Headlines
ಸಲ್ಮಾನ್ ಖಾನ್ ಅವರ ತೇರೆ ನಾಮ್ ಲುಕ್ ಗೆ ಎಪಿಜೆ ಅಬ್ದುಲ್ ಕಲಾಂ ಪ್ರೇರಣೆ!

ಸಲ್ಮಾನ್ ಖಾನ್ ಅವರ ತೇರೆ ನಾಮ್ ಲುಕ್ ಗೆ ಎಪಿಜೆ ಅಬ್ದುಲ್ ಕಲಾಂ ಪ್ರೇರಣೆ!

<p>ಕಪಿಲ್ ಶರ್ಮಾ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ, ಸಲ್ಮಾನ್ ಖಾನ್ ತಮ್ಮ ಐಕಾನಿಕ್ ತೇರೆ ನಾಮ್ ಲುಕ್‌ನ ಹಿಂದಿನ ನಿಜವಾದ ಸ್ಫೂರ್ತಿ ಯಾರು ಎಂದು ಬಹಿರಂಗಪಡಿಸಿದರು.</p><img><p>ಜೂನ್ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿರುವ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ (The great Indian Kapil Show)ಮೂರನೇ ಸೀಸನ್‌ನಲ್ಲಿ ಸಲ್ಮಾನ್ ಖಾನ್ ಮೊದಲ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಕಳೆದ ವಾರ ಈ ಶೋನ ಒಂದು ಕಾಮಿಡಿ ಪ್ರೊಮೋ ರಿಲೀಸ್ ಆಗಿದ್ದು, ಈ ಸಂಚಿಕೆ ಇದೀಗ ಟ್ರೆಂಡಿಂಗ್ ನಲ್ಲಿದೆ. ಇದರಲ್ಲಿ ಸಲ್ಮಾನ್ ಖಾನ್…

Read More
ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು

ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು

ನಟ ವಿಜಯ್ ದೇವರಕೊಂಡ (Vijay Deverakonda) ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಬುಡಕಟ್ಟು ಜನರ ಬಗ್ಗೆ ವಿಜಯ್ ದೇವರಕೊಂಡ ನೀಡಿದ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ಅವರ ವಿರುದ್ಧ ದೂರು ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ. ಸಾರ್ವಜನಿಕವಾಗಿ ನೀಡಿದ ಒಂದು ಹೇಳಿಕೆಯಿಂದಾಗಿ ವಿಜಯ್ ದೇವರಕೊಂಡ ಅವರು ಸಂಕಷ್ಟ ಎದುರಿಸುವಂತಾಗಿದೆ. ವಿಜಯ್ ದೇವರಕೊಂಡ ಅವರು ಹೇಳಿಕೆ ನೀಡಿದ್ದು…

Read More
ಪೋಷಕರೇ, ಮಳೆಗಾಲದಲ್ಲಿ ನಿಮ್ಮ ಮಕ್ಕಳ ಬ್ಯಾಗ್‌ನಲ್ಲಿ ಈ 7 ವಸ್ತುಗಳು ಇರಲೇಬೇಕು! | Monsoon Safety Tips For School And College Students Rav

ಪೋಷಕರೇ, ಮಳೆಗಾಲದಲ್ಲಿ ನಿಮ್ಮ ಮಕ್ಕಳ ಬ್ಯಾಗ್‌ನಲ್ಲಿ ಈ 7 ವಸ್ತುಗಳು ಇರಲೇಬೇಕು! | Monsoon Safety Tips For School And College Students Rav

ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ಮುಖ್ಯ. ಈ ಲೇಖನದಲ್ಲಿ ಮಕ್ಕಳಿಗೆ ಅಗತ್ಯ ವಸ್ತುಗಳು ಮತ್ತು ಸುರಕ್ಷತಾ ಸಲಹೆಗಳನ್ನು ನೀಡಲಾಗಿದೆ. Monsoon safety tips for school and college students: ಬೇಸಿಗೆ ಬಿಸಿಲಿನ ನಂತರ ಎಲ್ಲರಿಗೂ ಮಳೆಗಾಲದ ನಿರೀಕ್ಷೆ. ಮಳೆ ತಂಪಾದ ಗಾಳಿ, ನೀರು ಮತ್ತು ತಾಜಾತನವನ್ನು ಮಾತ್ರವಲ್ಲ, ಶಾಲಾ ಕಾಲೇಜು ಮಕ್ಕಳಿಗೆ ಸವಾಲುಗಳನ್ನು ತರುತ್ತದೆ. ಚಿಕ್ಕ ಲೋಪವೂ ಮಕ್ಕಳನ್ನು ಅಸ್ವಸ್ಥಗೊಳಿಸಬಹುದು. ಕೆಲವೊಮ್ಮೆ ಮಳೆ ದಾರಿ ಮಧ್ಯೆ ಶುರುವಾಗಿ ಮಕ್ಕಳು ಮತ್ತು ಅವರ ಪುಸ್ತಕಗಳು ಒದ್ದೆಯಾಗುತ್ತವೆ….

Read More
8 ತಿಂಗಳ ಮಗುವಿನ ಭೀಕರ ಕೊ*ಲೆ, ತಂದೆಯೇ ಹಂತಕ! | Shocking murder in Kuwait Father beats eight month old baby to death | Kuwait Infanticide Father Kills 8 Month Old Baby Rav

8 ತಿಂಗಳ ಮಗುವಿನ ಭೀಕರ ಕೊ*ಲೆ, ತಂದೆಯೇ ಹಂತಕ! | Shocking murder in Kuwait Father beats eight month old baby to death | Kuwait Infanticide Father Kills 8 Month Old Baby Rav

ಕುವೈತ್‌ನಲ್ಲಿ ಎಂಟು ತಿಂಗಳ ಮಗುವನ್ನು ತಂದೆಯೇ ಕೊಂದಿದ್ದಾನೆ. Kuwait Child Murder case:: ಎಂಟು ತಿಂಗಳ ಮಗುವನ್ನು ತಂದೆಯೇ ಕೊಂದ ಘಟನೆ ಕುವೈತ್‌ನ ಮುಬಾರಕ್ ಅಲ್ ಕಬೀರ್‌ನಲ್ಲಿ ನಡೆದಿದೆ. ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಪೊಲೀಸರಿಗೆ ಈ ಘಟನೆ ಬಗ್ಗೆ ಮಾಹಿತಿ ಸಿಕ್ಕಿದ್ದು ಆಸ್ಪತ್ರೆಯಿಂದ. ತಂದೆಯೇ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದ. ವೈದ್ಯಕೀಯ ವರದಿಗಳಲ್ಲಿ ಅನುಮಾನಾಸ್ಪದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ವಿಚಾರಣೆ ವೇಳೆ ತಂದೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಗೆ ನಿಖರ ಕಾರಣ…

Read More
ಗೆಳತಿ ಜೊತೆ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಿವೇದಿತಾ! ಎಂಥ ಕಾಲ ಬಂತಪ್ಪಾ ಎಂದು ಫ್ಯಾನ್ಸ್​ ಶಾಕ್​ | Nivedita Gowdas Word To My Platonic Wife To Her Friend Vani Shocked Netizens Suc

ಗೆಳತಿ ಜೊತೆ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಿವೇದಿತಾ! ಎಂಥ ಕಾಲ ಬಂತಪ್ಪಾ ಎಂದು ಫ್ಯಾನ್ಸ್​ ಶಾಕ್​ | Nivedita Gowdas Word To My Platonic Wife To Her Friend Vani Shocked Netizens Suc

