10 ತಿಂಗಳ ಹಸುಗೂಸು ಸೇರಿ 19 ಜನರ ಸಾಮೂಹಿಕ ಸಮಾಧಿ ಪತ್ತೆ! ತನಿಖೆಗೆ ಸರ್ಕಾರ ಹಿಂದೇಟು | 10 Month Old Calf Including 19 People Mass Grave Found In Jaffna At Sri Lanka Sat

10 ತಿಂಗಳ ಹಸುಗೂಸು ಸೇರಿ 19 ಜನರ ಸಾಮೂಹಿಕ ಸಮಾಧಿ ಪತ್ತೆ! ತನಿಖೆಗೆ ಸರ್ಕಾರ ಹಿಂದೇಟು | 10 Month Old Calf Including 19 People Mass Grave Found In Jaffna At Sri Lanka Sat

10 ತಿಂಗಳ ಹಸುಗೂಸು ಸೇರಿದಂತೆ 19 ಜನರ ಸಾಮೂಹಿಕ ಸಮಾಧಿ ಮಾಡಿರುವ ಜಾಗವೊಂದು ಪತ್ತೆಯಾಗಿದೆ. ಆಂತರಿಕ ಯುದ್ಧದ ಸಮಯದಲ್ಲಿ ದೇಶದ ಸೈನಿಕರಿಂದ ಕೊಲ್ಲಲ್ಪಟ್ಟವರ ಸಮಾಧಿ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಮಾಡುವುದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ. 10 ತಿಂಗಳ ಹಸುಗೂಸು, ಮೂವರು ಮಕ್ಕಳು ಸೇರಿದಂತೆ 19 ಜನರ ಸಾಮೂಹಿಕ ಸಮಾಧಿ ಮಾಡಿರುವ ಜಾಗವೊಂದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ತನಿಖೆ ಕೈಗೊಳ್ಳುವುದಕ್ಕೆ ಸರ್ಕಾರ ಆಸಕ್ತಿ ತೋರದೇ, ಹಿಂದೇಟು ಹಾಕುತ್ತಿದೆ ಎಂಬ ವಿಚಾರ…

Read More
Countries where Gayatri Mantra is chanted | ಗಾಯತ್ರಿ ಮಂತ್ರ ಭಾರತದಲ್ಲಷ್ಟೇ ಅಲ್ಲ, ಈ ದೇಶಗಳಲ್ಲೂ ನಿತ್ಯ ಪಠಿಸಲಾಗುತ್ತೆ! | Exploring The Gayatri Mantra Significance Origins And Global Practice In Hinduism Rav

Countries where Gayatri Mantra is chanted | ಗಾಯತ್ರಿ ಮಂತ್ರ ಭಾರತದಲ್ಲಷ್ಟೇ ಅಲ್ಲ, ಈ ದೇಶಗಳಲ್ಲೂ ನಿತ್ಯ ಪಠಿಸಲಾಗುತ್ತೆ! | Exploring The Gayatri Mantra Significance Origins And Global Practice In Hinduism Rav

ಹಿಂದೂ ಧರ್ಮದ ಪ್ರಮುಖ ವೇದ ಮಂತ್ರ ಗಾಯತ್ರಿ ಮಂತ್ರವು ಭಾರತದ ಗಡಿಯನ್ನು ದಾಟಿ ವಿಶ್ವದಾದ್ಯಂತ ಪಠಿಸಲ್ಪಡುತ್ತಿದೆ. ನೇಪಾಳ, ಮಾರಿಷಸ್, ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಧ್ಯಾನ ಮತ್ತು ಪೂಜಾ ವಿಧಿಗಳಲ್ಲಿ ಬಳಕೆಯಾಗುತ್ತಿದೆ. ಋಗ್ವೇದದಿಂದ ಉದ್ಭವಿಸಿದ ಈ ಮಂತ್ರ ಋಷಿ ವಿಶ್ವಾಮಿತ್ರರಿಂದ ರಚಿತವಾಗಿದೆ. ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರವನ್ನು ಅತ್ಯಂತ ಪ್ರಮುಖ ಮತ್ತು ಶಕ್ತಿಶಾಲಿ ವೇದ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ಪ್ರತಿ ಮನೆಯಲ್ಲಿ ದೈನಂದಿನ ಆಚರಣೆಗಳ ಸಮಯದಲ್ಲಿ ಪಠಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಗಾಯತ್ರಿ ಮಂತ್ರವನ್ನು ಅರ್ಥಮಾಡಿಕೊಳ್ಳುವುದರಿಂದ ನಾಲ್ಕು ವೇದಗಳ…

