Headlines
ಈ ಮೂರು ರಾಶಿಗೆ ಸೂರ್ಯ-ಶನಿಯಿಂದ ಅದೃಷ್ಟ, ಸಂತೋಷ ಮತ್ತು ಸಂಪತ್ತು ನಾಲ್ಕು ತಿಂಗಳು ಇರುತ್ತೆ

ಈ ಮೂರು ರಾಶಿಗೆ ಸೂರ್ಯ-ಶನಿಯಿಂದ ಅದೃಷ್ಟ, ಸಂತೋಷ ಮತ್ತು ಸಂಪತ್ತು ನಾಲ್ಕು ತಿಂಗಳು ಇರುತ್ತೆ

<p>ಗ್ರಹಗಳ ರಾಜ ಸೂರ್ಯ ಮಿಥುನ ರಾಶಿಯಲ್ಲಿ ಸಾಗುತ್ತಿದ್ದಾನೆ. ಪ್ರತಿದಿನ ಸೂರ್ಯನು ಯಾವುದಾದರೂ ಒಂದು ಗ್ರಹದೊಂದಿಗೆ ಯೋಗವನ್ನು ರೂಪಿಸುತ್ತಿದ್ದಾನೆ. ಅದೇ ರೀತಿ ಸೂರ್ಯ-ಶನಿ ಕೇಂದ್ರ ಯೋಗವು ಶೀಘ್ರದಲ್ಲೇ ರೂಪುಗೊಳ್ಳಲಿದೆ.</p><p>&nbsp;</p><img><p>ವೈದಿಕ ಕ್ಯಾಲೆಂಡರ್ ಪ್ರಕಾರ ಜೂನ್ 23 ರಂದು ಮಧ್ಯಾಹ್ನ 1:57 ಕ್ಕೆ, ಸೂರ್ಯ ಮತ್ತು ಶನಿ 90 ಡಿಗ್ರಿ ಅಂತರದಲ್ಲಿದ್ದು, ಕೇಂದ್ರ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದಲ್ಲಿ, ಶನಿ ಮತ್ತು ಸೂರ್ಯನ ನಡುವಿನ ಸಂಬಂಧವನ್ನು ಮಗ ಮತ್ತು ತಂದೆಯ ಸಂಬಂಧ ಎಂದು ವಿವರಿಸಲಾಗಿದೆ.</p><img><p>ಕೇಂದ್ರ ಯೋಗದ ರಚನೆಯಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳ ಬಾಕಿ…

Read More
ರಾಯಚೂರಲ್ಲಿ ಇಂದು ₹936 ಕೋಟಿ ವಿವಿಧ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ | Cm Siddaramaiah Inaugurated Various Works Worth 936 Crore In Raichur Today Gvd

ರಾಯಚೂರಲ್ಲಿ ಇಂದು ₹936 ಕೋಟಿ ವಿವಿಧ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ | Cm Siddaramaiah Inaugurated Various Works Worth 936 Crore In Raichur Today Gvd

ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ₹936 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ, ಬುಡಕಟ್ಟು ಸಾಂಸ್ಕೃತಿಕ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ರಾಯಚೂರು (ಜೂ.23): ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ₹936 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ, ಬುಡಕಟ್ಟು ಸಾಂಸ್ಕೃತಿಕ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ನಾಮಕರಣ, ಆದಿಕವಿ ಶ್ರೀ ಮಹರ್ಷಿ…

Read More
ನಟ ನಾಗಾರ್ಜುನರನ್ನು ಫಾಲೋ ಮಾಡ್ತೀನಿ: ಎಲ್ಲರ ಮುಂದೆ ಸತ್ಯ ಒಪ್ಕೊಂಡ Mega Star Chiranjeevi! | Telugu Actor Chiranjeevi Inspired By Nagarjuna S Character Roles In Kuberaa Movie

ನಟ ನಾಗಾರ್ಜುನರನ್ನು ಫಾಲೋ ಮಾಡ್ತೀನಿ: ಎಲ್ಲರ ಮುಂದೆ ಸತ್ಯ ಒಪ್ಕೊಂಡ Mega Star Chiranjeevi! | Telugu Actor Chiranjeevi Inspired By Nagarjuna S Character Roles In Kuberaa Movie

