ಸೂರ್ಯ-ಚಂದ್ರನಿಂದ ಅದ್ಭುತ ಶಶಿ ಆದಿತ್ಯ ರಾಜಯೋಗ, ಈ ರಾಶಿಗೆ ಅದೃಷ್ಟ, ಹಣದ ಮಳೆ

ಸೂರ್ಯ-ಚಂದ್ರನಿಂದ ಅದ್ಭುತ ಶಶಿ ಆದಿತ್ಯ ರಾಜಯೋಗ, ಈ ರಾಶಿಗೆ ಅದೃಷ್ಟ, ಹಣದ ಮಳೆ

<p>ಸೂರ್ಯ ಮತ್ತು ಚಂದ್ರರನ್ನು ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗಿದೆ. ಈ ಎರಡು ಶಕ್ತಿಶಾಲಿ ಗ್ರಹಗಳು ಇಂದು ಒಟ್ಟಿಗೆ ಸಂಯೋಗವನ್ನು ರೂಪಿಸುತ್ತಿವೆ ಮತ್ತು ಶಕ್ತಿಶಾಲಿ ಶಶಿ ಆದಿತ್ಯ ರಾಜಯೋಗವನ್ನು ಸೃಷ್ಟಿಸುತ್ತಿವೆ.</p><p>&nbsp;</p><img><p>ಜ್ಯೋತಿಷ್ಯದ ಪ್ರಕಾರ ಎಲ್ಲಾ ಒಂಬತ್ತು ಗ್ರಹಗಳು ನಿಯಮಿತ ಮಧ್ಯಂತರಗಳಲ್ಲಿ ಸಾಗುತ್ತವೆ ಮತ್ತು ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಅವುಗಳಲ್ಲಿ, ಅನೇಕ ಶುಭ ರಾಜಯೋಗಗಳಿವೆ, ಅವುಗಳ ರಚನೆಯು ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳನ್ನು ತರುತ್ತದೆ. ಅಂತಹ ಒಂದು ಶುಭ ರಾಜಯೋಗ ಇಂದು ರೂಪುಗೊಳ್ಳಲಿದೆ. ಇಂದು ಅಂದರೆ ಜೂನ್ 24…

Read More
ಬೆಂಗಳೂರಿನ ಕಟ್ಟಡದಿಂದ ಕಾಲುಜಾರಿ ಬಿದ್ದು ಮೃತಪಟ್ಟ 23 ವರ್ಷದ ಯುವತಿ! | Andhra Pradesh 23 Year Old Nandini Died In Bengaluru Fall From Multilevel Building Sat

ಬೆಂಗಳೂರಿನ ಕಟ್ಟಡದಿಂದ ಕಾಲುಜಾರಿ ಬಿದ್ದು ಮೃತಪಟ್ಟ 23 ವರ್ಷದ ಯುವತಿ! | Andhra Pradesh 23 Year Old Nandini Died In Bengaluru Fall From Multilevel Building Sat

ಬೆಂಗಳೂರಿನ ಪರಪ್ಪನ ಅಗ್ರಹಾರದ ಬಳಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ೨೩ ವರ್ಷದ ಯುವತಿ ನಂದಿನಿ ಮೃತಪಟ್ಟಿದ್ದಾರೆ. ಘಟನೆ ಭಾನುವಾರ ಸಂಜೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು (ಜೂ. 24): ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚೂಡಸಂದ್ರದಲ್ಲಿ ಭಾನುವಾರ ಸಂಜೆ ಭಯಾನಕ ಘಟನೆ ನಡೆದಿದೆ. ಕಟ್ಟಡದ ಮೇಲಿಂದ ಬಿದ್ದು 23 ವರ್ಷದ ಯುವತಿ ದುರಂತ ಸಾವಿಗೀಡಾಗಿದ್ದಾರೆ. ಮೃತ ಯುವತಿ ಹೆಸರು ನಂದಿನಿ (23) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶ ಮೂಲದ ಈ ಯುವತಿ ತನ್ನ…

