Headlines
Video: ವಾಕಿಂಗ್‌ ಹೊರಟಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ಮಾಡಿದ ಹಸ್ಕಿ ಶ್ವಾನ

Video: ವಾಕಿಂಗ್‌ ಹೊರಟಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ಮಾಡಿದ ಹಸ್ಕಿ ಶ್ವಾನ

ಮಹಿಳೆಯ ಮೇಲೆ ಮಾಡಿದ ಸಾಕು ನಾಯಿಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ ನಾಯಿಗಳನ್ನು ಮನುಷ್ಯನ ಸ್ನೇಹಿತ ಎಂದು. ಆದರೆ ಕೆಲವೊಂದು ಬಾರಿ ಶ್ವಾನಗಳು ಮನುಷ್ಯನ ಮೇಲೆ ದಾಳಿ ((ಶ್ವಾನ ದಾಳಿ). ಬೀದಿ ನಾಯಿಗಳಷ್ಟೇ, ಸಾಕು ಪ್ರಾಣಿಗಳು ಹಾದಿ ಬೀದಿಯಲ್ಲಿ ಹೋಗುವವರ ಮೇಲೆ. ಇಂತಹ ಸಾಕಷ್ಟು ಈ ಹಿಂದೆಯೂ. ಇಲ್ಲೊಂದು ಅಂತಹದ್ದೇ ಘಟನೆ, ಹಸ್ಕಿ ತಳಿಯ ಶ್ವಾನವೊಂದು ವಾಕಿಂಗ್‌ ಹೊರಟಿದ್ದ ಹೊರಟಿದ್ದ (ಮಹಿಳೆಯ ಮೇಲೆ ಸಾಕು ಹಸ್ಕಿ ದಾಳಿ) ಮೇಲೆ ದಾಳಿ. ಗುರುಗ್ರಾಮದಲ್ಲಿ ಗುರುಗ್ರಾಮದಲ್ಲಿ ಈ ಘಟನೆ, ಶ್ವಾನದ…

Read More
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾರೀ ಅವ್ಯವಹಾರ, ದ್ವೇಷದಿಂದ ತನ್ನ ಮೇಲೆ ಆರೋಪ ಎಂದ ಜೋಶಿ | Karnataka Orders Inquiry Mahesh Joshi Fraud At The Kannada Sahitya Parishat Gow

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾರೀ ಅವ್ಯವಹಾರ, ದ್ವೇಷದಿಂದ ತನ್ನ ಮೇಲೆ ಆರೋಪ ಎಂದ ಜೋಶಿ | Karnataka Orders Inquiry Mahesh Joshi Fraud At The Kannada Sahitya Parishat Gow

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಅಧ್ಯಕ್ಷ ಮಹೇಶ್ ಜೋಶಿ ಖಂಡಿಸಿದ್ದಾರೆ. ವೈಯಕ್ತಿಕ ಧ್ವೇಷದಿಂದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ ಜೋಶಿ, ತನಿಖೆಗೆ ಸಿದ್ಧ ಎಂದಿದ್ದಾರೆ. ಅನುದಾನ ಬಳಕೆ ಪಾರದರ್ಶಕವಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಸಹಕಾರ ಇಲಾಖೆ ತನಿಖೆಗೆ ಆದೇಶ ನೀಡಿದೆ. ಇದಕ್ಕೆ ಸ್ಪಂದಿಸಿರುವ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, “ಯಾವುದೇ ಅವ್ಯವಹಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ. ವೈಯಕ್ತಿಕ ಧ್ವೇಷ ಮತ್ತು ಹಗೆತನದಿಂದಲೇ…

Read More
Hotel Businessman Died By Suicide ಪ್ರೀತಿಸಿ ಮದುವೆಯಾದ ಹೆಂಡತಿ ಜೊತೆ ಜಗಳ; ನೇಣಿಗೆ ಶರಣಾದ ಹೋಟೆಲ್ ಉದ್ಯಮಿ | Hotel Businessman Hangs Himself After Quarrel With Wife In Lucknow Up Mrq

