Headlines
ಪ್ರೀತಿಯಲ್ಲಿ ಮೋಸ ಹೋಗಿ ಏಕಾಂಗಿಯಾದೆ, ಅಭಿಷೇಕ್ ಬಚ್ಚನ್ ದೂರವಾದ ನೋವು ತೋಡಿಕೊಂಡ ಕರೀಷ್ಮಾ

ಪ್ರೀತಿಯಲ್ಲಿ ಮೋಸ ಹೋಗಿ ಏಕಾಂಗಿಯಾದೆ, ಅಭಿಷೇಕ್ ಬಚ್ಚನ್ ದೂರವಾದ ನೋವು ತೋಡಿಕೊಂಡ ಕರೀಷ್ಮಾ

<p>ಮಾಜಿ ಪತಿ ನಿಧನದಿಂದ ಕರಿಷ್ಮಾ ಹೃದಯ ಮತ್ತಷ್ಟು ಭಾರವಾಗಿದೆ. ಪತಿಯಿಂದ ದೂರವಾಗಿರುವ ಕರೀಷ್ಮಾ ವೈಯುಕ್ತಿಕ ಬದುಕಿನಲ್ಲಿ ಕಣ್ಣೀರ ಕತೆಗಳೇ ಹೆಚ್ಚು. ಈ ಪೈಕಿ ಅಭಿಷೇಕ್ ಬಚ್ಚನ್ ಜೊತೆಗಿನ ಪ್ರೀತಿ , ಬಿರುಕು ತನ್ನನ್ನು ಏಕಾಂಗಿಯಾಗಿಸಿತು. ಈ ನೋವುಮಾತ್ರ ಘನಘೋರ ಎಂದಿದ್ದಾರೆ. ಅಷ್ಟಕ್ಕೂ ಏನಾಗಿತ್ತು?</p><img><p>ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ನಿಧನ ಹಲವರನ್ನು ಅಚ್ಚರಿಗೊಳಿಸಿದೆ. ಪತಿಯಿಂದ ದೂರವಾಗಿದ್ದರೂ ಕರಿಷ್ಮಾ, ಮಾಜಿ ಪತಿ ನಿಧನಕ್ಕೆ ಕಣ್ಣೀರು ಹಾಕಿದ್ದಾರೆ. ಕರೀಷ್ಮಾ ಕಪೂರ್ ಬಾಲಿವುಡ್ ಬದುಕು ಸುಂದರವಾಗಿದ್ದರೆ, ವೈಯುಕ್ತಿಕ…

Read More
ಬೆಳಗಾವಿ: ಸ್ವಾಮೀಜಿಯಿಂದ ಅನಾಚರ ಆರೋಪ, ಮಠಕ್ಕೆ ನುಗ್ಗಿ ಯುವಕರಿಂದ ನೈತಿಕ ಪೊಲೀಸಗಿರಿ

ಬೆಳಗಾವಿ: ಸ್ವಾಮೀಜಿಯಿಂದ ಅನಾಚರ ಆರೋಪ, ಮಠಕ್ಕೆ ನುಗ್ಗಿ ಯುವಕರಿಂದ ನೈತಿಕ ಪೊಲೀಸಗಿರಿ

ಬೆಳಗಾವಿ, ಜೂನ್​ 23: ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯಿಂದ (Swamiji) ಅನಾಚಾರ ಆರೋಪ ಕೇಳಿಬಂದಿದೆ. ಮಹಿಳೆಯೊಂದಿಗೆ (woman) ಅಡವಿಸಿದ್ದರಾಮಶ್ರೀ ಸ್ವಾಮೀಜಿ ಇದ್ದಾರೆಂದು ಮಠಕ್ಕೆ ನುಗ್ಗಿದ ಯುವಕರು, ಸ್ವಾಮೀಜಿ ಮೇಲೆ ಹಲ್ಲೆ ಮಾಡಿ ನೈತಿಕ ಪೊಲೀಸಗಿರಿ ಮಾಡಿರುವಂತಹ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಕೆಲ ಯುವಕರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಮಹಿಳೆಯ ಮಗಳ ಬಟ್ಟೆ ಹರಿದು ಎಳೆದಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಡೆದದ್ದೇನು? ಬಾಗಲಕೋಟೆ ಮೂಲದ ಮಹಿಳೆ ಮತ್ತು…

Read More
ಯಶ್ ನಿರ್ಮಾಣದ ರಾಮಾಯಣಕ್ಕೆ ಕೈಜೋಡಿಸಿದ ಚಾರ್ಲ್ಸ್ ರೋವನ್: ಯಾರಿವರು?

