ರೆಸ್ಟ್ ಮಾಡಲೆಂದು ಹೋಟೆಲ್‌ ರೂಂಗೆ ಹೋಗಿ ಮಲಗಿದವಳಿಗೆ ಕಾದಿತ್ತು ಬಿಗ್ ಶಾಕ್! | Woman Discovers Man Hiding Under Bed On Solo Trip To Japan

ರೆಸ್ಟ್ ಮಾಡಲೆಂದು ಹೋಟೆಲ್‌ ರೂಂಗೆ ಹೋಗಿ ಮಲಗಿದವಳಿಗೆ ಕಾದಿತ್ತು ಬಿಗ್ ಶಾಕ್! | Woman Discovers Man Hiding Under Bed On Solo Trip To Japan

ಆಕೆ ತನ್ನ ಕೋಣೆಗೆ ಹಿಂತಿರುಗಿ ಸ್ವಲ್ಪ ವಿಶ್ರಾಂತಿ ಪಡೆಯಲು ಹಾಸಿಗೆಯ ಮೇಲೆ ಮಲಗಿದಳು ಅಷ್ಟೇ. ಹಾಸಿಗೆಯ ಕೆಳಗಿನಿಂದ ಹೆಣ್ಣು ಮಕ್ಕಳಿಗಾಗಲೀ, ಗಂಡು ಮಕ್ಕಳಿಗಾಗಲೀ ಸೋಲೋ ಟ್ರಾವೆಲ್ ಈಗೀಗ ಕಾಮನ್ ಆಗಿದೆ. ವಿಶೇಷವಾಗಿ ಹೆಣ್ಣುಮಕ್ಕಳು ಪ್ರಯಾಣಿಸುವಾಗ ಸುರಕ್ಷಿತವೆಂದು ಹೇಳಲಾಗುವ ದೇಶಗಳನ್ನು ಹುಡುಕುತ್ತಾರೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ “ಅತ್ಯಂತ ಸುರಕ್ಷಿತ ದೇಶ” ಎಂದು ಟೈಪ್ ಮಾಡಿದರೆ ಜಪಾನ್‌ ಹೆಸರು ಈ ಪಟ್ಟಿಯಲ್ಲಿ ಬರುತ್ತದೆ. ಆದರೆ ಥೈಲ್ಯಾಂಡ್‌ನಿಂದ ಜಪಾನ್‌ಗೆ ಏಕಾಂಗಿಯಾಗಿ ಪ್ರವಾಸಕ್ಕೆ ಹೋದ ಹುಡುಗಿಯ ಅನುಭವ ನಿಜಕ್ಕೂ ಆಘಾತಕಾರಿಯಾಗಿದೆ. ಹೌದು, ಥೈಲ್ಯಾಂಡ್‌ನ…

Read More
RCB ವಿಜಯೋತ್ಸವ ದುರಂತ; IPL ತಂಡಗಳ ವಿಜಯೋತ್ಸವಕ್ಕೆ ಮಾರ್ಗಸೂಚಿ ರಚಿಸಿದ BCCI | Bcci Issues Strict Guidelines For Ipl Victory Celebrations After Rcb Stampede Tragedy Sat

RCB ವಿಜಯೋತ್ಸವ ದುರಂತ; IPL ತಂಡಗಳ ವಿಜಯೋತ್ಸವಕ್ಕೆ ಮಾರ್ಗಸೂಚಿ ರಚಿಸಿದ BCCI | Bcci Issues Strict Guidelines For Ipl Victory Celebrations After Rcb Stampede Tragedy Sat

ಐಪಿಎಲ್ ತಂಡಗಳ ವಿಜಯೋತ್ಸವಕ್ಕೆ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಘಟನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಭದ್ರತೆ ಮತ್ತು ಸುರಕ್ಷತೆಗಾಗಿ ಹಲವು ಹಂತದ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ಮುಂಬೈ/ಬೆಂಗಳೂರು (ಜೂ.22): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ತಂಡಗಳ ವಿಜಯೋತ್ಸವಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತದ ದುರಂತದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನುಮುಂದೆ ಯಾವುದೇ…