Hotel Businessman Died By Suicide ಪ್ರೀತಿಸಿ ಮದುವೆಯಾದ ಹೆಂಡತಿ ಜೊತೆ ಜಗಳ; ನೇಣಿಗೆ ಶರಣಾದ ಹೋಟೆಲ್ ಉದ್ಯಮಿ | Hotel Businessman Hangs Himself After Quarrel With Wife In Lucknow Up Mrq

Hotel Businessman ಪ್ರೀತಿಸಿ ಮದುವೆಯಾದ ಪತ್ನಿಯ ಜೊತೆ ಜಗಳವಾಡಿದ ಹೋಟೆಲ್ ಉದ್ಯಮಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮೃತ ಉದ್ಯಮಿಯ ತಂದೆ ಸೊಸೆ ಮತ್ತು ಹೋಟೆಲ್ ಮಾಲೀಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲಕ್ನೋ: ಪ್ರೀತಿಸಿ ಮದ್ವೆಯಾದ ಹೆಂಡ್ತಿ ಜೊತೆ ಜಗಳ ಮಾಡಿಕೊಂಡ ಹೋಟೆಲ್ ಉದ್ಯಮಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ವರ್ಷಗಳ ಹಿಂದೆಯಷ್ಟೇ ಹೋಟೆಲ್ ಉದ್ಯಮಿ ಪ್ರೀತಿಸಿ ಮದುವೆಯಾಗಿದ್ದು, ಈ ಪ್ರೀತಿಗೆ ಸಾಕ್ಷಿಯಾಗಿ 8 ತಿಂಗಳ ಮಗುವಿದೆ. ಮೃತ ಹೋಟೆಲ್ ಉದ್ಯಮಿಯನ್ನು…

Read More
Twinkle Tips: 52ನೇ ವಯಸ್ಸಲ್ಲಿ ಮೇಕಪ್ ಇಲ್ಲದೆ ಯಂಗ್ ಆಗಿ ಕಾಣಿಸೋದು ಹೇಗೆ? ಅಕ್ಷಯ್ ಪತ್ನಿಯ ಸೀಕ್ರೆಟ್ಸ್ ಇದು! | Twinkle Khannas Secrets To Youthful Skin At 52 And Menopause Journey

Twinkle Tips: 52ನೇ ವಯಸ್ಸಲ್ಲಿ ಮೇಕಪ್ ಇಲ್ಲದೆ ಯಂಗ್ ಆಗಿ ಕಾಣಿಸೋದು ಹೇಗೆ? ಅಕ್ಷಯ್ ಪತ್ನಿಯ ಸೀಕ್ರೆಟ್ಸ್ ಇದು! | Twinkle Khannas Secrets To Youthful Skin At 52 And Menopause Journey

ಋತುಬಂಧವನ್ನು ನಿರ್ವಹಿಸಲು ತಾನು ಏನು ತೆಗೆದುಕೊಳ್ಳುತ್ತಿದ್ದೇನೆ ಎಂದು ಟ್ವಿಂಕಲ್ ಹೇಳಿದ್ದಾರೆ. ಯಾವುದೇ ನಿರ್ಧಾರವನ್ನು ವೈದ್ಯರ ಸಲಹೆ ಮತ್ತು ಸಂಶೋಧನೆ ನಂತರವೇ ತೆಗೆದುಕೊಳ್ಳಿ. ನನಗೆ ಸರಿಹೊಂದುವುದು ನಿಮಗೆ ಸರಿಹೊಂದಬೇಕೆಂದಿಲ್ಲ. ಸದ್ಯಕ್ಕೆ ನಾನು ಇವುಗಳನ್ನು ತೆಗೆದುಕೊಳ್ಳುತ್ತಿದ್ದೇನೆ – Coenzyme Q10, NAD, Omega-3, Lion’s Mane, Health & Hers Menopause Support, Iron, Vitamin D3 + K2, Collagen, Magnesium Glycinate. Source link

Read More
ಪೋಷಕರು ಮನೆಯಲ್ಲಿ, ಮಕ್ಕಳು ರೈಲ್ವೇ ಟ್ರಾಕ್ ಬಳಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ 4 ಸಾವು | Parents At Home Childrens At Railway Track Found Dead In Maharashtra Nanded

