Headlines
ವಸತಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿ: ಆರ್ ಅಶೋಕ್​

ವಸತಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿ: ಆರ್ ಅಶೋಕ್​

ವಿಪಕ್ಷ ನಾಯಕ ಆರ್​. ಅಶೋಕ್​ ಮಂಡ್ಯ, ಜೂನ್​ 22: ವಸತಿ ಯೋಜನೆಯಲ್ಲಿ 2137.44 ಕೋಟಿ ಭ್ರಷ್ಟಾಚಾರ ನಡೆದಿದೆ. ಬಿಜೆಪಿ ಆಪಾದನೆ ಸುಳ್ಳಾದರೆ ಸಿಬಿಐಗೆ ವಹಿಸಿ ಸತ್ಯಾಂಶ ಬಯಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್​. ಅಶೋಕ್ (R Ashok) ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಡವರ ಮನೆಗೆ ಕನ್ನ ಹಾಕಿದ ಕಾಂಗ್ರೆಸ್​​ನವರು ಉತ್ತರ ಕೊಡಬೇಕು. ಸಿಎಂ ಸಿದ್ದರಾಮಯ್ಯ (Siddaramaiah) ಮೂಗನಾಗಬೇಡ, ಬಾಯ್ಬಿಡಪ್ಪ. ಬಡವರ ಹಣವನ್ನು ತಿಂದ ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ಮಾಡಿದರು….

Read More
ಸೆಲ್ಫೀ ಕೇಳಿದ್ದಕ್ಕೆ ರಿತೇಶ್​ ದೇಶ್‌ಮುಖ್ ಮಾಡಿದ್ದೇನು..? ಜೆನಿಲಿಯಾ ಗಂಡನ ವಿಡಿಯೋ ವೈರಲ್ ಆಗಿದ್ಯಾಕೆ?

ಸೆಲ್ಫೀ ಕೇಳಿದ್ದಕ್ಕೆ ರಿತೇಶ್​ ದೇಶ್‌ಮುಖ್ ಮಾಡಿದ್ದೇನು..? ಜೆನಿಲಿಯಾ ಗಂಡನ ವಿಡಿಯೋ ವೈರಲ್ ಆಗಿದ್ಯಾಕೆ?

ಹೌಸ್​ಫುಲ್ 5 ಸಕ್ಸಸ್​ ಆದ್ಮೇಲೆ ರಿತೇಶ್​ ದೇಶಮುಖ್​ ಒಬ್ಬ ಫ್ಯಾನ್​ ಜೊತೆ ಸೆಲ್ಫೀ ತಗೋಳೋಕೆ ಬಿಡದೆ ಖಡಕ್​ ಆಗಿ ವರ್ತಿಸಿದ ವಿಡಿಯೋ ವೈರಲ್​ ಆಗ್ತಿದೆ. ಇದಕ್ಕೆ ಜನ ರಿತೇಶ್​ ಮೇಲೆ ಸಿಟ್ಟಾಗಿದ್ದಾರೆ.<img>ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ಡಿಸೋಜಾ ಬಾಲಿವುಡ್​ನ ಬೆಸ್ಟ್​ ಜೋಡಿಗಳಲ್ಲಿ ಒಂದು. ಇವರಿಬ್ಬರ ಲವ್​ ಸ್ಟೋರಿ, ಬಾಂಡಿಂಗ್​ ಎಲ್ಲಾರಿಗೂ ಇಷ್ಟ. ಸೋಶಿಯಲ್​ ಮೀಡಿಯಾದಲ್ಲೂ ಇವರಿಗೆ ಫ್ಯಾನ್ಸ್​ ಜಾಸ್ತಿ.<img>ರಿತೇಶ್​ ಅಭಿನಯದ ಹೌಸ್​ಫುಲ್​ 5 ಮತ್ತು ಜೆನಿಲಿಯಾ ಅಭಿನಯದ ಸಿತಾರೆ ಝಮೀನ್​ ಪರ್​ ಹಿಟ್​ ಆಗಿವೆ. ಇದರಿಂದ ಈ…

Read More
ಉಪ್ಪು ನೀರಿನಿಂದ ಹೀಗೆ ಮಾಡಿ ಸಾಕು.. ನಿಮ್ಮ ಮನೆಯಲ್ಲಿ ಆರ್ಥಿಕ ತೊಂದರೆಗಳು ಮಾಯವಾಗುತ್ತವೆ.. ಲಕ್ಷ್ಮಿ ದೇವಿಯ ಕೃಪೆ ಖಚಿತ..!