Read More
ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ

ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ

ನವದೆಹಲಿ, ಜೂನ್ 22: ಜಾಗತಿಕ ಜವಳಿ ಉದ್ಯಮದ ಸರಬರಾಜು ಸರಪಳಿಯಲ್ಲಿ ಬದಲಾವಣೆ ಆಗುತ್ತಿದೆ. ಚೀನಾ, ಬಾಂಗ್ಲಾದೇಶಗಳು ಜವಳಿ ವಸ್ತುಗಳ (garments) ಸರಬರಾಜು ವಿಚಾರದಲ್ಲಿ ಪ್ರಬಲವಾಗಿವೆ. ಬಾಂಗ್ಲಾದೇಶದ ಪ್ರಮುಖ ಆದಾಯ ಮೂಲವೇ ಜವಳಿ ಕ್ಷೇತ್ರವಾಗಿದೆ. ಈಗ ಜಾಗತಿಕ ಜವಳಿ ಸರಬರಾಜು ಸರಪಳಿಯಲ್ಲಿ (global supply chain) ಚೀನಾ, ಬಾಂಗ್ಲಾದೇಶದಿಂದ ಭಾರತಕ್ಕೆ ಹಂತ ಹಂತಕ್ಕೆ ಬದಲಾವಣೆ ಆಗತೊಡಗಿದೆ. ಅಂದರೆ, ಜವಳಿ ಆಮದು ಮಾಡಿಕೊಳ್ಳಲು ಚೀನಾ ಮತ್ತು ಬಾಂಗ್ಲಾ ಬದಲು ಭಾರತಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಂಥದ್ದೊಂದು ಬೆಳವಣಿಗೆ ಆಗುತ್ತಿದೆ ಎನ್ನುವ ಸುದ್ದಿಗೆ…

Read More
ಮಾರಕ ರೇಬೀಸ್ ನಿಂದ ಮೊರಾಕೊ ಪ್ರವಾಸ ಹೋದ ಮಹಿಳೆ ದುರಂತ ಅಂತ್ಯ, ನಾಯಿಯನ್ನು ಮುದ್ದಿಸಿದ್ದೇ ತಪ್ಪಾಯ್ತು!

ಮಾರಕ ರೇಬೀಸ್ ನಿಂದ ಮೊರಾಕೊ ಪ್ರವಾಸ ಹೋದ ಮಹಿಳೆ ದುರಂತ ಅಂತ್ಯ, ನಾಯಿಯನ್ನು ಮುದ್ದಿಸಿದ್ದೇ ತಪ್ಪಾಯ್ತು!

ರೋಗ ತಡೆಗಟ್ಟುವಿಕೆ ಪ್ರಮುಖ ಸಲಹೆಗಳು ವಿದೇಶ ಪ್ರವಾಸದ ವೇಳೆ ಎಚ್ಚರಿಕೆ ವಹಿಸಿ: ಅಪ್ರಶಿಕ್ಷಿತ ಅಥವಾ ಬೀದಿ ನಾಯಿಗಳು, ಬೆಕ್ಕುಗಳು ಮತ್ತು ಇತರ ಪ್ರಾಣಿಗಳಿಂದ ದೂರವಿರಿ. ಅಪರಿಚಿತ ಪ್ರಾಣಿಗಳನ್ನು ಹೊಡೆದು, ಎಳೆಯದೆ ಇರಲಿ. ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿ: ನಿಮ್ಮ ಮನೆಮೈದ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ರೇಬೀಸ್ ಲಸಿಕೆ ಹಾಕಿಸುವುದು ಅನಿವಾರ್ಯ. ಬಹುतेಕ ದೇಶಗಳಲ್ಲಿ ಇದು ಕಡ್ಡಾಯವಾಗಿದ್ದು, ಮೈಕ್ರೋಚಿಪ್ ಕೂಡ ಅಗತ್ಯ. ಗಾಯಗಳನ್ನು ತಕ್ಷಣ ಸ್ವಚ್ಛಗೊಳಿಸಿ: ಪ್ರಾಣಿಯಿಂದ ಕಚ್ಚಿದ ಅಥವಾ ಗೀಚಿದ ಗಾಯವಿದ್ದರೆ, ಅದನ್ನು ಕನಿಷ್ಠ 15 ನಿಮಿಷಗಳ ಕಾಲ…

