Headlines
Ishan Kishan: 12 ಬೌಂಡರಿ,1 ಸಿಕ್ಸ್; ಇಂಗ್ಲೆಂಡ್‌ನಲ್ಲಿ ಅಬ್ಬರಿಸಿದ ಇಶಾನ್ ಕಿಶನ್

Ishan Kishan: 12 ಬೌಂಡರಿ,1 ಸಿಕ್ಸ್; ಇಂಗ್ಲೆಂಡ್‌ನಲ್ಲಿ ಅಬ್ಬರಿಸಿದ ಇಶಾನ್ ಕಿಶನ್

ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ಬಹಳ ಸಮಯದಿಂದ ಟೀಂ ಇಂಡಿಯಾ ಪರ ಆಡಿಲ್ಲ. 2023 ರಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದ ಕಿಶನ್​ಗೆ, ಭಾರತ ಎ ತಂಡದ ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲೂ ಆಡುವ 11 ರ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ ತಂಡದ ಪರ ಆಡುತ್ತಿದ್ದು, ಎರಡು ಪಂದ್ಯಗಳನ್ನು ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದರಂತೆ ಯಾರ್ಕ್‌ಷೈರ್ ವಿರುದ್ಧ ಟ್ರೆಂಟ್…

Read More
ವಿವೋ Y400 Pro vs ಒಪ್ಪೋ F29 Pro: 30 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ನಲ್ಲಿ ಯಾವುದು ಬೆಸ್ಟ್‌?

ವಿವೋ Y400 Pro vs ಒಪ್ಪೋ F29 Pro: 30 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ನಲ್ಲಿ ಯಾವುದು ಬೆಸ್ಟ್‌?

ವಿವೊ Y400 ಪ್ರೊ vs ಒಪ್ಪೊ F29 ಪ್ರೊ: ಬ್ಯಾಟರಿ ವಿವೊ Y400 ಪ್ರೊದ 5,500 mAh ಬ್ಯಾಟರಿ 90W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ, ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಮತ್ತೊಂದೆಡೆ, ಒಪ್ಪೊ F29 ಪ್ರೊ ದೊಡ್ಡದಾದ 6,000 mAh ಬ್ಯಾಟರಿಯನ್ನು ಹೊಂದಿದೆ, ಅದು 80W ನಲ್ಲಿ ಚಾರ್ಜ್ ಆಗುತ್ತದೆ. ಈ ಬೆಲೆ ಶ್ರೇಣಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳಿಗೆ ವಿಶಿಷ್ಟವಾಗಿ, ಯಾವುದೇ ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವುದಿಲ್ಲ. ವಿವೊ Y400 ಪ್ರೊ vs ಒಪ್ಪೊ…

Read More
ಅಪಘಾತ ತಡೆಯಲು ಮಹತ್ವದ ಕ್ರಮ: ಚೆನ್ನೈ ಬೆಂಗಳೂರು‌ ಎಕ್ಸ್​​​ಪ್ರೆಸ್​ ವೇನಲ್ಲಿ ದಂಡಂ ದಶಗುಣಂ

ಅಪಘಾತ ತಡೆಯಲು ಮಹತ್ವದ ಕ್ರಮ: ಚೆನ್ನೈ ಬೆಂಗಳೂರು‌ ಎಕ್ಸ್​​​ಪ್ರೆಸ್​ ವೇನಲ್ಲಿ ದಂಡಂ ದಶಗುಣಂ

ಕೋಲಾರ, (ಜೂನ್ 23): ಉದ್ಟಾಟನೆಗೆ ಸಿದ್ದವಾಗಿರುವ ಚೆನೈ-ಬೆಂಗಳೂರು ಎಕ್ಸ್​ ಪ್ರೆಸ್​ ವೇನಲ್ಲಿ (Bengaluru- Chennai expressway) ದಿನೇ ದಿನೇ ಅಪಘಾತಗಳು ಸಂಭವಿಸುತ್ತಲೇ ಇವೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ 3 ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 15ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಉದ್ಘಾಟನೆಗೂ ಮುನ್ನವೆ ನೂತನ ಚೆನೈ-ಬೆಂಗಳೂರು ಎಕ್ಸ್​ಪ್ರೆಕ್ಸ್​ ಹೈವೇಯಲ್ಲಿ ಸಾವಿನ ಹೆದ್ದಾರಿಯಾಗಿ ಪರಿಣಮಿಸಿದೆ. ಪರಿಣಾಮ ಎಚ್ಚೆತ್ತ ಪೊಲೀಸ್ ಇಲಾಖೆ ಕೆಲವು ನಿರ್ಬಂಧಗಳ ಜೊತೆಗೆ ಅತಿವೇಗ…