ಉಪ್ಪು ನೀರಿನಿಂದ ಹೀಗೆ ಮಾಡಿ ಸಾಕು.. ನಿಮ್ಮ ಮನೆಯಲ್ಲಿ ಆರ್ಥಿಕ ತೊಂದರೆಗಳು ಮಾಯವಾಗುತ್ತವೆ.. ಲಕ್ಷ್ಮಿ ದೇವಿಯ ಕೃಪೆ ಖಚಿತ..!

<p>ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪು ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಧನಾತ್ಮಕ ಶಕ್ತಿ ಬಂದು ಮನೆಯಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.</p><p>&nbsp;</p><img><p>ಪ್ರತಿಯೊಬ್ಬರೂ ತಮ್ಮ ಮನೆ ಸ್ವಚ್ಛ ಮತ್ತು ಶಾಂತಿಯುತವಾಗಿರಬೇಕೆಂದು ಬಯಸುತ್ತಾರೆ. ಕುಟುಂಬ ಸದಸ್ಯರು ಸಂತೋಷ, ಆರೋಗ್ಯ ಮತ್ತು ಆರ್ಥಿಕವಾಗಿ ಸ್ಥಿರವಾಗಿರಲು ಬಯಸುತ್ತಾರೆ. ಆದರೆ ಕೆಲವೊಮ್ಮೆ, ನಮಗೆ ತಿಳಿಯದೆಯೇ ಮನೆಯಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಜಗಳಗಳು, ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ತೊಂದರೆಗಳು ಹೆಚ್ಚಾಗುತ್ತವೆ. ಅಂತಹ ಸಮಯದಲ್ಲಿ, ನಮಗೆ ಅರ್ಥವಾಗದ ನಕಾರಾತ್ಮಕ ಶಕ್ತಿಯು ಮನೆಯ ಸುತ್ತಲೂ ಹರಡುತ್ತಿದೆ ಎಂದು…

Read More
ಸಲಿಂಗಕಾ*ಮ: ಸದ್ಗುರು ವಿರುದ್ಧ ತಿರುಗಿಬಿದ್ದ ಉರ್ಫಿ ಜಾವೇದ್​! ಅಷ್ಟಕ್ಕೂ ಆಗಿದ್ದೇನು? | Uorfi Javed Slams Sadhguru Over His Views On Lgbtq People Old Video Viral Suc

ಸಲಿಂಗಕಾ*ಮ: ಸದ್ಗುರು ವಿರುದ್ಧ ತಿರುಗಿಬಿದ್ದ ಉರ್ಫಿ ಜಾವೇದ್​! ಅಷ್ಟಕ್ಕೂ ಆಗಿದ್ದೇನು? | Uorfi Javed Slams Sadhguru Over His Views On Lgbtq People Old Video Viral Suc

ಸಲಿಂಗಕಾ*ಮದ ಕುರಿತು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ ಮಾತಿಗೆ ನಟಿ ಉರ್ಫಿ ಜಾವೇದ್​ ತಿರುಗಿ ಬಿದ್ದಿದ್ದು, ಅದರ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ! ಅಷ್ಟಕ್ಕೂ ಆಗಿದ್ದೇನು?  ನಟಿ ಉರ್ಫಿ ಜಾವೇದ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಕಳೆದ ಒಂದೆರಡು ವರ್ಷಗಳಲ್ಲಿ ಈಕೆ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಅತ್ಯಂತ ಕಡಿಮೆ ಉಡುಗೆ ತೊಟ್ಟು, ಕೆಲವೊಂದು ವೇಳೆ ಉಡುಗೆಯೇ ಇಲ್ಲದೆಯೇ ವಿಧ ವಿಧ ರೂಪದಲ್ಲಿ ಕಾಣಿಸುವ ಈ ನಟಿ, ಉಳಿದ ಬಿಚ್ಚೋಲೆ ನಟಿಯರಿಗಿಂತಲೂ…

