ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳು, ಉಗ್ರರಿಗೆ ರಾಜಾತಿಥ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳು, ಉಗ್ರರಿಗೆ ರಾಜಾತಿಥ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು, ನ.8: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿಗಳು ಮತ್ತು ಉಗ್ರರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ. ಈ ಬಗ್ಗೆ ವಿಡಿಯೋಗಳು ಕೂಡ ವೈರಲ್, ಆಗಿದ್ದು, ಈ ವಿಚಾರವಾಗಿ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ (ಸಿದ್ದರಾಮಯ್ಯ) ಅವರನ್ನು ಪ್ರಶ್ನಿಸಿದೆ. ಆದರೆ ಸಿಎಂ ಸಿದ್ಧರಾಮಯ್ಯ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ, ಜೈಲಿನಲ್ಲಿ ಮೊಬೈಲ್ ನೀಡಿ ರೌಡಿಗಳು ಮತ್ತು ಉಗ್ರರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಎಂದು ಸಾರ್ವಜನಿಕವಾಗಿ ಆಕ್ರೋಶ ತಿಳಿಸಿದೆ. ಕೈದಿಗಳಿಗೆ ದೊರೆಯುತ್ತಿರುವ ವಿಐಪಿ ಸೌಲಭ್ಯಗಳು ಮತ್ತು ಮೊಬೈಲ್ ಫೋನ್‌ಗಳು ದೇಶದ ಭದ್ರತೆಗೆ ಗಂಭೀರ…

Read More
Tragedy: ಮದ್ಯಸೇವನೆ ಮಾಡಿದ 10ನೇ ತರಗತಿ ವಿದ್ಯಾರ್ಥಿ, ಮನೆಗೆ ಹೋಗಲು ಹೆದರಿ ದುರಂತ ಅಂತ್ಯ | Tragedy 10th Grade Student Dies After Consuming Alcohol And Fearing Home

Tragedy: ಮದ್ಯಸೇವನೆ ಮಾಡಿದ 10ನೇ ತರಗತಿ ವಿದ್ಯಾರ್ಥಿ, ಮನೆಗೆ ಹೋಗಲು ಹೆದರಿ ದುರಂತ ಅಂತ್ಯ | Tragedy 10th Grade Student Dies After Consuming Alcohol And Fearing Home

ಬೆಂಗಳೂರಿನಲ್ಲಿ ಶಾಲಾ ಬೀಳ್ಕೊಡುಗೆ ಸಮಾರಂಭದ ನಂತರ ಪಬ್‌ನಲ್ಲಿ ಮದ್ಯ ಸೇವಿಸಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ, ಮನೆಗೆ ಹೋಗಲು ಹೆದರಿ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಹಾರಿ ಮೃತಪಟ್ಟಿದ್ದಾನೆ. ಈ ಸಂಬಂಧ, ಅಪ್ರಾಪ್ತನಿಗೆ ಮದ್ಯ ನೀಡಿದ ಪಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಬೆಂಗಳೂರು (ಫೆ.3): ಪಬ್‌ವೊಂದರಲ್ಲಿ ಮದ್ಯ ಸೇವಿಸಿದ ನಂತರ ಮನೆಗೆ ಹೋಗಲು ಹೆದರಿದ ವಿದ್ಯಾರ್ಥಿಯೊಬ್ಬಏಳನೇ ಮಹಡಿಯಿಂದ ಹಾರಿ ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಆರ್‌.ಆರ್‌ ನಗರ ಠಾಣೆ…

Read More
NIMHANS Recruitment 2025: ನಿಮ್ಹಾನ್ಸ್​​​ನಲ್ಲಿ ಪ್ರತಿಷ್ಠಿತ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ; ತಿಂಗಳಿಗೆ 225,000 ರೂ. ವೇತನ

NIMHANS Recruitment 2025: ನಿಮ್ಹಾನ್ಸ್​​​ನಲ್ಲಿ ಪ್ರತಿಷ್ಠಿತ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ; ತಿಂಗಳಿಗೆ 225,000 ರೂ. ವೇತನ

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಸ್ಥಾಪಿತ ನಿರ್ದೇಶಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಅಭ್ಯರ್ಥಿಗಳಿಗೆ ಹೆಚ್ಚಿನ ಅರ್ಹತೆಗಳು ಮತ್ತು ವೈದ್ಯಕೀಯ, ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರಗಳಲ್ಲಿ ವ್ಯಾಪಕ ಅನುಭವದ ಆಧಾರದ ಮೇಲೆ. ಆಯ್ಕೆಯಾದ ವ್ಯಕ್ತಿಗೆ ಆಕರ್ಷಕ ಸಂಬಳ ಮತ್ತು ಐದು ವರ್ಷಗಳ ಸ್ಥಿರ ಅಧಿಕಾರಾವಧಿಯನ್ನು ನಿಗದಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 17 ರೊಳಗೆ ಬೆಂಗಳೂರಿನ ಕಚೇರಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ನಿಮ್ಹಾನ್ಸ್ ನಿರ್ದೇಶಕ ಹುದ್ದೆಗೆ ಅರ್ಹತೆ: ಬೆಂಗಳೂರಿನ…

Read More
Bigg Boss 19ಕ್ಕಾಗಿ Salman Khan ನಿಜವಾಗಿಯೂ 150 ಕೋಟಿ ಸಂಭಾವನೆ ಪಡೆಯುತ್ತಾರೆಯೆ?

