Headlines
‘ಸತ್ತರೂ ಪರ್ವಾಗಿಲ್ಲ ರೀಲ್ಸ್ ಮಾಡೋದು ನಿಲ್ಸಲ್ಲ..’: ದಂಪತಿ ಚೆಲ್ಲಾಟ ನೋಡಿ ರೊಚ್ಚಿಗೆದ್ದ ಜನ್ರು | Reel Gone Wrong Couple Sparks Outrage

‘ಸತ್ತರೂ ಪರ್ವಾಗಿಲ್ಲ ರೀಲ್ಸ್ ಮಾಡೋದು ನಿಲ್ಸಲ್ಲ..’: ದಂಪತಿ ಚೆಲ್ಲಾಟ ನೋಡಿ ರೊಚ್ಚಿಗೆದ್ದ ಜನ್ರು | Reel Gone Wrong Couple Sparks Outrage

ಈ ವಿಡಿಯೋದಲ್ಲಿ, ದಂಪತಿ ನಡೆದುಕೊಂಡ ರೀತಿ ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ವಿವಿಧ ಟೆಕ್ನಿಕ್ ಫಾಲೋ ಮಾಡ್ತಾರೆ. ವೈರಲ್ ಆಗಲು ಅವರು ಏನು ಬೇಕಾದರೂ ಮಾಡೋಕೂ ರೆಡಿ ಇರ್ತಾರೆ. ಅಂತಹ ವಿಡಿಯೋಗಳನ್ನ ನೀವೂ ಈಗಾಗಲೇ ನೋಡಿರ್ಬೇಕು. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುವವರ ಅನೇಕ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ, ಆಗ್ತಾನೆ ಇರ್ತಾವೆ. ಇವರ ಹುಚ್ಚಾಟಕ್ಕೆ ಜನರೂ ಸಾಕು ಸಾಕಾಗಿ ಹೋಗಿದ್ದಾರೆ. ಇದೀಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ…

Read More
Goddess saraswati: ಸರಸ್ವತಿ ದೇವಿಯನ್ನು ಜ್ಞಾನದ ದೇವತೆ ಎಂದು ಏಕೆ ಕರೆಯಲಾಗುತ್ತದೆ?

Goddess saraswati: ಸರಸ್ವತಿ ದೇವಿಯನ್ನು ಜ್ಞಾನದ ದೇವತೆ ಎಂದು ಏಕೆ ಕರೆಯಲಾಗುತ್ತದೆ?

ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ ಎಂದರೆ ಕೇವಲ ಪುಸ್ತಕದ ಮಾಹಿತಿ ಅಥವಾ ಪರೀಕ್ಷಾ ಅಂಕಗಳು ಅಲ್ಲ. ಅದು ತಿಳುವಳಿಕೆ, ಆತ್ಮಪರಿಶೀಲನೆ ಮತ್ತು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಈ ಆಳವಾದ ಅರ್ಥವನ್ನೇ ಪ್ರತಿನಿಧಿಸುವ ದೇವತೆಯಾಗಿ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ಸಮೃದ್ಧಿಯ ಸಂಕೇತ, ದುರ್ಗಾ ಶಕ್ತಿಯ ರೂಪವಾಗಿ, ಸರಸ್ವತಿಯನ್ನು ಮಾತ್ರ ಜ್ಞಾನದ ದೇವತೆ ಎಂದು ಕರೆಯುತ್ತಾರೆ ಎಂಬ ಪ್ರಶ್ನೆಗಳು ಅನೇಕರಿಗೆ ಮೂಡುತ್ತವೆ. ಇದರ ಉತ್ತರ ಪ್ರಾಚೀನ ವೇದಗಳು, ಭಾಷಾಶಾಸ್ತ್ರ ಮತ್ತು ಆಧುನಿಕ ಮನೋವಿಜ್ಞಾನದಲ್ಲಿದೆ. ‘ಸರಸ್ವತಿ’ ಎಂಬ ಹೆಸರಿನ ಅರ್ಥವೇನು? ‘ಸರಸ್ವತಿ’…

Read More
Asia Cup 2025: ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಆಝಂ ಮಾನ ಕಳೆದ ತಂಡದ ಹೆಡ್ ಕೋಚ್

Asia Cup 2025: ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಆಝಂ ಮಾನ ಕಳೆದ ತಂಡದ ಹೆಡ್ ಕೋಚ್

ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುವ ಏಷ್ಯಾಕಪ್ಗಾಗಿ (ಏಷ್ಯಾ ಕಪ್ 2025) ಪಾಕಿಸ್ತಾನ ತಂಡವನ್ನು. ತಂಡದಲ್ಲಿ ಅನೇಕ ಆಟಗಾರರಿಗೆ ನೀಡಲಾಗಿದೆಯಾದರೂ ಅನುಭವಿ ಬ್ಯಾಟ್ಸ್‌ಮನ್ ಬಾಬರ್ ಆಝಂ (ಬಾಬರ್ ಅಜಮ್) ಹಾಗೂ ಮೊಹಮ್ಮದ್ ರಿಜ್ವಾನ್ಗೆ. ಇವರಿಬ್ಬರು ಆಯ್ಕೆಯಾಗದಿರುವುದು ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು. ಮಾಜಿ ಮಾಜಿ ನಾಯಕ ಆಝಂ ಆಯ್ಕೆಯಾಗದಿರುವುದು ಸಾಕಷ್ಟು ಪ್ರಶ್ನೆಗಳನ್ನು. ಆ ಆ ಎಲ್ಲಾ ಪಾಕಿಸ್ತಾನದ ಬಾಲ್ ಮುಖ್ಯ ತರಬೇತುದಾರ ಮೈಕ್ ಹೆಸ್ಸನ್ ಸ್ಪಷ್ಟ ಉತ್ತರ. ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಅವರನ್ನು ಆಯ್ಕೆ ಮಾಡಲಾಗಿಲ್ಲ ಉತ್ತರಿಸಿರುವ ಹೆಸ್ಸನ್, ಬಾಬರ್ಗಿರುವ ಕೆಲವು ನ್ಯೂನತೆಗಳನ್ನು…

Read More
ಹಿಂದೂಗಳು ಒಗ್ಗಟ್ಟಾಗಿ ಧರ್ಮಸ್ಥಳ ವಿರೋಧಿ ಷಡ್ಯಂತ್ರ ಖಂಡಿಸಬೇಕು: ಸಂಸದ ಕಾಗೇರಿ | Dharmasthala Row Vishweshwar Hegde Kageri Demands Truth Gvd

ಹಿಂದೂಗಳು ಒಗ್ಗಟ್ಟಾಗಿ ಧರ್ಮಸ್ಥಳ ವಿರೋಧಿ ಷಡ್ಯಂತ್ರ ಖಂಡಿಸಬೇಕು: ಸಂಸದ ಕಾಗೇರಿ | Dharmasthala Row Vishweshwar Hegde Kageri Demands Truth Gvd

ವೀರೇಂದ್ರ ಹೆಗ್ಗಡೆ ಅವರ ಜನಪರ ಕಾರ್ಯ ಎಡಪಂಥೀಯ ವಿಚಾರಧಾರೆಯವರ ನಿದ್ದೆಗೆಡಿಸಿವೆ. ಇದರಿಂದಲೇ ಅವರು ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಉತ್ತರ ಕನ್ನಡ (ಆ.10): ಧರ್ಮಸ್ಥಳದಂತಹ ಪುಣ್ಯ ಕ್ಷೇತ್ರದ ಘನತೆಗೆ ಕುಂದುತರುವ ಪ್ರಯತ್ನ ನಡೆಯುತ್ತಿದೆ. ರಾಜ್ಯ ಸರ್ಕಾರವು ಕೂಡಲೇ ಪಾರದರ್ಶಕ ಮತ್ತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶವನ್ನು ವ್ಯಕ್ತಪಡಿಸಿದರು. ದೆಹಲಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಅವರು, ಅನಾಮಿಕ ವ್ಯಕ್ತಿಯ ಹಿನ್ನೆಲೆ ಬಹಿರಂಗಪಡಿಸಲು ಆಗ್ರಹಿಸಿದರಲ್ಲದೇ…

Read More
ಸೆಪ್ಟೆಂಬರ್‌ನಲ್ಲಿ ಶುಕ್ರನ ಪಥ 4 ಬಾರಿ ಬದಲು, ಈ 3 ರಾಶಿ ಲಕ್‌ ಚೇಂಜ್‌, ಅದೃಷ್ಟ ಹುಡುಕಿ ಬರಲಿದೆ!