Read More
ಯುವತಿ ಮೈಕೈ ಮುಟ್ಟಿ ಎಳೆದಾಡಿದ್ದ ಕಾಮುಕ ಅರೆಸ್ಟ್: ಇಲ್ಲಿದೆ ಪ್ರಕರಣದ ಆಳ ಅಗಲ

ಯುವತಿ ಮೈಕೈ ಮುಟ್ಟಿ ಎಳೆದಾಡಿದ್ದ ಕಾಮುಕ ಅರೆಸ್ಟ್: ಇಲ್ಲಿದೆ ಪ್ರಕರಣದ ಆಳ ಅಗಲ

ಯುವತಿ ಮೇಲೆ ಹಲ್ಲೆ, ಬನ್ನೇರುಘಟ್ಟ ಪೊಲೀಸ್​ ಠಾಣೆ ಆನೆಕಲ್​, ಜೂನ್​ 23: ಆನೇಕಲ್​ನ (Anekal) ರೇಣುಕಾ ಬಡವಾಣೆ ನಿವಾಸಿ ಯುವತಿ ಶಾಂತಿ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಮಾಡಿದ ಪ್ರಮುಖ ಆರೋಪಿ ಜಾನ್ ರಿಚರ್ಡ್​ನನ್ನು (26) ಪೊಲೀಸರು ಬಂಧಿಸಿ, ಬನ್ನೇರುಘಟ್ಟ ಠಾಣೆಗೆ (Bannerghatta Police) ಕರೆತಂದಿದ್ದಾರೆ. ಪ್ರಕರಣ ಸಂಬಂಧ ಯುವತಿ ಶಾಂತಿ ಮಾತನಾಡಿ, “ನನ್ನ, ಸ್ನೇಹಿತ ಮಂಜುನಾಥ್​ ಅವರ ಮೇಲೆ ಕೌಂಟರ್ ಕೇಸ್ ಆಗಿರುವ ಬಗ್ಗೆ ಗೊತ್ತಿಲ್ಲ. ಮಂಜುನಾಥ್ ಸ್ನೇಹಿತನಾಗಿ ನನ್ನ ನೆರವಿಗೆ ಬಂದಿದ್ದರು ಅಷ್ಟೇ….

Read More
ಸಿನಿಮಾಕ್ಕಾಗಿ ಹೆಸರನ್ನೆ ಬದಲಾಯಿಸಿ ಸ್ಟಾರ್ ಪಟ್ಟಕ್ಕೇರಿದ ನಟಿಯರಿವರು

ಸಿನಿಮಾಕ್ಕಾಗಿ ಹೆಸರನ್ನೆ ಬದಲಾಯಿಸಿ ಸ್ಟಾರ್ ಪಟ್ಟಕ್ಕೇರಿದ ನಟಿಯರಿವರು

<p>ಚಂದನವನದ ಹಲವು ನಟಿಯರು ತಮ್ಮ ಹುಟ್ಟು ಹೆಸರನ್ನು ಬದಲಾಯಿಸಿ ಸಿನಿಮಾಕ್ಕಾಗಿ ಬೇರೆ ಹೆಸರನ್ನಿಟ್ಟರು, ಹೀಗೆ ಹೆಸರು ಬದಲಾಯಿಸಿಕೊಂಡವರಲ್ಲಿ ಗೆದ್ದವರೇ ಹೆಚ್ಚು.</p><p>&nbsp;</p><img><p>ಚಂದನವನದ ಹಲವು ನಟಿಯರು ಸಿನಿಮಾಕ್ಕಾಗಿ ತಮ್ಮ ಹುಟ್ಟು ಹೆಸರನ್ನೇ ಬದಲಾಯಿಸಿದ್ದಾರೆ. ಅಷ್ಟೇ ಅಲ್ಲ ಬದಲಾಯಿಸಿದವರಲ್ಲಿ ಗೆದ್ದವರೇ ಹೆಚ್ಚು.</p><img><p>ಹಿರಿಯ ನಟಿ ಅವರ ನಿಜವಾದ ಹೆಸರು ಗಿರಿಜಾ. ಇವರು ಶ್ರುತಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಾಗಾಗಿ ನಟ -ನಿರ್ದೇಶಕ ದ್ವಾರಕೀಶ್ ಅವರು ಇವರ ಹೆಸರನ್ನು ಶ್ರುತಿ ಎಂದು ಬದಲಾಯಿಸಿದರು.</p><img><p>80ರ ದಶಕದ ಜನಪ್ರಿಯ ನಾಯಕಿ ಸುಧಾರಾಣಿ ಅವರ ಹುಟ್ಟು…