Bigg Boss 19ಕ್ಕಾಗಿ Salman Khan ನಿಜವಾಗಿಯೂ 150 ಕೋಟಿ ಸಂಭಾವನೆ ಪಡೆಯುತ್ತಾರೆಯೆ?

<p>ಸಲ್ಮಾನ್ ಖಾನ್ ವರ್ಷಗಳಿಂದ ಬಿಗ್ ಬಾಸ್ ಅನ್ನು ಆಯೋಜಿಸುತ್ತಿದ್ದಾರೆ, ಮತ್ತು ಈಗ ಕಾರ್ಯಕ್ರಮದ ನಿರ್ಮಾಪಕರು ಮೊದಲ ಬಾರಿಗೆ ಸಲ್ಮಾನ್ ಖಾನ್ ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಿಜವಾಗಿಯೂ ಸಲ್ಮಾನ್ ಖಾನ್ 150 ಕೋಟಿ ಸಂಭಾವನೆ ಪಡೆಯೋದು ನಿಜಾನ?</p><p>&nbsp;</p><img><p>ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಆಯೋಜಿಸಲು ಸಲ್ಮಾನ್ ಖಾನ್ ತೆಗೆದುಕೊಳ್ಳುವ ಸಂಭಾವನೆ ಪ್ರತಿ ಸೀಸನ್‌ನಲ್ಲೂ ಚರ್ಚೆಯಾಗುತ್ತಲೇ ಇರುತ್ತೆ. ಈ ವರ್ಷವೂ, ಸೀಸನ್ 19 ಅನ್ನು ಆಯೋಜಿಸಲು ನಟ ₹120-150 ಕೋಟಿಗಳವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಆದರೆ,…

Read More
ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕ, ಕನ್ನಡಿಗ ಮಾರಿಷಸ್ ನಲ್ಲಿ ಜಲಪಾತದಲ್ಲಿ ಮುಳುಗಿ ಸಾವು! | Mauritius Tragedy Karnataka Sullia Youth Dies After Slipping Waterfall Gow

ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕ, ಕನ್ನಡಿಗ ಮಾರಿಷಸ್ ನಲ್ಲಿ ಜಲಪಾತದಲ್ಲಿ ಮುಳುಗಿ ಸಾವು! | Mauritius Tragedy Karnataka Sullia Youth Dies After Slipping Waterfall Gow

ಮಾರಿಷಸ್‌ನಲ್ಲಿ ಹಾಸ್ಪಿಟಾಲಿಟಿ ಮತ್ತು ಟೂರಿಸಮ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಿದ್ಯಾರ್ಥಿ ನಂದನ್ ಎಸ್. ಭಟ್, ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಗ ಜಲಪಾತದಲ್ಲಿ ಕಾಲು ಜಾರಿ ಬಿದ್ದು ದುರಂತ ಸಾವಿಗೀಡಾಗಿದ್ದಾರೆ.   ಮಂಗಳೂರು : ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಯುವ ವಿದ್ಯಾರ್ಥಿ ಮಾರಿಷಸ್‌ನಲ್ಲಿ ನಡೆದ ಆಕಸ್ಮಿಕ ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಪ್ರವಾಸದ ವೇಳೆ ಜಲಪಾತದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ…

Read More
Amruthadhaare Serial: ನೀವು ಅಂದುಕೊಂಡ ಹಾಗಿಲ್ಲ ಗೌತಮ್‌ ದತ್ತುಪುತ್ರಿ! ಅಸಲಿ ಮುಖ ನೋಡಿ ಬೆಚ್ಚಿಬಿದ್ದ ಅಪ್ಪು

Amruthadhaare Serial: ನೀವು ಅಂದುಕೊಂಡ ಹಾಗಿಲ್ಲ ಗೌತಮ್‌ ದತ್ತುಪುತ್ರಿ! ಅಸಲಿ ಮುಖ ನೋಡಿ ಬೆಚ್ಚಿಬಿದ್ದ ಅಪ್ಪು

