಆಗ್ತಿತ್ತು | Bride Threatens On Wedding Night If You Touch Me I Will Cut You Into 35 Pieces

ಟಚ್ ಮಾಡಿದ್ರೆ 35 ತುಂಡು ಮಾಡ್ತೇನೆ ! ಚಾಕು ಹಿಡಿದು ರೂಮ್ ಗೆ ಬಂದ ಪತ್ನಿ, ಮಿಸ್ ಆಗಿದ್ರೆ ಫಸ್ಟ್ನೈಟ್ ಲಾಸ್ಟ್ ನೈಟ್ ಆಗ್ತಿತ್ತು | Bride Threatens On Wedding Night If You Touch Me I Will Cut You Into 35 Pieces

ಪ್ರಯಾಗರಾಜ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಫಸ್ಟ್ನೈಟ್ ನಲ್ಲಿ ವಧು ಹಾಲಿನ ಬದಲು ಚಾಕು ಹಿಡಿದು ರೂಮಿಗೆ ಬಂದಿದ್ದಾಳೆ. ಅವಳ ಮಾತು ಕೇಳಿ ವರ ಬೆವರಿ ಮೂಲೆ ಸೇರಿದ್ದ.  ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ (Boyfriend) ಜೊತೆ ಜೀವನ ನಡೆಸೋಕೆ ಹುಡುಗೀರಿಗೆ ಮದುವೆ ದಾಳವಾಗಿದೆ. ಅಮಾಯಕರನ್ನು ಮದುವೆ ಮಾಡ್ಕೊಂಡು, ಅವ್ರನ್ನ ಹೆದರಿಸಿ ಇಲ್ವೆ ಹತ್ಯೆ ಮಾಡಿ ನಂತ್ರ ಬಾಯ್ ಫ್ರೆಂಡ್ ಬಳಿ ಹೋಗ್ತಿರೋ ಪ್ರಕರಣ ಹೆಚ್ಚಾಗಿದೆ. ಮದುವೆಯಾದ ಹುಡುಗ ಒಳ್ಳೆಯವನಾದ್ರೂ ಕಷ್ಟ, ಕೆಟ್ಟವನಾದ್ರೂ ಕಷ್ಟ. ಪತಿ…

Read More
Viral : HMT ವಾಚ್‌ನಲ್ಲೂ ಕನ್ನಡದ ಕಂಪು, ಈ ವಾಚ್ ಹೇಗಿದೆ ನೋಡಿ

Viral : HMT ವಾಚ್‌ನಲ್ಲೂ ಕನ್ನಡದ ಕಂಪು, ಈ ವಾಚ್ ಹೇಗಿದೆ ನೋಡಿ

ಕನ್ನಡ ಅಂಕಿಗಳು ಹಾಗೂ ಗಂಡಭೇರುಂಡ ಲಾಂಛನದ ಕೈಗಡಿಯಾರImage Credit source: Twitter ಕೆಲವರಿಗೆ ವಾಚ್ (Watch) ಖರೀದಿಸುವುದೆಂದರೆ ಅದೇನೋ ಕ್ರೇಜ್. ಹೀಗಾಗಿ ದುಬಾರಿ ಬೆಲೆಯ ಹಾಗೂ ಯಾರ ಬಳಿಯೂ ಇರದ ವಾಚ್ ಕಲೆಕ್ಷನ್ ಇಟ್ಟುಕೊಂಡಿರುತ್ತಾರೆ. ಯಾವುದೇ ಕೈಗಡಿಯಾರವಿರಲಿ, ಅದರಲ್ಲಿ ಕಂಪೆನಿಯ ಹೆಸರು ಹಾಗೂ 1,2, 3 ಹೀಗೆ ಹನ್ನೆರಡರವರೆಗೂ ಸಂಖ್ಯೆಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಆದರೆ ಹೆಚ್‌ಎಂಟಿ ಕಂಪೆನಿಯ (HMT Company) ಈ ವಾಚ್ ಮಾತ್ರ ವಿಭಿನ್ನತೆಯಿಂದಲೇ ಕನ್ನಡಿಗರ ಗಮನ ಸೆಳೆದಿದೆ. ಹೌದು ಕರ್ನಾಟಕ ಸರ್ಕಾರದ ಅಧಿಕೃತ…

Read More
ಬಿಳಿ ಬಟ್ಟೆಗಳ ಮೇಲಿನ ಮೊಂಡು ಕಲೆ ತೆಗೆದುಹಾಕಲು ಅಜ್ಜಿಯಂದಿರು ಹೀಗೆ ಮಾಡುತ್ತಿದ್ರು! | How To Use Caustic Soda To Get Rid Of Hard Stains From Clothes

ಬಿಳಿ ಬಟ್ಟೆಗಳ ಮೇಲಿನ ಮೊಂಡು ಕಲೆ ತೆಗೆದುಹಾಕಲು ಅಜ್ಜಿಯಂದಿರು ಹೀಗೆ ಮಾಡುತ್ತಿದ್ರು! | How To Use Caustic Soda To Get Rid Of Hard Stains From Clothes