Read More
ವಿಶ್ವ ಯೋಗ ದಿನ: ಮತ್ತೆ ವೈರಲ್ ಆಗುತ್ತಿದೆ ಡಾ. ರಾಜ್​ಕುಮಾರ್ ವಿಡಿಯೋ

ವಿಶ್ವ ಯೋಗ ದಿನ: ಮತ್ತೆ ವೈರಲ್ ಆಗುತ್ತಿದೆ ಡಾ. ರಾಜ್​ಕುಮಾರ್ ವಿಡಿಯೋ

ಜೂನ್ 21ರಂದು ವಿಶ್ವ ಯೋಗ ದಿನ (International Day of Yoga) ಆಚರಿಸಲಾಯಿತು. ಅನೇಕ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್​ ಸಲುವಾಗಿ ಯೋಗ (Yoga) ಮಾಡುತ್ತಾರೆ. ಕನ್ನಡ ಚಿತ್ರರಂಗದಿಂದ ಬಾಲಿವುಡ್ ತನಕ ಹಲವು ನಟ-ನಟಿಯರಿಗೆ ಯೋಗದಿಂದ ಲಾಭ ಆಗಿದೆ. ವಿಶ್ವ ಯೋಗ ದಿನದ ಪ್ರಯುಕ್ತ ಡಾ. ರಾಜ್​ಕುಮಾರ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಯಾಕೆಂದರೆ, ಅಣ್ಣಾವ್ರು ಕೂಡ ಅತ್ಯುತ್ತಮ ಯೋಗಪಟು ಆಗಿದ್ದರು. ಹಠಯೋಗದಲ್ಲಿ ಅವರು ಪರಿಣತಿ ಹೊಂದಿದ್ದರು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಅದನ್ನು ತೋರಿಸಲಾಗಿದೆ. ಅದೇ ರೀತಿ ಡಾ. ರಾಜ್​ಕುಮಾರ್ (Dr Rajkumar)…

Read More
ಬೆಂಗಳೂರು ರಸ್ತೆಯಲ್ಲಿ ಜೋಡಿ ಹಕ್ಕಿಯ ಸ್ಟಂಟ್ಸ್, ವಿಡಿಯೋ ವೈರಲ್ ಬೆನ್ನಲ್ಲೇ ಸಂಕಷ್ಟ | Couple Scooter Stunt On Busy Bengaluru Road Sparks Outrage

ಬೆಂಗಳೂರು ರಸ್ತೆಯಲ್ಲಿ ಜೋಡಿ ಹಕ್ಕಿಯ ಸ್ಟಂಟ್ಸ್, ವಿಡಿಯೋ ವೈರಲ್ ಬೆನ್ನಲ್ಲೇ ಸಂಕಷ್ಟ | Couple Scooter Stunt On Busy Bengaluru Road Sparks Outrage

ಬೆಂಗಳೂರಿನ ರಸ್ತೆಯಲ್ಲಿ ಜೋಡಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇತರ ವಾಹನಗಳ ನಡುವೆ ಈ ಜೋಡಿ ಮಾಡಿದ ಸ್ಟಂಟ್ ನಿಯಮ ಉಲ್ಲಂಘಿಸಿದೆ. ಬೆಂಗಳೂರು(ಜೂ.22) ಬೆಂಗಳೂರಿನ ರಸ್ತೆಗಳಲ್ಲಿ ವ್ಹೀಲಿಂಗ್, ಸ್ಟಂಟ್ ಮಾಡುವ ಪುಂಡರಿಗೆ ಪೊಲೀಸರು ಸರಿಯಾಗೆ ಶಾಸ್ತಿ ಮಾಡುತ್ತಿದ್ದಾರೆ. ಆದರೂ ಪ್ರಕರಣಗಳು ನಡೆಯುತ್ತಲೇ ಇದೆ. ಇದೀಗ ಜೋಡಿ ಹಕ್ಕಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿ ಸಾರ್ವಜನಿಕರನ್ನು ಭಯಭೀತಗೊಳಿಸಿದ್ದು ಮಾತ್ರವಲ್ಲ, ನಿಯಮ ಉಲ್ಲಂಘಿಸಿ ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದೆ. ಜೋಡಿ ಹಕ್ಕಿ ಸ್ಕೂಟರ್ ಮೂಲಕ ಭಾರಿ ಸ್ಟಂಟ್…