Read More
Karnataka Housing Scam: ದುಡ್ಡು ಪಡೆದು ಬಡವರಿಗೆ ಮನೆ ಕೊಟ್ಟಿದ್ರೆ ಹುಳು ಬಿದ್ದು ಸಾಯ್ತೇವೆ: ಬಿಜೆಪಿಗೆ ಸಚಿವ ಜಮೀರ್ ಸವಾಲು ಏನು? | Karnataka Housing Scam Minister Zameer Ahmed Denies Corruption Challenges Bjp Rav

Karnataka Housing Scam: ದುಡ್ಡು ಪಡೆದು ಬಡವರಿಗೆ ಮನೆ ಕೊಟ್ಟಿದ್ರೆ ಹುಳು ಬಿದ್ದು ಸಾಯ್ತೇವೆ: ಬಿಜೆಪಿಗೆ ಸಚಿವ ಜಮೀರ್ ಸವಾಲು ಏನು? | Karnataka Housing Scam Minister Zameer Ahmed Denies Corruption Challenges Bjp Rav

ಬಡವರ ಮನೆ ಹಣ ಪಡೆದಿದ್ದರೆ ಮಕ್ಕಳಿಗೆ ಶಾಪ ತಟ್ಟಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ ಕಿಡಿಕಾರಿದ್ದಾರೆ. ಬಿಜೆಪಿಯವರು ಬಡವರಿಗೆ ಒಂದು ಮನೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿ, ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ. ಬೆಂಗಳೂರು (ಜೂ.24): ಬಡವರ ಮನೆ ಹಣ ಪಡೆಯುವಷ್ಟು ದರಿದ್ರ ನನಗೆ ಬಂದಿಲ್ಲ, ನಾನು ಸತ್ಯಹರಿಶ್ಚಂದ್ರ ಎಂದು ಹೇಳಿಕೊಳ್ತಿಲ್ಲ. ಆದ್ರೆ ಈ ಬಡವರ ಮನೆ ವಿಚಾರದಲ್ಲಿ ನಾನು ಹಣ ಪಡೆದ್ರೆ ನನ್ನ ಮಕ್ಕಳಿಗೆ ಶಾಪ ತಟ್ಟಲಿ ಎಂದು ಸಚಿವ ಜಮೀರ್ ಅಹ್ಮದ್…

Read More
Mamata Banerjee: ಮಮತಾ ಬ್ಯಾನರ್ಜಿ ಬರೆದ ಪುಸ್ತಕಗಳು ಬಂಗಾಳದ ಶಾಲಾ ಗ್ರಂಥಾಲಯದಲ್ಲಿರುವುದು ಕಡ್ಡಾಯ

Mamata Banerjee: ಮಮತಾ ಬ್ಯಾನರ್ಜಿ ಬರೆದ ಪುಸ್ತಕಗಳು ಬಂಗಾಳದ ಶಾಲಾ ಗ್ರಂಥಾಲಯದಲ್ಲಿರುವುದು ಕಡ್ಡಾಯ