ಸ್ನೇಹಿತೆ ವಾಣಿಯ ಜೊತೆಗೆ ಪದೇ ಪದೇ ರೀಲ್ಸ್​ ಮಾಡುತ್ತಿರುವ ನಿವೇದಿತಾ ಗೌಡ ಈಗ ಆಕೆಯ ಜೊತೆಗಿನ ಸಂಬಂಧದ ಬಗ್ಗೆ ಬರೆದು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಏನಿದು?  ಇಷ್ಟು ದಿನ ಒಂಟಿಯಾಗಿಯೋ ಅಥವಾ ಆಗ ಪತಿಯಾಗಿದ್ದ ಚಂದನ್​ ಶೆಟ್ಟಿ ಜೊತೆಗೋ ರೀಲ್ಸ್​ ಮಾಡುತ್ತಿದ್ದ ನಿವೇದಿತಾ ಗೌಡ ಇದೀಗ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್​ ಮಾಡುತ್ತಿದ್ದಾರೆ. ಹಲವು ರೀಲ್ಸ್​ಗಳಲ್ಲಿ ಇಬ್ಬರೂ ಸುಖಾಸುಮ್ಮನೆ ಜೋರಾಗಿ ನಕ್ಕಿದ್ದು ಬಿಟ್ಟರೆ ಇನ್ನೇನೂ ಇರುವುದಿಲ್ಲ. ಆದರೆ ಪ್ರತಿಬಾರಿ ಇವರ ಈ ಹೊಸ ಗೆಳತಿಯ ಬಗ್ಗೆ ಫ್ಯಾನ್ಸ್​ ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾರೆ….

Read More
ಹೊಸಪೇಟೆ: ಖಾಸಗಿ ಆಸ್ಪತ್ರೆ ವೈದ್ಯೆಯ ಎಡವಟ್ಟು, 13 ಜನ ಬಾಣಂತಿಯರಿಗೆ ನರಕಯಾತನೆ

ಹೊಸಪೇಟೆ: ಖಾಸಗಿ ಆಸ್ಪತ್ರೆ ವೈದ್ಯೆಯ ಎಡವಟ್ಟು, 13 ಜನ ಬಾಣಂತಿಯರಿಗೆ ನರಕಯಾತನೆ

ವಿಜಯನಗರ, ಜೂನ್​ 22: ಹೊಸಪೇಟೆಯ (Hospete) ಶ್ರೀಕರಿ ಖಾಸಗಿ ಆಸ್ಪತ್ರೆಗೆ ಬಳ್ಳಾರಿ (Ballari) ಸೇರಿದಂತೆ ವಿವಿಧಡೆಯಿಂದ ರೋಗಿಗಳು ಬರುತ್ತಾರೆ. ಕಳೆದ ಮೂರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಾಣಂತಿಯರಿಗೆ (Maternal) ಸಿಜರಿಯನ್ ಆದ ಜಾಗದಲ್ಲಿ ಕೀವು ಬರುತ್ತಿದೆ. ಇದರಿಂದ ಹೊಟ್ಟೆಯ ಒಳ ಭಾಗದಲ್ಲಿ ಸಾಕಷ್ಟು ಇನ್ಫೆಕ್ಷನ್ ಆಗಿದೆ. ಜೊತೆಗೆ ಗರ್ಭಚೀಲವನ್ನೇ ತಗಿಸಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿಯರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ವೈದ್ಯಯ ವಿರುದ್ಧ ಕ್ರಮ ಆಗಬೇಕು ಅಂತ ನೊಂದವರು ಆಗ್ರಹಿಸಿದ್ದಾರೆ….

Read More
ಆಮಿರ್ ಖಾನ್ ‘ದಿಲ್’ & ಸನ್ನಿ ಡಿಯೋಲ್ ‘ಘಾಯಲ್’ ಒಂದೇ ದಿನ ರಿಲೀಸ್; ಗೆದ್ದ ಸಿನಿಮಾ ಯಾವುದು..!?