Read More
Naa Ninna Bidalare: ನಾನಿನ್ನ ಬಿಡಲಾರೆ ಪುಟಾಣಿ ಹಿತಾ ಅಜ್ಜಿಯಾಗಿ ನಟನೆ: ಶ್ಲಾಘನೆಗಳ ಮಹಾಪೂರ! | Naa Ninna Bidalare Hita Urf Mahita As Grannys Role Suc

Naa Ninna Bidalare: ನಾನಿನ್ನ ಬಿಡಲಾರೆ ಪುಟಾಣಿ ಹಿತಾ ಅಜ್ಜಿಯಾಗಿ ನಟನೆ: ಶ್ಲಾಘನೆಗಳ ಮಹಾಪೂರ! | Naa Ninna Bidalare Hita Urf Mahita As Grannys Role Suc

ನಾನಿನ್ನ ಬಿಡಲಾರೆ ಪುಟಾಣಿ ಹಿತಾ ಸೀರಿಯಲ್​ನಲ್ಲಿ ಮೂಕಿಯಾಗಿ ನಟಿಸಿ ಎಲ್ಲರ ಮನಗೆದ್ದಿದ್ದರೆ, ಇಲ್ಲಿ ಅಜ್ಜಿಯಾಗಿ ನಟಿಸಿದ್ದಾಳೆ ನೋಡಿ. ಬಾಲಕಿಯ ನಟನೆಗೆ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ.   ಪುಟಾಣಿ ಹಿತಾ ಎಂದರೆ ಸಾಕು, ಸೀರಿಯಲ್​ ಪ್ರೇಮಿಗಳ ಗಮನ ಹೋಗುವುದು ನಾನಿನ್ನ ಬಿಡಲಾರೆ ಸೀರಿಯಲ್​ಗೆ. ಇದರಲ್ಲಿ ಸದ್ಯ ಮೂಕಿಯಾಗಿ ಆ್ಯಕ್ಟ್​ ಮಾಡುತ್ತಿರುವ ಹಿತಾಳ ಆ್ಯಕ್ಟಿಂಗ್​ಗೆ ಮನ ಸೋಲದವರೇ ಇಲ್ಲ. ಅದೇ ಹಿತಾಳ ಇನ್ನೊಂದು ಮುಖ ವೈರಲ್​ ಆಗಿದೆ. ಇದರಲ್ಲಿ ಬಾಲಕಿ ಅಜ್ಜಿಯಾಗಿ ನಟನೆ ಮಾಡಿದ್ದು, ಆ ವಿಡಿಯೋ ಶೇರ್​ ಮಾಡಿಕೊಂಡಿದ್ದಾಳೆ. ಈಕೆಯ…

Read More
Kannappa Pre Release Event: ಪ್ರಭಾಸ್ ನನಗೆ ಕೃಷ್ಣ, ನಾನು ಅವರಿಗೆ ಕರ್ಣ.. ಇದು ಶಿವನ ಕೆಲಸ: ಭಾವುಕರಾದ ಮಂಚು ವಿಷ್ಣು | Manchu Vishnu Emotional Comments About Prabhas At Kannappa Pre Release Event Gvd

Kannappa Pre Release Event: ಪ್ರಭಾಸ್ ನನಗೆ ಕೃಷ್ಣ, ನಾನು ಅವರಿಗೆ ಕರ್ಣ.. ಇದು ಶಿವನ ಕೆಲಸ: ಭಾವುಕರಾದ ಮಂಚು ವಿಷ್ಣು | Manchu Vishnu Emotional Comments About Prabhas At Kannappa Pre Release Event Gvd