ಯಶ್ ನಿರ್ಮಾಣದ ರಾಮಾಯಣಕ್ಕೆ ಕೈಜೋಡಿಸಿದ ಚಾರ್ಲ್ಸ್ ರೋವನ್: ಯಾರಿವರು?

<p>ಹಾಲಿವುಡ್‌ ನಿರ್ಮಾಪಕನ ಸಾಥ್‌ನಿಂದ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ಕ್ಕೆ ಹೆಚ್ಚಿನ ಬಲ ಬಂದಿದ್ದು ಈ ಸಿನಿಮಾ ಕಲ್ಪನೆಯನ್ನೂ ಮೀರಿ ಅದ್ದೂರಿತನದಿಂದ ತೆರೆಗೆ ಬರುವ ಸಾಧ್ಯತೆ ಇದೆ.</p><img><p>ಆಸ್ಕರ್ ವಿಜೇತ ಹಾಲಿವುಡ್ ನಿರ್ಮಾಪಕ ಚಾರ್ಲ್ಸ್ ರೋವನ್ ಯಶ್ ನಿರ್ಮಾಣ ಹಾಗೂ ನಟನೆಯಲ್ಲಿ ಮೂಡಿ ಬರುತ್ತಿರುವ ‘ರಾಮಾಯಣ’ ಸಿನಿಮಾ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.</p><img><p>ತನ್ನ ಅಟ್ಲಾಸ್ ಎಂಟರ್‌ಟೇನ್‌ಮೆಂಟ್ ಬ್ಯಾನರ್‌ನಡಿ ಈ ಹಿಂದೆ ‘ಬ್ಯಾಟ್ಸ್‌ಮ್ಯಾನ್ ವರ್ಸಸ್ ಸೂಪರ್‌ಮ್ಯಾನ್ : ಡೌನ್ ಆಫ್ ಜಸ್ಟೀಸ್’, ‘ಸುಸೈಡ್ ಸ್ಕ್ವಾಡ್’, ‘ದಿ ಡಾರ್ಕ್‌ ನೈಟ್‌ ಟ್ರಯಾಲಜಿ’ಯಂಥಾ ಸಿನಿಮಾಗಳನ್ನು…

Read More
ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್‌ ಕ್ರಶ್‌ ಅಲ್ಲ, ನಾಗ್‌ ಕ್ರಶ್‌, 40 ವರ್ಷ ನಂಗೆ ಯಾರೂ ಸರಿಸಾಟಿ ಇಲ್ಲ: Nagarjuna | Telugu Actor Nagarjuna Counters Trolls Claims Another 40 Years Of Reign At Kubera Success Event

ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್‌ ಕ್ರಶ್‌ ಅಲ್ಲ, ನಾಗ್‌ ಕ್ರಶ್‌, 40 ವರ್ಷ ನಂಗೆ ಯಾರೂ ಸರಿಸಾಟಿ ಇಲ್ಲ: Nagarjuna | Telugu Actor Nagarjuna Counters Trolls Claims Another 40 Years Of Reign At Kubera Success Event