ಪೋಷಕರು ಮನೆಯಲ್ಲಿ, ಮಕ್ಕಳು ರೈಲ್ವೇ ಟ್ರಾಕ್ ಬಳಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ 4 ಸಾವು | Parents At Home Childrens At Railway Track Found Dead In Maharashtra Nanded

ಪೋಷಕರು ಮನೆಯಲ್ಲಿ, ಮಕ್ಕಳು ರೈಲ್ವೇ ಟ್ರಾಕ್ ಬಳಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ 4 ಸಾವು, ಮೊದಲು ಇಬ್ಬರು ಮಕ್ಕಳ ಶವ ಪತ್ತೆಗೆ ಕಾರಣ ಹುಡುಕುತ್ತಿದ್ದ ಪೊಲೀಸರಿಗೆ ದಿಢೀರ್ ಪೋಷಕರ ಸಾವಿನ ಮಾಹಿತಿ ತಿಳಿದಿದೆ. ನಾಂದೇಡ್ (ಡಿ.25) ಒಂದೇ ದಿನ, ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಪೋಷಕರು ಮನೆಯಲ್ಲಿ ಬದುಕು ಅಂತ್ಯಗೊಳಿಸಿದ ರೀತಿಯಲ್ಲಿ ಪತ್ತೆಯಾಗಿದ್ದರೆ, ಇತ್ತ ಮಕ್ಕಳಿಬ್ಬರು ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೇ ಹಳಿಯಲ್ಲಿ ಇಬ್ಬರ ಮೃತದೇಹ…

Read More
KSRTC Passengers Good News: ಪ್ರೀಮಿಯಂ ಬಸ್‌ಗಳಲ್ಲಿನ ರೌಂಡಪ್ ಚಾರ್ಜಸ್‌ ರದ್ದು | Ksrtc Withdraws Round Up Charges On Premium Buses In Karnataka Sat

KSRTC Passengers Good News: ಪ್ರೀಮಿಯಂ ಬಸ್‌ಗಳಲ್ಲಿನ ರೌಂಡಪ್ ಚಾರ್ಜಸ್‌ ರದ್ದು | Ksrtc Withdraws Round Up Charges On Premium Buses In Karnataka Sat

ಕೆಎಸ್‌ಆರ್‌ಟಿಸಿಯ ಪ್ರೀಮಿಯಂ ಸರ್ವಿಸ್ ಬಸ್‌ಗಳಲ್ಲಿ ಜಾರಿಯಲ್ಲಿದ್ದ ರೌಂಡಪ್ ಚಾರ್ಜಸ್‌ಗಳನ್ನು ಹಿಂಪಡೆಯಲಾಗುತ್ತಿದೆ. UPI ವ್ಯವಸ್ಥೆ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಪ್ರಯಾಣಿಕರಿಗೆ ಹಣ ಉಳಿತಾಯವಾಗಲಿದ್ದು, ನಿಗಮದ ನಷ್ಟವನ್ನೂ ತಪ್ಪಿಸಬಹುದಾಗಿದೆ. ಬೆಂಗಳೂರು (ಜು.04): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಪ್ರತಿಷ್ಟಿತ ಸಾರಿಗೆಗಳಲ್ಲಿ (ಪ್ರೀಮಿಯಂ ಸರ್ವಿಸ್‌ ನೀಡುವ ಬಸ್ಸುಗಳಲ್ಲಿ ಮಾತ್ರ) ಜಾರಿಯಲ್ಲಿದ್ದ ರೌಂಡಪ್ ಚಾರ್ಜಸ್ ಅನ್ನು ಹಿಂಪಡೆಯಲು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಪ್ರೀಮಿಯಂ ಸರ್ವಿಸ್ ನೀಡುವಂತಹ ಬಸ್‌ಗಳಲ್ಲಿ ರೌಂಡ್-ಅಫ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು….

