Headlines
ದೀಪಿಕಾ ಪಡುಕೊಣೆ ವಿವಾದದ ಬಗ್ಗೆ ಸೋನಾಕ್ಷಿ ಸಿನ್ಹಾ ಹೇಳಿದ್ದೇನು? ಹೀಗೂ ಯೋಚ್ನೆ ಮಾಡ್ಬಹುದಾ ದೇವ್ರೇ..!? | Sonakshi Sinha Reacts To The 8 Hour Work Demand Amidst Deepika Padukone Exit From Spirit Row

ದೀಪಿಕಾ ಪಡುಕೊಣೆ ವಿವಾದದ ಬಗ್ಗೆ ಸೋನಾಕ್ಷಿ ಸಿನ್ಹಾ ಹೇಳಿದ್ದೇನು? ಹೀಗೂ ಯೋಚ್ನೆ ಮಾಡ್ಬಹುದಾ ದೇವ್ರೇ..!? | Sonakshi Sinha Reacts To The 8 Hour Work Demand Amidst Deepika Padukone Exit From Spirit Row

ಕೇವಲ ನಟರ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ನಿರ್ಮಾಪಕರ ಬಜೆಟ್, ಸ್ಥಳದ ಲಭ್ಯತೆ, ಮತ್ತು ಚಿತ್ರೀಕರಣದ ವೇಳಾಪಟ್ಟಿಯಂತಹ ಅನೇಕ ಸವಾಲುಗಳೂ ಇರುತ್ತವೆ. ಕೆಲವೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತದಂತಹ ನಿರ್ದಿಷ್ಟ ಸಮಯದಲ್ಲಿ ಮಾತ್ರ ಚಿತ್ರೀಕರಣ ಮಾಡಬೇಕಾಗುತ್ತದೆ. ಬೆಂಗಳೂರು: ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚೆಗೆ ನಟರ ಕೆಲಸದ ಸಮಯದ ಬಗ್ಗೆ ದೊಡ್ಡ ಚರ್ಚೆಯೊಂದು ಆರಂಭವಾಗಿದೆ. ನಟ-ನಟಿಯರು ದಿನಕ್ಕೆ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದ್ದು, ಈ ವಿವಾದಕ್ಕೆ ಈಗ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ (Sonakshi Sinha)…

Read More
ಅಂಗಡಿಗೆ ತೆರಳುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಸಾಲದಕ್ಕೆ ಮನೆ ಬಳಿ ಹೋಗಿ ಗಲಾಟೆ

ಅಂಗಡಿಗೆ ತೆರಳುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಸಾಲದಕ್ಕೆ ಮನೆ ಬಳಿ ಹೋಗಿ ಗಲಾಟೆ

ಆನೇಕಲ್, ಜೂನ್​ 23: ದಿನಸಿ ತರಲು ಅಂಗಡಿಗೆ ತೆರಳುತ್ತಿದ್ದ ಯುವತಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ, ಆಕೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ನಡೆದಿದೆ. ರೇಣುಕಾ ಯಲ್ಲಮ್ಮ ಬಡಾವಣೆ ನಿವಾಸಿಯಾಗಿರುವ ಯುವತಿ ರವಿವಾರ (ಜೂ. 23) ಸಂಜೆ 4 ಗಂಟೆ ಸುಮಾರಿಗೆ ದಿನಸಿ ತರಲು ಅಂಗಡಿಗೆ ಹೊರಟಿದ್ದಳು. ಈ ವೇಳೆ ಐದಾರು ಜನರು ಯುವಕರು ನಡುರಸ್ತೆಯಲ್ಲಿ ಯುವತಿಯನ್ನು…

Read More
Coriander leaves Store Ideas ಫ್ರಿಡ್ಜ್‌ ಇಲ್ಲದೇ ಒಂದು ವರ್ಷಪೂರ್ತಿ ಸ್ಟೋರ್ ಮಾಡುವ ವಿಧಾನ! | Coriander Leaves How To Store It For Whole Year Without Fridge Sat