`ಕುಬೇರ` ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ನಾಗಾರ್ಜುನ ಮಾಡಿದ್ದ ಕಾಮೆಂಟ್ಸ್ ಟ್ರೋಲ್ಸ್‌ಗೆ ಗುರಿಯಾಗಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ. `ಕುಬೇರ` ಸಕ್ಸಸ್‌ ಈವೆಂಟ್‌ನಲ್ಲಿ ಆಸಕ್ತಿಕರ ಹೇಳಿಕೆ ನೀಡಿದ್ದಾರೆ.  ಕಿಂಗ್ ನಾಗಾರ್ಜುನ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಿದ್ದಾರೆ. ನಟನಾಗಿ ಹೊಸತನಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ `ಕುಬೇರ` ಚಿತ್ರದಲ್ಲಿ ನಟಿಸಿದ್ದಾರೆ. ಧನುಷ್ ಜೊತೆ ನಟಿಸಿರುವುದು ವಿಶೇಷ. ಹೀಗಿರುವಾಗ ಟ್ರೋಲ್ಸ್‌ ಕೂಡ ಜೋರಾಗಿತ್ತು. ಇದಕ್ಕೆ ನಾಗಾರ್ಜುನ ಉತ್ತರ ಕೊಟ್ಟಿದ್ದಾರೆ. ಶೇಖರ್ ಕಮ್ಮುಲ ನಿರ್ದೇಶನದ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಶುಕ್ರವಾರ ತೆರೆಕಂಡಿದೆ. ಸಿನಿಮಾಗೆ…

Read More
ತಿರುಮಲಕ್ಕೆ ಹೋಗುವ ಭಕ್ತರಿಗೆ ಬಿಗ್ ಗುಡ್ ನ್ಯೂಸ್.. ಇನ್ನು ಮುಂದೆ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ..!

ತಿರುಮಲಕ್ಕೆ ಹೋಗುವ ಭಕ್ತರಿಗೆ ಬಿಗ್ ಗುಡ್ ನ್ಯೂಸ್.. ಇನ್ನು ಮುಂದೆ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ..!

45 Image Credit : tirumala TTD ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಕಿಯೋಸ್ಕ್‌ಗಳು ಲಡ್ಡು ಕೌಂಟರ್ ಬಳಿ ಇವೆ. MBC ವಿಚಾರಣಾ ಕೇಂದ್ರ, CRO ಕೇಂದ್ರ, ಶ್ರೀಪದ್ಮಾವತಿ ಗೆಸ್ಟ್ ಹೌಸ್‌ಗಳಲ್ಲೂ ಕಿಯೋಸ್ಕ್‌ಗಳು ಬರಲಿವೆ. Source link

Read More
Optical Illusion: P ನಡುವೆ ಅಡಗಿರುವ F ಅಕ್ಷರವನ್ನು ಹುಡುಕಲು ನಿಮ್ಮಿಂದ ಸಾಧ್ಯವೇ?

Optical Illusion: P ನಡುವೆ ಅಡಗಿರುವ F ಅಕ್ಷರವನ್ನು ಹುಡುಕಲು ನಿಮ್ಮಿಂದ ಸಾಧ್ಯವೇ?

ಇತ್ತೀಚೆಗಿನ ದಿನಗಳಲ್ಲಿ ಬ್ರೈನ್ ಟೀಸರ್, ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿದೆ. ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಿನವರು ಇಂತಹ ಒಗಟನ್ನು ಬಿಡಿಸುವುದರಲ್ಲೇ ಸಮಯ ಕಳೆಯುತ್ತಾರೆ. ಈ ಚಿತ್ರಗಳು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತವೆ. ಈ ಮೋಜಿನ ಆಟಗಳು ತಲೆ ಕೆಡಿಸಿಕೊಳ್ಳುವಂತೆ ಮಾಡುವುದರೊಂದಿಗೆ ಮೆದುಳಿಗೆ ಕೆಲಸ ನೀಡುತ್ತದೆ. ಇದೀಗ ಇಲ್ಲೊಂದು ದೃಷ್ಟಿ ಸಾಮರ್ಥ್ಯಕ್ಕೆ ಸವಾಲೊಡ್ಡುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ P ಅಕ್ಷರಗಳ ನಡುವೆ ಅಡಗಿರುವ F ಅಕ್ಷರವನ್ನು ನೀವು ಕಂಡು…