Read More
8.5 ಕೋಟಿ ರೂ. ಬೇಕಾದ್ರೆ ಬೇಗ ಒಪ್ಪಿಕೊಳ್ಳಿ! ನಿಮ್ಮ ಕನಸಿಗೆ ರೆಕ್ಕೆ ಬರೋ ಟೈಮಿದು- ಏನಿದು ಹೊಸ ಷೋ? | An Innovative Program That Gives Wings To Your Business Dreams Ideabaaz Suc

8.5 ಕೋಟಿ ರೂ. ಬೇಕಾದ್ರೆ ಬೇಗ ಒಪ್ಪಿಕೊಳ್ಳಿ! ನಿಮ್ಮ ಕನಸಿಗೆ ರೆಕ್ಕೆ ಬರೋ ಟೈಮಿದು- ಏನಿದು ಹೊಸ ಷೋ? | An Innovative Program That Gives Wings To Your Business Dreams Ideabaaz Suc

ಜೀ ಕನ್ನಡ ವಾಹಿನಿಯು ‘ಶಾರ್ಕ್ ಟ್ಯಾಂಕ್’ ಮಾದರಿಯ ‘ಐಡಿಯಾಬಾಜ್’ ಎಂಬ ಹೊಸ ಬ್ಯುಸಿನೆಸ್ ರಿಯಾಲಿಟಿ ಷೋ ಅನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ, ಉದ್ಯಮಿಗಳು ತಮ್ಮ ವ್ಯವಹಾರ ಕಲ್ಪನೆಗಳನ್ನು ಹೂಡಿಕೆದಾರರ ಮುಂದೆ ಮಂಡಿಸಿ, ತಮ್ಮ ಕನಸುಗಳಿಗೆ ಬಂಡವಾಳವನ್ನು ಪಡೆಯಲಿದ್ದಾರೆ.   ಸೋನಿ ಎಂಟರೇನ್​ಮೆಂಟ್​ ಟಿವಿ ನೋಡುಗರಿಗೆ “ಶಾರ್ಕ್ ಟ್ಯಾಂಕ್” (Shark Tank) ರಿಯಾಲಿಟಿ ಷೋ ಹೊಸತೇನಲ್ಲ. ಇದು ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಭಿನ್ನವಾದದ್ದು. ಇದರಲ್ಲಿ ಹಾಡು, ಡಾನ್ಸು, ಕುಣಿತ, ರೊಮಾನ್ಸು, ತೀರ್ಪುಗಾರರ ಕಿರುಚಾಟ, ಸ್ಪರ್ಧಿಗಳ ಕಣ್ಣೀರಿನ ಆಟ ಇದ್ಯಾವುದೂ ಇರದ…

Read More
ನಾನೀಗ ಮನೆಯನ್ನು ಕಂಟ್ರೋಲ್‌ ಮಾಡಲಾಗ್ತಿಲ್ಲ, ವಿಲನ್‌ ಬಂದ್ರು ಎಂದು ನಡುಗಿದ Bigg Boss | Bigg Boss Kannada Season 12 Episode Update Villain New Task

ನಾನೀಗ ಮನೆಯನ್ನು ಕಂಟ್ರೋಲ್‌ ಮಾಡಲಾಗ್ತಿಲ್ಲ, ವಿಲನ್‌ ಬಂದ್ರು ಎಂದು ನಡುಗಿದ Bigg Boss | Bigg Boss Kannada Season 12 Episode Update Villain New Task

15 Image Credit : instagram ಹೆದರಿ ಬಿದ್ದಿದ್ದ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಶೋನಲ್ಲಿ ಎಲ್ಲ ನಿರ್ಧಾರಗಳು ನಂದೇ, ಅಬ್ಬರವೂ ನಂದೇ ಎನ್ನುವ ಧ್ವನಿ ಕೇಳಿಸಿದೆ. ಇದನ್ನು ಕೇಳಿ ಎಲ್ಲರೂ ನಡುಗಿದ್ದಾರೆ. ಕಳೆದ ಸೀಸನ್‌ನಲ್ಲಿ ಹೆದರಿ ಕಿಚನ್‌ ಏರಿಯಾದಲ್ಲಿ ಉರುಳಿ ಉರುಳಿ ಬಿದ್ದಿದ್ದ ಚೈತ್ರಾ ಕುಂದಾಪುರ ಅವರು ಈ ಬಾರಿ ಮತ್ತೆ ಹೆದರಿದ್ದಾರೆ. 25 Image Credit : instagram ಎರಡು ಟೀಂಗಳಾಗಿ ವಿಂಗಡಣೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶೋನಲ್ಲಿ ಸಂಗೀತಾ ಶೃಂಗೇರಿ,…