ಮೆಗಾಸ್ಟಾರ್‌ ಚಿರಂಜೀವಿ ಸೆನ್ಸೇಷನಲ್‌ ಹೇಳಿಕೆ ಕೊಟ್ಟಿದ್ದಾರೆ. ನಾಗಾರ್ಜುನ್‌ ಹಾದಿಯಲ್ಲೇ ತಾವೂ ಹೋಗ್ತೀವಿ ಅಂತ ಹೇಳಿದ್ದಾರೆ. ಹಾಗೇ ಪಾತ್ರಗಳು ಮಾಡೋಕೆ ರೆಡಿ ಅಂತಿದ್ದಾರೆ.  ಸೀನಿಯರ್‌ ಹೀರೋಗಳು ಒಂದುಕಡೆ ಹೀರೋ ಆಗಿ ಸಿನಿಮಾ ಮಾಡ್ತಿದ್ರೆ, ಇನ್ನೊಂದು ಕಡೆ ಬೇರೆ ಹೀರೋಗಳ ಸಿನಿಮಾದಲ್ಲಿ ಗಟ್ಟಿ ಪಾತ್ರಗಳು ಸಿಕ್ಕಿದ್ರೆ ಮಾಡೋಕೆ ಹಿಂದೆ ಮುಂದೆ ನೋಡ್ತಿಲ್ಲ. ವೆಂಕಟೇಶ್‌ ಅದೇ ದಾರಿಯಲ್ಲಿ ಹೋಗ್ತಿದ್ದಾರೆ. ಹೀರೋ ಆಗಿ ಮಾಡ್ತಾನೇ ಮಲ್ಟಿಸ್ಟಾರರ್‌ ಮೂವೀಸ್‌ನಲ್ಲೂ ನಟಿಸ್ತಿದ್ದಾರೆ. ಗೆಲುವುಗಳನ್ನೂ ಕಾಣ್ತಿದ್ದಾರೆ. ಕಮಲ್‌ ಹಾಸನ್‌ ಬಹಳ ದಿನಗಳಿಂದ ಹೀಗೆ ಮಾಡ್ತಾನೇ ಬಂದಿದ್ದಾರೆ. `ಕಲ್ಕಿ…

Read More
ಇರಾನ್ ಮೇಲೆ ದಾಳಿ ನಡೆಸಿ ಸುಮ್ಮನಾದ ಟ್ರಂಪ್, ರಷ್ಯಾಗೆ ಹೊರಟ ಇರಾನ್ ವಿದೇಶಾಂಗ ಸಚಿವ, ಒಂದು ದಿನದಲ್ಲಿ ಏನೆಲ್ಲಾ ನಡೀತು

ಇರಾನ್ ಮೇಲೆ ದಾಳಿ ನಡೆಸಿ ಸುಮ್ಮನಾದ ಟ್ರಂಪ್, ರಷ್ಯಾಗೆ ಹೊರಟ ಇರಾನ್ ವಿದೇಶಾಂಗ ಸಚಿವ, ಒಂದು ದಿನದಲ್ಲಿ ಏನೆಲ್ಲಾ ನಡೀತು