Read More
ಇಂಗ್ಲಿಷ್​ಗೇ ಹುಟ್ಟಿದೋಳು ಅಂದ್ರು, ಇನ್​ಸ್ಟಾದಲ್ಲಿ ಹೊಸ ಕಾರು ಹಾಕ್ಬಾರ್ದು ಅಂದ್ರು: ಮಜಾ ಭಾರತ ನಟಿ ನೋವಿನ ಕಥೆ… | Maza Bharat Show Actress Sushmita Gowda About Her Life And Trools Suc

ಇಂಗ್ಲಿಷ್​ಗೇ ಹುಟ್ಟಿದೋಳು ಅಂದ್ರು, ಇನ್​ಸ್ಟಾದಲ್ಲಿ ಹೊಸ ಕಾರು ಹಾಕ್ಬಾರ್ದು ಅಂದ್ರು: ಮಜಾ ಭಾರತ ನಟಿ ನೋವಿನ ಕಥೆ… | Maza Bharat Show Actress Sushmita Gowda About Her Life And Trools Suc

ಮಜಾಭಾರತ ಕಾಮಿಡಿ ಶೋ ಮೂಲಕ ಫೇಮಸ್​ ಆಗಿರೋ ನಟಿ ಸುಶ್ಮಿತಾ ಗೌಡ ತಮ್ಮ ಬದುಕಿನ ಕಹಿ ಘಟನೆಗಳನ್ನು ತೆರೆದಿಟ್ಟಿದ್ದಾರೆ. ಏನದು ನೋಡಿ!  ‘ಮಜಾ ಭಾರತ’ ಕಾಮಿಡಿ ಶೋ ಮೂಲಕ ಫೇಮಸ್ ಆದವರು ಜಗಪ್ಪ ಮತ್ತು ಸುಶ್ಮಿತಾ ಗೌಡ ಇಬ್ಬರೂ ಈಗ ದಂಪತಿ. ಸುಷ್ಮಿತಾ ಹಾಗೂ ಜಗಪ್ಪ ಅವರ ಸ್ನೇಹ ನೋಡಿದ ಕೆಲವರು ಇವರಿಬ್ಬರು ಮದುವೆ ಆಗ್ತಾರೆ ಎಂದು ಊಹಿಸಿದ್ದರು. ಆರಂಭದಲ್ಲಿ “ನಾವು ಸ್ನೇಹಿತರು” ಎಂದು ಹೇಳಿದ್ದ ಈ ಜೋಡಿ ಕೊನೆಗೂ ಎಲ್ಲರ ಮುಂದೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈ…

Read More
IND vs ENG: ಗವಾಸ್ಕರ್ ಬೇಡಿಕೆಯನ್ನು ಈಡೇರಿಸದ ರಿಷಭ್ ಪಂತ್; ವಿಡಿಯೋ ನೋಡಿ

IND vs ENG: ಗವಾಸ್ಕರ್ ಬೇಡಿಕೆಯನ್ನು ಈಡೇರಿಸದ ರಿಷಭ್ ಪಂತ್; ವಿಡಿಯೋ ನೋಡಿ

ಲೀಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿಯೂ ರಿಷಭ್ ಪಂತ್ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ, ಪಂತ್ ಕೇವಲ 130 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದರು. ಆದಾಗ್ಯೂ ಪಂತ್ ಅವರ ಈ ಶತಕದ ನಂತರ ಯಾರೂ ನಿರೀಕ್ಷಿಸದ ಘಟನೆಯೊಂದು ನಡೆಯಿತು. ವಾಸ್ತವವಾಗಿ ಶತಕ ಬಾರಿಸಿದ ನಂತರ, ರಿಷಭ್ ಪಂತ್ ತಮ್ಮದೇ ಆದ ಶೈಲಿಯಲ್ಲಿ ಪಲ್ಟಿ ಹೊಡೆದು ಸಂಭ್ರಮಿಸುತ್ತಾರೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ನಂತರ ಅವರು ಹಾಗೆ…

Read More
ರೈತರಿಗೆ ಮುಟ್ಟಿದ ನಂದಿನಿ ಹಾಲಿನ ದರ ಏರಿಕೆ ಹಣ: ಚಿಕ್ಕಬಳ್ಳಾಪುರದಲ್ಲಿ ಹರಿದ ಹಾಲಿನಹೊಳೆ