Read More
Deadly Sea Snake Spotted on Goa Beach: ಗೋವಾ ಬೀಚ್‌ನಲ್ಲಿ ಅತ್ಯಂತ ವಿಷಕಾರಿ ಸಮುದ್ರ ಹಾವು ಪತ್ತೆ | Venomous Sea Snake Caught On Camera At Goa Beach

Deadly Sea Snake Spotted on Goa Beach: ಗೋವಾ ಬೀಚ್‌ನಲ್ಲಿ ಅತ್ಯಂತ ವಿಷಕಾರಿ ಸಮುದ್ರ ಹಾವು ಪತ್ತೆ | Venomous Sea Snake Caught On Camera At Goa Beach

ಗೋವಾದ ಬೀಚ್‌ವೊಂದರಲ್ಲಿ ವಿಷಕಾರಿ ಸಮುದ್ರ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಣಜಿ: ಗೋವಾದ ಬೀಚೊಂದರಲ್ಲಿ(Goa Beach) ಅತ್ಯಂತ ವಿಷಕಾರಿಯಾದ ಸಮುದ್ರ ಹಾವೊಂದು (Sea Snake) ಪತ್ತೆಯಾಗಿದ್ದು, ಈ ವೀಡಿಯೋ ಅನೇಕರನ್ನು ಭಯಭೀತಗೊಳಿಸಿದೆ. ಜೀಬ್ರಾದಂತೆ ಕಪ್ಪು ಹಾಗೂ ಬಿಳಿ ಪಟ್ಟಿ ಇರುವ ಹಾವೊಂದು ಸಮುದ್ರ ತೀರದಲ್ಲಿ ಮರಳಿನಲ್ಲಿ ಹೊರಳಾಡುತ್ತಿದ್ದು, ಅದರ ದೇಹದ ಮಧ್ಯಭಾಗದಲ್ಲಿ ಏನು ಸಿಲುಕಿದಂತೆ ಕಾಣುತ್ತಿದ್ದು, ಅದು ಅಲ್ಲಿಂದ ಹೋಗಲು ಕಷ್ಟಪಡುವಂತೆ ಕಾಣುತ್ತಿದೆ. ಇದನ್ನು ಯಾರೋ ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ(Social…

Read More
Gokarna religious conversion: ಬಡಜನರಿಗೆ ಧಾರ್ಮಿಕ ಭೋದನೆ ನೆಪದಲ್ಲಿ ಹಣದ ಆಮಿಷ | Gokarna Talageri Religious Conversion Attempt Police Investigation Sat

Gokarna religious conversion: ಬಡಜನರಿಗೆ ಧಾರ್ಮಿಕ ಭೋದನೆ ನೆಪದಲ್ಲಿ ಹಣದ ಆಮಿಷ | Gokarna Talageri Religious Conversion Attempt Police Investigation Sat

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಧಾರ್ಮಿಕ ಪ್ರಭೋದನೆ ಹೆಸರಿನಲ್ಲಿ ಬಡವರ ಮತಾಂತರಕ್ಕೆ ಯತ್ನ ನಡೆದಿದೆ. ಹಣದ ಆಮಿಷವೊಡ್ಡಿ ಮತಾಂತರ ಮಾಡಲು ಯತ್ನಿಸಿದವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾರವಾರ (ಜೂ. 22): ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತಲಗೇರಿ ಕಾಲೋನಿಯಲ್ಲಿ ಮತಾಂತರ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿಯ ಬಡವರ ಮನೆಗಳಿಗೆ ತೆರಳಿ, ಧರ್ಮ ಬೋಧನೆ ನಡೆಸುತ್ತಾ ಕ್ರಿಶ್ಚಿಯನ್ ಸಮುದಾಯದ ಕೆಲವರು ಮತಾಂತರಕ್ಕೆ ಪ್ರೇರಣೆಯಾದ…