ನೀವು ಹಣವನ್ನು ಉಳಿಸುವುದಲ್ಲದೆ ನಿಮ್ಮ ಬಟ್ಟೆ  ಬಾಳಿಕೆ ಬರಲು ಸಾಧ್ಯವಾಗುವಂತೆ ಮಾಡುವ ಆ ಮನೆಮದ್ದಿನ ಬಗ್ಗೆ ತಿಳಿಯೋಣ… ನಮ್ಮ ನೆಚ್ಚಿನ ಬಿಳಿ ಬಟ್ಟೆಗಳು ಅಂದರೆ ಕಾಟನ್ ಶರ್ಟ್, ಟೀಶರ್ಟ್, ಕುರ್ತಾ ಅಥವಾ ಟವಲ್ ಮೇಲೆ ಕೆಲವು ಕಲೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಆಹಾರ ಚೆಲ್ಲುವುದರಿಂದ, ಮಕ್ಕಳು ಆಟವಾಡುವುದರಿಂದ ಈ ಕಲೆಗಳು ಇನ್ನು ತುಂಬಾ ಹಠಮಾರಿಯಾಗಿರುತ್ತವೆ. ಅಂದರೆ ಎಷ್ಟು ತೊಳೆದರೂ ಹೋಗುವುದಿಲ್ಲ. ಕೊನೆಗೊಂದು ದಿನ ನಾವು ಈ ಬಟ್ಟೆಗಳನ್ನು ಧರಿಸುವುದನ್ನು ನಿಲ್ಲಿಸಬೇಕಾಗುತ್ತದೆ. ಆದರೆ ಈ ಕಲೆಗಳನ್ನು ಯಾವುದೇ ದುಬಾರಿ ಡಿಟರ್ಜೆಂಟ್…

Read More
ಆಷಾಢ ಅಮಾವಾಸ್ಯೆಯಂದು ದೊಡ್ಡ ರಾಜಯೋಗ, ಇದು 3 ರಾಶಿಗೆ ಅದೃಷ್ಟ, ಸಂಪತ್ತು

ಆಷಾಢ ಅಮಾವಾಸ್ಯೆಯಂದು ದೊಡ್ಡ ರಾಜಯೋಗ, ಇದು 3 ರಾಶಿಗೆ ಅದೃಷ್ಟ, ಸಂಪತ್ತು

<p>ಆಷಾಢ ಅಮಾವಾಸ್ಯೆಯಂದು ರೂಪುಗೊಂಡ ಶಶಿ ಆದಿತ್ಯ ಯೋಗವು ಧಾರ್ಮಿಕವಾಗಿ ಮಾತ್ರವಲ್ಲದೆ ಜ್ಯೋತಿಷ್ಯದ ದೃಷ್ಟಿಕೋನದಿಂದ ಕೂಡ ಬಹಳ ಪರಿಣಾಮಕಾರಿಯಾಗಿದೆ.</p><p>&nbsp;</p><img><p>ಈ ವರ್ಷ ಜೂನ್ 25 ರಂದು ಬರುವ ಆಷಾಢ ಮಾಸದ ಅಮಾವಾಸ್ಯೆ ವಿಶೇಷವಾಗಿ ಶುಭವೆಂದು ಪರಿಗಣಿಸಲಾಗಿದೆ. ಯೋಗವು ರೂಪುಗೊಳ್ಳುತ್ತಿದೆ, ಇದನ್ನು ಜ್ಯೋತಿಷ್ಯದಲ್ಲಿ ಬಹಳ ಪ್ರಯೋಜನಕಾರಿ ಯೋಗವೆಂದು ಪರಿಗಣಿಸಲಾಗಿದೆ. ಜೂನ್ 24 ರ ರಾತ್ರಿ 11:45 ಕ್ಕೆ ಚಂದ್ರನು ಮಿಥುನ ರಾಶಿಗೆ ಪ್ರವೇಶಿಸಿದ ನಂತರ ಈ ಯೋಗವು ರೂಪುಗೊಳ್ಳುತ್ತದೆ, ಅಲ್ಲಿ ಸೂರ್ಯ ಮತ್ತು ಗುರು ಈಗಾಗಲೇ ಇದ್ದಾರೆ. ಈ ಚಂದ್ರನ ಸಂಚಾರದೊಂದಿಗೆ,…

Read More
ಮನೆಯ ಗಾಳಿ ಶುದ್ಧೀಕರಣಕ್ಕೆ ಈ ಸಸ್ಯಗಳು ಬೆಸ್ಟ್ | Air Purifying Plants For Home Mrq

ಮನೆಯ ಗಾಳಿ ಶುದ್ಧೀಕರಣಕ್ಕೆ ಈ ಸಸ್ಯಗಳು ಬೆಸ್ಟ್ | Air Purifying Plants For Home Mrq

ಮನೆಯೊಳಗೆ ಸಸ್ಯಗಳನ್ನು ಬೆಳೆಸುವುದರಿಂದ ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ದೊರೆಯುತ್ತದೆ. ಅದಕ್ಕಿಂತ ಹೆಚ್ಚಾಗಿ ಗಾಳಿಯನ್ನು ಶುದ್ಧೀಕರಿಸಲು ಸಸ್ಯಗಳು ಸಹಾಯ ಮಾಡುತ್ತವೆ. life Jun 24 2025 Author: Mahmad Rafik Image Credits:Getty Source link

Read More