Headlines
Video : ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ

Video : ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ

ಬೆಂಗಳೂರು ತೊರೆದ ದಂಪತಿImage Credit source: Instagram ಉದ್ಯೋಗ ಹರಸುತ್ತಾ ಬೆಂಗಳೂರಿನತ್ತ (Bengaluru) ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗೆ ಬಂದ ಜನರಲ್ಲಿ ಕೆಲವರು ಈ ದುಬಾರಿ ಬೆಂಗಳೂರಿನಲ್ಲಿ ಬದುಕುವುದು ಕಷ್ಟ, ಆರೋಗ್ಯ ಕೈಕೊಡುತ್ತಿದೆ ಹೀಗೆ ನಾನಾ ಕಾರಣಕ್ಕೆ ಬೆಂಗಳೂರನ್ನು ತೊರೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ರಾಜಧಾನಿಯಲ್ಲಿ ವಾಸವಿರುವ ಯುವ ಉದ್ಯಮಿ ಅಶ್ವಿನ್ ಹಾಗೂ ಅಪರ್ಣ (Ashwin and Aparna) ದಂಪತಿ ಬೆಂಗಳೂರನ್ನು ತೊರೆಯುವ ನಿರ್ಧಾರ ಮಾಡಿದ್ದಾರಂತೆ. ಅಷ್ಟೇ ಅಲ್ಲದೇ, ಈ…

Read More
ಪಶ್ಚಿಮ ಬಂಗಾಳ ಸಿಎಂ ಆಗ್ತಾರಾ ಸೌರವ್ ಗಂಗೂಲಿ: 2026ರ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ದಾದಾ ಹೇಳಿದ್ದೇನು? | What Sourav Ganguly Say About Contesting In The 2026 West Bengal Assembly Elections Anu

ಪಶ್ಚಿಮ ಬಂಗಾಳ ಸಿಎಂ ಆಗ್ತಾರಾ ಸೌರವ್ ಗಂಗೂಲಿ: 2026ರ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ದಾದಾ ಹೇಳಿದ್ದೇನು? | What Sourav Ganguly Say About Contesting In The 2026 West Bengal Assembly Elections Anu

ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಲಿದ್ದಾರಾ? ಈ ಬಗ್ಗೆ ಅವರು ಹೇಳಿದ್ದೇನು ಇಲ್ಲಿದೆ ನೋಡಿ Sourav Ganguly Political Entry:ಸೌರವ್ ಗಂಗೂಲಿ ಭಾರತ ಕಂಡ ಶ್ರೇಷ್ಠ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪಶ್ಚಿಮ ಬಂಗಾಳದಿಂದ ದೇಶಕ್ಕೆ ಸಿಕ್ಕಂತಹ ಶ್ರೇಷ್ಠ ಕ್ರೀಡಾಪಟು ಅವರು, ಕ್ರಿಕೆಟ್‌ನಿಂದ ನಿವೃತ್ತಿಯ ನಂತರವೂ ಅವರನ್ನು ದೇಶದ ಮಹಾನ್ ಗಣ್ಯರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿದೆ….

Read More
ನಿಜವಾಗ್ಲೂ ಮದುವೆ ಬೇಕಾ? ತಿಂಗಳಲ್ಲೇ ಗಂಡನ ಹ*ತ್ಯೆ! ಇದು ಅಮ್ಮ- ಮಗಳ ಲವ್ ಸ್ಟೋರಿ | Newlywed Wife Her Mother Their Single Lover Accused In Shocking Murder Of Husband

ನಿಜವಾಗ್ಲೂ ಮದುವೆ ಬೇಕಾ? ತಿಂಗಳಲ್ಲೇ ಗಂಡನ ಹ*ತ್ಯೆ! ಇದು ಅಮ್ಮ- ಮಗಳ ಲವ್ ಸ್ಟೋರಿ | Newlywed Wife Her Mother Their Single Lover Accused In Shocking Murder Of Husband