<p>ಅಮೃತಧಾರೆ ಧಾರಾವಾಹಿಯಲ್ಲಿ ವಠಾರದಲ್ಲಿ ಗೌತಮ್‌, ಭೂಮಿಕಾ ಈಗ ನೆರೆ ಹೊರೆಯವರು. ಮಲ್ಲಿ, ಕಾವೇರಿಯ ಪ್ಲ್ಯಾನ್‌ನಿಂದ ಇವರಿಬ್ಬರು ಅಕ್ಕ-ಪಕ್ಕದ ಮನೆಯಲ್ಲಿ ಇರುವ ಹಾಗೆ ಆಗಿದೆ. ಅಚಾನಕ್‌ ಆಗಿ ಗೌತಮ್‌ಗೆ ಹೆಣ್ಣು ಮಗುವೊಂದು ಸಿಕ್ಕಿದ್ದು, ಅದನ್ನು ದತ್ತು ತಗೊಂಡಿದ್ದಾನೆ. ಭೂಮಿಕಾ ಮಗ ಕೂಡ ಅಲ್ಲೇ ಇದ್ದಾನೆ.</p><p>&nbsp;</p><img><p>ಗೌತಮ್‌ ಜೊತೆ ಮಾತನಾಡಿದರೆ ಅಮ್ಮ ಬೈತಾಳೆ ಎಂದು ಆಕಾಶ್‌ ದೂರ ಇದ್ದನು. ಆದರೆ ಮಲ್ಲಿಯೇ ಅವನನ್ನು ಗೌತಮ್‌ ಮನೆಗೆ ಕಳಿಸಿ, ಅವರ ಮನೆಯಲ್ಲಿ ಯಾರು, ಯಾರು ಇದ್ದಾರೆ ಎಂದು ನೋಡಿಕೊಂಡು ಬರಲು ಹೇಳಿದ್ದಳು. ಮಲ್ಲಿ…

Read More
GST Kannada Movie Review: ದೆವ್ವಗಳೊಂದಿಗೆ ಮನರಂಜನೆ, ಭಾವುಕತೆ ಜೊತೆಗೆ ಸೃಜನ್‌ ಲೋಕೇಶ್‌ ಮಿಂಚು | Srujan Lokesh Girija Lokeshs Gst Kannada Movie Review Gvd

GST Kannada Movie Review: ದೆವ್ವಗಳೊಂದಿಗೆ ಮನರಂಜನೆ, ಭಾವುಕತೆ ಜೊತೆಗೆ ಸೃಜನ್‌ ಲೋಕೇಶ್‌ ಮಿಂಚು | Srujan Lokesh Girija Lokeshs Gst Kannada Movie Review Gvd

ಸೃಜನ್‌ ಲೋಕೇಶ್‌ ತಮ್ಮ ಚೊಚ್ಛಲ ನಿರ್ದೇಶನದ ಚಿತ್ರಕ್ಕೆ ಮನರಂಜನೆ ಒದಗಿಸುವ ಕಾಮಿಡಿ ಎಳೆಯನ್ನು ಆರಿಸಿಕೊಂಡಿದ್ದಾರೆ. ಜೊತೆಗೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶವನ್ನು ಚಿತ್ರಕತೆಗೆ ಜೋಡಿಸಿದ್ದಾರೆ. – ರಾಜ್‌ ಒಬ್ಬ ಅಸಹಾಯಕ ಮನುಷ್ಯನ ನೆರವಿಗೆ ನಿಲ್ಲುವ ಒಳ್ಳೆಯ ದೆವ್ವಗಳ ಕತೆ ಇದು. ಆ ಒಳ್ಳೆಯ ದೆವ್ವಗಳ ಆಸೆ ಪೂರೈಸಲು ನಿಲ್ಲುವ ಒಬ್ಬ ಒಳ್ಳೆಯ ಹುಡುಗನ ಕತೆ ಇದು. ಅವನ ಹೆಸರ ಲಕ್ಕಿ. ಆದರೆ ಅವನು ಹುಟ್ಟಿದ ಮೇಲೆ ನಡೆದಿದ್ದೆಲ್ಲವೂ ದುರಂತವೇ ಎಂದು ಅವನ ತಂದೆ ನಂಬಿಕೊಂಡಿರುತ್ತಾರೆ. ಆ ಕಾರಣಕ್ಕೆ…

Read More
ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ | Terrible Accident In Yamuna Expressway Near Mathura

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ | Terrible Accident In Yamuna Expressway Near Mathura

ಎಕ್ಸ್‌ಪ್ರೆಸ್ ವೇಯಲ್ಲಿ ದಟ್ಟ ಮಂಜಿನ ಕಾರಣ ಏಳು ಬಸ್‌ಗಳು ಮತ್ತು ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ನಾಲ್ವರು ಸಜೀವ ದಹನವಾಗಿದ್ದು, 66ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ದಟ್ಟ ಮಂಜಿನ ಕಾರಣಕ್ಕೆ ದಾರಿ ಕಾಣದೇ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಮಥುರಾ ಸಮೀಪ ಯಮುನಾ ಎಕ್ಸ್‌ಪ್ರೆಸ್ ವೇಯಲ್ಲಿ ಈ ದುರಂತ ಸಂಭವಿಸಿದೆ….