ಆಮಿರ್ ಖಾನ್ ‘ದಿಲ್’ & ಸನ್ನಿ ಡಿಯೋಲ್ ‘ಘಾಯಲ್’ ಒಂದೇ ದಿನ ರಿಲೀಸ್; ಗೆದ್ದ ಸಿನಿಮಾ ಯಾವುದು..!?

<p>ಆಮಿರ್ ಖಾನ್ ಅವರ ‘ದಿಲ್’ ಮತ್ತು ಸನ್ನಿ ಡಿಯೋಲ್ ಅವರ ‘ಘಾಯಲ್’ ಚಿತ್ರಗಳು ರಿಲೀಸ್ ಆಗಿ 35 ವರ್ಷಗಳು ತುಂಬಿವೆ. ಈ ಎರಡೂ ಸೂಪರ್ ಹಿಟ್ ಚಿತ್ರಗಳು ಒಂದೇ ದಿನ ರಿಲೀಸ್ ಆಗಿದ್ದವು. ಬಾಕ್ಸ್ ಆಫೀಸ್ ನಲ್ಲಿ ಯಾರು ಗೆದ್ದರು ಅನ್ನೋದನ್ನ ತಿಳಿದುಕೊಳ್ಳೋಣ.</p><p>&nbsp;</p><img>ಚಿತ್ರಗಳ ಬಾಕ್ಸ್ ಆಫೀಸ್ ಘರ್ಷಣೆ ಸಾಮಾನ್ಯ. ಕೆಲವೊಮ್ಮೆ ಒಂದು ಚಿತ್ರಕ್ಕೆ ಲಾಭವಾದರೆ, ಇನ್ನೊಂದು ಚಿತ್ರಕ್ಕೆ ನಷ್ಟ. 90 ರ ದಶಕದಲ್ಲಿ ಆಮಿರ್ ‘ದಿಲ್’ ಮತ್ತು ಸನ್ನಿ ‘ಘಾಯಲ್’ ಚಿತ್ರಗಳ ನಡುವೆ ಭಾರಿ ಘರ್ಷಣೆ ಏರ್ಪಟ್ಟಿತ್ತು.<img>ಆಮಿರ್,…

Read More
ದಿನಕ್ಕೊಂದು ಮೊಟ್ಟೆ ಸೇವನೆಯಿಂದ ಕೂದಲು ಬೆಳೆಯುತ್ತಾ, ಉದುರುತ್ತಾ? ತಿಳ್ಕೊಳ್ಳಿ

ದಿನಕ್ಕೊಂದು ಮೊಟ್ಟೆ ಸೇವನೆಯಿಂದ ಕೂದಲು ಬೆಳೆಯುತ್ತಾ, ಉದುರುತ್ತಾ? ತಿಳ್ಕೊಳ್ಳಿ

ಮೊಟ್ಟೆ ಕೇವಲ ಪ್ರೋಟೀನ್‌ನಿಂದ ತುಂಬಿದ ಸೂಪರ್‌ಫುಡ್ ಅಲ್ಲ, ಆದರೆ ನಿಮ್ಮ ಕೂದಲಿಗೆ ನೈಸರ್ಗಿಕ ವರ್ಧಕವೂ ಆಗಿದೆ. ನಿಮ್ಮ ಕೂದಲು ತೆಳ್ಳಗಾಗಿದ್ದರೆ, ದುರ್ಬಲವಾಗಿದ್ದರೆ ಅಥವಾ ಒಡೆಯುತ್ತಿದ್ದರೆ, ನಿಮ್ಮ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. Source link

Read More
ರಂಗಭೂಮಿಯೇ ನನ್ನ ತಾಯಿ ಮಡಿಲು, ಕಣ್ಣಿಗೆ ಕಾಣುವ ಎಲ್ಲಾ ಕಲಾ ಪ್ರಕಾರಗಳು ನನಗೆ ಸ್ಫೂರ್ತಿ; ನಟಿ ಉಮಾಶ್ರೀ | All Forms Of Performance That Can Be Captured By The Human Eye Excite Me Says Umashree