ಇತ್ತೀಚಿನ ದಿನಗಳಲ್ಲಿ ಪತಿ ಹತ್ಯೆ ಪ್ರಕರಣ ಹೆಚ್ಚಾಗಿದೆ. ಇಂದೋರ್ ನಂತ್ರ ಈಗ ತೆಲಂಗಾಣ ಸರದಿ. ಮದುವೆಯಾದ ಒಂದೇ ತಿಂಗಳಿಗೆ ಗಂಡನನ್ನು ಯಮನ ಪಾದಕ್ಕೆ ಸೇರಿಸಿದ್ದಾಳೆ ಪತ್ನಿ.  ಮದುವೆ (Marriage) ಆಗೋಕೆ ಹುಡುಗಿಯರು ಸಿಗ್ತಿಲ್ಲ ಅಂತ ಈ ಹಿಂದೆ ಬೇಸರಪಟ್ಟುಕೊಳ್ತಿದ್ದ ಹುಡುಗ್ರು ಈಗ ಮಾತು ಬದಲಿಸಿದ್ದಾರೆ. ಮದುವೆ ಆದ್ಮೇಲೆ ಜೀವಂತ ಇರೋದೇ ಡೌಟು. ಮದುವೆಗಿಂತ ಒಂಟಿಯಾಗಿರೋದೇ ಬೆಸ್ಟ್ ಅಂತಿದ್ದಾರೆ. ಇದಕ್ಕೆ ಕಾರಣ ಒಂದಾದ್ಮೇಲೆ ಒಂದರಂತೆ ನಡೆಯುತ್ತಿರೋ ಪತಿ ಹತ್ಯೆ ಕೇಸ್. ಇಂದೋರ್ ಹನಿಮೂನ್ ಪ್ರಕರಣ (Indore Honeymoon Case)ದ…

Read More
ಜಿಯೋದಿಂದ ಮತ್ತೊಂದು ಐತಿಹಾಸಿಕ ಹೆಜ್ಜೆ; 2 ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ | Reliance Jio India S First Gaming Pack Rs 495 And Rs 545 With Bgmi Rewards Mrq

ಜಿಯೋದಿಂದ ಮತ್ತೊಂದು ಐತಿಹಾಸಿಕ ಹೆಜ್ಜೆ; 2 ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ | Reliance Jio India S First Gaming Pack Rs 495 And Rs 545 With Bgmi Rewards Mrq

ರಿಲಯನ್ಸ್ ಜಿಯೋ, ಕ್ರಾಫ್ಟನ್ ಇಂಡಿಯಾ ಜೊತೆಗೂಡಿ BGMI ಗೇಮರ್‌ಗಳಿಗಾಗಿ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ.  ಮುಂಬೈ: ದೇಶದ ನಂಬರ್ ಒನ್ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಎರಡು ಬಂಪರ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಕ್ರಾಫ್ಟನ್ ಇಂಡಿಯಾ (Krafton India) ಸಹಯೋಗದೊಂದಿಗೆ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಮೊಬೈಲ್ ಗೇಮ್ ಇಷ್ಟಪಡುವ ಬಳಕೆದಾರರಿಗೆ ಪರಿಚಯಿಸಿದೆ. ವಿಶೇಷವಾಗಿ ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾ (BGMI) ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಜಿಯೋ ಎರಡು ಹೊಸ ಪ್ಲಾನ್‌ಗಳನ್ನು ತಂದಿದೆ. ಪ್ಲಾನ್ ಬೆಲೆ ಮತ್ತು…

Read More
ಬೆಂಗಳೂರು: ಸಾಂಬಾರ್​ ಮಾಡುವ ವಿಚಾರಕ್ಕೆ ಸ್ನೇಹಿತರ ನಡುವೆ ಕಲಹ, ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಸಾಂಬಾರ್​ ಮಾಡುವ ವಿಚಾರಕ್ಕೆ ಸ್ನೇಹಿತರ ನಡುವೆ ಕಲಹ, ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಜೂನ್​ 23: ಸಾಂಬಾರ್​ ಮಾಡುವ ವಿಚಾರಕ್ಕೆ ಸ್ನೇಹಿತರ (Friends) ನಡುವೆ ಗಲಾಟೆಯಾಗಿ, ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ (Bengaluru) ತಲಘಟ್ಟಪುರದಲ್ಲಿ ರವಿವಾರ ತಡರಾತ್ರಿ ಘಟನೆ ನಡೆದಿದೆ. ನೇಪಾಳ ಮೂಲದ ಬಹದ್ದೂರ್ ಕೊಲೆಯಾದ ವ್ಯಕ್ತಿ. ಮಹೇಂದ್ರ ಕೊಲೆ ಮಾಡಿದ ಆರೋಪಿ. ಬಹದ್ದೂರ್ ಮತ್ತು ಮಹೇಂದ್ರ ನಡುವೆ ರವಿವಾರ (ಜೂ.22) ರಾತ್ರಿ ಸಾಂಬಾರ್ ಮಾಡುವ ವಿಚಾರಕ್ಕೆ ರೂಂನಲ್ಲಿ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೆ ಏರಿದ್ದು ಬಹದ್ದೂರ್​ ಮೇಲೆ ಮಹೇಂದ್ರ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆಯಾದ ಬಹದ್ದೂರ್ ಸೆಕ್ಯೂರಿಟಿ ಗಾರ್ಡ್…

