ಕೋಮಲ ಬೆರಳುಗಳಿಗೆ ಸುಂದರ ಮೆಹಂದಿ ಡಿಸೈನ್ಸ್
ಪೂರ್ಣ ಕೈ ಮೆಹಂದಿ ಬದಲಿಗೆ, ಸರಳ ಮತ್ತು ಸುಂದರವಾದ ಫಿಂಗರ್ ಮೆಹಂದಿ ವಿನ್ಯಾಸಗಳನ್ನು ಪ್ರಯತ್ನಿಸಿ. ಎಲೆ, ಹೂವಿನ, ಜಿಗ್-ಜಾಗ್ ಮತ್ತು ಬಿಂದಿ ವಿನ್ಯಾಸಗಳೊಂದಿಗೆ ವಿಶಿಷ್ಟ ನೋಟವನ್ನು ಪಡೆಯಿರಿ. Source link
ಪೂರ್ಣ ಕೈ ಮೆಹಂದಿ ಬದಲಿಗೆ, ಸರಳ ಮತ್ತು ಸುಂದರವಾದ ಫಿಂಗರ್ ಮೆಹಂದಿ ವಿನ್ಯಾಸಗಳನ್ನು ಪ್ರಯತ್ನಿಸಿ. ಎಲೆ, ಹೂವಿನ, ಜಿಗ್-ಜಾಗ್ ಮತ್ತು ಬಿಂದಿ ವಿನ್ಯಾಸಗಳೊಂದಿಗೆ ವಿಶಿಷ್ಟ ನೋಟವನ್ನು ಪಡೆಯಿರಿ. Source link
<p>ದಕ್ಷಿಣ ಭಾರತದ ನಟಿ ವಿಜಯಾ ಶಾಂತಿ 59 ವರ್ಷ ವಯಸ್ಸಿನವರಾಗಿದ್ದಾರೆ. ಅವರು 1966 ರಲ್ಲಿ ಚೆನ್ನೈನಲ್ಲಿ ಜನಿಸಿದರು. ವಿಜಯಾ ದಕ್ಷಿಣ ಭಾರತದ ಜೊತೆಗೆ ಕೆಲವು ಬಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.</p><p> </p><img><p>ವಿಜಯಾ ಶಾಂತಿ ಅವರ ನಿಜವಾದ ಹೆಸರು ಮೋಟೂರಿ ವಿಜಯಾ ಶಾಂತಿ. ಅವರು ನಟಿ ಜೊತೆಗೆ ನಿರ್ಮಾಪಕಿ ಮತ್ತು ರಾಜಕಾರಣಿಯೂ ಹೌದು. 40 ವರ್ಷಗಳ ಚಿತ್ರಜೀವನದಲ್ಲಿ ಅವರು ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು…
<p>ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅಧಿಕಾರಿಗಳ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ದಾಖಲೆ ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶದಿಂದ ಈ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.</p><img><ul> <li>ಬೆಳಗಾವಿಯ ಕೆಎನ್ಎನ್ಎಲ್ ಮುಖ್ಯ ಇಂಜಿನಿಯರ್ ಅಶೋಕ ವಸಂದ್ ಮನೆ ಮೇಲೆ ದಾಳಿ</li> <li>ಸ್ಥಳ: ರಾಮತೀರ್ಥ ನಗರ, ಬೆಳಗಾವಿ ಮತ್ತು ಧಾರವಾಡ ಕಚೇರಿ</li> <li>ಹುದ್ದೆ: ಧಾರವಾಡದ ಕೆಎನ್ಎನ್ಎಲ್ ಮುಖ್ಯ ಇಂಜಿನಿಯರ್</li></ul><img><p><strong>ಪತ್ತೆ ಹಚ್ಚಿದ ಆಸ್ತಿ:</strong></p><p>ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ (ನೆಕ್ಲೆಸ್, ಪಾಟ್ಲಿ,…
ತೆಲುಗು ಚಿತ್ರರಂಗದಲ್ಲಿ (Tollywood) ಡ್ರಗ್ಸ್ ಪ್ರಕರಣ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸಿ ಜನಪ್ರಿಯವಾಗಿರುವ ನಟರೊಬ್ಬರನ್ನು ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆನ್ನೈ ಮೂಲದವರಾದ ಶ್ರೀಕಾಂತ್ (ಶ್ರೀರಾಮ್) ತೆಲುಗು ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ, ಎರಡನೇ ನಾಯಕನಾಗಿ ನಟಿಸಿದ್ದಾರೆ. ಇದೀಗ ತಮಿಳುನಾಡು ಪೊಲೀಸರು, ಡ್ರಗ್ಸ್ ಪ್ರಕರಣದಲ್ಲಿ ಶ್ರೀರಾಮ್ ಅವರನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಸೇಲಂನಲ್ಲಿ ಪ್ರದೀಪ್ ಹೆಸರಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು….
