Headlines
IPL 2026 ಮಿನಿ ಹರಾಜಿಗೂ ಮುನ್ನ ಅಚ್ಚರಿ ನಿರ್ಧಾರ ಕೈಗೊಂಡ ಆಂಡ್ರೆ ರಸೆಲ್! ಐಪಿಎಲ್‌ಗೆ ದಿಢೀರ್ ಗುಡ್‌ ಬೈ | Andre Russell Announces Shock Retirement From Ipl Kvn

IPL 2026 ಮಿನಿ ಹರಾಜಿಗೂ ಮುನ್ನ ಅಚ್ಚರಿ ನಿರ್ಧಾರ ಕೈಗೊಂಡ ಆಂಡ್ರೆ ರಸೆಲ್! ಐಪಿಎಲ್‌ಗೆ ದಿಢೀರ್ ಗುಡ್‌ ಬೈ | Andre Russell Announces Shock Retirement From Ipl Kvn

18 Image Credit : Getty ರಸೆಲ್‌ ಐಪಿಎಲ್‌ಗೆ ಗುಡ್‌ ಬೈ ಕೆರಿಬಿಯನ್ ಮೂಲದ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಇಂದು ಅಚ್ಚರಿಯ ರೀತಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ವಿದಾಯ ಘೋಷಿಸಿದ್ದಾರೆ. 28 Image Credit : ANI ಕೆಕೆಆರ್‌ನಿಂದ ರಿಲೀಸ್ ಆಗಿದ್ದ ರಸೆಲ್ 2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಂಡ್ರೆ ರಸೆಲ್ ಅವರನ್ನು ತಂಡದಿಂದ ರಿಲೀಸ್ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ರಸೆಲ್ ಐಪಿಎಲ್‌ಗೆ ಗುಡ್ ಬೈ ಹೇಳಿದ್ದಾರೆ….

Read More
‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಎದುರೇ ಧ್ರುವಂತ್-ರಜತ್ ಜಗಳ

‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಎದುರೇ ಧ್ರುವಂತ್-ರಜತ್ ಜಗಳ

ಬಿಗ್ಬಾಸ್ ಕನ್ನಡ ಸೀಸನ್ 12ರ (ಬಿಗ್ ಬಾಸ್ ಕನ್ನಡ) ಮತ್ತೊಂದು ವೀಕೆಂಡ್ ಬಂದಿದೆ. ಶನಿವಾರದ ಎಪಿಸೋಡ್‌ನಲ್ಲಿ ವಾರದ ವಿಶ್ಲೇಷಣೆ. ಈ ಬಾರಿ ಕಾಣಿಸಿಕೊಂಡ, ಸ್ಪರ್ಧಿಗಳಿಗೆ ಬಂದಿರುವ ಪತ್ರಗಳನ್ನು ಓದಲಾಗುತ್ತಿದೆ. ಈ ವೇಳೆ ಧ್ರುವಂತ್ ಮತ್ತು ರಜತ್ ನಡುವೆ ಜೋರು ಜಗಳವೇ ನಡೆದಿದೆ. ಅದೂ ಸುದೀಪ್ ಎದುರೇ. ಇಬ್ಬರೂ ಸಹ ಪರಸ್ಪರ ಬೈದಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ಪ್ರೋಮೋನಲ್ಲಿ ತೋರಿಸಿರುವಂತೆ, ಧ್ರುವಂತ್, ರಜತ್ ಕುರಿತಾಗಿ, ‘ಎಷ್ಟರಲ್ಲಿ ಇರ್ಬೇಕೋ ಅಷ್ಟ್ರಲ್ಲಿ ಇರು’ ಎಂದು ಕೈತೋರಿಸಿ ಆವಾಜ್ ಹೊಡೆದಿದ್ದಾರೆ. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More
Navratri Fest ಯಾರೋ ಮಾತಿಗೆ ಹಿಂದೂಗಳು ಮಾಂಸಾಹಾರ ಬಿಡ್ತೀರಾ, ನವರಾತ್ರಿ ವೇಳೆ ಕಾಂಗ್ರೆಸ್ ನಾಯಕ ವಿವಾದ | Navratri Fest Congress Leader Question Will All Hindus Stop Nonveg Spark Debate