Read More
ಎದೆಯುರಿ ಇದ್ದರೆ ಅಸಿಡಿಟಿ ಎನ್ನಬೇಡಿ, ನೀವೇ ಡಾಕ್ಟರ್ ಅಗ್ಬೇಡಿ: ಹೃದಯದ ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್

ಎದೆಯುರಿ ಇದ್ದರೆ ಅಸಿಡಿಟಿ ಎನ್ನಬೇಡಿ, ನೀವೇ ಡಾಕ್ಟರ್ ಅಗ್ಬೇಡಿ: ಹೃದಯದ ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್

ಡಾ. ಗಿರೀಶ್ ಬಿ ನವಸುಂಡಿ ಅವರಿಂದ ಹೃದಯ ಆರೋಗ್ಯದ ಟಿಪ್ಸ್ ಬೆಂಗಳೂರು, ಜೂನ್ 28: ಹೃದಯದ ಆರೋಗ್ಯದ ಮಹತ್ವ ಮತ್ತು ಹೃದಯಾಘಾತದಂತಹ (Heart Attack) ತುರ್ತು ಪರಿಸ್ಥಿತಿಗಳನ್ನು ತಡೆಗಟ್ಟುವ ಬಗ್ಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಎಂಡಿ, ಮಕ್ಕಳ ಹೃದ್ರೋಗ ತಜ್ಞ ಡಾ. ಗಿರೀಶ್ ಬಿ ನವಸುಂಡಿ (Dr Girish B Navasundi) ‘ಟಿವಿ9’ ಜತೆ ಮಾತನಾಡಿದ್ದು, ವಿವರವಾದ ಮಾಹಿತಿ ನೀಡಿದ್ದಾರೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ. ಇದರಲ್ಲಿ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು…

Read More
‘ದಿ ರಾಜಾಸಾಬ್’ ಬಗ್ಗೆ ಹರಿದಾಡಿದ ವದಂತಿಗೆ ಸಿಕ್ತು ಸ್ಪಷ್ಟನೆ

‘ದಿ ರಾಜಾಸಾಬ್’ ಬಗ್ಗೆ ಹರಿದಾಡಿದ ವದಂತಿಗೆ ಸಿಕ್ತು ಸ್ಪಷ್ಟನೆ

ರೆಬೆಲ್ ಸ್ಟಾರ್ ಪ್ರಭಾಸ್ (ಪ್ರಭಾಸ್) ಅವರ ಸಿನಿಮಾಗಳು ಬರುತ್ತವೆ ಎಂದರೆ ಫ್ಯಾನ್ಸ್ ಕಾದಿರುತ್ತದೆ. ಈಗ ಅವರ ಅಭಿನಯದ ‘ದಿ ರಾಜಾ ಸಾಬ್’ ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಈ ಚಿತ್ರ ಟ್ರೇಲರ್ ಮೂಲಕ ಕೇವಲ ಭಾರತ ಇದೆ, ಜಗತ್ತಿನ ಸಿನಿಮಾದ ಗಮನ ಸೆಳೆದಿದೆ. ಫಿಕ್ಷನ್ ಕಥೆ ಸಿನಿಮಾದ ಜೀವಾಳ. ಹಾರರ್ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ವದಂತಿ ಹುಟ್ಟಿಕೊಂಡಿತ್ತು. ಇದಕ್ಕೆ ಚಿತ್ರತಂಡದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಸಂಕ್ರಾಂತಿ ಹಬ್ಬದಂದು ದೊಡ್ಡ…

Read More