100 ವರ್ಷದ ಬಳಿಕ ಶನಿಯು ಪ್ರಬಲವಾದ ಧನ ರಾಜಯೋಗ, ಈ ರಾಶಿಗೆ ಧನ-ಸಂಪತ್ತು

100 ವರ್ಷದ ಬಳಿಕ ಶನಿಯು ಪ್ರಬಲವಾದ ಧನ ರಾಜಯೋಗ, ಈ ರಾಶಿಗೆ ಧನ-ಸಂಪತ್ತು

<p>saturn planet will make in dhan rajayoga these zodiac sign will be shine ಶನಿ ದೇವನು ಧನರಾಜ ಯೋಗವನ್ನು ರೂಪಿಸುತ್ತಾನೆ. ಇದು ಮೂರು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ಸಮಯವನ್ನು ತರಬಹುದು.</p><img><p>ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ನಿಯತಕಾಲಿಕವಾಗಿ ಸಂಚಾರ ಮಾಡುತ್ತವೆ, ಇದರಿಂದಾಗಿ ಹಬ್ಬಗಳು ಮತ್ತು ಆಚರಣೆಗಳ ಸಮಯದಲ್ಲಿ ರಾಜಯೋಗ ಮತ್ತು ಶುಭ ಯೋಗ ಸೃಷ್ಟಿಯಾಗುತ್ತದೆ. ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ. ಈ ದಿನ, ಶನಿಯು ಇತರ ಗ್ರಹಗಳನ್ನು ನೋಡುತ್ತಾನೆ ಮತ್ತು…

Read More
ಛಲವಾದಿ ನಾರಾಯಣಸ್ವಾಮಿ ಅಪ್ರಬುದ್ಧ: ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ಕಿಡಿ

ಛಲವಾದಿ ನಾರಾಯಣಸ್ವಾಮಿ ಅಪ್ರಬುದ್ಧ: ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ಕಿಡಿ

ಬೆಂಗಳೂರು, ಅಕ್ಟೋಬರ್ 09: ಅವರನ್ನ ಅವರನ್ನ ಮಅಡಲಾಗಿದೆ ಎಂಬ ಪರಿಷತ್ ವಿಪಕ್ಷ ನಾಯಕ ಛಲವಾದಿ ಹೇಳಿಕೆಗೆ ಕಾಂಗ್ರೆಸ್ ಕಾಂಗ್ರೆಸ್ ಶಾಸಕ ಪ್ರದೀಪ್ ಪ್ರದೀಪ್ ಪ್ರದೀಪ್ (ಪ್ರದೀಪ್ ಇಷ್ವಾರ್) ತಿರುಗೇಟು. ಅಪ್ರಬುದ್ಧ ಛಲವಾದಿ ಅವರೇ, ಸುದೀಪ್ ಅವರಿಗೂ ಸರ್ಕಾರಕ್ಕೂ ಏನು? ಕಾನೂನು ಎಲ್ಲರಿಗೂ ಅಲ್ವಾ ಎಂದು. ಅಲ್ಲದೆ ಸುದೀಪ್ ಅವರನ್ನ ಜಾಸ್ತಿ ನಾವು, ಅಭಿಮಾನಿಸುತ್ತೇವೆ ಎಂದು ಪ್ರದೀಪ್. ಮತ್ತಷ್ಟು ವಿಡಿಯೋ ಇಲ್ಲಿ ಕ್ಲಿಕ್. Source link

Read More
ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್! | Umesh Reddy Seeks Transfer From Bengaluru Jail Amid Illegal Video Probe Sat

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್! | Umesh Reddy Seeks Transfer From Bengaluru Jail Amid Illegal Video Probe Sat

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ವಿಡಿಯೋ ವೈರಲ್ ನಂತರ, ಕುಖ್ಯಾತ ಅಪರಾಧಿ ಉಮೇಶ್ ರೆಡ್ಡಿ ತನ್ನನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಪತ್ರ ಬರೆದಿದ್ದಾನೆ. ತಾಯಿಯ ಅನಾರೋಗ್ಯದ ಕಾರಣ ನೀಡಿ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಮನವಿ ಮಾಡಿದ್ದಾರೆ. ಬೆಂಗಳೂರು (ಡಿ. 05): ಬೆಂಗಳೂರಿನ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ಇತ್ತೀಚೆಗೆ ಅಕ್ರಮ ಚಟುವಟಿಕೆಗಳು ಹಾಗೂ ಕೈದಿಗಳು ಮೊಬೈಲ್ ಬಳಸುತ್ತಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ, ಸಜಾಬಂಧಿ ಕೈದಿ, ಕುಖ್ಯಾತ ರೇಪಿಸ್ಟ್ ಉಮೇಶ್ ರೆಡ್ಡಿ ಅವರನ್ನು ಬೇರೆ ಜೈಲಿಗೆ…