Coriander leaves Store Ideas ಫ್ರಿಡ್ಜ್‌ ಇಲ್ಲದೇ ಒಂದು ವರ್ಷಪೂರ್ತಿ ಸ್ಟೋರ್ ಮಾಡುವ ವಿಧಾನ! | Coriander Leaves How To Store It For Whole Year Without Fridge Sat

ಬೇಸಿಗೆ ಮತ್ತು ಮಳೆಗಾಲದಲ್ಲಿ ಕೊತ್ತಂಬರಿ ಸೊಪ್ಪು ಸಿಗುವುದು ಕಡಿಮೆ ಮತ್ತು ಬೇಗ ಹಾಳಾಗುತ್ತದೆ. ಈ ಲೇಖನದಲ್ಲಿ, ಕೊತ್ತಂಬರಿ ಸೊಪ್ಪನ್ನು ಫ್ರಿಡ್ಜ್ ಇಲ್ಲದೆ ಒಂದು ವರ್ಷ ಸ್ಟೋರ್ ಮಾಡುವ ಸರಳ ವಿಧಾನಗಳನ್ನು ವಿವರಿಸಲಾಗಿದೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಕೊತ್ತಂಬರಿ ಸೊಪ್ಪು ಸಿಗುವುದು ಕಡಿಮೆ. ಇದನ್ನು ಸ್ಟೋರ್ ಮಾಡುವುದು ಕೂಡ ಕಷ್ಟ, ಏಕೆಂದರೆ ಹಸಿ ಕೊತ್ತಂಬರಿ ಬೇಗನೆ ಹಾಳಾಗುತ್ತದೆ. ನೀವು ಕೊತ್ತಂಬರಿ ಸೊಪ್ಪನ್ನು ಸರಿಯಾಗಿ ಸ್ಟೋರ್ ಮಾಡಿದರೆ, 8-10 ದಿನಗಳಲ್ಲ, ಬದಲಾಗಿ ವರ್ಷಪೂರ್ತಿ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಕೊತ್ತಂಬರಿ ಸೊಪ್ಪನ್ನು…

Read More
Celebrity Schoolmate: ಶಾಲಾ ದಿನಗಳಿಂದಲೇ ಪರಿಚಿತರಾಗಿರೋ ಸೆಲೆಬ್ರಿಟಿ ಜೋಡಿಗಳಿವು!

Celebrity Schoolmate: ಶಾಲಾ ದಿನಗಳಿಂದಲೇ ಪರಿಚಿತರಾಗಿರೋ ಸೆಲೆಬ್ರಿಟಿ ಜೋಡಿಗಳಿವು!

<p>ತಮಿಳು ಸಿನಿಮಾದ ಕೆಲವು ಸ್ಟಾರ್‌ಗಳು ಶಾಲೆಯಲ್ಲಿ ಒಟ್ಟಿಗೆ ಓದಿದ್ದಾರೆ. ಅವರು ಯಾರು ಯಾರು?</p><img><p>ಕೆಲವು ಸಿನಿಮಾ ಪ್ರಸಿದ್ಧ ವ್ಯಕ್ತಿಗಳು ನಟನೆಗೆ ಬರುವ ಮೊದಲೇ ಆಪ್ತ ಮಿತ್ರರಾಗಿದ್ದರು. ಹಾಗೆ ಶಾಲಾ ದಿನಗಳಿಂದ ಒಟ್ಟಿಗೆ ಓದಿದ ಕೆಲವರು ಇಂದು ಸಿನಿಮಾದಲ್ಲೂ ಮುಂಚೂಣಿಯ ನಟರಾಗಿ ಮಿಂಚುತ್ತಿದ್ದಾರೆ. ಒಟ್ಟಿಗೆ ಶಾಲೆಯಲ್ಲಿ ಓದಿ ಈಗ ಸಿನಿಮಾದಲ್ಲಿ ಸ್ಟಾರ್‌ಗಳಾಗಿ ಮಿಂಚುತ್ತಿರುವ ಕೆಲವು ಪ್ರಸಿದ್ಧ ವ್ಯಕ್ತಿಗಳಿವು!&nbsp;</p><img><p>ಸೂರ್ಯ ಮತ್ತು ಮಹೇಶ್ ಬಾಬು ಒಂದೇ ಶಾಲೆಯಲ್ಲಿ ಓದಿದ್ದರು. ಊಟ ಹಂಚಿಕೊಳ್ಳುವಷ್ಟು ಆಪ್ತರು. ಇಂದು ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮುಂಚೂಣಿಯ ನಟರಾಗಿದ್ದಾರೆ. ಮಹೇಶ್…