Read More
Rajarathnakara Trailer: ಅಪ್ಸರಾ ಅಭಿನಯದ ಕೊನೆಯ ಚಿತ್ರ ರಾಜ ರತ್ನಾಕರ ಟ್ರೇಲರ್ ರಿಲೀಸ್: ಜೂ.27ರಂದು ಬಿಡುಗಡೆ | Chandan Raj Apsara Starrer Rajarathnakara Trailer Out Gvd

Rajarathnakara Trailer: ಅಪ್ಸರಾ ಅಭಿನಯದ ಕೊನೆಯ ಚಿತ್ರ ರಾಜ ರತ್ನಾಕರ ಟ್ರೇಲರ್ ರಿಲೀಸ್: ಜೂ.27ರಂದು ಬಿಡುಗಡೆ | Chandan Raj Apsara Starrer Rajarathnakara Trailer Out Gvd

ಚಂದನ್‌ ರಾಜ್‌ ನಟಿಸಿರುವ, ವೀರೇಶ್ ಬೊಮ್ಮಸಾಗರ ನಿರ್ದೇಶನದ ‘ರಾಜ ರತ್ನಾಕರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜಯರಾಮ ಸಿ.ಮಾಲೂರು ಈ ಸಿನಿಮಾ ನಿರ್ಮಿಸಿದ್ದಾರೆ. ಚಂದನ್‌ ರಾಜ್‌ ನಟಿಸಿರುವ, ವೀರೇಶ್ ಬೊಮ್ಮಸಾಗರ ನಿರ್ದೇಶನದ ‘ರಾಜ ರತ್ನಾಕರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ದುಡಿಬೇಕು ಅನ್ನೋದೆಲ್ಲ ಏನಿಲ್ಲ. ಹಣ ಮಾಡಬೇಕಷ್ಟೇ. ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿಯಾದರೂ ಸರಿ ಎಂಬ ಬುದ್ಧಿ ಇರುವವನೇ ಈ ಚಿತ್ರದ ನಾಯಕ ನಟ. ಸಿನಿಮಾದ ನಾಯಕಿಯಾಗಿ ಅಪ್ಸರಾ ಅಭಿನಯಿಸಿದ್ದಾರೆ. ಆದರೆ, ಅಪ್ಸರಾ ಸಿನಿಮಾ ರಿಲೀಸ್​ಗೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಇಡೀ…

Read More
ಕರ್ನಾಟಕದ ಕಾಫಿ ರಫ್ತು ಉತ್ತುಂಗಕ್ಕೆ: ₹1.1 ಬಿಲಿಯನ್ ಸಾಧನೆ! ಬಹು ವರ್ಷಗಳ ಗರಿಷ್ಠ ಏರಿಕೆ | Karnataka S Coffee Exports Hit 1 1 Billion Dollars A Record Breaking Year In 2024 25 Gow

ಕರ್ನಾಟಕದ ಕಾಫಿ ರಫ್ತು ಉತ್ತುಂಗಕ್ಕೆ: ₹1.1 ಬಿಲಿಯನ್ ಸಾಧನೆ! ಬಹು ವರ್ಷಗಳ ಗರಿಷ್ಠ ಏರಿಕೆ | Karnataka S Coffee Exports Hit 1 1 Billion Dollars A Record Breaking Year In 2024 25 Gow

ಇತರ ರಾಜ್ಯಗಳ ಹೋಲಿಕೆ: ತಮಿಳುನಾಡು ಮುಂಚೂಣಿಯಲ್ಲಿ 2024-25ರಲ್ಲಿ ಕರ್ನಾಟಕದ ಒಟ್ಟಾರೆ ಸರಕು ರಫ್ತುಗಳು ಶೇ. 14.46ರಷ್ಟು ಏರಿಕೆಯಾಗಿದ್ದು, $30.5 ಬಿಲಿಯನ್ ಮೌಲ್ಯವನ್ನು ತಲುಪಿದೆ. ಆದರೆ ಇತರ ಪ್ರಮುಖ ರಾಜ್ಯಗಳೊಂದಿಗೆ ಹೋಲಿಸಿದರೆ, ಕರ್ನಾಟಕ ಹಾಲಿ ಸ್ಪರ್ಧಾತ್ಮಕತೆಯಲ್ಲಿ ಹಿಂದಿದೆ: ತಮಿಳುನಾಡು: ಶೇ. 19.5ರಷ್ಟು ಏರಿಕೆಯೊಂದಿಗೆ ಮೊದಲ ಸ್ಥಾನ  ಗುಜರಾತ್: ಶೇ. 13.4ರಷ್ಟು ಇಳಿಕೆ  ಮಹಾರಾಷ್ಟ್ರ: ಶೇ. 2ರಷ್ಟು ಕುಸಿತ ಬದಲಾಯುತ್ತಿರುವ ಜಾಗತಿಕ ವಾಣಿಜ್ಯ ಪರಿಸ್ಥಿತಿಯಲ್ಲಿ ಕರ್ನಾಟಕ ತನ್ನದೇ ಆದ ಗುರುತನ್ನು ನಿರ್ಮಿಸುತ್ತಿದೆ. ಕಾಫಿ, ಎಂಜಿನಿಯರಿಂಗ್, ಮಸಾಲೆ ಹಾಗೂ ರಾಸಾಯನಿಕ ವಲಯಗಳಲ್ಲಿ…