ಇರಾನ್, ಜೂನ್ 23: ಒಂದೆಡೆ ಇರಾನ್(Iran) ಮೇಲೆ ಒಮ್ಮೆ ದಾಳಿ ನಡೆಸಿ ಅಮೆರಿಕ ಸುಮ್ಮನಾಗಿದ್ದರೂ ಕೂಡ ಇರಾನ್ ಸುಮ್ಮನೆ ಕುಳಿತಿಲ್ಲ, ಅಮೆರಿಕದ ಮೇಲಿರುವ ಸಿಟ್ಟನ್ನು ಇಸ್ರೇಲ್ ಮೇಲೆ ತೀರಿಸಿಕೊಳ್ಳುತ್ತಿದೆ. ಇಸ್ರೇಲ್ ಹಾಗೂ ಇರಾನ್ ದಾಳಿ ಪ್ರತಿದಾಳಿ ನಡೆಸುತ್ತಲೇ ಇದೆ. ಇಸ್ರೇಲ್ ಹಾಗೂ ಅಮೆರಿಕದೊಂದಿಗಿನ ಉದ್ವಿಗ್ನತೆ ಕುರಿತು ಚರ್ಚಿಸಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಮಾಸ್ಕೋಗೆ ತೆರಳಿದ್ದಾರೆ. ಇಂದು ಪುಟಿನ್ ಜತೆ ಮಾತನಾಡಿ ಯಾವ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಕಾದುನೋಡಬೇಕಿದೆ.ಮಧ್ಯಪ್ರಾಚ್ಯದಲ್ಲಿ ವಿಶ್ವದ ಮೂರು ಶಕ್ತಿಶಾಲಿ ರಾಷ್ಟ್ರಗಳ ಕಾರ್ಯಾಚರಣೆ ನಡೆಯುತ್ತಿದೆ….

Read More
ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರ ಕರ್ಮಕಾಂಡ ಬಯಲು: ಸಂಸದ ಜಗದೀಶ ಶೆಟ್ಟರ್‌ ಟೀಕೆ | Congress Mlas Exposed The Governments Corruption Says Mp Jagadish Shettar Gvd

ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರ ಕರ್ಮಕಾಂಡ ಬಯಲು: ಸಂಸದ ಜಗದೀಶ ಶೆಟ್ಟರ್‌ ಟೀಕೆ | Congress Mlas Exposed The Governments Corruption Says Mp Jagadish Shettar Gvd

ವಸತಿ ನಿಗಮದಲ್ಲಿನ ಭ್ರಷ್ಟಾಚಾರದ ಕರ್ಮಕಾಂಡವನ್ನು ಕೈ ಶಾಸಕರೇ ಬಯಲು ಮಾಡಿರುವ ಕಾರಣ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಒತ್ತಾಯಿಸಿದ್ದಾರೆ. ಹೂವಿನಹಡಗಲಿ (ಜೂ.23): ವಸತಿ ನಿಗಮದಲ್ಲಿನ ಭ್ರಷ್ಟಾಚಾರದ ಕರ್ಮಕಾಂಡವನ್ನು ಕೈ ಶಾಸಕರೇ ಬಯಲು ಮಾಡಿರುವ ಕಾರಣ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಶಾಸಕ ಬಿ.ಆರ್‌.ಪಾಟೀಲ ಅವರು…

Read More
RBIನಿಂದ ಮಹತ್ವದ ಘೋಷಣೆ; 10 ಗ್ರಾಂ ಚಿನ್ನದ ಮೇಲೆ ಸಿಗಲಿದೆ ಇಷ್ಟು ಸಾಲ | Important Announcement From Rbi This Much Loan Will Be Available On 10 Grams Of Gold Mrq

RBIನಿಂದ ಮಹತ್ವದ ಘೋಷಣೆ; 10 ಗ್ರಾಂ ಚಿನ್ನದ ಮೇಲೆ ಸಿಗಲಿದೆ ಇಷ್ಟು ಸಾಲ | Important Announcement From Rbi This Much Loan Will Be Available On 10 Grams Of Gold Mrq

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿನ್ನದ ಸಾಲದ ನಿಯಮಗಳಲ್ಲಿ ಬದಲಾವಣೆ ತಂದಿದೆ. 10 ಗ್ರಾಂ ಚಿನ್ನದ ಮೇಲೆ ಸಿಗುವ ಸಾಲದ ಮೊತ್ತ ಹೆಚ್ಚಾಗಿದೆ.  ಮುಂಬೈ: ಇಂದು ಚಿನ್ನದ ಮೇಲಿನ ದರ ಏರಿಕೆ ಕಾಣುತ್ತಿರುವ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ಘೋಷಣೆಯೊಂದನ್ನು ಪ್ರಕಟಿಸಿದೆ. ಆರ್‌ಬಿಐ ಚಿನ್ನ ಸಾಲದ ನಿಯಮಗಳಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತಂದಿದೆ. ಇನ್ಮುಂದೆ 10 ಗ್ರಾಂ ಚಿನ್ನದ ಮೇಲೆ ಸಿಗಲಿರುವ ಸಾಲದ ಮೊತ್ತ ಏರಿಕೆ ಮಾಡಿದೆ. ಎಷ್ಟು ಸಾಲ ಸಿಗಲಿದೆ ಎಂದು ನೋಡೋಣ ಬನ್ನಿ….