ಸೆಪ್ಟೆಂಬರ್‌ನಲ್ಲಿ ಶುಕ್ರನ ಪಥ 4 ಬಾರಿ ಬದಲು, ಈ 3 ರಾಶಿ ಲಕ್‌ ಚೇಂಜ್‌, ಅದೃಷ್ಟ ಹುಡುಕಿ ಬರಲಿದೆ!

ಸೆಪ್ಟೆಂಬರ್ 3 ರಂದು, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ದೇವರು ಆಶ್ಲೇಷ ನಕ್ಷತ್ರದಲ್ಲಿ (ಶುಕ್ರ ಗೋಚಾರ 2025) ಸಾಗುತ್ತಾರೆ. ಇದು 13 ದಿನಗಳ ಕಾಲ ಇಲ್ಲಿ ಇರುತ್ತದೆ. ಸೆಪ್ಟೆಂಬರ್ 15 ರಂದು, ಶುಕ್ರದೇವನ ನಕ್ಷತ್ರ ಮತ್ತು ರಾಶಿಚಕ್ರ ಎರಡೂ ಬದಲಾಗುತ್ತದೆ. ಈ ದಿನ, ಸೂರ್ಯನು ಸಿಂಹ ಮತ್ತು ಮಘ ನಕ್ಷತ್ರದಲ್ಲಿ ಸಾಗುತ್ತಾನೆ. ಸೆಪ್ಟೆಂಬರ್ 25 ರಂದು, ಶುಕ್ರನು ಪೂರ್ವಫಲ್ಗುಣಿ ನಕ್ಷತ್ರದಲ್ಲಿ ಸಾಗುತ್ತಾನೆ ಮತ್ತು ಅಕ್ಟೋಬರ್ 6 ರವರೆಗೆ ಇಲ್ಲಿಯೇ ಇರುತ್ತಾನೆ. ಯಾರ ಅದೃಷ್ಟ ಏರಲಿದೆ ಎಂದು ನೋಡಿ….

Read More
ಬೀದಿಗೆ ಬಂದ Actor Aamir Khan ಮನೆ ಜಗಳ; ಮಾನಸಿಕ ಅಸ್ವಸ್ಥ ಅಂತ ಸುಳ್ಳು ಹೇಳಿ ಮಾತ್ರೆ ಕೊಡ್ತಿದ್ರಾ?

ಬೀದಿಗೆ ಬಂದ Actor Aamir Khan ಮನೆ ಜಗಳ; ಮಾನಸಿಕ ಅಸ್ವಸ್ಥ ಅಂತ ಸುಳ್ಳು ಹೇಳಿ ಮಾತ್ರೆ ಕೊಡ್ತಿದ್ರಾ?

<p>Bollywood Actor Aamir Khan: ಕೆಲ ನಟ-ನಟಿಯರ ಬದುಕು ಸಾರ್ವಜನಿಕವಾಗಿ ಚರ್ಚೆ ಆಗುವುದು. ಅಂತೆಯೇ ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಅವರ ಸಹೋದರ ಫೈಸಲ್ ಖಾನ್ ನಡುವಿನ ಸಂಬಂಧ ಸರಿಯಾಗಿಲ್ಲ. ಹಾಗಾದರೆ ಏನಾಯ್ತು?</p><p>&nbsp;</p><img><p>ಆಮಿರ್ ಖಾನ್ ಅವರು ಈ ಹಿಂದೆ ತಮ್ಮ ಸಹೋದರನ ಜೊತೆ ನಡೆದ ಕಹಿ ಘಟನೆಗಳು ಮತ್ತು ಕಾನೂನು ಹೋರಾಟದ ಬಗ್ಗೆ ಮಾತನಾಡಿದ್ದರು. ಫೈಸಲ್ ಖಾನ್ ಅವರು ತಮ್ಮ ಕುಟುಂಬದ ಜೊತೆ, ವಿಶೇಷವಾಗಿ ಆಮಿರ್ ಜೊತೆ ಸಂಬಂಧವನ್ನು ಮುರಿದ ಬಗ್ಗೆ ಆಮಿರ್ ಮಾತನಾಡಿದ್ದರು. "ನಿಮ್ಮ…

Read More
90% ಜನಕ್ಕೆ ಗೊತ್ತಿಲ್ಲ, ಈರುಳ್ಳಿ ರಸ ಈ ರೀತಿ ಬಳಸಿದ್ರೆ ಕೂದಲು ಎರಡು ಪಟ್ಟು ವೇಗವಾಗಿ ಬೆಳೆಯುತ್ತೆ!