Read More
ವಸತಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿ: ಆರ್ ಅಶೋಕ್​

ವಸತಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿ: ಆರ್ ಅಶೋಕ್​

ವಿಪಕ್ಷ ನಾಯಕ ಆರ್​. ಅಶೋಕ್​ ಮಂಡ್ಯ, ಜೂನ್​ 22: ವಸತಿ ಯೋಜನೆಯಲ್ಲಿ 2137.44 ಕೋಟಿ ಭ್ರಷ್ಟಾಚಾರ ನಡೆದಿದೆ. ಬಿಜೆಪಿ ಆಪಾದನೆ ಸುಳ್ಳಾದರೆ ಸಿಬಿಐಗೆ ವಹಿಸಿ ಸತ್ಯಾಂಶ ಬಯಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್​. ಅಶೋಕ್ (R Ashok) ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಡವರ ಮನೆಗೆ ಕನ್ನ ಹಾಕಿದ ಕಾಂಗ್ರೆಸ್​​ನವರು ಉತ್ತರ ಕೊಡಬೇಕು. ಸಿಎಂ ಸಿದ್ದರಾಮಯ್ಯ (Siddaramaiah) ಮೂಗನಾಗಬೇಡ, ಬಾಯ್ಬಿಡಪ್ಪ. ಬಡವರ ಹಣವನ್ನು ತಿಂದ ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ಮಾಡಿದರು….

Read More
ಸೆಲ್ಫೀ ಕೇಳಿದ್ದಕ್ಕೆ ರಿತೇಶ್​ ದೇಶ್‌ಮುಖ್ ಮಾಡಿದ್ದೇನು..? ಜೆನಿಲಿಯಾ ಗಂಡನ ವಿಡಿಯೋ ವೈರಲ್ ಆಗಿದ್ಯಾಕೆ?

ಸೆಲ್ಫೀ ಕೇಳಿದ್ದಕ್ಕೆ ರಿತೇಶ್​ ದೇಶ್‌ಮುಖ್ ಮಾಡಿದ್ದೇನು..? ಜೆನಿಲಿಯಾ ಗಂಡನ ವಿಡಿಯೋ ವೈರಲ್ ಆಗಿದ್ಯಾಕೆ?

ಹೌಸ್​ಫುಲ್ 5 ಸಕ್ಸಸ್​ ಆದ್ಮೇಲೆ ರಿತೇಶ್​ ದೇಶಮುಖ್​ ಒಬ್ಬ ಫ್ಯಾನ್​ ಜೊತೆ ಸೆಲ್ಫೀ ತಗೋಳೋಕೆ ಬಿಡದೆ ಖಡಕ್​ ಆಗಿ ವರ್ತಿಸಿದ ವಿಡಿಯೋ ವೈರಲ್​ ಆಗ್ತಿದೆ. ಇದಕ್ಕೆ ಜನ ರಿತೇಶ್​ ಮೇಲೆ ಸಿಟ್ಟಾಗಿದ್ದಾರೆ.<img>ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ಡಿಸೋಜಾ ಬಾಲಿವುಡ್​ನ ಬೆಸ್ಟ್​ ಜೋಡಿಗಳಲ್ಲಿ ಒಂದು. ಇವರಿಬ್ಬರ ಲವ್​ ಸ್ಟೋರಿ, ಬಾಂಡಿಂಗ್​ ಎಲ್ಲಾರಿಗೂ ಇಷ್ಟ. ಸೋಶಿಯಲ್​ ಮೀಡಿಯಾದಲ್ಲೂ ಇವರಿಗೆ ಫ್ಯಾನ್ಸ್​ ಜಾಸ್ತಿ.<img>ರಿತೇಶ್​ ಅಭಿನಯದ ಹೌಸ್​ಫುಲ್​ 5 ಮತ್ತು ಜೆನಿಲಿಯಾ ಅಭಿನಯದ ಸಿತಾರೆ ಝಮೀನ್​ ಪರ್​ ಹಿಟ್​ ಆಗಿವೆ. ಇದರಿಂದ ಈ…

Read More
ಉಪ್ಪು ನೀರಿನಿಂದ ಹೀಗೆ ಮಾಡಿ ಸಾಕು.. ನಿಮ್ಮ ಮನೆಯಲ್ಲಿ ಆರ್ಥಿಕ ತೊಂದರೆಗಳು ಮಾಯವಾಗುತ್ತವೆ.. ಲಕ್ಷ್ಮಿ ದೇವಿಯ ಕೃಪೆ ಖಚಿತ..!