Read More
ಭ್ರಷ್ಟತೆ ಬಿಚ್ಚಿಟ್ಟ ಬಿ.ಆರ್.ಪಾಟೀಲ್‌ಗೆ ಕಾಂಗ್ರೆಸ್ ನಾಯಕರಿಂದ ಬೆದರಿಕೆ: ವಿಜಯೇಂದ್ರ | Congress Leaders Threaten Br Patil Who Exposed Corruption Says By Vijayendra Gvd

ಭ್ರಷ್ಟತೆ ಬಿಚ್ಚಿಟ್ಟ ಬಿ.ಆರ್.ಪಾಟೀಲ್‌ಗೆ ಕಾಂಗ್ರೆಸ್ ನಾಯಕರಿಂದ ಬೆದರಿಕೆ: ವಿಜಯೇಂದ್ರ | Congress Leaders Threaten Br Patil Who Exposed Corruption Says By Vijayendra Gvd

ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರು ಪಕ್ಷದ ಭ್ರಷ್ಟಾಚಾರವನ್ನು ಜನತೆಯ ಮುಂದೆ ಬಿಚ್ಚಿಟ್ಟಿದ್ದರಿಂದ ಅವರನ್ನು ಆಡಳಿತ ಪಕ್ಷದ ನಾಯಕರು ಬೆದರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು. ನೆಲಮಂಗಲ/ದಾಬಸ್‍ಪೇಟೆ (ಜೂ.23): ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರು ಪಕ್ಷದ ಭ್ರಷ್ಟಾಚಾರವನ್ನು ಜನತೆಯ ಮುಂದೆ ಬಿಚ್ಚಿಟ್ಟಿದ್ದರಿಂದ ಅವರನ್ನು ಆಡಳಿತ ಪಕ್ಷದ ನಾಯಕರು ಬೆದರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ನಿಗಮದಲ್ಲಿ ನಡೆದಿರುವ ಗೋಲ್ಮಾಲ್ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಶಾಸಕ…

Read More
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನು ಸಿಗದ ಉಚಿತ ಶೂ, ಸಾಕ್ಸ್: ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನು ಸಿಗದ ಉಚಿತ ಶೂ, ಸಾಕ್ಸ್: ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

ಬೆಂಗಳೂರು, ಜೂನ್​ 23: ಬೇಸಿಗೆ ರಜೆ ಮುಗಿಸಿ ಮಕ್ಕಳು ಕಳೆದ ಒಂದು ವಾರದಿಂದ ಮರಳಿ ಶಾಲೆಗೆ (school) ವಾಪಸ್ ಆಗಿದ್ದಾರೆ. ಪುಸ್ತಕ, ಪೆನ್ ಹಾಕಿ ಬ್ಯಾಗ್ ಹಾಕಿಕೊಂಡು ಶಾಲೆಗೆ ಬರುತ್ತಿರುವ ಮಕ್ಕಳು ಪಾಠ ಕಲಿಯೋದಕ್ಕೆ ರೆಡಿಯಾಗಿದ್ದಾರೆ. ಶಿಕ್ಷಕರು ಕ್ಲಾಸ್ ಮಾಡೋದಕ್ಕೆ ಸಿದ್ಧರಿದ್ದಾರೆ. ಆದರೆ ಶಾಲೆ ಶುರುವಾದರೂ ಮಕ್ಕಳಿಗೆ ಸಿಗಬೇಕಿದ್ದ ಉಚಿತ ಶೂ ಸಾಕ್ಸ್ (Shoe, Socks) ಇನ್ನು ಕೈ ತಲುಪಿಲ್ಲ. ಶಿಕ್ಷಣ ಇಲಾಖೆಯ ಎಡವಟ್ಟಿಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆ ಆರಂಭವಾದರೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ…

