ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನು ಸಿಗದ ಉಚಿತ ಶೂ, ಸಾಕ್ಸ್: ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನು ಸಿಗದ ಉಚಿತ ಶೂ, ಸಾಕ್ಸ್: ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

ಬೆಂಗಳೂರು, ಜೂನ್​ 23: ಬೇಸಿಗೆ ರಜೆ ಮುಗಿಸಿ ಮಕ್ಕಳು ಕಳೆದ ಒಂದು ವಾರದಿಂದ ಮರಳಿ ಶಾಲೆಗೆ (school) ವಾಪಸ್ ಆಗಿದ್ದಾರೆ. ಪುಸ್ತಕ, ಪೆನ್ ಹಾಕಿ ಬ್ಯಾಗ್ ಹಾಕಿಕೊಂಡು ಶಾಲೆಗೆ ಬರುತ್ತಿರುವ ಮಕ್ಕಳು ಪಾಠ ಕಲಿಯೋದಕ್ಕೆ ರೆಡಿಯಾಗಿದ್ದಾರೆ. ಶಿಕ್ಷಕರು ಕ್ಲಾಸ್ ಮಾಡೋದಕ್ಕೆ ಸಿದ್ಧರಿದ್ದಾರೆ. ಆದರೆ ಶಾಲೆ ಶುರುವಾದರೂ ಮಕ್ಕಳಿಗೆ ಸಿಗಬೇಕಿದ್ದ ಉಚಿತ ಶೂ ಸಾಕ್ಸ್ (Shoe, Socks) ಇನ್ನು ಕೈ ತಲುಪಿಲ್ಲ. ಶಿಕ್ಷಣ ಇಲಾಖೆಯ ಎಡವಟ್ಟಿಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆ ಆರಂಭವಾದರೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ…

Read More
2252 ಗ್ರಾಮಕ್ಕೆ ಪ್ರವಾಹ, ಭೂಕುಸಿತ ಭೀತಿ: ಕಂದಾಯ ಇಲಾಖೆಯಿಂದ ಎಚ್ಚರಿಕೆ | Flood Landslide Threat To 2252 Villages Revenue Department Issues Warning Gvd

2252 ಗ್ರಾಮಕ್ಕೆ ಪ್ರವಾಹ, ಭೂಕುಸಿತ ಭೀತಿ: ಕಂದಾಯ ಇಲಾಖೆಯಿಂದ ಎಚ್ಚರಿಕೆ | Flood Landslide Threat To 2252 Villages Revenue Department Issues Warning Gvd

ರಾಜ್ಯದ 171 ತಾಲೂಕುಗಳ 2,252 ಗ್ರಾಮಗಳು ಈಗಲೂ ಪ್ರವಾಹ ಅಥವಾ ಭೂಕುಸಿತದ ಭೀತಿ ಎದುರಿಸುತ್ತಿವೆ. ಗಿರೀಶ್‌ ಗರಗ ಬೆಂಗಳೂರು (ಜೂ.23): ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರಿಸಿ ಈಗ ತಣ್ಣಗಾಗಿದೆ. ಆದರೂ, ರಾಜ್ಯದ 171 ತಾಲೂಕುಗಳ 2,252 ಗ್ರಾಮಗಳು ಈಗಲೂ ಪ್ರವಾಹ ಅಥವಾ ಭೂಕುಸಿತದ ಭೀತಿ ಎದುರಿಸುತ್ತಿವೆ. ಪ್ರತಿ ವರ್ಷ ಮುಂಗಾರು ಮಳೆ ಸಂದರ್ಭದಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಹೈರಾಣಾಗುವಂತಾಗಿದೆ. ಇನ್ನು ಹಲವು ಕಡೆ ಭೂ ಕುಸಿತ…