Read More
ಕ್ಯಾನ್ಸರ್‌ನಿಂದ ಬಳಲ್ತಿರುವವರಿಗೆ ಗುಡ್‌ ನ್ಯೂಸ್‌ ಕೊಟ್ಟ ನಟ! ಇಂಥ ಒಳ್ಳೆಯನತಕ್ಕೆ ಜೈ ಬಾಲಯ್ಯ ಎಂದ ಜನರು | Actor Nandamuri Balakrishna Balakrishna Announces 1000 Bed Cancer Hospital In Amaravati

ಕ್ಯಾನ್ಸರ್‌ನಿಂದ ಬಳಲ್ತಿರುವವರಿಗೆ ಗುಡ್‌ ನ್ಯೂಸ್‌ ಕೊಟ್ಟ ನಟ! ಇಂಥ ಒಳ್ಳೆಯನತಕ್ಕೆ ಜೈ ಬಾಲಯ್ಯ ಎಂದ ಜನರು | Actor Nandamuri Balakrishna Balakrishna Announces 1000 Bed Cancer Hospital In Amaravati

ಅಮರಾವತಿಯಲ್ಲಿ ಹೊಸದಾಗಿ ಸಾವಿರ ಹಾಸಿಗೆಗಳ ಬಸವತಾರಕಂ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಹಿಂದೂಪುರ ಶಾಸಕ, ಚಿತ್ರನಟ ನಂದಮೂರಿ ಬಾಲಕೃಷ್ಣ ತಿಳಿಸಿದ್ದಾರೆ. ಶೀಘ್ರದಲ್ಲೇ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು. ಆಂಧ್ರಪ್ರದೇಶದ ಜನರಿಗೆ ಹಿಂದೂಪುರ ಶಾಸಕ, ನಟ, ಬಸವತಾರಕಂ ಇಂಡೋ ಅಮೇರಿಕನ್ ಕ್ಯಾನ್ಸರ್ ಆಸ್ಪತ್ರೆಯ ಅಧ್ಯಕ್ಷ ನಂದಮೂರಿ ಬಾಲಕೃಷ್ಣ ಒಂದು ಒಳ್ಳೆಯ ಸುದ್ದಿ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ಬಸವತಾರಕಂ ಆಸ್ಪತ್ರೆಯ ರಜತ ಮಹೋತ್ಸವದಲ್ಲಿ ಭಾಗವಹಿಸಿದ ಅವರು, ಆಸ್ಪತ್ರೆಯ ಅಭಿವೃದ್ಧಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈಗ ಎಷ್ಟು…

Read More
ಒಳಮೀಸಲಾತಿ ಹಂಚಿಕೆಯ ಶಿಫಾರಸು ವರದಿಯನ್ನು ಬೇಗ ಕೊಡಿ: ಸಚಿವ ಮಧು ಬಂಗಾರಪ್ಪ | Submit The Recommendation Report On Internal Reservation Allocation Soon Says Minister Madhu Bangarappa Gvd

ಒಳಮೀಸಲಾತಿ ಹಂಚಿಕೆಯ ಶಿಫಾರಸು ವರದಿಯನ್ನು ಬೇಗ ಕೊಡಿ: ಸಚಿವ ಮಧು ಬಂಗಾರಪ್ಪ | Submit The Recommendation Report On Internal Reservation Allocation Soon Says Minister Madhu Bangarappa Gvd

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯ ಶಿಫಾರಸುಗಳ ವರದಿಯನ್ನು ಬೇಗನೇ ಸರ್ಕಾರಕ್ಕೆ ಸಲ್ಲಿಸುವಂತೆ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ ದಾಸ್ ಅವರಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮನವಿ ಮಾಡಿದರು. ಶಿವಮೊಗ್ಗ (ಜೂ.23): ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯ ಶಿಫಾರಸುಗಳ ವರದಿಯನ್ನು ಬೇಗನೇ ಸರ್ಕಾರಕ್ಕೆ ಸಲ್ಲಿಸುವಂತೆ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ ದಾಸ್ ಅವರಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮನವಿ ಮಾಡಿದರು. ನಗರದ ಮಲ್ಲಿಗೇನಹಳ್ಳಿಯ ಸನ್ನಿಧಿ ಪಾಲನಾ ನವೀಕರಣ ಕೇಂದ್ರದಲ್ಲಿ ಸಂವಿಧಾನ ಓದು ಅಭಿಯಾನ ಕರ್ನಾಟಕ, ಸಮಾನ ಮನಸ್ಕ ಸಂಘಟನೆಗಳ…