Navratri Fest ಯಾರೋ ಮಾತಿಗೆ ಹಿಂದೂಗಳು ಮಾಂಸಾಹಾರ ಬಿಡ್ತೀರಾ, ನವರಾತ್ರಿ ವೇಳೆ ಕಾಂಗ್ರೆಸ್ ನಾಯಕ ವಿವಾದ | Navratri Fest Congress Leader Question Will All Hindus Stop Nonveg Spark Debate

ಯಾರೋ ಮಾತಿಗೆ ಹಿಂದೂಗಳು ಮಾಂಸಾಹಾರ ಬಿಡ್ತೀರಾ, ನವರಾತ್ರಿ ವೇಳೆ ಕಾಂಗ್ರೆಸ್ ನಾಯಕ ವಿವಾದ, ನವರಾತ್ರಿ ವೇಳೆ ಮಾಂಸಾಹಾರ ಬ್ಯಾನ್ ಮಾಡುವ ಆಗ್ರಹಕ್ಕೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ವಿವಾದಿತ ಹೇಳಿಕೆ ನೀಡಿದ್ದಾರೆ. ನವದೆಹಲಿ (ಸೆ.22) ನವರಾತ್ರಿ ಹಬ್ಬ ಆರಂಭಗೊಂಡಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದೆ. ಹಿಂದೂಗಳು ಪವಿತ್ರ ನವರಾತ್ರಿ ಹಬ್ಬಕ್ಕಾಗಿ ವೃತ ಕೈಗೊಂಂಡಿದ್ದಾರೆ. ಹಲವರು ಕನಿಷ್ಠ ಮಾಂಸಾಹಾರ ತ್ಯಜಿಸಿ ದೇವರ ಕೃಪೆಗೆ ಪಾತ್ರರಾಗಲು ಬಯಸಿದ್ದಾರೆ. ಇತ್ತ ಹಿಂದೂ ಸಂಘಟನೆಗಳು, ಕೆಲ ಹಿಂದೂ ಮುಖಂಡರು ನವರಾತ್ರಿ ಹಬ್ಬದ ವೇಳೆ…

Read More
ದಿಲ್ಲಿ ಮಾಲಿನ್ಯ ತಡೆಗೆ ಬೀಜಿಂಗ್‌ ಮಾಡೆಲ್‌ : ಚೀನಾದಿಂದ ಆಫರ್‌ – ಸ್ನೇಹಹಸ್ತ- ಭಾರತಕ್ಕೆ ಅಚ್ಚರಿಯ ಆಹ್ವಾನ | Beijing Model To Curb Delhi Pollution China Offers Assistance

ದಿಲ್ಲಿ ಮಾಲಿನ್ಯ ತಡೆಗೆ ಬೀಜಿಂಗ್‌ ಮಾಡೆಲ್‌ : ಚೀನಾದಿಂದ ಆಫರ್‌ – ಸ್ನೇಹಹಸ್ತ- ಭಾರತಕ್ಕೆ ಅಚ್ಚರಿಯ ಆಹ್ವಾನ | Beijing Model To Curb Delhi Pollution China Offers Assistance