Read More
ಸಂಖ್ಯಾಶಾಸ್ತ್ರದ ಪ್ರಕಾರ ಇಂದು ಸೋಮವಾರ ಇವರಿಗೆ ಅದೃಷ್ಟ

ಸಂಖ್ಯಾಶಾಸ್ತ್ರದ ಪ್ರಕಾರ ಇಂದು ಸೋಮವಾರ ಇವರಿಗೆ ಅದೃಷ್ಟ

<p>ಪ್ರಸಿದ್ಧ ಜ್ಯೋತಿಷಿ ಚಿರಾಗ್ ದಾರುವಾಲಾ ಅವರ ಲೆಕ್ಕಾಚಾರದ ಪ್ರಕಾರ ಇಂದಿನ ದಿನ ನಿಮಗೆ ಹೇಗಿರುತ್ತದೆ ಎಂದು ನೋಡೋಣ. ಯಾವ ದಿನಾಂಕದಂದು ಜನಿಸಿದವರಿಗೆ ದಿನವು ಒಳ್ಳೆಯದು ಮತ್ತು ಯಾರಿಗೆ ಕಷ್ಟ. </p><p>&nbsp;</p><img><p>1, 10, 19 ಮತ್ತು 28 ರಂದು ಜನಿಸಿದವರಿಗೆ: ಇಂದು ಸೃಜನಶೀಲ ಚಿಂತನೆಗಳು ಬರುತ್ತವೆ. ಕಮಿಷನ್ ಮತ್ತು ವಿಮೆಯಲ್ಲಿ ಲಾಭವಾಗುತ್ತದೆ. ಮೊಂಡುತನ ಬಿಡಿ. ಮಕ್ಕಳ ಜೊತೆ ಸಮಯ ಕಳೆಯಿರಿ. ಉತ್ಸಾಹದಿಂದಿರುವಿರಿ.</p><img><p>2, 11, 20 ಮತ್ತು 29 ರಂದು ಜನಿಸಿದವರಿಗೆ: ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಂಬಂಧಗಳು ಗಟ್ಟಿಯಾಗುತ್ತವೆ. ಯಶಸ್ಸು…

Read More
ಹೋರ್ಮುಜ್ ಜಲಸಂಧಿ ಬಂದ್ ನಿರ್ಧಾರದಿಂದ ಏಷ್ಯಾ ಮಾರುಕಟ್ಟೆಯಲ್ಲಿ ಇಂಧನ ಬೆಲೆ ದಾಖಲೆ ಏರಿಕೆ | Asian Market Oil Prices Hit Five Month High Amid Iran Israel Conflict

ಹೋರ್ಮುಜ್ ಜಲಸಂಧಿ ಬಂದ್ ನಿರ್ಧಾರದಿಂದ ಏಷ್ಯಾ ಮಾರುಕಟ್ಟೆಯಲ್ಲಿ ಇಂಧನ ಬೆಲೆ ದಾಖಲೆ ಏರಿಕೆ | Asian Market Oil Prices Hit Five Month High Amid Iran Israel Conflict

ಇರಾನ್ ಇಸ್ರೇಲ್ ಯುದ್ಧದ ನಡುವೆ ಅಮೆರಿಕ ಪ್ರವೇಶದಿಂದ ಕೆರಳಿದ ಇರಾನ್ ಇದೀಗ ಹೊರ್ಮುಜ್ ಜಲಸಂಧಿ ಮುಚ್ಚಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ನವದೆಹಲಿ (ಜೂ.23) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಹಲವರ ಆತಂಕ ಹೆಚ್ಚಿಸಿದೆ. ಇರಾನ್ ಮೇಲೆ ಅಮೆರಿಕ ಕೂಡ ದಾಳಿ ಮಾಡಿರುವ ಕಾರಣ ಇದೀಗ ವಿಶ್ವ ಮಹಾಯುದ್ಧದ ಕಾರ್ಮೋಡ ಕವಿಯುತ್ತಿದೆ. ಇತ್ತ ಇರಾನ್ ತನ್ನೆಲ್ಲಾ ಶಕ್ತಿ ಬಳಸಿ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸುತ್ತಿದೆ.ಅಮೆರಿಕಗೂ ಎಚ್ಚರಿಕೆ…