Read More
ಮಾನವೀಯತೆ ಮರೆತು ಅಮ್ಮನ ರಸ್ತೇಲಿ ಬಿಟ್ಹೋದ ಮಗ, ಮನಕಲಕುವ ವೀಡಿಯೋ ವೈರಲ್ | Son Abandons Mentally Ill Mother On Roadside In Mandya Emotional Video Goes Viral Sat

ಮಾನವೀಯತೆ ಮರೆತು ಅಮ್ಮನ ರಸ್ತೇಲಿ ಬಿಟ್ಹೋದ ಮಗ, ಮನಕಲಕುವ ವೀಡಿಯೋ ವೈರಲ್ | Son Abandons Mentally Ill Mother On Roadside In Mandya Emotional Video Goes Viral Sat

ಮಂಡ್ಯದಲ್ಲಿ ಮಾನವೀಯತೆ ಮರೆತ ಮಗನೊಬ್ಬ ತನ್ನ ವೃದ್ಧ ತಾಯಿಯನ್ನು ರಸ್ತೆ ಬದಿಯಲ್ಲಿ ಕೈಬಿಟ್ಟು ಹೋಗಿರುವ ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದ ವೃದ್ಧೆಗೆ ಆಹಾರ ಒದಗಿಸಲಾಗಿದ್ದು, ಸರ್ಕಾರಿ ಅಧಿಕಾರಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಡ್ಯ (ಜೂ.23): ಮಾನವೀಯತೆ ಮರೆತ ಮಗನೊಬ್ಬನ ಕೃತ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿರುವ ಈ ದುಃಖದ ಘಟನೆ ಹಲವರ ಮನವನ್ನು ಮಡುಗಟ್ಟಿಸಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಸುಮಾರು 70-80 ವರ್ಷದ ವೃದ್ಧೆ ತೀವ್ರ…

Read More
ಕಣ್ ಹೊಡ್ಯೋದ್ರಲ್ಲಿ ರವಿಚಂದ್ರನ್​ ಮೀರಿಸಿದ ರಚಿತಾ ರಾಮ್

ಕಣ್ ಹೊಡ್ಯೋದ್ರಲ್ಲಿ ರವಿಚಂದ್ರನ್​ ಮೀರಿಸಿದ ರಚಿತಾ ರಾಮ್

ರಚಿತಾ ರಾಮ್ (Rachita Ram) ಅವರು ಡಿಂಪಲ್ ಕ್ವೀನ್. ರವಿಚಂದ್ರನ್ ಅವರು ಕ್ರೇಜಿ ಸ್ಟಾರ್. ಇವರಿಬ್ಬರೂ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಗಮನ ಸೆಳೆಯುತ್ತಿದ್ದಾರೆ. ತೆರೆಮೇಲೆ ‘ರೊಮ್ಯಾಂಟಿಕ್ ಆಗಿರೋದು’ ಅನ್ನೋ ವಿಚಾರದಲ್ಲಿ ಇಬ್ಬರೂ ಮುಂದಿದ್ದಾರೆ. ವೇದಿಕೆ ಮೇಲೆ ಡ್ರೋನ್ ಪ್ರಾತಪ್​ಗೆ ಕಣ್ಣು ಹೊಡೆಯೋಕೆ ಬಂದಿರಲಿಲ್ಲ. ಆಗ ರವಿಚಂದ್ರನ್ ಅವರು ಪ್ರತಾಪ್​ಗೆ ಇದನ್ನು ಕಲಿಸಿಕೊಟ್ಟರು. ಆದರೆ, ರವಿಚಂದ್ರನ್ ಅವರನ್ನೂ ಮೀರಿಸುವಂತೆ ರಚಿತಾ ರಾಮ್ ಅವರು ಕಣ್ಣು ಹೊಡೆದು ಕಿಸ್ ಮಾಡಿದರು. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ  …

Read More