ಉಪ್ಪು ನೀರಿನಿಂದ ಹೀಗೆ ಮಾಡಿ ಸಾಕು.. ನಿಮ್ಮ ಮನೆಯಲ್ಲಿ ಆರ್ಥಿಕ ತೊಂದರೆಗಳು ಮಾಯವಾಗುತ್ತವೆ.. ಲಕ್ಷ್ಮಿ ದೇವಿಯ ಕೃಪೆ ಖಚಿತ..!

<p>ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪು ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಧನಾತ್ಮಕ ಶಕ್ತಿ ಬಂದು ಮನೆಯಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.</p><p>&nbsp;</p><img><p>ಪ್ರತಿಯೊಬ್ಬರೂ ತಮ್ಮ ಮನೆ ಸ್ವಚ್ಛ ಮತ್ತು ಶಾಂತಿಯುತವಾಗಿರಬೇಕೆಂದು ಬಯಸುತ್ತಾರೆ. ಕುಟುಂಬ ಸದಸ್ಯರು ಸಂತೋಷ, ಆರೋಗ್ಯ ಮತ್ತು ಆರ್ಥಿಕವಾಗಿ ಸ್ಥಿರವಾಗಿರಲು ಬಯಸುತ್ತಾರೆ. ಆದರೆ ಕೆಲವೊಮ್ಮೆ, ನಮಗೆ ತಿಳಿಯದೆಯೇ ಮನೆಯಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಜಗಳಗಳು, ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ತೊಂದರೆಗಳು ಹೆಚ್ಚಾಗುತ್ತವೆ. ಅಂತಹ ಸಮಯದಲ್ಲಿ, ನಮಗೆ ಅರ್ಥವಾಗದ ನಕಾರಾತ್ಮಕ ಶಕ್ತಿಯು ಮನೆಯ ಸುತ್ತಲೂ ಹರಡುತ್ತಿದೆ ಎಂದು…

Read More
ಸಲಿಂಗಕಾ*ಮ: ಸದ್ಗುರು ವಿರುದ್ಧ ತಿರುಗಿಬಿದ್ದ ಉರ್ಫಿ ಜಾವೇದ್​! ಅಷ್ಟಕ್ಕೂ ಆಗಿದ್ದೇನು? | Uorfi Javed Slams Sadhguru Over His Views On Lgbtq People Old Video Viral Suc

ಸಲಿಂಗಕಾ*ಮ: ಸದ್ಗುರು ವಿರುದ್ಧ ತಿರುಗಿಬಿದ್ದ ಉರ್ಫಿ ಜಾವೇದ್​! ಅಷ್ಟಕ್ಕೂ ಆಗಿದ್ದೇನು? | Uorfi Javed Slams Sadhguru Over His Views On Lgbtq People Old Video Viral Suc

ಸಲಿಂಗಕಾ*ಮದ ಕುರಿತು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ ಮಾತಿಗೆ ನಟಿ ಉರ್ಫಿ ಜಾವೇದ್​ ತಿರುಗಿ ಬಿದ್ದಿದ್ದು, ಅದರ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ! ಅಷ್ಟಕ್ಕೂ ಆಗಿದ್ದೇನು?  ನಟಿ ಉರ್ಫಿ ಜಾವೇದ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಕಳೆದ ಒಂದೆರಡು ವರ್ಷಗಳಲ್ಲಿ ಈಕೆ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಅತ್ಯಂತ ಕಡಿಮೆ ಉಡುಗೆ ತೊಟ್ಟು, ಕೆಲವೊಂದು ವೇಳೆ ಉಡುಗೆಯೇ ಇಲ್ಲದೆಯೇ ವಿಧ ವಿಧ ರೂಪದಲ್ಲಿ ಕಾಣಿಸುವ ಈ ನಟಿ, ಉಳಿದ ಬಿಚ್ಚೋಲೆ ನಟಿಯರಿಗಿಂತಲೂ…

Read More