90% ಜನಕ್ಕೆ ಗೊತ್ತಿಲ್ಲ, ಈರುಳ್ಳಿ ರಸ ಈ ರೀತಿ ಬಳಸಿದ್ರೆ ಕೂದಲು ಎರಡು ಪಟ್ಟು ವೇಗವಾಗಿ ಬೆಳೆಯುತ್ತೆ!

<p>ವೈದ್ಯರು ಈ ಪೋಸ್ಟ್‌ನಲ್ಲಿ &nbsp;90% ಜನರಿಗೆ ಈರುಳ್ಳಿ ರಸವನ್ನು ಸರಿಯಾಗಿ ಬಳಸುವುದು ಹೇಗೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.&nbsp;</p><img><p>ಅನೇಕ ಹೆಣ್ಣುಮಕ್ಕಳು ಉದ್ದ ಮತ್ತು ದಪ್ಪ ಕೂದಲಿಗಾಗಿ ನಾನಾ ಮನೆಮದ್ದುಗಳನ್ನು ಬಳಸುತ್ತಾರೆ. ಅವುಗಳಲ್ಲಿ ಒಂದು ಈರುಳ್ಳಿ. ಆದರೆ ಈರುಳ್ಳಿ ಬಳಸಿದ ನಂತರ ಯಾಕೆ ಕೂದಲು ಸರಿಯಾಗಿ ಬರುತ್ತಿಲ್ಲ ಅಂದುಕೊಳ್ಳುತ್ತೀರಿ. ನಿಜ ಹೇಳಬೇಕೆಂದರೆ ನಮ್ಮಲ್ಲಿ ಹಲವರಿಗೆ ಅದನ್ನು ಬಳಸುವ ಸರಿಯಾದ ವಿಧಾನವೇ ತಿಳಿದಿಲ್ಲ. ಆದ್ದರಿಂದ ಈರುಳ್ಳಿ ರಸ ಸರಿಯಾಗಿ ಬಳಸುವುದು ಹೇಗೆ ಎಂದು ನೋಡೋಣ…</p><img><p>ಪ್ರತಿಯೊಬ್ಬರೂ ಬಯಸುವುದು ಉದ್ದ ಮತ್ತು ದಪ್ಪ…

Read More
Independence Day 2025: ದೇಶದ ಸಂಪತ್ತಿನ ಅಸಮಾನ ಹಂಚಿಕೆಗೆ ಸಿಎಂ ಬೇಸರ; ಭಾಷಣದ ಮುಖ್ಯಾಂಶಗಳು ಇಲ್ಲಿವೆ | 79th Independence Day Live Updates 15th August 2025 Cm Siddaramaiahs Speech

Independence Day 2025: ದೇಶದ ಸಂಪತ್ತಿನ ಅಸಮಾನ ಹಂಚಿಕೆಗೆ ಸಿಎಂ ಬೇಸರ; ಭಾಷಣದ ಮುಖ್ಯಾಂಶಗಳು ಇಲ್ಲಿವೆ | 79th Independence Day Live Updates 15th August 2025 Cm Siddaramaiahs Speech

79ನೇ ಸ್ವಾತಂತ್ರ್ಯೋತ್ಸವದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಶುಭಾಶಯ ಕೋರಿ, ಗ್ಯಾರಂಟಿ ಯೋజನೆಗಳ ಯಶಸ್ಸು ಮತ್ತು ರಾಜ್ಯದ ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದರು. ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಸರ್ಕಾರದ ಕಾರ್ಯವೈಖರಿಯನ್ನು ವಿವರಿಸಿದರು. ಬೆಂಗಳೂರು, (ಆ.15): 79ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭಾಶಯ ಕೋರಿದ್ದು, ದೇಶ ನಿರ್ಮಾಣದಲ್ಲಿ ಉತ್ಪಾದಕ ವರ್ಗದ ಕೊಡುಗೆ ಹಾಗೂ ದೇಶ ರಕ್ಷಣೆಯಲ್ಲಿ ಸೈನಿಕರ ತ್ಯಾಗವನ್ನು ಕೊಂಡಾಡಿದರು. ತಮ್ಮ ಭಾಷಣದಲ್ಲಿ, ದೇಶದ ಸಂಪತ್ತಿನ ಅಸಮಾನ…

