ಗಲ್ಫ್ ದೇಶಗಳಿಗೆ ಹೋಗುವವರ ಗಮನಕ್ಕೆ; ಏರ್ ಇಂಡಿಯಾದಿಂದ ಪರ್ಯಾಯ ಮಾರ್ಗ ಬಳಕೆ; ವಿಮಾನ ಪ್ರಯಾಣ ಅವಧಿ ಹೆಚ್ಚಳ

ಗಲ್ಫ್ ದೇಶಗಳಿಗೆ ಹೋಗುವವರ ಗಮನಕ್ಕೆ; ಏರ್ ಇಂಡಿಯಾದಿಂದ ಪರ್ಯಾಯ ಮಾರ್ಗ ಬಳಕೆ; ವಿಮಾನ ಪ್ರಯಾಣ ಅವಧಿ ಹೆಚ್ಚಳ

ನವದೆಹಲಿ, ಜೂನ್ 22: ಯುದ್ಧ ಸಂಭವಿಸುತ್ತಿರುವ ಪರ್ಷಿಯನ್ ಗಲ್ಫ್ ಪ್ರದೇಶದ ವಾಯುವಾರ್ಗವನ್ನು (persian gulf) ಬಳಸದಿರಲು ಏರ್ ಇಂಡಿಯಾ ನಿರ್ಧರಿಸಿದೆ. ಇರಾನ್, ಇರಾಕ್ ಮತ್ತು ಇಸ್ರೇಲ್ ಮೇಲೆ ಹಾದು ಹೋಗುವುದನ್ನು ತಪ್ಪಿಸಲು ಬೇರೆ ಪರ್ಯಾಯ ಮಾರ್ಗಗಳಲ್ಲಿ ಏರ್ ಇಂಡಿಯಾ (Air India) ಸಂಚರಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಏರ್ ಇಂಡಿಯಾ ವಕ್ತಾರರು, ಈ ಮಾರ್ಗ ಬದಲಾವಣೆ (flight re-route) ಕಾರಣಕ್ಕೆ ಕೆಲ ಫ್ಲೈಟ್​​ಗಳ ಸಂಚಾರ ಸಮಯ ಅಧಿಕಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದಿಂದ ಯುಎಇ, ಕತಾರ್, ಓಮನ್,…

Read More
ಮತ್ತೆ ಮತ್ತೆ ಮದುವೆ ಆಗ್ತಿರೋ ಆಮಿರ್ ಖಾನ್‌ಗೆ ಕಿವಿ ಹಿಂಡಿದ ಸಲ್ಮಾನ್ ಖಾನ್; ಏನಂದ್ರು ನೋಡಿ!

ಮತ್ತೆ ಮತ್ತೆ ಮದುವೆ ಆಗ್ತಿರೋ ಆಮಿರ್ ಖಾನ್‌ಗೆ ಕಿವಿ ಹಿಂಡಿದ ಸಲ್ಮಾನ್ ಖಾನ್; ಏನಂದ್ರು ನೋಡಿ!

<p>ಆಮಿರ್ ಖಾನ್ ಎರಡು ಮದುವೆಗಳನ್ನು ಮಾಡಿಕೊಂಡಿದ್ದಾರೆ ಮತ್ತು ಎರಡೂ ಬಾರಿ ವಿಚ್ಛೇದನ ಪಡೆದಿದ್ದಾರೆ. ಈಗ ಅವರು ಮೂರನೇ ಬಾರಿಗೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಆಮಿರ್ ಖಾನ್ ಏಕೆ ಪದೇ ಪದೇ ಮದುವೆಯಾಗುತ್ತಿದ್ದಾರೆ ಮತ್ತು ಈ ಸರಣಿ ಯಾವಾಗ ಕೊನೆಗೊಳ್ಳುತ್ತದೆ? ಈ ಬಗ್ಗೆ ಸಲ್ಮಾನ್ ಖಾನ್ ಏನಂದ್ರು?</p><img><p>ಸಲ್ಮಾನ್ ಖಾನ್ ನೆಟ್‌ಫ್ಲಿಕ್ಸ್‌ನ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಹೊಸ ಸೀಸನ್‌ನ ಮೊದಲ ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಪಿಲ್ ಶರ್ಮಾ ಮತ್ತು ಅವರ ನಡುವೆ ಆಮಿರ್ ಖಾನ್ ಬಗ್ಗೆ…