Read More
ಮಂಗಳೂರು: ಅಪಾಯ ಆಹ್ವಾನಿಸುವ ರನ್​ವೇ, ವಿಮಾನ ದುರಂತ ಸಂಭವಿಸಿ 15 ವರ್ಷವಾದರೂ ಈಡೇರಿಲ್ಲ ವಿಸ್ತರಣೆ ಬೇಡಿಕೆ

ಮಂಗಳೂರು: ಅಪಾಯ ಆಹ್ವಾನಿಸುವ ರನ್​ವೇ, ವಿಮಾನ ದುರಂತ ಸಂಭವಿಸಿ 15 ವರ್ಷವಾದರೂ ಈಡೇರಿಲ್ಲ ವಿಸ್ತರಣೆ ಬೇಡಿಕೆ

ಮಂಗಳೂರು, ಜೂನ್ 23: ಅದು 2010 ಮೇ 22ರ ಮುಂಜಾನೆ, ಗಲ್ಫ್‌ನಿಂದ ಮಂಗಳೂರಿಗೆ ಹಾರಿಬಂದ ವಿಮಾನ ಲ್ಯಾಂಡಿಂಗ್‌ ವೇಳೆ ಬಜ್ಪೆಯ ಕಿರಿದಾದ ರನ್‌ ವೇಯಲ್ಲಿ ಜಾರಿ ಕಣಿವೆಗೆ ಬಿದ್ದು ಭಯಾನಕ ದುರಂತ ಸಂಭವಿಸಿತ್ತು. 158 ಪ್ರಯಾಣಿಕರು ಸಜೀವ ದಹನವಾಗಿದ್ದರು. ಅಂದಿನಿಂದ ಶುರುವಾದ ಮಂಗಳೂರು ವಿಮಾನ ನಿಲ್ದಾಣದ (Mangaluru Airport) ರನ್‌ ವೇ ವಿಸ್ತರಣೆಯ ಕೂಗು ಇನ್ನೂ ಮೊಳಗುತ್ತಲೇ ಇದೆ. ಇದೀಗ ಅಹಮದಾಬಾದ್ ವಿಮಾನ ದುರಂತ ಬಳಿಕ ಮತ್ತೆ ರನ್​​ವೇ ವಿಸ್ತರಣೆಯ‌ ಕೂಗು ಜೋರಾಗಿದೆ. ಮಂಗಳೂರು ವಿಮಾನ ನಿಲ್ದಾಣದ…

Read More
ವಿಶ್ವ ಯುದ್ಧ ಕಾರ್ಮೋಡ ನಡುವೆ ಭಾರತದ ರಾಕೆಟ್ ಶಸ್ತ್ರಾಸ್ತ್ರ ಹೆಚ್ಚಳ, 6 ಪಿನಾಕ ಶೀಘ್ರ ಸೇರ್ಪಡೆ | India Enache Military Power 6 Pinaka Regiments Set For 2026 Finish Line

ವಿಶ್ವ ಯುದ್ಧ ಕಾರ್ಮೋಡ ನಡುವೆ ಭಾರತದ ರಾಕೆಟ್ ಶಸ್ತ್ರಾಸ್ತ್ರ ಹೆಚ್ಚಳ, 6 ಪಿನಾಕ ಶೀಘ್ರ ಸೇರ್ಪಡೆ | India Enache Military Power 6 Pinaka Regiments Set For 2026 Finish Line