ಪ್ರಭಾಸ್‌ರ ಬಗ್ಗೆ ಮಂಚು ವಿಷ್ಣು ಹೊಗಳಿದ್ದಾರೆ. ಪ್ರಭಾಸ್‌ಗೆ ತಾನು ಕರ್ಣನಂತಿರುವುದಾಗಿ ಹೇಳಿದ್ದಾರೆ. ಕಣ್ಣಪ್ಪ ಸಿನಿಮಾದಲ್ಲಿ ನಟಿಸಿರೋ ಮಂಚು ವಿಷ್ಣು, ಪ್ರಭಾಸ್‌ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ. ಪ್ರಭಾಸ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರಭಾಸ್ ಸಂಭಾವನೆ ಪಡೆಯದೆ ನಟಿಸಿದ್ದಾರಂತೆ. ಈ ವಿಷ್ಯವನ್ನು ಮಂಚು ವಿಷ್ಣು ಹಲವು ಬಾರಿ ಹೇಳಿದ್ದಾರೆ. ಜಾಗತಿಕ ತಾರೆಯಾಗಿರೋ ಪ್ರಭಾಸ್‌ ನಮ್ಮ ಸಿನಿಮಾದಲ್ಲಿ ನಟಿಸಬೇಕಿರಲಿಲ್ಲ, ಆದ್ರೆ ಅಪ್ಪಾಜಿ (ಮೋಹನ್ ಬಾಬು) ಮೇಲಿನ ಪ್ರೀತಿ, ಗೌರವದಿಂದ ನಟಿಸಿದ್ರು ಅಂತ ಹೇಳಿದ್ದಾರೆ. ಶನಿವಾರ ಹೈದರಾಬಾದ್‌ನಲ್ಲಿ ಕಣ್ಣಪ್ಪ ಚಿತ್ರದ…

Read More
ಟೀಮ್ ಇಂಡಿಯಾ ಕೋಚ್ ಆಗಲು ನಾನು ರೆಡಿ: ಸೌರವ್ ಗಂಗೂಲಿ

ಟೀಮ್ ಇಂಡಿಯಾ ಕೋಚ್ ಆಗಲು ನಾನು ರೆಡಿ: ಸೌರವ್ ಗಂಗೂಲಿ

ಭಾರತ ತಂಡ ಕಂಡಂತಹ ಶ್ರೇಷ್ಠ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು. ಅದರಲ್ಲೂ ಮ್ಯಾಚ್ ಫಿಕ್ಸಿಂಗ್​ನಿಂದ ಅಧಃಪತನದತ್ತ ಸಾಗಿದ್ದ ಭಾರತೀಯ ಕ್ರಿಕೆಟ್​ಗೆ ಕಾಯಕಲ್ಪ ನೀಡಿದ್ದು ಕೂಡ ಇದೇ ಗಂಗೂಲಿ. 2000 ರಲ್ಲಿ ಕೇಳಿ ಬಂದ ಮ್ಯಾಚ್ ಫಿಕ್ಸಿಂಗ್ ಹಗರಣದ ನಡುವೆ ಹೊಸ ತಂಡ ಕಟ್ಟಿದ ದಾದಾ ಟೀಮ್ ಇಂಡಿಯಾವನ್ನು ಬಲಿಷ್ಠ ತಂಡಗಳ ಸಾಲಿನಲ್ಲಿ ತಂದು ನಿಲ್ಲಿಸಿದ್ದರು. ಇದರ ಪರಿಣಾಮ ಭಾರತ ತಂಡವು 2011 ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಂತಾಯಿತು. ಆದರೆ ಯಾವುದೇ ವಿಶ್ವಕಪ್ ಗೆಲ್ಲದೇ ಕ್ರಿಕೆಟ್ ಬದುಕಿಗೆ…

Read More
ರಕ್ಷಿತ್ ತೀರ್ಥಹಳ್ಳಿ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಹಾರೈಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಪುತ್ರ ನಿಖಿಲ್ | Hd Kumaraswamy And Son Nikhil Bites On Rakshith Thirthahalli Thimmana Mottegalu Movie

ರಕ್ಷಿತ್ ತೀರ್ಥಹಳ್ಳಿ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಹಾರೈಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಪುತ್ರ ನಿಖಿಲ್ | Hd Kumaraswamy And Son Nikhil Bites On Rakshith Thirthahalli Thimmana Mottegalu Movie

ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರವು ಇದೇ ತಿಂಗಳು, ಅಂದರೆ ಜೂನ್ 27ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹೊಸಬಟ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಇದೀಗ, ಈ ಚಿತ್ರದ ಬಗ್ಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಾಗು ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ‘ತಿಮ್ಮನ ಮೊಟ್ಟೆಗಳು ಚಿತ್ರವು ಯಶಸ್ಸು ಕಾಣಲಿ ಎಂದು ಹರಸಿ, ಹಾರೈಸಿದ್ದಾರೆ. ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ…