Read More
ರಾಹು ಬುಧ ಯುತಿ 2026: ಈ ರಾಶಿಗ ಅದೃಷ್ಟ 2026 ರಿಂದ ಹೊಳೆಯುತ್ತದೆ, ಸಂಪತ್ತು ಪಕ್ಕಾ

ರಾಹು ಬುಧ ಯುತಿ 2026: ಈ ರಾಶಿಗ ಅದೃಷ್ಟ 2026 ರಿಂದ ಹೊಳೆಯುತ್ತದೆ, ಸಂಪತ್ತು ಪಕ್ಕಾ

<p>Rahu budh yuti 2026 from year 2026 the luck of zodiac signs 2026 ರ ಆರಂಭದಲ್ಲಿ ಅಪರೂಪದ ರಾಹು-ಬುಧ ಸಂಯೋಗ ಸಂಭವಿಸಲಿದೆ. ಜ್ಯೋತಿಷ್ಯದಲ್ಲಿ, ಬುಧವನ್ನು ಬುದ್ಧಿವಂತಿಕೆ ಮತ್ತು ಶಿಕ್ಷಣದ ಗ್ರಹವೆಂದು ಪರಿಗಣಿಸಲಾಗುತ್ತದೆ. ರಾಹುವನ್ನು ಹಿಮ್ಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ.</p><p>&nbsp;</p><img><p>ಜ್ಯೋತಿಷ್ಯ ತಜ್ಞರ ಪ್ರಕಾರ, ಈ ಸಂಯೋಗವು 18 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಸಂಭವಿಸುತ್ತದೆ. ಈ ಸಂಯೋಗವು ಕೆಲಸ, ಸಂಪತ್ತು ಮತ್ತು ಪ್ರತಿಷ್ಠೆಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಗತಿಯನ್ನು ತರುತ್ತದೆ. 2026 ರ ಆರಂಭದಲ್ಲಿ ರಾಹು-ಬುಧ ಸಂಯೋಗದಿಂದ…

Read More
ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದು ಪತ್ನಿ ಕಿರಿಕ್; ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದು ಪತ್ನಿ ಕಿರಿಕ್; ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಪತ್ನಿಯನ್ನು ಕೊಲೆ ಮಾಡಿ ಹೃದಯಾಘಾತದಿಂದ ಸತ್ತಿದ್ದಾಳೆ ಪತಿ! ಬೆಳಗಾವಿ, ಜನವರಿ 23: ಜಿಲ್ಲೆಯ ಬೈಲಹೊಂಗಲ (ಬೆಳಗಾವಿ) ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಪತಿ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲವೆಂದು ಪತ್ನಿಯ ಕಾಟದಿಂದ ಸಿಟ್ಟಿಗೆದ್ದ ಪತಿ ಕೃತ್ಯ ಎಸಗಿದ್ದಾನೆ. ಮೃತರ ಪೋಷಕರ ದೂರಿನ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಶವ ನೋಡಿ ಅನುಮಾನಗೊಂಡ ಕುಟುಂಬಸ್ಥರು ಪತಿ ಫಕೀರಪ್ಪ ಗಿಲಕ್ಕನವರ ಜೊತೆ ಮದುವೆಯಾಗಿ 3 ವರ್ಷ ಕಳೆದರೂ ಮಕ್ಕಳಾಗುತ್ತಿಲ್ಲವೆಂದು…

Read More
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?

ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?