Read More
Nivedita Gowda’s Saree Look: ಸೊಂಟದ ವಿಷ್ಯ… ಎನ್ನುತ್ತಲೇ ನಿವೇದಿತಾಗೆ ಈ ಒಂದು ಪ್ರಶ್ನೆ ಕೇಳಿದ ಫ್ಯಾನ್ಸ್​ | Bigg Boss Fame Nivedita Gowda In Saree Netizens Reacts Suc

Nivedita Gowda’s Saree Look: ಸೊಂಟದ ವಿಷ್ಯ… ಎನ್ನುತ್ತಲೇ ನಿವೇದಿತಾಗೆ ಈ ಒಂದು ಪ್ರಶ್ನೆ ಕೇಳಿದ ಫ್ಯಾನ್ಸ್​ | Bigg Boss Fame Nivedita Gowda In Saree Netizens Reacts Suc

ಸೋಷಿಯಲ್​ ಮೀಡಿಯಾದ ಸೆನ್ಸೇಷನ್​ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೀರೆಯಲ್ಲಿ ರೀಲ್ಸ್​ ಮಾಡಿದ್ರೆ ಅವರ ಅಭಿಮಾನಿಗಳು ಒಂದು ಡೌಟ್​ ಶುರುವಾಗಿದೆ. ಏನದು ನೋಡಿ!  ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದ ಸೆನ್ಸೇಷನ್​ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ…

Read More
ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ: ಸಿದ್ದರಾಮಯ್ಯ

ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ: ಸಿದ್ದರಾಮಯ್ಯ

ರಾಯಚೂರು, ಜೂನ್ 23: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ದೆಹಲಿಗೆ ತೆರಳುವುದಾಗಿ ಘೋಷಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, 16ನೇ ಹಣಕಾಸು ಆಯೋಗವನ್ನು ಬೇಟಿ ಮಾಡಿ ಹೆಚ್ಚುವರಿ ಮನವಿ ಸಲ್ಲಿಸಿದ್ದೆ. ಅದರ ಬಗ್ಗೆ ಪ್ರಧಾನಿ, ಹಣಕಾಸು ಸಚಿವರ ಜತೆ ಮಾತನಾಡಬೇಕಿದೆ. ಬಾಕಿ ಇರುವ ಮಸೂದೆಗಳ ಬಗ್ಗೆ ಚರ್ಚಿಸಲು ರಾಷ್ಟ್ರಪತಿಗಳ ಭೇಟಿಗೆ ಅನುಮತಿ ಕೋರಿದ್ದೇನೆ. ಅವರು ಮಂಗಳವಾರ ಬೆಳಗ್ಗೆ 11:20 ಕ್ಕೆ ಭೇಟಿಗೆ ಸಮಯ ನೀಡಿದ್ದಾರೆ. ಹೀಗಾಗಿ ದೆಹಲಿಗೆ ತೆರಳಲಿದ್ದೇನೆ ಎಂದರು. ಕರ್ನಾಟಕದ…

Read More
2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ ತಂಡ; ಈಗಾಗಲೇ ಅರ್ಹತೆ ಪಡೆದಿರೋ ತಂಡಗಳು ಯಾವುವು?

2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ ತಂಡ; ಈಗಾಗಲೇ ಅರ್ಹತೆ ಪಡೆದಿರೋ ತಂಡಗಳು ಯಾವುವು?

ಈಗಾಗಲೇ ಹಾಲಿ ಚಾಂಪಿಯನ್‌ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್‌, ದ.ಆಫ್ರಿಕಾ, ಅಮೆರಿಕ, ವೆಸ್ಟ್‌ಇಂಡೀಸ್‌, ಐರ್ಲೆಂಡ್‌, ನ್ಯೂಜಿಲೆಂಡ್‌, ಪಾಕಿಸ್ತಾನ ತಂಡಗಳು ಟೂರ್ನಿಗೆ ಅರ್ಹತೆ ಪಡೆದಿವೆ. ಉಳಿದ 7 ತಂಡಗಳು ವಿವಿಧ ಖಂಡಗಳ ಅರ್ಹತಾ ಸುತ್ತಿನಲ್ಲಿ ಗೆದ್ದು ಟೂರ್ನಿಗೆ ಪ್ರವೇಶಿಸಲಿವೆ. Source link

Read More