ಕೋಲ್ಕತ್ತಾ, ಜೂನ್ 24: ಪಶ್ಚಿಮ ಬಂಗಾಳ(West Bengal)ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಬರೆದಿರುವ ಪುಸ್ತಕಗಳು ಇನ್ನುಮುಂದೆ ರಾಜ್ಯದ ಎಲ್ಲಾ ಶಾಲೆಗಳ ಗ್ರಂಥಾಲಯದಲ್ಲಿ ಇರುವುದು ಕಡ್ಡಾಯವಾಗಿದೆ. ‘ನಂದಿ  ಮಾ’ ಪುಸ್ತಕದಿಂದ ‘ಕಥಾಂಜಲಿ’ವರೆಗೆ ಎಲ್ಲಾ ಪುಸ್ತಕಗಳು ಸರ್ಕಾರಿ ಶಾಲೆಯ ಗ್ರಂಥಾಲಯದಲ್ಲಿ ಇಡಲಾಗುವುದು ಎಂದು ತಿಳಿದುಬಂದಿದೆ. ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಗ್ರಂಥಾಲಯಕ್ಕಾಗಿ ಶಾಲೆಯು 515 ಪುಸ್ತಕಗಳನ್ನು ಖರೀದಿಸಬೇಕಾಗುತ್ತದೆ. ಈ 515 ಪುಸ್ತಕಗಳ ಪೈಕಿ 19 ಪುಸ್ತಕಗಳು ಮುಖ್ಯಮಂತ್ರಿ ಮಮತಾರದ್ದಾಗಿವೆ. ಗ್ರಂಥಾಲಯಕ್ಕಾಗಿ ಶಾಲೆಗಳಿಗೆ ಈಗಾಗಲೇ 1 ಲಕ್ಷ ರೂಪಾಯಿಗಳನ್ನು…

Read More
ಜೋಡಿ ರೈಲು ಮಾರ್ಗ ಕಾಮಗಾರಿಗೆ ಆಮೆವೇಗ | Why slow progress Yeshwantpur Channasandra double track project | What Reason For The Slow Progress Yeshwantpur Channasandra Double Track Project Rav

ಜೋಡಿ ರೈಲು ಮಾರ್ಗ ಕಾಮಗಾರಿಗೆ ಆಮೆವೇಗ | Why slow progress Yeshwantpur Channasandra double track project | What Reason For The Slow Progress Yeshwantpur Channasandra Double Track Project Rav

ಯಶವಂತಪುರ-ಚನ್ನಸಂದ್ರ ಮತ್ತು ಬೈಯ್ಯಪ್ಪನಹಳ್ಳಿ-ಹೊಸೂರು ಜೋಡಿಹಳಿ ಯೋಜನೆಗಳ ಕಾಮಗಾರಿಗಳು ನಿರೀಕ್ಷಿತ ಗತಿಯಲ್ಲಿ ಸಾಗುತ್ತಿಲ್ಲ. ಕೆ-ರೈಡ್‌ನ ನಿರ್ವಹಣೆಯಲ್ಲಿರುವ ಈ ಯೋಜನೆಗಳ ವಿಳಂಬದಿಂದಾಗಿ ರೈಲ್ವೆ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಮಯೂರ್‌ ಹೆಗಡೆ ಬೆಂಗಳೂರು : ನಗರದ ಪ್ರಮುಖ ಯಶವಂತಪುರ-ಚನ್ನಸಂದ್ರ ಜೋಡಿಹಳಿ ಯೋಜನೆ (21.7 ಕಿ.ಮೀ.) ಹಾಗೂ ಬೈಯ್ಯಪ್ಪನಹಳ್ಳಿ- ಹೊಸೂರು ಜೋಡಿ ಮಾರ್ಗ (48 ಕಿ.ಮೀ.) ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಉಪನಗರ ರೈಲು ಅನುಷ್ಠಾನ ಸ್ಥಗಿತದಿಂದ ಟೀಕೆಗೊಳಗಾಗಿರುವ ಕೆ-ರೈಡ್‌ ಸಂಸ್ಥೆಯೆ ಇವೆರಡೂ ಯೋಜನೆ ನಿರ್ವಹಿಸುತ್ತಿದ್ದು, ಕಾಮಗಾರಿ ವಿಳಂಬಕ್ಕೆ ರೈಲ್ವೆ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ….

Read More
ಒಂದೂ ಸಿನಿಮಾ ಮಾಡ್ತಿಲ್ಲ; ಸ್ಟಾರ್‌ ಹೀರೋ ಮೀರಿಸಿ ಸಂಭಾವನೆ ಪಡೆದ Kapil Sharma! ನೆಟ್‌ಫ್ಲಿಕ್ಸ್‌ ಕೊಡ್ತಿರೋದೆಷ್ಟು?