ರೈತರಿಗೆ ಮುಟ್ಟಿದ ನಂದಿನಿ ಹಾಲಿನ ದರ ಏರಿಕೆ ಹಣ: ಚಿಕ್ಕಬಳ್ಳಾಪುರದಲ್ಲಿ ಹರಿದ ಹಾಲಿನಹೊಳೆ

ಚಿಕ್ಕಬಳ್ಳಾಪುರ, (ಜೂನ್ 23): ಕೋಲಾರದ (Kolar) ಕೊಚಿಮುಲ್ ನಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ – ಚಿಮುಲ್ ( Chikkaballapur Milk Union) ಆರಂಭವಾಗಿದ್ದೆ ತಡ, ವಿವಿದ ವಿನೂತನ ಕಾರ್ಯಕ್ರಮಗಳ ಮೂಲಕ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಇನ್ನೂ ಒಂದು ಹೆಚ್ಚೆ ಮುಂದೆ ಹೋಗಿ ಹಾಲಿನ ಉತ್ಪಾದನೆಯಲ್ಲಿ ತನ್ನದೆ ಸಾಧನೆ ಮಾಡಿದೆ. ಒಂದೆಡೆ ಚಿಮುಲ್ ಜನಪ್ರೀಯ ಯೋಜನೆಗಳು ಮತ್ತೊಂದೆಡೆ ರಾಜ್ಯ ಸರ್ಕಾರ ಲೀಟರ್ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡಿ…

Read More
ಡಿಕೆಶಿ ತವರು ಜಿಲ್ಲೆಯಲ್ಲಿ ಫಾರಿನ್ ಮಾದರಿಯ ಪಾರ್ಕ್: ಏನೇನು ವಿಶೇಷತೆ? ಎಷ್ಟು ಖರ್ಚು? ಇಲ್ಲಿದೆ ವಿವರ

ಡಿಕೆಶಿ ತವರು ಜಿಲ್ಲೆಯಲ್ಲಿ ಫಾರಿನ್ ಮಾದರಿಯ ಪಾರ್ಕ್: ಏನೇನು ವಿಶೇಷತೆ? ಎಷ್ಟು ಖರ್ಚು? ಇಲ್ಲಿದೆ ವಿವರ

ರಾಮನಗರದಲ್ಲಿ ಹೈಟೆಕ್ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿ ರಾಮನಗರ, ಜೂನ್​ 23: ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ರೇಷ್ಮೆನಗರಿ ರಾಮನಗರಕ್ಕೆ (Ramanagara) ಭರ್ಜರಿ ಗಿಫ್ಟ್ ಕೊಟ್ಟಿದೆ. ರಾಮನಗರದ ಅರ್ಕಾವತಿ ನದಿ ದಡದಲ್ಲಿ ಸರಿಸುಮಾರು 3.75 ಕಿಮೀ ಉದ್ದದಲ್ಲಿ ಹೈಟೆಕ್ ಥೀಮ್ ಪಾರ್ಕ್ (Hi-tech theme park) ನಿರ್ಮಾಣಕ್ಕೆ ಮುಂದಾಗಿದೆ. ನಗರದಲ್ಲಿ ಈ ಕಾಮಗಾರಿ ಪ್ರಾರಂಭ ಆಗಿದ್ದು ನಗರದ ಜನರಿಗಾಗಿ ಈ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ನಗರದಲ್ಲಿ ಜನರು ವಾಕ್ ಮಾಡಲು ಅನುಕೂಲವಾಗಲೆಂದು ಶಾಸಕ ಇಕ್ಬಾಲ್ ಹುಸೇನ್…

Read More
‘ಅನುಪಮಾ’ ಧಾರಾವಾಹಿ ಶೂಟಿಂಗ್ ಸೆಟ್​ನಲ್ಲಿ ಅಗ್ನಿ ಅವಘಡ; ಭಯಾನಕ ವಿಡಿಯೋ ವೈರಲ್

‘ಅನುಪಮಾ’ ಧಾರಾವಾಹಿ ಶೂಟಿಂಗ್ ಸೆಟ್​ನಲ್ಲಿ ಅಗ್ನಿ ಅವಘಡ; ಭಯಾನಕ ವಿಡಿಯೋ ವೈರಲ್

ಹಿಂದಿಯ ಜನಪ್ರಿಯ ಧಾರಾವಾಹಿ ‘ಅನುಪಮಾ’ (Anupamaa Serial) ಶೂಟಿಂಗ್ ಸೆಟ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮುಂಬೈನ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಸಿಟಿಯಲ್ಲಿ (Dadasaheb Phalke Chitranagari) ಈ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಸೋಮವಾರ (ಜೂನ್ 23) ಮುಂಜಾನೆ ಈ ಘಟನೆ ಸಂಭವಿಸಿದೆ. ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ. ಘಟನೆಯ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಭಾನುವಾರ (ಜೂನ್…

Read More