Read More
ಹಾಸನದಲ್ಲಿ 2 ವರ್ಷದಲ್ಲಿ 507 ಜನರು ಹೃದಯಾಘಾತಕ್ಕೆ ಬಲಿ: ಸ್ಫೋಟಕ ಕಾರಣ ಬಿಚ್ಚಿಟ್ಟ ಡಿಹೆಚ್​ಓ

ಹಾಸನದಲ್ಲಿ 2 ವರ್ಷದಲ್ಲಿ 507 ಜನರು ಹೃದಯಾಘಾತಕ್ಕೆ ಬಲಿ: ಸ್ಫೋಟಕ ಕಾರಣ ಬಿಚ್ಚಿಟ್ಟ ಡಿಹೆಚ್​ಓ

ಹಾಸನ, (ಜೂನ್ 23): ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಎರಡು ವರ್ಷಗಳಲ್ಲಿ ಬರೋಬ್ಬರಿ 507 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 20 ರಿಂದ 30 ವಯಸ್ಸಿನ 14 ಜನರು, 30 ರಿಂದ 40 ವಯಸ್ಸಿನ 40 ಜನ ಹಾಗೂ 40 ವರ್ಷ ಮೇಲ್ಪಟ್ಟ 136 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ದುಶ್ಚಟ, ಅಸಮತೊಲನದ ಅಹಾರ ಸೇವನೆ ಹಾಗೂ ಜೀವನ ಶೈಲಿಯಿಂದಲೇ ಹೃದಯಘಾತ ಸಂಭವಿಸುತ್ತಿವೆ ಎಂದು ಹಾಸನ ಡಿಹೆಚ್​ ಓ ಕಾರಣ ತಿಳಿಸಿದ್ದಾರೆ. ಇನ್ನು ಈ ಸರಣಿ…

Read More
ಕಾರ್ಬೋಹೈಡ್ರೇಟ್ ಸೇವನೆ ಬಿಟ್ರೆ ತೂಕ ಇಳಿಯುತ್ತಾ? ಸಂಪೂರ್ಣ ಬಿಟ್ರೆ ದೇಹ ಏನಾಗುತ್ತೆ? | What Happens To Your Body When You Avoid Carbs

ಕಾರ್ಬೋಹೈಡ್ರೇಟ್ ಸೇವನೆ ಬಿಟ್ರೆ ತೂಕ ಇಳಿಯುತ್ತಾ? ಸಂಪೂರ್ಣ ಬಿಟ್ರೆ ದೇಹ ಏನಾಗುತ್ತೆ? | What Happens To Your Body When You Avoid Carbs