Read More
ಬಿಜೆಪಿ ಸೇರ್ತಾರಾ ಡಿ.ಕೆ. ಶಿವಕುಮಾರ್​?: ವಿಪಕ್ಷ ನಾಯಕ ಆರ್​. ಅಶೋಕ್​ ಸ್ಪಷ್ಟನೆ

ಬಿಜೆಪಿ ಸೇರ್ತಾರಾ ಡಿ.ಕೆ. ಶಿವಕುಮಾರ್​?: ವಿಪಕ್ಷ ನಾಯಕ ಆರ್​. ಅಶೋಕ್​ ಸ್ಪಷ್ಟನೆ

ಬೆಂಗಳೂರು, ಅಕ್ಟೋಬರ್ 16: ಡಿಸಿಎಂ ಡಿ.ಕೆ. ಶಿವಕುಮಾರ್ ಬಿಜೆಪಿಗೆ ಬಂದರೆ ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ಮೊದಲು ಯಾವ ಬಸ್ ಹತ್ತಬೇಕು ಅನ್ನೋದನ್ನು ಡಿಕೆಶಿ ತೀರ್ಮಾನಿಸಲಿ. ಆ ಮೇಲೆ ಟಿಕೆಟ್ ಕೊಡೋದು ಬಿಡೋದು ಕಂಡಕ್ಟರ್ ಕೆಲಸ. ನವೆಂಬರ್ ಕ್ರಾಂತಿಯ ಕಾರಣ ಹಲವು ವಿಷಯಗಳನ್ನು ಹರಿಬಿಡಲಾಗಿದೆ. ಆಫರ್ ಬಂದಿದೆ ಅಂದರೆ ಇವರು ಲೈನ್ ನಲ್ಲಿ ಇದ್ದಾರೆ ಎಂದರ್ಥ. ಡಿಕೆಶಿ ಅವರನ್ನ ಅಷ್ಟು ಸುಲಭವಾಗಿ ಅಳೆಯಲು ಸಾಧ್ಯವಿಲ್ಲ. ಒಂದು ಕಲ್ಲಲ್ಲಿ ಎರಡು ಹಕ್ಕಿಯನ್ನ…

Read More
ಇಸ್ರೇಲ್ ವಿರುದ್ಧ ಇರಾನ್ ಗೆಲುವು, ಅಮೆರಿಕದ ನೆಲೆ ಮೇಲಿನ ದಾಳಿ ಟ್ರಂಪ್​ಗೆ ಕೊಟ್ಟ ಹೊಡೆತ; ಖಮೇನಿ ಘೋಷಣೆ

ಇಸ್ರೇಲ್ ವಿರುದ್ಧ ಇರಾನ್ ಗೆಲುವು, ಅಮೆರಿಕದ ನೆಲೆ ಮೇಲಿನ ದಾಳಿ ಟ್ರಂಪ್​ಗೆ ಕೊಟ್ಟ ಹೊಡೆತ; ಖಮೇನಿ ಘೋಷಣೆ

ಟೆಹ್ರಾನ್, ಜೂನ್ 26: ಇಸ್ರೇಲ್-ಇರಾನ್ ಯುದ್ಧ ಮುಗಿದ ನಂತರ ಇಂದು (ಗುರುವಾರ) ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ನೀಡಿದ್ದಾರೆ. ಇಸ್ರೇಲ್ ವಿರುದ್ಧ ಇರಾನ್ ವಿಜಯ ಸಾಧಿಸಿದೆ ಎಂದು ಅವರು ಘೋಷಿಸಿದ್ದಾರೆ. 12 ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಟೆಹ್ರಾನ್ ಮೇಲೆ ದಾಳಿ ಮಾಡಿದ ನಂತರ ಖಮೇನಿ ರಹಸ್ಯ ಸ್ಥಳದಲ್ಲಿ ಆಶ್ರಯ ಪಡೆದಿದ್ದರು. ನಂತರ ಅಮೆರಿಕ ಇಸ್ರೇಲ್ನ ಪರವಾಗಿ ಮಧ್ಯಪ್ರವೇಶಿಸಿತು. ಆದರೆ, ಖಮೇನಿ ಅವರು ಅಮೆರಿಕದ ಆಡಳಿತವು ಮಧ್ಯಪ್ರವೇಶಿಸಿದರೂ ಟ್ರಂಪ್…

Read More