Read More
ಪರ್ಯಾಯ ಬಸ್​ನಿಂದ ಉಂಟಾದ ಅಪಘಾತಕ್ಕೆ ವಿಮಾ ಕಂಪನಿಯೇ ಪರಿಹಾರ ನೀಡಬೇಕೆಂದು: ಕೋರ್ಟ್​

ಪರ್ಯಾಯ ಬಸ್​ನಿಂದ ಉಂಟಾದ ಅಪಘಾತಕ್ಕೆ ವಿಮಾ ಕಂಪನಿಯೇ ಪರಿಹಾರ ನೀಡಬೇಕೆಂದು: ಕೋರ್ಟ್​

ಬೆಂಗಳೂರು, ಜೂನ್​ 22: ತುರ್ತು ಸಂದರ್ಭಗಳಲ್ಲಿ ಪರ್ಯಾಯವಾಗಿ ಓಡಿಸಲಾಗಿದ್ದ ಬಸ್​ನಿಂದ (Bus) ಅಪಘಾತ ಉಂಟಾದರೇ ವಿಮಾ ಕಂಪನಿಯೇ ಪರಿಹಾರವನ್ನು ನೀಡಬೇಕೆಂದು ಕರ್ನಾಟಕ ಹೈಕೋರ್ಟ್ (High Court) ತೀರ್ಪು ನೀಡಿದೆ. ತುರ್ತು ಸಂದರ್ಭಗಳಲ್ಲಿ ಪರ್ಯಾಯ ಬಸ್​ ಓಡಿಸುವುದು ಷರತ್ತುಗಳ ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ತುರ್ತು ಸಂದರ್ಭಗಳಲ್ಲಿ ಪರ್ಯಾಯವಾಗಿ ಓಡಿಸುವ ಬಸ್ ಅನ್ನು ಮೂಲಭೂತ ಉಲ್ಲಂಘನೆಯಂತೆ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಗಾಯಾಳುಗಳು ಮತ್ತು ಬಸ್ ಮಾಲೀಕರು ಸಲ್ಲಿಸಿದ ಮೇಲ್ಮನವಿಗಳನ್ನು ನ್ಯಾಯಾಲಯ ಅಂಗೀಕರಿಸಿ ಈ…

Read More
2 ಲಕ್ಷದಿಂದ 9 ಕೋಟಿವರೆಗೆ: ದಳಪತಿ ವಿಜಯ್‌ ಕಾರ್ ಕಲೆಕ್ಷನ್‌ ನೋಡಿದರೆ ನೀವು ಶಾಕ್ ಆಗ್ತೀರಾ!

2 ಲಕ್ಷದಿಂದ 9 ಕೋಟಿವರೆಗೆ: ದಳಪತಿ ವಿಜಯ್‌ ಕಾರ್ ಕಲೆಕ್ಷನ್‌ ನೋಡಿದರೆ ನೀವು ಶಾಕ್ ಆಗ್ತೀರಾ!