ಬೀದರ್, ಜನವರಿ 02: ಹೊಸ ವರ್ಷ ಹಿನ್ನೆಲೆ ಬೀದರ್ ತಾಲ್ಲೂಕಿನ ರಂಜೋಳಖೇಣಿ ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ವಿಶೇಷ ಬಜ್ಜಿ ಮತ್ತು ಕಟಕ್ ರೊಟ್ಟಿ ಊಟ ಸವಿದರು. ಮುಖ್ಯೋಪಾಧ್ಯಾಯ ಮಂಜುನಾಥ್, ಶಿಕ್ಷಕರಾದ ಚಂದ್ರಕಾಂತ್ ಹಿಂದೊಡ್ಡಿ, ವಿಷ್ಣುಕಾಂತ್ ಠಾಕೂರ್ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದರು. ಕಾರಹುಣ್ಣಿಮೆ ದಿನ ರೈತರು ಹೊಲಕ್ಕೆ ಹೋಗಿ ಭೂತಾಯಿಗೆ ಪೂಜೆ ಮಾಡಿ ಬಜ್ಜಿ ಊಟ ಸವಿಯುವುದು ಇಲ್ಲಿನ ವಾಡಿಕೆ. ಹೀಗಾಗಿ ಈ ಹೊಸ ವರ್ಷದಂದು ಹೊಸತನದಿಂದ ಕೂಡಿರಲೆಂದು ಬಜ್ಜಿ ಊಟದ ವ್ಯವಸ್ಥೆ ಮಾಡಲಾಗಿದೆ. ಅವರೆಕಾಯಿ,…

Read More
Bengaluru central Jail ಪರಪ್ಪನ ಅಗ್ರಹಾರದಲ್ಲಿ ಉಗ್ರನಿಗೂ ರಾಜಾತಿಥ್ಯ, ಜೈಲಿನ ಸಾಲು ಸಾಲು ಅಕ್ರಮ ಬಯಲು | Parappana Agrahara Jail Scam Vip Treatment For Criminals And Terrorists Exposed

Bengaluru central Jail ಪರಪ್ಪನ ಅಗ್ರಹಾರದಲ್ಲಿ ಉಗ್ರನಿಗೂ ರಾಜಾತಿಥ್ಯ, ಜೈಲಿನ ಸಾಲು ಸಾಲು ಅಕ್ರಮ ಬಯಲು | Parappana Agrahara Jail Scam Vip Treatment For Criminals And Terrorists Exposed

ಪರಪ್ಪನ ಅಗ್ರಹಾರದಲ್ಲಿ ಉಗ್ರನಿಗೂ ರಾಜಾತಿಥ್ಯ, ಜೈಲಿನ ಸಾಲು ಸಾಲು ಅಕ್ರಮ ಬಯಲು, ADGP ದಯಾನಂದ್ ಹಾಗೂ ಹೋಮ್ ಗಾರ್ಡ್ ಇಲಾಖೆಯ ಕಾರ್ಯದರ್ಶಿ ಶರತ್ಚಂದ್ರ ನಡುವಿನ ಶೀತಲ ಸಮರವೇ ಈ ಅಕ್ರಮ ಬಯಲು ಮಾಡಿದೆ. ಬೆಂಗಳೂರು (ನ.08) ಬೆಂಗಳೂರಿನ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಡುಕರು, ಉಗ್ರರು, ಕಳ್ಳರಿಗೆ ರಾಜಾತಿಥ್ಯ ನೀಡುತ್ತಾರೆ ಅನ್ನೋ ಆರೋಪ ಹೊಸದಲ್ಲ. ಇದಕ್ಕೆ ಸಾಕ್ಷ್ಯಗಳು ಲಭ್ಯವಿದೆ. ಕೋರ್ಟ್ ಕೂಡ ಛೀಮಾರಿ ಹಾಕಿದ ಉದಾಹರಣೆ ಇದೆ. ಪರಪ್ಪನ ಅಗ್ರಹಾರ ಜೈಲು ಹಲವು ಘಟಾನುಘಟಿಗಳು ಶಿಕ್ಷೆ ಅನುಭವಿಸಿದ…

Read More
ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ | Fake Kollur Temple Website Accused Nasir Hussain Arrested

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ | Fake Kollur Temple Website Accused Nasir Hussain Arrested

Kollur temple fake website scam :ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಆನ್‌ಲೈನ್ ರೂಮ್ ಬುಕ್ಕಿಂಗ್ ಹೆಸರಿನಲ್ಲಿ ಭಕ್ತರಿಂದ ಹಣ ಪಡೆದು ವಂಚಿಸುತ್ತಿದ್ದ ರಾಜಸ್ಥಾನ ಮೂಲದ ನಾಸೀರ್ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಕುಂದಾಪುರ (ಡಿ.21): ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನಕಲಿ ವೆಬ್‌ಸೈಟ್ ನ್ನು ರೂಪಿಸಿ ವಂಚಿಸುತಿದ್ದ ರಾಜಸ್ಥಾನ ರಾಜ್ಯದ ತಿಜಾರಿ ಜಿಲ್ಲೆಯ ಆರೋಪಿ ನಾಸೀರ್ ಹುಸೇನ್ (21) ಎಂಬಾತನನ್ನು ಬಂಧಿಸಲಾಗಿದೆ. ಹೇಗೆ ವಂಚನೆ ಮಾಡುತ್ತಿದ್ದ? ಈತ…