ಗರ್ಭಿಣಿಯರಾದ ನೌಕರರನ್ನು ವಜಾ ಮಾಡುವ ಪಟ್ಟಿಯಲ್ಲಿ ಸೇರಿಸುವ ಪದ್ಧತಿ ಇದೆ ಎಂದು ಐಟಿ ಕ್ಷೇತ್ರದ ಮಹಿಳಾ ನೌಕರರು ಹೇಳಿದ್ದಾರೆ. ಮದುವೆಯಾದ್ರೆ ಐಟಿ ಕ್ಷೇತ್ರದಲ್ಲಿ ಪ್ರಮೋಷನ್ ಸೇರಿದಂತೆ ಹಲವು ವಿಷಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ನೌಕರರು ಬಹಿರಂಗವಾಗಿ ಹೇಳಿದ್ದಾರೆ. ಗರ್ಭಿಣಿಯರಾದ ನೌಕರರನ್ನು ವಜಾ ಮಾಡುವ ಪಟ್ಟಿಯಲ್ಲಿ ಸೇರಿಸುವ ಪದ್ಧತಿ ಇದೆ ಅಂತಲೂ ಹೇಳಿದ್ದಾರೆ. ರಾಜ್ಯ ಮಹಿಳಾ ಆಯೋಗ ಕೋಝಿಕ್ಕೋಡ್ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ವಿಚಾರಣೆಯಲ್ಲಿ ನೌಕರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಐಟಿ ಕ್ಷೇತ್ರದಲ್ಲಿನ ಶೋಷಣೆ ವಿವಿಧ ಕ್ಷೇತ್ರಗಳಲ್ಲಿ…
<p><strong>Online Shopping Alert: </strong>ಆನ್ಲೈನ್ ಶಾಪಿಂಗ್ ವಂಚನೆಗಳು ಹೆಚ್ಚುತ್ತಿವೆ, ಸರ್ಕಾರವು ನಕಲಿ ವೆಬ್ಸೈಟ್ಗಳು, ಫಿಶಿಂಗ್ ಸಂದೇಶಗಳು ಮತ್ತು ವಂಚನೆಯ ಜಾಹೀರಾತುಗಳ ಬಗ್ಗೆ ಎಚ್ಚರಿಸಿದೆ.</p><img><p>ಭಾರತದಲ್ಲಿ ಆನ್ಲೈನ್ ಶಾಪಿಂಗ್ ವೇಗವಾಗಿ ಬೆಳೆಯುತ್ತಿರುವುದರಿಂದ, ಸೈಬರ್ ವಂಚನೆ ಬಲೆಗೆ ಬೀಳುವ ಅಪಾಯವೂ ಹೆಚ್ಚುತ್ತಿದೆ. ಆನ್ಲೈನ್ ವಂಚನೆಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಆನ್ಲೈನ್ನಲ್ಲಿ ಶಾಪಿಂಗ್ ಮಾಡುವವರಿಗೆ ಸರ್ಕಾರವು ಒಂದು ಪ್ರಮುಖ ಸಲಹೆಯನ್ನು ನೀಡಿದೆ.</p><p>ಇ-ಕಾಮರ್ಸ್ ವೆಬ್ಸೈಟ್ಗಳು ಮತ್ತು ಮೊಬೈಲ್ ಅಪ್ಲಿಕೇಶನ್ಗಳಿಂದ ಆಗಾಗ್ಗೆ ವಸ್ತುಗಳನ್ನು ಖರೀದಿಸುವವರಿಗೆ ಈ ಸಲಹೆ ಬಹಳ ಮುಖ್ಯ. ಈ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುವುದರಿಂದ ವೈಯಕ್ತಿಕ…
ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮೊಸಳೆಗಳಿಂದ ತುಂಬಿರುವ ನದಿಯಲ್ಲಿ ಒಬ್ಬಂಟಿಯಾಗಿ ದೋಣಿಯಲ್ಲಿ ಹೋಗುತ್ತಾನೆ. ಅದು ಕೂಡ ಯಾವುದೇ ಭಯವಿಲ್ಲದೆ! ನೀವೀಗ ಊಹಿಸಿಕೊಳ್ಳಿ… ಒಂದು ತೆಳುವಾದ ಮರದ ದೋಣಿ. ಅದರಲ್ಲಿ ನೀವು ಕುಳಿತಿದ್ದೀರಿ. ಆ ದೋಣಿಯ ಸುತ್ತಲೂ ನೀರಿಲ್ಲ ಬದಲಾಗಿ ಮೊಸಳೆಗಳಿವೆ. ಅದು ಒಂದಲ್ಲ ಎರಡಲ್ಲ, ನೂರಾರು ಮೊಸಳೆಗಳು. ನೀರಿನ ಮೇಲ್ಮೈಯಲ್ಲಿ ಮಲಗಿರುತ್ತವೆ. ಮೊಸಳೆಗಳೇ ತುಂಬಿದ ಆ ನದಿಯ ಮಧ್ಯದಲ್ಲಿ ನೀವು ಹೋಗಬೇಕಾಗುತ್ತದೆ. ಆಗ ಏನು ಮಾಡುತ್ತೀರಿ? ನೀವು ಕಿರುಚುತ್ತೀರಾ ಅಥವಾ ನಡುಗುತ್ತೀರಾ ಅಥವಾ ವಿಧಿಗೆ ಶರಣಾಗುತ್ತೀರಾ?. ಇದೆಂಥ…