<p>ತಮಿಳು ಸ್ಟಾರ್ ಹೀರೋ ದಳಪತಿ ವಿಜಯ್ ಅವರ ದುಬಾರಿ ಕಾರ್ ಕಲೆಕ್ಷನ್ ಬಗ್ಗೆ ವಿವರಗಳು ಬಹಿರಂಗವಾಗಿವೆ. ಟಾಟಾ ಎಸ್ಟೇಟ್ ಕಾರಿನಿಂದ ಶುರುವಾದ ವಿಜಯ್ ಪ್ರಯಾಣ ಈಗ 9 ಕೋಟಿ ರೂಪಾಯಿ ರೋಲ್ಸ್ ರಾಯ್ಸ್ ಘೋಸ್ಟ್ ವರೆಗೂ ಬಂದಿದೆ.</p><img><p><strong>ಕಾರುಗಳ ಮೇಲೆ ಪ್ರೀತಿ ಹೊಂದಿರುವ ವಿಜಯ್:</strong> ವಿಜಯ್ ತಮ್ಮ ಕೆರಿಯರ್ ಆರಂಭದಲ್ಲಿ 1990 ರ ದಶಕದಲ್ಲಿ ಟಾಟಾ ಎಸ್ಟೇಟ್ ಕಾರನ್ನು ಖರೀದಿಸಿದ್ದರು. ಆ ಕಾಲದಲ್ಲಿ ಅದರ ಬೆಲೆ 2.52 ಲಕ್ಷ ರೂಪಾಯಿಗಳು. ಈ ಕಾರಿನಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಚೆನ್ನೈ…

Read More
ಬೇರೆ ಹುಡುಗಿ ಮನೇಲಿ ಸಿಕ್ಕಾಕೊಂಡ ಪತಿ; ಈಗ ಈ ನಟಿಯ ಹೊಟ್ಟೆಪಾಡಿನ ಮೇಲೆ ಕಣ್ಣಿಟ್ಟ ಕಿಡಿಗೇಡಿಗಳು! | Actress Makeup Artist Asmitha Post About Career

ಬೇರೆ ಹುಡುಗಿ ಮನೇಲಿ ಸಿಕ್ಕಾಕೊಂಡ ಪತಿ; ಈಗ ಈ ನಟಿಯ ಹೊಟ್ಟೆಪಾಡಿನ ಮೇಲೆ ಕಣ್ಣಿಟ್ಟ ಕಿಡಿಗೇಡಿಗಳು! | Actress Makeup Artist Asmitha Post About Career

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೊಸ ಕಾರು ಖರೀದಿ; ಬೆಲೆ ಎಷ್ಟು ಗೊತ್ತಾ? | Salman Khan Buys New Mercedes Maybach Gls 600

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೊಸ ಕಾರು ಖರೀದಿ; ಬೆಲೆ ಎಷ್ಟು ಗೊತ್ತಾ? | Salman Khan Buys New Mercedes Maybach Gls 600

ಸಿನಿಮಾ ಸೆಲೆಬ್ರಿಟಿಗಳು ಉಪಯೋಗಿಸುವ ಕಾರುಗಳು ಯಾವಾಗಲೂ ವೈರಲ್ ಆಗುತ್ತಲೇ ಇರುತ್ತವೆ. ಹೀರೋಗಳು ಹೊಸ ಕಾರುಗಳನ್ನು ಖರೀದಿಸಿದರೆ, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸುತ್ತಾರೆ. ಈಗ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೊಸ ಕಾರನ್ನು ಖರೀದಿಸಿದ್ದಾರೆ. ಅದರ ಬೆಲೆ ಎಷ್ಟು ಗೊತ್ತಾ? ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಸ್ಟಾರ್ ಹೀರೋಗಳಲ್ಲಿ ಸಲ್ಮಾನ್ ಖಾನ್ ಪ್ರಮುಖರು. ಸಿನಿಮಾಗಳಲ್ಲಿ ಹೀರೋಯಿಸಂ ತೋರಿಸುವುದು ಮಾತ್ರವಲ್ಲದೆ 60 ವರ್ಷಕ್ಕೆ ಕಾಲಿಟ್ಟರೂ ಫಿಟ್ನೆಸ್, ಸ್ಟೈಲಿಶ್ ಲುಕ್ಸ್‌ನಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ದುಬಾರಿ ಜೀವನಶೈಲಿಯಿಂದಲೂ ಸುದ್ದಿಯಲ್ಲಿರುತ್ತಾರೆ. ಹೊಸ ಕಾರು ಖರೀದಿಸಿದ ಸಲ್ಮಾನ್ ಖಾನ್…