Read More
2252 ಗ್ರಾಮಕ್ಕೆ ಪ್ರವಾಹ, ಭೂಕುಸಿತ ಭೀತಿ: ಕಂದಾಯ ಇಲಾಖೆಯಿಂದ ಎಚ್ಚರಿಕೆ | Flood Landslide Threat To 2252 Villages Revenue Department Issues Warning Gvd

2252 ಗ್ರಾಮಕ್ಕೆ ಪ್ರವಾಹ, ಭೂಕುಸಿತ ಭೀತಿ: ಕಂದಾಯ ಇಲಾಖೆಯಿಂದ ಎಚ್ಚರಿಕೆ | Flood Landslide Threat To 2252 Villages Revenue Department Issues Warning Gvd

ರಾಜ್ಯದ 171 ತಾಲೂಕುಗಳ 2,252 ಗ್ರಾಮಗಳು ಈಗಲೂ ಪ್ರವಾಹ ಅಥವಾ ಭೂಕುಸಿತದ ಭೀತಿ ಎದುರಿಸುತ್ತಿವೆ. ಗಿರೀಶ್‌ ಗರಗ ಬೆಂಗಳೂರು (ಜೂ.23): ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರಿಸಿ ಈಗ ತಣ್ಣಗಾಗಿದೆ. ಆದರೂ, ರಾಜ್ಯದ 171 ತಾಲೂಕುಗಳ 2,252 ಗ್ರಾಮಗಳು ಈಗಲೂ ಪ್ರವಾಹ ಅಥವಾ ಭೂಕುಸಿತದ ಭೀತಿ ಎದುರಿಸುತ್ತಿವೆ. ಪ್ರತಿ ವರ್ಷ ಮುಂಗಾರು ಮಳೆ ಸಂದರ್ಭದಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಹೈರಾಣಾಗುವಂತಾಗಿದೆ. ಇನ್ನು ಹಲವು ಕಡೆ ಭೂ ಕುಸಿತ…

Read More
ಸಂಖ್ಯಾಶಾಸ್ತ್ರದ ಪ್ರಕಾರ ಇಂದು ಸೋಮವಾರ ಇವರಿಗೆ ಅದೃಷ್ಟ

ಸಂಖ್ಯಾಶಾಸ್ತ್ರದ ಪ್ರಕಾರ ಇಂದು ಸೋಮವಾರ ಇವರಿಗೆ ಅದೃಷ್ಟ

<p>ಪ್ರಸಿದ್ಧ ಜ್ಯೋತಿಷಿ ಚಿರಾಗ್ ದಾರುವಾಲಾ ಅವರ ಲೆಕ್ಕಾಚಾರದ ಪ್ರಕಾರ ಇಂದಿನ ದಿನ ನಿಮಗೆ ಹೇಗಿರುತ್ತದೆ ಎಂದು ನೋಡೋಣ. ಯಾವ ದಿನಾಂಕದಂದು ಜನಿಸಿದವರಿಗೆ ದಿನವು ಒಳ್ಳೆಯದು ಮತ್ತು ಯಾರಿಗೆ ಕಷ್ಟ. </p><p>&nbsp;</p><img><p>1, 10, 19 ಮತ್ತು 28 ರಂದು ಜನಿಸಿದವರಿಗೆ: ಇಂದು ಸೃಜನಶೀಲ ಚಿಂತನೆಗಳು ಬರುತ್ತವೆ. ಕಮಿಷನ್ ಮತ್ತು ವಿಮೆಯಲ್ಲಿ ಲಾಭವಾಗುತ್ತದೆ. ಮೊಂಡುತನ ಬಿಡಿ. ಮಕ್ಕಳ ಜೊತೆ ಸಮಯ ಕಳೆಯಿರಿ. ಉತ್ಸಾಹದಿಂದಿರುವಿರಿ.</p><img><p>2, 11, 20 ಮತ್ತು 29 ರಂದು ಜನಿಸಿದವರಿಗೆ: ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಂಬಂಧಗಳು ಗಟ್ಟಿಯಾಗುತ್ತವೆ. ಯಶಸ್ಸು…

Read More