ವಿಶ್ವದ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದೆ. ಜೊತಗೆ ಪಾಕಿಸ್ತಾನದಿಂದ ನಿರಂತರ ಉಗ್ರರ ಮುಂದಿಟ್ಟು ದಾಳಿ, ಚೀನಾದಿಂದ ಗಡಿ ಅತಿಕ್ರಮ ಪ್ರಯತ್ನಗಳಿಂದ ಭಾರತ ತನ್ನ ಸೇನಾಬಲ ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಇದೀಗ 6 ಪಿನಾಕ ರಾಕೆಟ್ ಶೀಘ್ರವೇ ಭಾರತೀಯ ಸೇನೆ ಸೇರಿಕೊಳ್ಳಲಿದೆ. ನವದೆಹಲಿ (ಜೂ.23): ಭಾರತ ಹಲವು ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಹೊಂದಿದರೂ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ಕಾಲು ಕೆರೆದು ಪ್ರತಿ ಬಾರಿ ಭಾರತಕ್ಕೆ ತೆಲೆನೋವು ಹೆಚ್ಚಿಸುತ್ತಿದೆ. ಇದೀಗ ವಿಶ್ವ ಯುದ್ಧದ ಆತಂಕ ಬಲಗೊಳ್ಳುತ್ತಿದೆ. ಇದರ ನಡುವೆ…

Read More
ಹೆಡಿಂಗ್ಲಿ ಟೆಸ್ಟ್: ಮೂರನೇ ದಿನದ ಹೈಲೈಟ್ಸ್‌!

ಹೆಡಿಂಗ್ಲಿ ಟೆಸ್ಟ್: ಮೂರನೇ ದಿನದ ಹೈಲೈಟ್ಸ್‌!

<p>ಇಂಗ್ಲೆಂಡ್ ತಂಡವನ್ನು 465 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡವು ಹೆಡಿಂಗ್ಲಿ ಟೆಸ್ಟ್‌ನ 3ನೇ ದಿನದಂದು ಸ್ವಲ್ಪ ಮುನ್ನಡೆ ಸಾಧಿಸಿತು. 90/2 ರನ್ ಗಳಿಸಿ ದಿನದಾಟ ಮುಗಿಸಿದ ಭಾರತ ತಂಡವು ನಿರ್ಣಾಯಕ 4ನೇ ದಿನಕ್ಕೆ ವೇದಿಕೆ ಸಜ್ಜುಗೊಳಿಸಿದೆ.</p><img><p>ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೊದಲ ಟೆಸ್ಟ್‌ನ 3ನೇ ದಿನವು ರೋಚಕ ಕಾದಾಟಕ್ಕೆ ಸಾಕ್ಷಿಯಾಯಿತು. ಭಾನುವಾರ, ಜೂನ್ 22 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆತಿಥೇಯರನ್ನು 465 ರನ್‌ಗಳಿಗೆ ಕಟ್ಟಿಹಾಕಿದ ನಂತರ, ಭಾರತ ತಂಡವು ಆರು ರನ್‌ಗಳ ಮುನ್ನಡೆ ಪಡೆಯಿತು. ಭಾರತ…

Read More
ಅಕ್ರಮ ಮಸೀದಿ ತೆರವಿಗೆ ಹೋಗಿ ಅಲ್ಲಿಯ ಶಾಲೆಯೊಳಗಿನ ದೃಶ್ಯ ನೋಡಿ ಅಧಿಕಾರಿಗಳು ಶಾಕ್ | Uttar Pradesh Officials Shocked After Clearing Illegal Mosque Seeing Scene Inside School Mrq

ಅಕ್ರಮ ಮಸೀದಿ ತೆರವಿಗೆ ಹೋಗಿ ಅಲ್ಲಿಯ ಶಾಲೆಯೊಳಗಿನ ದೃಶ್ಯ ನೋಡಿ ಅಧಿಕಾರಿಗಳು ಶಾಕ್ | Uttar Pradesh Officials Shocked After Clearing Illegal Mosque Seeing Scene Inside School Mrq

ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಅಧಿಕಾರಿಗಳಿಗೆ ಆಘಾತ ತಂದಿದೆ. ಶಾಲಾ ಆವರಣದಲ್ಲಿ ದೃಶ್ಯ ನೋಡಿ ತನಿಖಗೆ ಆದೇಶಿಸಿದ್ದಾರೆ. ಲಕ್ನೋ: ಉತ್ತರ ಪ್ರದೇಶದ ಸಂಭಾಲ್‌ನ ಚಂದೌಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1.5 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ಒತ್ತುವರಿ ತೆರವುಗೊಳಿಸಲು ಪುರಸಭೆ ಅಧಿಕಾರಿಗಳು ಪೊಲೀಸರ ಜೊತೆಯಲ್ಲಿಯೇ ಲಕ್ಷ್ಮಣ್ ಗಂಜ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಸಿಒ ಚಂದೌಸಿ ಅನುಜ್ ಚೌಧರಿ ಮತ್ತು ಎಸ್‌ಡಿಎಂ ವಿನಯ್ ಮಿಶ್ರಾ ನೇತೃತ್ವದಲ್ಲಿಯೇ ಒತ್ತುವರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 1.5 ಎಕರೆ…

Read More
IND vs ENG: ಶುಭ್​​ಮನ್ ಗಿಲ್, ರಿಷಭ್ ಪಂತ್ ವಿರುದ್ಧ ಐಸಿಸಿ ಕಠಿಣ ಕ್ರಮ ಸಾಧ್ಯತೆ

IND vs ENG: ಶುಭ್​​ಮನ್ ಗಿಲ್, ರಿಷಭ್ ಪಂತ್ ವಿರುದ್ಧ ಐಸಿಸಿ ಕಠಿಣ ಕ್ರಮ ಸಾಧ್ಯತೆ

ಲೀಡ್ಸ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಕ್ಕಾಗಿ ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್ ಹಾಗೂ ಉಪನಾಯಕ ರಿಷಭ್ ಪಂತ್ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನದಾಟದ ವೇಳೆ ಚೆಂಡು ಬದಲಿಸಲು ಟೀಮ್ ಇಂಡಿಯಾ ಆಟಗಾರರು ಅಂಪೈರ್​ಗೆ ಮನವಿ ಮಾಡಿದ್ದರು. ಮೊದಲಿಗೆ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಚೆಂಡು ತುಂಬಾ ಸವೆದಿದ್ದು, ಹೀಗಾಗಿ ಬದಲಿಸುವಂತೆ…

Read More
ಮಾದಪ್ಪನ ಆಣೆ, DK Shivakumar ಸಿಎಂ ಆಗೇ ಆಗ್ತಾರೆ: ಶಾಸಕ ಇಕ್ಬಾಲ್‌ ಹುಸೇನ್‌ | Dk Shivakumar Will Become Cm Says Mla Iqbal Hussain Gvd

ಮಾದಪ್ಪನ ಆಣೆ, DK Shivakumar ಸಿಎಂ ಆಗೇ ಆಗ್ತಾರೆ: ಶಾಸಕ ಇಕ್ಬಾಲ್‌ ಹುಸೇನ್‌ | Dk Shivakumar Will Become Cm Says Mla Iqbal Hussain Gvd

‘ಮಾದಪ್ಪನ ಆಣೆ; 200% ಡಿಕೆಶಿ ಸಿಎಂ ಆಗೇ ಆಗುತ್ತಾರೆ’ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಕನಕಪುರ (ಜೂ.23): ‘ಮಾದಪ್ಪನ ಆಣೆ; 200% ಡಿಕೆಶಿ ಸಿಎಂ ಆಗೇ ಆಗುತ್ತಾರೆ’ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಡಿಕೆಶಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮಾದಪ್ಪನ ಆಣೆಯಾಗಿಯೂ ಹೇಳುವೆ, 200% ಡಿಕೆಶಿ ಸಿಎಂ ಆಗೇ ಆಗುತ್ತಾರೆ ಎಂದರು. ಕುಮಾರಸ್ವಾಮಿ ಅವರು ಕಳೆದ…

Read More