ಒಂದೂ ಸಿನಿಮಾ ಮಾಡ್ತಿಲ್ಲ; ಸ್ಟಾರ್‌ ಹೀರೋ ಮೀರಿಸಿ ಸಂಭಾವನೆ ಪಡೆದ Kapil Sharma! ನೆಟ್‌ಫ್ಲಿಕ್ಸ್‌ ಕೊಡ್ತಿರೋದೆಷ್ಟು?

ಪ್ರಸಿದ್ಧ ಟಿವಿ ನಿರೂಪಕ ಮತ್ತು ಹಾಸ್ಯನಟ ಕಪಿಲ್ ಶರ್ಮಾ ತಮ್ಮ ನೂರಾರು ಕೋಟಿ ಸಂಭಾವನೆಯಿಂದ ಸಂಚಲನ ಮೂಡಿಸಿದ್ದಾರೆ. ಪ್ಯಾನ್-ಇಂಡಿಯಾ ತಾರೆಯರಿಗೆ ಸರಿಸಮಾನವಾದ ಸಂಭಾವನೆ ಪಡೆಯುತ್ತಿದ್ದಾರೆ.<img>ಪ್ರಸ್ತುತ ಪ್ರಭಾಸ್, ಅಲ್ಲು ಅರ್ಜುನ್ ರಂತಹ ಪ್ಯಾನ್-ಇಂಡಿಯಾ ತಾರೆಯರು ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಬಾಲಿವುಡ್ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ. ಪ್ರಭಾಸ್ ಒಂದು ಚಿತ್ರಕ್ಕೆ 150 ರಿಂದ 200 ಕೋಟಿ ಪಡೆಯುತ್ತಾರೆ ಎನ್ನಲಾಗಿದೆ. ಪುಷ್ಪ 2ರ ನಂತರ ಅಲ್ಲು ಅರ್ಜುನ್ ಸಂಭಾವನೆ ಕೂಡ ಹೆಚ್ಚಾಗಿದೆ. ಕೆಲವು ವರದಿಗಳ ಪ್ರಕಾರ ಅಲ್ಲು ಅರ್ಜುನ್…

Read More
ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಿಮ್ಸ್ ಸಂಶೋಧನಾ ವರದಿಯಲ್ಲಿ ಆಘಾತಕಾರಿ ಅಂಶ ಪತ್ತೆ

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಿಮ್ಸ್ ಸಂಶೋಧನಾ ವರದಿಯಲ್ಲಿ ಆಘಾತಕಾರಿ ಅಂಶ ಪತ್ತೆ

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಹುಬ್ಬಳ್ಳಿ, ಜೂನ್ 24: ಇತ್ತೀಚೆಗೆ ವಯಸ್ಕರು ಮಾತ್ರವಲ್ಲದೆ ಯುವ ಜನತೆ, ಮಕ್ಕಳಲ್ಲಿ ಕೂಡಾ ಹೃದಯಾಘಾತ (Heart Attack) ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಆನೇಕರು ಹೃದಯಾಘಾತದಿಂದ ಇಹಲೋಕ ತ್ಯಜಿಸುತ್ತಿದ್ದಾರೆ. ಅದರಲ್ಲೂ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಹುಬ್ಬಳ್ಳಿಯ (Hubli)  ಕಿಮ್ಸ್​ನ (KIMS) ಬಹುಶಿಸ್ತೀಯ ಶಂಶೋಧನಾ ಘಟಕ ಸಂಶೋಧನೆ ನೆಡಸಿದ್ದು, ಬೆಚ್ಚಿಬೀಳಿಸುವ ಅನೇಕ ಅಂಶಗಳು ಬೆಳಕಿಗೆ ಬಂದಿವೆ. ಅತಿಯಾದ ಮೊಬೈಲ್ ಬಳಕೆ, ಜೀವನಶೈಲಿಯೇ ಪ್ರಮುಖ ಕಾರಣ ಮಕ್ಕಳಲ್ಲಿ ಹೃದಯಾಘಾತ…