Read More
Video: ಹಾಡಹಗಲೇ ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಿಸಿದ ಶಸ್ತ್ರಸಜ್ಜಿತ ಗುಂಪು

Video: ಹಾಡಹಗಲೇ ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಿಸಿದ ಶಸ್ತ್ರಸಜ್ಜಿತ ಗುಂಪು

ಛತ್ತರ್​​ಪುರ್, ಜೂನ್ 22: ಶಸ್ತ್ರಸಜ್ಜಿತ ಗುಂಪೊಂದು ಹಾಡಹಗಲೇ ಮನೆಗೆ ನುಗ್ಗಿ ಮಾಲೀಕನಿಗೆ ಗುಂಡು ಹಾರಿಸಿ ಹೆಂಡತಿ, ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿರುವ ಘಟನೆ ಮಧ್ಯಪ್ರದೇಶದ ಛತ್ತರ್​​ಪುರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಸ್ತೂಲ್, ರಾಡ್​ಗಳನ್ನು ಹಿಡಿದು ಬಂದಿದ್ದ ಗುಂಪು, ಹರಿರಾಮ್ ಪಾಲ್ ಅವರ ಮನೆಗೆ ನುಗ್ಗಿದ್ದರು. ದಾಳಿಕೋರರು ಒಂದು ಎಸ್‌ಯುವಿ ಮತ್ತು ಹಲವು ಬೈಕ್​ಗಳಲ್ಲಿ ಬಂದಿದ್ದರು.ಹರಿರಾಮ್ ಗೆ ಗುಂಡು ತಗುಲಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು…

Read More
ಊಟ ಮಾಡುವಾಗ ಈ 5 ಸ್ಥಳಗಳಲ್ಲಿ ಊಟ ಮಾಡಿದರೆ ದಾರಿದ್ರ್ಯ ಬರೋದು ಗ್ಯಾರೆಂಟಿ..! | You Should Never Eat At These 5 Places You Will Become Poor Suh

ಊಟ ಮಾಡುವಾಗ ಈ 5 ಸ್ಥಳಗಳಲ್ಲಿ ಊಟ ಮಾಡಿದರೆ ದಾರಿದ್ರ್ಯ ಬರೋದು ಗ್ಯಾರೆಂಟಿ..! | You Should Never Eat At These 5 Places You Will Become Poor Suh

ಯಾವ ಸ್ಥಳದಲ್ಲಿ ಕುಳಿತು ಊಟ ಮಾಡುವ ಮೂಲಕ ನಾವು ತಿಳಿದೋ ತಿಳಿಯದೆಯೋ ಬಡತನವನ್ನು ಆಹ್ವಾನಿಸಬಹುದು ಎಂದು ನೋಡಿ.  ವಾಸ್ತು ಶಾಸ್ತ್ರದ ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕ, ನಾವು ನಮ್ಮ ಜೀವನವನ್ನು ಸ್ವಲ್ಪ ಸುಲಭಗೊಳಿಸಬಹುದು. ಅದರಲ್ಲಿ ಹಲವು ಅಂಶಗಳಿವೆ, ಅವುಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಸಂತೋಷ ಮತ್ತು ಸಮೃದ್ಧಿಯನ್ನು ಸಾಧಿಸಬಹುದು. ವಾಸ್ತು ಶಾಸ್ತ್ರವು ಮನೆಯನ್ನು ಹೇಗೆ ವ್ಯವಸ್ಥೆ ಮಾಡಬೇಕೆಂದು ಹೇಳುವುದಲ್ಲದೆ, ನೀವು ಆಹಾರವನ್ನು ತಿನ್ನುವ ರೀತಿಯಲ್ಲಿ ಅನೇಕ ರಹಸ್ಯಗಳು ಅಡಗಿವೆ ಎಂದು ಹೇಳುತ್ತದೆ. ಬಾಗಿಲ ಬಳಿ ಊಟ…

Read More