ದೆಹಲಿಯಲ್ಲಿನ ವಾಯುಗುಣಮಟ್ಟ ತೀರಾ ಹದಗೆಟ್ಟು, ಅದನ್ನು ಸರಿಪಡಿಸಲು ಸರ್ಕಾರ ಹರಸಾಹಸ ಪಡೆಯುತ್ತಿರುವ ನಡುವೆಯೇ, ‘ಈ ವಿಷಯದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ’ ಎಂದು ಚೀನಾ ಸಹಾಯಹಸ್ತ ಚಾಚಿದೆ. ನವದೆಹಲಿ: ದೆಹಲಿಯಲ್ಲಿನ ವಾಯುಗುಣಮಟ್ಟ ತೀರಾ ಹದಗೆಟ್ಟು, ಅದನ್ನು ಸರಿಪಡಿಸಲು ಸರ್ಕಾರ ಹರಸಾಹಸ ಪಡೆಯುತ್ತಿರುವ ನಡುವೆಯೇ, ‘ಈ ವಿಷಯದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ’ ಎಂದು ಚೀನಾ ಸಹಾಯಹಸ್ತ ಚಾಚಿದೆ. ಭಾರತ ಕೂಡ ಇದನ್ನು ಸಾಧಿಸುವ ವಿಶ್ವಾಸವಿದೆ ಭಾರತದಲ್ಲಿರುವ ಚೀನಾ ರಾಯಭಾರಿ ಯು ಜಿಂಗ್‌ ತಮ್ಮ ಎಕ್ಸ್‌ನಲ್ಲಿ, ‘ಒಂದೊಮ್ಮೆ ಸ್ಮಾಗ್‌…

Read More
Chanakya Niti: ಪತ್ನಿಯಿಂದ ಸ್ವರ್ಗ ಪಡೆಯುವ ದಾರಿ ಇದು ಅನ್ನುತ್ತೆ ಚಾಣಕ್ಯ ನೀತಿ! | How To Get Full Support And Happiness From Wife According To Chanakya Niti Bni

Chanakya Niti: ಪತ್ನಿಯಿಂದ ಸ್ವರ್ಗ ಪಡೆಯುವ ದಾರಿ ಇದು ಅನ್ನುತ್ತೆ ಚಾಣಕ್ಯ ನೀತಿ! | How To Get Full Support And Happiness From Wife According To Chanakya Niti Bni

ಆಚಾರ್ಯ ಚಾಣಕ್ಯರ ನೀತಿಯ (Chanakya Niti) ಪ್ರಕಾರ, ಗಂಡನು ತನ್ನ ಹೆಂಡತಿಯಿಂದ ಸ್ವರ್ಗಸದೃಶ ಸಂಸಾರವನ್ನು ಹೊಂದಬೇಕಾದರೆ ಆತ 15 ಪ್ರಮುಖ ಸೂತ್ರಗಳನ್ನು ಅನುಸರಿಸಬೇಕಂತೆ. ಅವು ಏನು?  ಗಂಡ- ಹೆಂಡತಿ ಸಂಬಂಧ ಎಂಬುದು ಜಟಿಲ ಸಂಗತಿ. ಅದರಲ್ಲಿ ಗಂಡನು ಹೆಂಡತಿಗೆ ಒಂದಷ್ಟನ್ನು ನೀಡುತ್ತಲಿದ್ದರೆ ಅವಳು ಆತನಿಗೆ ಸಂಸಾರದ ಸಾರವನ್ನೇ ಮೊಗೆಮೊಗೆದು ನೀಡುತ್ತಾಳೆ. ಹಾಗೆಯೇ ಹೆಂಡತಿ ಮಾತ್ರ ಗಂಡನಿಗೆ ನೀಡುತ್ತಾ ಇದ್ದರೆ, ಅಂಥ ಸಂಸಾರ ತುಂಬ ಕಾಲ ಬಾಳುವುದಿಲ್ಲ. ಗಂಡಸು ಪತ್ನಿಯ ಬೆಲೆಯನ್ನು ಸಾಮಾನ್ಯವಾಗಿ ತಿಳಿದಿರುವುದಿಲ್ಲ. ಬದುಕಿನ ಸಂಕಷ್ಟ ಕಾಲದಲ್ಲಿ…