Read More
75ರ ಹರೆಯದಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ ಸಂಗೀತ ಮಾಂತ್ರಿಕ, ನಾದಬ್ರಹ್ಮ ಹಂಸಲೇಖ | Music Director Hamsalekha Steps Up To Direct A Movie Mrq

75ರ ಹರೆಯದಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ ಸಂಗೀತ ಮಾಂತ್ರಿಕ, ನಾದಬ್ರಹ್ಮ ಹಂಸಲೇಖ | Music Director Hamsalekha Steps Up To Direct A Movie Mrq

ಕನ್ನಡ ಸೀನಿರಂಗದಲ್ಲಿ 300ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ಸಾಹಿತ್ಯ ನೀಡಿರುವ ಹಂಸಲೇಖ ಈಗ ನಿರ್ದೆಶಕ ಆಗ್ತಾ  ಇದ್ದಾರೆ. ಇವತ್ತು ಸಿಎಂ ನಿವಾಸದಲ್ಲಿ ಹಂಸಲೇಖ ನಿರ್ದೇಶನದ ಚೊಚ್ಚಲ ಸಿನಿಮಾ ಓಕೆ ಸೆಟ್ಟೇರಿದೆ,. Source link

Read More
ಜಿಪಿಎಸ್‌ ಟ್ಯ್ರಾಕಿಂಗ್ ಡೇಟಾವನ್ನೇ ತಿದ್ದಿ ವಿಮಾನ ಇಂಧನ ಕಳ್ಳಸಾಗಣೆ: 6 ಜನರ ಬಂಧನ | Fuel Scam Delhi Police Busts Racket Stealing Aviation Turbine Fuel Worth Rs 1 62 Crore

ಜಿಪಿಎಸ್‌ ಟ್ಯ್ರಾಕಿಂಗ್ ಡೇಟಾವನ್ನೇ ತಿದ್ದಿ ವಿಮಾನ ಇಂಧನ ಕಳ್ಳಸಾಗಣೆ: 6 ಜನರ ಬಂಧನ | Fuel Scam Delhi Police Busts Racket Stealing Aviation Turbine Fuel Worth Rs 1 62 Crore

ದೆಹಲಿ ವಿಮಾನ ನಿಲ್ದಾಣಕ್ಕೆ ಏವಿಯೇಷನ್ ಟರ್ಬೈನ್ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್‌ಗಳಿಂದ ಇಂಧನ ಕಳ್ಳತನ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.  ನವದೆಹಲಿ: ವಿಮಾನಯಾನಕ್ಕೆ ಬಳಸುವ ತೈಲವನ್ನು(aviation turbine fuel) ದೆಹಲಿಯ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ಟ್ಯಾಂಕರ್‌ಗಳಿಂದ ಈ ಮಾರ್ಗಮಧ್ಯೆ ಕಳ್ಳತನ ಮಾಡುತ್ತಿದ್ದ ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದು, ಆರು ಜನರನ್ನು ಬಂಧಿಸಿದ್ದಾರೆ. ಮಾರ್ಗಮಧ್ಯೆ ಹೀಗೆ ಟ್ಯಾಂಕರ್‌ಗಳಿಂದ ಈ ದುಬಾರಿ ಏವಿಯೇಷನ್ ಟರ್ಬೈನ್ ಇಂಧನವನ್ನು ಇಳಿಸುತ್ತಿದ್ದ ಖದೀಮರು ಬಳಿಕ ಅದನ್ನು ಟರ್ಪಂಟೈನ್ ಎಣ್ಣೆ ಎಂದು ಮಾರಾಟ ಮಾಡುತ್ತಿದ್ದರು. ಇದರಿಂದ ಸರ್ಕಾರದ…

Read More