Read More
Online Gaming: ಚಿತ್ರನಟರು ತೋರಿದ ಆಮಿಷಕ್ಕೆ 20 ಸಾವಿರ ಕೋಟಿ ಕಳಕೊಂಡ 45 ಕೋಟಿ ಜನರು! | 45 Cr People Lose About Rs 20000 Cr Annually From Real Money Gaming Suc

Online Gaming: ಚಿತ್ರನಟರು ತೋರಿದ ಆಮಿಷಕ್ಕೆ 20 ಸಾವಿರ ಕೋಟಿ ಕಳಕೊಂಡ 45 ಕೋಟಿ ಜನರು! | 45 Cr People Lose About Rs 20000 Cr Annually From Real Money Gaming Suc

ಚಿತ್ರನಟರೇ ದೇವರೆಂದು ನಂಬುವ ದೊಡ್ಡ ವರ್ಗವೇ ಇದೆ. ಅದನ್ನೇ ಬಂಡವಾಳ ಮಾಡಿಕೊಂಡು ಜನರು ಹಾದಿ ತಪ್ಪಿದ್ದರಿಂದ ಒಂದೇ ವರ್ಷದಲ್ಲಿ 20 ಸಾವಿರ ಕೋಟಿ ಕಳಕೊಂಡಿದ್ದಾರೆ 45 ಕೋಟಿ ಜನರು! ಏನಿದು ವಿಷ್ಯ?  ಆನ್‌ಲೈನ್ ಗೇಮಿಂಗ್ ಮೂಲಕ ಪ್ರತಿ ವರ್ಷ ಏನಿಲ್ಲವೆಂದರೂ 45 ಕೋಟಿ ಜನರು 20 ಸಾವಿರ ಕೋಟಿಗೂ ಅಧಿಕ ಹಣವನ್ನು ಕಳೆದುಕೊಳ್ಳುತ್ತಿರುವ ಆತಂಕದ ವಿಷಯ ಇದೀಗ ರಿವೀಲ್​​ ಆಗಿದೆ. ಒಂದಿಷ್ಟು ಲಕ್ಷದ ದುಡ್ಡಿನ ಆಸೆಗೆ ಬಿದ್ದು, ಹಲವು ಸೆಲೆಬ್ರಿಟಿಗಳು ಈ ಗೇಮಿಂಗ್​ ಪ್ರಚಾರ ಮಾಡುತ್ತಿರುವ ಕಾರಣ,…

Read More
Bigg Boss 12ರ ವಿನ್ನರ್​ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ: ಯಾರೂ ಊಹಿಸದ ಟ್ವಿಸ್ಟ್​ ಇದು! | Jhanvi Reveals About Bigg Boss Kannada 12 Winner And Top 3 Contestants Suc

Bigg Boss 12ರ ವಿನ್ನರ್​ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ: ಯಾರೂ ಊಹಿಸದ ಟ್ವಿಸ್ಟ್​ ಇದು! | Jhanvi Reveals About Bigg Boss Kannada 12 Winner And Top 3 Contestants Suc

17 Image Credit : colors kannada facebook ಬಿಗ್​ಬಾಸ್​ನಿಂದ ಎಲಿಮಿನೇಷನ್​ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ನಿಂದ ಫೈನಲ್​ ಕಂಟೆಸ್ಟೆಂಟ್​ ಎಂದೇ ಅಂದುಕೊಂಡಿದ್ದ ಜಾಹ್ನವಿ ಅವರು ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಸ್ಪಂದನಾ ಅವರ ವಿಷಯದಲ್ಲಿ ಜಾಹ್ನವಿ ವಾಹಿನಿ ವಿರುದ್ಧ ಇವರು ಮಾತನಾಡಿದ್ದೇ ಇವರಿಗೆ ಮುಳುವಾಯಿತು ಎಂದು ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. 27 Image Credit : Instagram ಕೆಲ ದಿನ ಸೆಲೆಬ್ರಿಟಿ ಅದೇನೇ ಇದ್ದರೂ…

Read More