Read More
ಬಿಜೆಪಿಗೆ ಶಾಕ್ ಕೊಟ್ಟ ಮಿತ್ರಪಕ್ಷ ಜೆಡಿಎಸ್: ಚಿಗುರೊಡೆಯುತ್ತಿದ್ದ ಕಮಲವನ್ನ ಚಿವುಟಿ ಹಾಕಿದ ದಳಪತಿ

ಬಿಜೆಪಿಗೆ ಶಾಕ್ ಕೊಟ್ಟ ಮಿತ್ರಪಕ್ಷ ಜೆಡಿಎಸ್: ಚಿಗುರೊಡೆಯುತ್ತಿದ್ದ ಕಮಲವನ್ನ ಚಿವುಟಿ ಹಾಕಿದ ದಳಪತಿ

ಬೆಂಗಳೂರು, (ಜೂನ್ 22): ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬೆಂಗಳೂರು ಭೇಟಿ ಬಳಿಕ ಕರ್ನಾಟಕ ಬಿಜೆಪಿಯಲ್ಲಿ (Karnataka BJP) ರಾಜಕೀಯ ಚಟುವಟಿಕೆಗಳಲ್ಲಿ ಬದಲಾವಣೆ ಕಾಣಿಸಿಕೊಂಡಿದೆ.  ಶಾ  ಬೆಂಗಳೂರಿಗೆ ಬಂದು ಹೋದಾಗಲೆಲ್ಲಾ ರಾಜ್ಯ ಬಿಜೆಪಿಗೊಂದು ಇಂಜೆಕ್ಷನ್ ಕೊಟ್ಟು ಹೋಗುತ್ತಾರೆ ಎಂಬುದು ಪಕ್ಷದ ಪಡಸಾಲೆಯಲ್ಲಿ ಹಿಂದಿನಿಂದಲೂ ಇರುವ ಮಾತು. ಮತ್ತೊಮ್ಮೆ ಅದಕ್ಕೆ ಪೂರಕವಾದ ಬೆಳವಣಿಗೆಗಳು ನಡೆದಿವೆ. ಇದರ ಮಧ್ಯೆ ಮಿತ್ರ ಪಕ್ಷ ಜೆಡಿಎಸ್ (JDS)​​, ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದೆ. ಹೌದು…2023ರ ಚುನಾವಣೆಯಲ್ಲಿ ಮೈಸೂರು ಜಿಲ್ಲೆ…

Read More
ಬೇಸಿಗೆ ಎಳನೀರಿನಾಸೆಗೆ ಕೊಬ್ಬರಿ ಎಣ್ಣೆ ಬೆಲೆ ಏರಿಕೆ? ₹500ಕ್ಕೆ ಒಂದು ಲೀಟರ್! | Karnataka Faces Coconut Oil Price Surge Shortage After Tender Coconut Boom Sat

ಬೇಸಿಗೆ ಎಳನೀರಿನಾಸೆಗೆ ಕೊಬ್ಬರಿ ಎಣ್ಣೆ ಬೆಲೆ ಏರಿಕೆ? ₹500ಕ್ಕೆ ಒಂದು ಲೀಟರ್! | Karnataka Faces Coconut Oil Price Surge Shortage After Tender Coconut Boom Sat

ಬೇಸಿಗೆಯಲ್ಲಿ ಎಳನೀರಿನ ಬೇಡಿಕೆ ಹೆಚ್ಚಳದಿಂದ ಕೊಬ್ಬರಿ ಕಾಯಿ ಅಭಾವ ಉಂಟಾಗಿದೆ. ಇದರಿಂದಾಗಿ ಕೊಬ್ಬರಿ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ. ಹೊಸ ತೆಂಗಿನ ಬೆಳೆ ಬರುವವರೆಗೂ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು (ಜೂನ್ 22): ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಎಳನೀರು ಮಾರಾಟ ಹೆಚ್ಚಾಗಿದ್ದು, ಇದೀಗ ಕೊಬ್ಬರಿ ಎಣ್ಣೆ ಹಾಗೂ ಕೊಬ್ಬರಿ ಕಾಯಿ ಅಭಾವವನ್ನು ಎದುರಿಸುತ್ತಿದೆ. ಇದು ನೇರವಾಗಿ ಕೊಬ್ಬರಿ ಎಣ್ಣೆಯ ದರಕ್ಕೆ ಭಾರೀ ಹೊಡೆತ ನೀಡಿದೆ….

Read More