Read More
ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು

ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು

ನಿತ್ಯ: . – 14:14 ಯಮಗಂಡ ಕಾಲ 09:28 – 11:04 ತುಲಾ: ಕೇಳಿದ್ದಕ್ಕಿಂತ ಕೇಳಿದ್ದಕ್ಕಿಂತ ಹೆಚ್ಚು ಸಿಕ್ಕಿದೆ ಎಂಬ ಸಂತಸ. ಆದರೆ ಅದರ ಬಡ್ಡಿಯ ಚಿಂತನೆ ಮುಖ್ಯ. ನಿಮಗೆ ಸಿಗುವ ಕುಟುಂಬಕ್ಕೆ. ಸಮಾಜಮುಖೀ ಸಮಾಜಮುಖೀ ಕಾರ್ಯವನ್ನು ಉತ್ಸಾಹವಿದ್ದು ನಿಮಗೆ ಮಾರ್ಗದರ್ಶನದ ಕೊರತೆ. ಅನ್ನಸಂತರ್ಪಣೆಯ ಪ್ರಾಪ್ತವಾಗಲಿದೆ. ವಿಚಾರದಲ್ಲಿ ವಿಚಾರದಲ್ಲಿ ನೀವು ತೋರಿಸಿದ್ದೀರಿ ಎಂದು ನಿಮ್ಮನ್ನು. ಅಕಾರಣಾವಾಗಿ ಸರಿಯಲ್ಲ. ನಿಮ್ಮ ಅಪನಂಬಿಕೆಗಳು. ವೈಯಕ್ತಿಕ ಬಗ್ಗೆ. ತಂದೆಯ ನಿಮಗೆ. ಸೋಲಿಂದ ಹೆದರುವ ಅವಶ್ಯಕತೆ ಇಲ್ಲ ಧೃತಿಗೆಡದೇ ಕಾರ್ಯವನ್ನು ಸಾಧಿಸಲು. ಜೀವನಕ್ಕೆ…

Read More
ಅಕ್ಟೋಬರ್‌ನಲ್ಲಿ ಬ್ಯಾಂಕ್‌ ನೌಕರರಿಗೆ ರಜೆಯೋ ರಜೆ: ದಸರಾ, ದೀಪಾವಳಿ ಸೇರಿ 21 ದಿನ ಬ್ಯಾಂಕ್ ಕ್ಲೋಸ್! | October 2025 Bank Holidays Karnataka Deepavali Dasara San

ಅಕ್ಟೋಬರ್‌ನಲ್ಲಿ ಬ್ಯಾಂಕ್‌ ನೌಕರರಿಗೆ ರಜೆಯೋ ರಜೆ: ದಸರಾ, ದೀಪಾವಳಿ ಸೇರಿ 21 ದಿನ ಬ್ಯಾಂಕ್ ಕ್ಲೋಸ್! | October 2025 Bank Holidays Karnataka Deepavali Dasara San

October 2025 Bank Holidays: 11 Days Holiday in Karnataka; Full List ಅಕ್ಟೋಬರ್ 2025 ಹಬ್ಬಗಳ ತಿಂಗಳಾಗಿದ್ದು, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳಿಂದಾಗಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳಿವೆ.  ಬೆಂಗಳೂರು (ಸೆ.26): ವರ್ಷದ ಹಬ್ಬದ ತಿಂಗಳು ಆರಂಭವಾಗಿದೆ. ಈ ಬಾರಿ ಅಕ್ಟೋಬರ್‌ನಲ್ಲಿ ದಸರಾ ಹಾಗೂ ದೀಪಾವಳಿ ಎರಡೂ ಬಂದಿರುವುದು ಸಂಭ್ರಮ ಇನ್ನಷ್ಟು ಹೆಚ್ಚು ಮಾಡಿದೆ. ಅದರಲ್ಲೂ ಸರ್ಕಾರಿ ನೌಕರರಿಗಂತೂ ಹಬ್ಬದ ಸೀಸನ್‌ ಅನ್ನೋದು ರಜೆಯ ಹಬ್ಬ. ಅಕ್ಟೋಬರ್‌ ತಿಂಗಳಲ್ಲಿ ಅವರಿಗೆ ಈ ಬಾರಿ ಕೆಲಸ…