Read More
ರಾಮ್‌ಚರಣ್ ಬಿರಿಯಾನಿ ತಿನ್ನೋವಾಗ ಸೆರೆಯಾಯ್ತು ಪತ್ನಿ ಫೋಟೋ: ಅಭಿಮಾನಿಗಳು ದಿಲ್ ಖುಷ್

ರಾಮ್‌ಚರಣ್ ಬಿರಿಯಾನಿ ತಿನ್ನೋವಾಗ ಸೆರೆಯಾಯ್ತು ಪತ್ನಿ ಫೋಟೋ: ಅಭಿಮಾನಿಗಳು ದಿಲ್ ಖುಷ್

ನಟ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಉಪಾಸನಾ ಅವರ ಬೇಬಿ ಬಂಪ್ ಫೋಟೋ ವೈರಲ್ ಆಗಿದ್ದು, ‘ಡಬಲ್ ಸರ್ಪ್ರೈಸ್’ ಎಂದು ಹೇಳುವ ಮೂಲಕ ಅವಳಿ ಮಕ್ಕಳ ಸುಳಿವು ನೀಡಿದ್ದಾರೆ.<img><p>ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ದಂಪತಿ ಎರಡು ವರ್ಷಗಳ ಹಿಂದೆ ಮಗಳು ಕ್ಲಿಂಕಾರಾಳನ್ನು ಬರಮಾಡಿಕೊಂಡಿದ್ದರು. ಈಗ ಎರಡನೇ ಬಾರಿಗೆ ರಾಮ್‌ ಚರಣ್-ಉಪಾಸನಾ ಪೋಷಕರಾಗಲಿದ್ದಾರೆ. ಇದೀಗ ಉಪಾಸನಾ ಕೊನಿಡೆಲಾ ಅವರ ಬೇಬಿ ಬಂಪ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.</p><img><p>ಸೀಮಂತದ ಬಳಿಕ…

Read More
National Doctor’s Day 2025: ವೈದ್ಯೋ ಹರಿ ನಾರಾಯಣ: ನಮಗಾಗಿ ಸೇವೆ ಮಾಡುವ ವೈದ್ಯರಿಗೆ ಒಂದು ದಿನ

National Doctor’s Day 2025: ವೈದ್ಯೋ ಹರಿ ನಾರಾಯಣ: ನಮಗಾಗಿ ಸೇವೆ ಮಾಡುವ ವೈದ್ಯರಿಗೆ ಒಂದು ದಿನ

ಹರಿ ನಾರಾಯಣ ಎಂಬ ಮಾತು, ಎಲ್ಲರೂ ವೈದ್ಯರನ್ನು ದೇವರಂತೆ, ವೈದ್ಯರು ಜೀವ ನೀಡುವ, ಹಾಗಾಗಿ ವೈದ್ಯರನ್ನು ಶ್ರೇಷ್ಠ. ಕಾರಣಕ್ಕೆ ಅವರ ಸೇವೆ ಮತ್ತು ಪ್ರತಿ ವರ್ಷ ಜುಲೈ 1 ರಂದು ಭಾರತವು ರಾಷ್ಟ್ರೀಯ ವೈದ್ಯರ ವೈದ್ಯರ (ರಾಷ್ಟ್ರೀಯ ವೈದ್ಯರ ದಿನ 2025). ಪ್ರತಿ ವರ್ಷ ಈ ವಿಶೇಷವಾಗಿ ಮಾಡಲಾಗುತ್ತದೆ. ಈ ಧ್ಯೇಯ. ದಿನವನ್ನು ದಿನವನ್ನು ಇಂತಹ ಘೋಷಣೆ ಮಾಡುತ್ತೇವೆ ಎಂಬ ಧ್ಯೇಯವನ್ನು. ಈ ಉದ್ದೇಶ, ಧ್ಯೇಯ ಏನು ಎಂಬ ಬಗ್ಗೆ. ರಾಷ್ಟ್ರೀಯ ದಿನದ ಧ್ಯೇಯವಾಕ್ಯವೇನು? ಪ್ರತಿ, ರಾಷ್ಟ್ರೀಯ…

Read More