ರಂಗಭೂಮಿಯೇ ನನ್ನ ತಾಯಿ ಮಡಿಲು, ಕಣ್ಣಿಗೆ ಕಾಣುವ ಎಲ್ಲಾ ಕಲಾ ಪ್ರಕಾರಗಳು ನನಗೆ ಸ್ಫೂರ್ತಿ; ನಟಿ ಉಮಾಶ್ರೀ | All Forms Of Performance That Can Be Captured By The Human Eye Excite Me Says Umashree

ಹಲವು ದಶಕಗಳ ಹಿಂದೆ ಹಳ್ಳಿಯ ರಂಗಭೂಮಿಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಮಾಶ್ರೀ ಅವರಿಗೆ, ರಂಗಭೂಮಿಗೆ ಮರಳುವುದು ತವರುಮನೆಗೆ ಹಿಂದಿರುಗಿದಷ್ಟೇ ಸಂತಸ ನೀಡಿದೆ. “ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ, ಸಿನಿಮಾ ಮತ್ತು ರಾಜಕೀಯದಲ್ಲಿ ಯಶಸ್ಸು ಕಂಡರೂ, ರಂಗಭೂಮಿ ನನ್ನನ್ನು ರೂಪಿಸಿದ ತಾಯಿ.  ಬೆಂಗಳೂರು: ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ, ರಾಷ್ಟ್ರಪ್ರಶಸ್ತಿ ವಿಜೇತೆ, ಹಿರಿಯ ನಟಿ ಉಮಾಶ್ರೀ (Umashree) ಅವರು ಸಿನಿಮಾ, ಕಿರುತೆರೆ ಮತ್ತು ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಇದೀಗ ಅವರು ತಮ್ಮ ಕಲಾ ಪಯಣದ ಮೂಲ…

Read More
IND vs ENG: 62, 102, 99..; ಕ್ಯಾಚ್ ಕೈಚೆಲ್ಲಿದ್ದಕ್ಕೆ ಟೀಂ ಇಂಡಿಯಾಕ್ಕೆ ಸಿಕ್ಕ ದುಬಾರಿ ಉಡುಗೊರೆ

IND vs ENG: 62, 102, 99..; ಕ್ಯಾಚ್ ಕೈಚೆಲ್ಲಿದ್ದಕ್ಕೆ ಟೀಂ ಇಂಡಿಯಾಕ್ಕೆ ಸಿಕ್ಕ ದುಬಾರಿ ಉಡುಗೊರೆ

ಕ್ರಿಕೆಟ್​ನಲ್ಲಿ ಉತ್ತಮ ಫೀಲ್ಡಿಂಗ್ ಎಷ್ಟು ಮುಖ್ಯ ಎಂಬುದಕ್ಕೆ ತಾಜಾ ಉದಾಹರಣೆಯಾಗಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಟೆಸ್ಟ್ ಪಂದ್ಯವನ್ನು ತೆಗೆದುಕೊಳ್ಳಬಹುದು. ಒಂದೆಡೆ ಆತಿಥೇಯ ಇಂಗ್ಲೆಂಡ್‌ ತಂಡ ತನ್ನ ಅತ್ಯಧ್ಬುತ ಫೀಲ್ಡಿಂಗ್ ಮೂಲಕ ಟೀಂ ಇಂಡಿಯಾವನ್ನು (Team India) ಕಟ್ಟಿಹಾಕಿದರೆ, ಇನ್ನೊಂದೆಡೆ ಟೀಂ ಇಂಡಿಯಾ ತನ್ನ ಅತ್ಯಂತ ಹೀನಾಯ ಫೀಲ್ಡಿಂಗ್ ಮೂಲಕ ಮೊದಲ ಟೆಸ್ಟ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಒಂದಲ್ಲ, ಎರಡಲ್ಲ,, ಬರೋಬ್ಬರಿ 5 ಕ್ಕೂ…

Read More