Read More
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ

ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ

ನಟಿ ಸ್ಪಂದನಾ ಸೋಮಣ್ಣ (ಸ್ಪಂದನ ಸೋಮಣ್ಣ) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿದೆ. ಕಿರುತೆರೆ ಧಾರಾವಾಹಿಗಳ ಮೂಲಕವೂ ಅವರು ಜನಪ್ರಿಯತೆ ಪಡೆದಿದ್ದಾರೆ. ಅವರ ರಿಯಲ್ ಲೈಫ್ ಬಗ್ಗೆ ಅಭಿಮಾನಿಗಳಿಗೆ ಹೆಚ್ಚೇನೂ ತಿಳಿದಿಲ್ಲ. ಈ ವಾರ ಬಿಗ್ ಬಾಸ್ (BBK 12) ಶೋನಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಸ್ಪರ್ಧಿಗಳ ಫ್ಯಾಮಿಲಿ ಸದಸ್ಯರು ಬಿಗ್ ಬಾಸ್ ಮನೆಗೆ ಬಂದು ಮಾತನಾಡುತ್ತಿದ್ದಾರೆ. ಸ್ಪಂದನಾ ಅವರ ಪರವಾಗಿ ಕೂಡ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಮಗಳ ಬಾಲ್ಯದಲ್ಲಿ ನಡೆದ ಒಂದು…

Read More
Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!

Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!

<p>ಮನುಷ್ಯ ಎಷ್ಟೇ ಮುಂದುವರೆದರೂ ಪ್ರಕೃತಿಯ ಮುಂದೆ &nbsp;ಕೇವಲ ಆಟದ ಗೊಂಬೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.. ಸುಮಾತ್ರಾದ ಈ ಘಟನೆ ಜಗತ್ತಿಗೇ ಎಚ್ಚರಿಕೆ ಗಂಟೆ.. &nbsp;ಆದ್ರೆ, ಜಗತ್ತನ್ನೇ ನಡುಗಿಸ್ತಾ ಇರೋ ದುರಂತಗಳ ಕತೆ ಇಷ್ಟಕ್ಕೇ ಮುಗಿಯಲ್ಲ.</p> Source link

Read More
Karnataka Farmer Protest: ತಕ್ಷಣ ಬಿಜೆಪಿಯವರು ದೆಹಲಿಗೆ ಹೋಗಬೇಕು: ವಿಜಯೇಂದ್ರಗೆ ಸತೀಶ್ ಜಾರಕಿಹೊಳಿ ಟಾಂಗ್ | Farmer Protest Bjp Should Go To Delhi Immediately Minister Satish Jarkiholi Mrq

Karnataka Farmer Protest: ತಕ್ಷಣ ಬಿಜೆಪಿಯವರು ದೆಹಲಿಗೆ ಹೋಗಬೇಕು: ವಿಜಯೇಂದ್ರಗೆ ಸತೀಶ್ ಜಾರಕಿಹೊಳಿ ಟಾಂಗ್ | Farmer Protest Bjp Should Go To Delhi Immediately Minister Satish Jarkiholi Mrq

Karnataka sugarcane Farmers Protest: ಕಬ್ಬು ಬೆಲೆ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರವು ಮಹಾರಾಷ್ಟ್ರದ ದರವನ್ನು ನೀಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.  ಬೆಂಗಳೂರು: ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಪ್ರದೇಶವಾಗಿದ್ದು, ಸಚಿವರಾದ ಎಚ್.ಕೆ ಪಾಟೀಲ್ ಪ್ರತಿಭಟನಾನಿರತ ರೈತರ ಅಹವಾಲು ಕೇಳಿದ್ದಾರೆ. ಈ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಿರ್ಧಾರ ಮಾಡಲಿದ್ದೇವೆ. ಕಾರ್ಖಾನೆಗಳು ಒಂದೇ ಬೆಲೆ ಕೊಡಲು ಆಗಲ್ಲ. ಇಳುವರಿ ಆಧಾರದ ಮೇಲೆ ದರ…

Read More