ಶಾಸಕ ಚಂದ್ರು ಲಮಾಣಿ ಹಾಗೂ ಮನೆ ವಿತರಣೆಗೆ ಸಂಬಂಧಿಸಿದ ದಾಖಲೆ ಪತ್ರದ ಪ್ರತಿ ಗದಗ, ಜೂನ್ 24: ವಸತಿ ಯೋಜನೆಯಲ್ಲಿ ಭಾರೀ ಅಕ್ರಮ ನಡೆಯುತ್ತಿರುವ ಬಗ್ಗೆ ಆಡಳಿತ ಪಕ್ಷದ ಶಾಸಕ ಬಿಆರ್ ಪಾಟೀಲ್ ಗಂಭೀರ ಆರೋಪ ಮಾಡಿರುವುದು ಇದೀಗ ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಹೊತ್ತಿನಲ್ಲಿ, ಗದಗ ಜಿಲ್ಲೆಯಲ್ಲೂ ವಸತಿ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆಳಂದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಗಂಭೀರ ಆರೋಪ ಮಾಡಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ…
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಲು ಆಗಮಿಸಿದ್ದ ರೂಪೇಶ್ ರಾಜಣ್ಣ ಮತ್ತು ಅವರ ತಂಡವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ಬೆಳಗ್ಗೆ ನಡೆಯಿತು. ಬೆಂಗಳೂರು (ಜೂ.24): ಕರ್ನಾಟಕದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ನಿವಾಸದ ಮುಂದೆ ಇಂದು ಬೆಳಗ್ಗೆ ಭಾರೀ ಗೊಂದಲ ಮತ್ತು ಹೈಡ್ರಾಮಾ ನಡೆದಿದೆ. ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಲು ಆಗಮಿಸಿದ್ದ ಕನ್ನಡಪರ ಹೋರಾಟಗಾರ…
<p>ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಒಂದೇ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ಗಳಲ್ಲಿ ಶತಕ ಗಳಿಸಿ ಇತಿಹಾಸ ನಿರ್ಮಿಸಿದರು. ಈ ಸಾಧನೆ ಮಾಡಿದ ಕೆಲವೇ ಕೆಲವು ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದರು. ಆ ದಿಗ್ಗಜರು ಯಾರೆಂದು ನೋಡೋಣ ಬನ್ನಿ</p><img><p>ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ ರಿಷಭ್ ಪಂತ್ ಮೊದಲ ಇನ್ನಿಂಗ್ಸ್ನಲ್ಲಿ 118 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್ನಲ್ಲಿ 134 ರನ್ ಗಳಿಸಿ ಒಂದೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.</p><img>ವಿಜಯ್…