ನಮ್ಮ ದೇಹಕ್ಕೆ ಎಲ್ಲ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಬೇಕು. ಯಾವ್ದೆ ಹೆಚ್ಚಾದ್ರೂ ಯಾವ್ದು ಕಡಿಮೆ ಆದ್ರೂ ಅದು ಸಹಿಸೋದಿಲ್ಲ. ನೀವು ಕಾರ್ಬೋಹೈಡ್ರೇಟ್ ಸೇವನೆಯನ್ನೇ ಬಿಟ್ರೆ ದೇಹಕ್ಕೆ ಏನಾದ್ರೂ ನಷ್ಟವಾಗುತ್ತಾ?  ಕಾರ್ಬೋಹೈಡ್ರೇಟ್ (Carbohydrate) ಮತ್ತೆ ಕ್ಯಾಲೋರಿಯನ್ನು ಹೆಚ್ಚಾಗಿ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತೆ ಎನ್ನುವ ನಂಬಿಕೆ ಇದೆ. ಇದೇ ಕಾರಣಕ್ಕೆ ಅನೇಕರು ಕಾರ್ಬೋಹೈಡ್ರೇಟ್ ಇಲ್ಲದ ಡಯಟ್ (diet) ಶುರು ಮಾಡ್ತಿದ್ದಾರೆ. ಕಾರ್ಬೋಹೈಡ್ರೇಟ್ ಇಲ್ಲದ ಡಯಟ್ ನಿಜವಾಗ್ಲೂ ಪ್ರಯೋಜನಕಾರಿಯೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜ. ಕಾರ್ಬೋಹೈಡ್ರೇಟ್ ನಮ್ಮ ದೇಹಕ್ಕೆ ಪ್ರಾಥಮಿಕ…

Read More
ಡಿಕೆಶಿ ಟ್ವೀಟ್ ಬೆನ್ನಲ್ಲೇ ಬೆಂಗಳೂರು ಸುರಂಗ ರಸ್ತೆ ವಿವಾದ, ಈ ಹಣದಲ್ಲಿ ಮೆಟ್ರೋನೇ ಮಾಡಬಹುದು!

ಡಿಕೆಶಿ ಟ್ವೀಟ್ ಬೆನ್ನಲ್ಲೇ ಬೆಂಗಳೂರು ಸುರಂಗ ರಸ್ತೆ ವಿವಾದ, ಈ ಹಣದಲ್ಲಿ ಮೆಟ್ರೋನೇ ಮಾಡಬಹುದು!

ಹೆಬ್ಬಾಳ-ಸಿಲ್ಕ್ ಬೋರ್ಡ್ ಭೂಗತ ರಸ್ತೆ ಯೋಜನೆ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಲಿದೆಯೇ ಅಥವಾ ಹೊಸ ವಿವಾದಕ್ಕೆ ಕಾರಣವಾಗಲಿದೆಯೇ? ದ್ವಿಚಕ್ರ ವಾಹನ ನಿಷೇಧ, ಭಾರಿ ಟೋಲ್, ಮತ್ತು ಸಾರ್ವಜನಿಕ ಹಣದ ವ್ಯಯದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.<img><p>ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ರಾಜ್ಯ ಸರ್ಕಾರ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ತನಕ 16.75 ಕಿಲೋಮೀಟರ್ ಉದ್ದದ ಭೂಗತ (ಸುರಂಗ) ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಈ ಭವ್ಯ ಯೋಜನೆ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

Read More
ದಳಪತಿ ವಿಜಯ್‌ ಜೊತೆ ನಟಿಸಿದ್ದ ಪ್ರಖ್ಯಾತ ನಟ ಡ್ರಗ್‌ ಕೇಸ್‌ನಲ್ಲಿ ಬಂಧನ! | Actor Srikanth Who Starred With Thalapathy Vijay Arrested In Drug Case San

ದಳಪತಿ ವಿಜಯ್‌ ಜೊತೆ ನಟಿಸಿದ್ದ ಪ್ರಖ್ಯಾತ ನಟ ಡ್ರಗ್‌ ಕೇಸ್‌ನಲ್ಲಿ ಬಂಧನ! | Actor Srikanth Who Starred With Thalapathy Vijay Arrested In Drug Case San

ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ನಟ ಶ್ರೀಕಾಂತ್ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.  ಬೆಂಗಳೂರು (ಜೂ.23): ತಮಿಳುನಾಡಿನಲ್ಲಿ (Tamilnadu) ಮಾದಕ ವಸ್ತುಗಳ ಪ್ರಸರಣ ದಿನೇ ದಿನೇ ಹೆಚ್ಚುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಚಿತ್ರರಂಗದ ಜನರು ಇದಕ್ಕೆ ಹೊರತಾಗಿಲ್ಲ. ಹುಟ್ಟುಹಬ್ಬ ಮತ್ತು ಸಿನಿಮಾ ಸಕ್ಸಸ್‌ ಪಾರ್ಟಿಗಳಲ್ಲಿ ಚಲನಚಿತ್ರೋದ್ಯಮದ ಜನರು ಸಹ ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂದು ಕಾಲಕಾಲಕ್ಕೆ ವರದಿಗಳು ಬರುತ್ತಿವೆ. ಇತ್ತೀಚೆಗೆ, ‘ಥಗ್‌ ಲೈಫ್’ ಚಿತ್ರದ ತೆಲುಗು ಹಾಡಾದ…

Read More
‘ಜನ ನಾಯಗನ್ ಬಳಿಕ ಸಿನಿಮ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್

‘ಜನ ನಾಯಗನ್ ಬಳಿಕ ಸಿನಿಮ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್

ದಳಪತಿ ವಿಜಯ್ (Thalapathy Vijay) ಅವರು ‘ಜನ ನಾಯಗನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ರಾಜಕೀಯದಲ್ಲಿ ಬ್ಯುಸಿ ಆಗುವ ಕಾರಣ ಇದು ಅವರ ಕೊನೆಯ ಸಿನಿಮಾ ಎಂದೇ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅವರು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಬಗ್ಗೆ ಅವರ ಸಹ ಕಲಾವಿದೆ ಮಮಿತಾ ಬೈಜು ಪ್ರಶ್ನೆ ಮಾಡಿದ್ದರು. ಇದಕ್ಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವಿಜಯ್ ಅವರು ಉತ್ತರ ನೀಡಿದ್ದಾರೆ ಎನ್ನಲಾಗಿದೆ. ‘ಜನ ನಾಯಗನ್’ ಸಿನಿಮಾದಲ್ಲಿ ದಳಪತಿ ವಿಜಯ್ ಅವರ ಸಹೋದರಿಯ ಪಾತ್ರದಲ್ಲಿ ಮಮಿತಾ…

Read More
RCB Stampede Tragedy: ಇನ್ಮುಂದೆ ಐಪಿಎಲ್‌ ವಿಜಯೋತ್ಸವ ಮಾಡೋಕೆ 10 ರೂಲ್ಸ್‌ ಹೇರಿದ BCCI | Bcci Announces New Rules After Rcb Celebration Stampede Tragedy

RCB Stampede Tragedy: ಇನ್ಮುಂದೆ ಐಪಿಎಲ್‌ ವಿಜಯೋತ್ಸವ ಮಾಡೋಕೆ 10 ರೂಲ್ಸ್‌ ಹೇರಿದ BCCI | Bcci Announces New Rules After Rcb Celebration Stampede Tragedy

ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. 10 ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಬೆಂಗಳೂರು ಘಟನೆಯ ತನಿಖೆ ಮತ್ತು ರಾಜಕೀಯ ಆರೋಪಗಳು ಮುಂದುವರೆದಿವೆ. ಕ್ರಿಕೆಟ್ ಇವೆಂಟ್‌ಗಳ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗೆಲುವು ಸಾಧಿಸಿದ ನಂತರ ನಡೆದ ವಿಜಯೋತ್ಸವದಲ್ಲಿ ಭೀಕರ ದುರಂತ ಸಂಭವಿಸಿತ್ತು. ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದರು…

Read More