Read More
ಪ್ರಸಿದ್ದ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಗಾಡಿ ಓಡಿಸಿದ ಯುವಕ ಅಲ್ಲ 81ರ ವೃದ್ಧ! | Viral Video Spanish Steps Stunt 81 Year Old Drivers Car Gets Stuck

ಪ್ರಸಿದ್ದ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಗಾಡಿ ಓಡಿಸಿದ ಯುವಕ ಅಲ್ಲ 81ರ ವೃದ್ಧ! | Viral Video Spanish Steps Stunt 81 Year Old Drivers Car Gets Stuck

ಸ್ಪೇನ್‌ನ ಪ್ರಸಿದ್ಧ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ 81 ವರ್ಷದ ವೃದ್ಧನೊಬ್ಬ ಕಾರು ಚಲಾಯಿಸಿ ಸಿಲುಕಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸರ್ವೇ ಸಾಮಾನ್ಯ ಎನಿಸಿದೆ. ಟ್ರಾಫಿಕ್‌ನಿಂದ ತುಂಬಿರುವ ಮಹಾನಗರಗಳಲ್ಲಿ(Metro city) ಸಂಚಾರ ನಿಯಮ ಉಲ್ಲಂಘನೆಗೆ ಮಿತಿ ಎಂಬುದೇ ಇರುವುದಿಲ್ಲ, ಸಂಚಾರ ನಿಯಮ ಉಲ್ಲಂಘನೆ ಮಾಡಿ ಜನ ಕಟ್ಟುವ ದಂಡದ ಮೊತ್ತವೇ ಕೋಟಿಗಟ್ಟಲೇ ಆಗಿರುತ್ತದೆ. ಇದರಲ್ಲೇ ನೀವು ಜನ ಟ್ರಾಫಿಕ್ ನಿಯಮ(trafic rules) ಉಲ್ಲಂಘಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಜನ ಫುಟ್‌ಪಾತ್‌ಗಳ…

Read More
ರಾಜ ರಾಜ ಹಾಡಿನ ‘ಕನ್ಯಾ ಸೆರೆಗೆ ನನ್ನ ಶಾ…’ ಸಾಲಿನ ವಿವಾದಕ್ಕೆ ತೆರೆ: ಮನೋಹರ್ ಸ್ಪಷ್ಟನೆ | V Manohar Clears Preethsod Thappa Movie Raja Raja Song Lyric Controversy On Debate Sat

ರಾಜ ರಾಜ ಹಾಡಿನ ‘ಕನ್ಯಾ ಸೆರೆಗೆ ನನ್ನ ಶಾ…’ ಸಾಲಿನ ವಿವಾದಕ್ಕೆ ತೆರೆ: ಮನೋಹರ್ ಸ್ಪಷ್ಟನೆ | V Manohar Clears Preethsod Thappa Movie Raja Raja Song Lyric Controversy On Debate Sat

ಪ್ರೀತ್ಸೋದ್ ತಪ್ಪಾ ಚಿತ್ರದ ‘ರಾಜ ರಾಜ’ ಹಾಡಿನಲ್ಲಿ ‘ಕನ್ಯಾ ಸೆರೆಗೆ ನನ್ನ ಶಾ…’ ಎಂಬ ಸಾಲು ಅಶ್ಲೀಲ ಎಂಬ ವಿವಾದಕ್ಕೆ ಸಂಗೀತ ನಿರ್ದೇಶಕ ವಿ. ಮನೋಹರ್ ತೆರೆ ಎಳೆದಿದ್ದಾರೆ. ಹಂಸಲೇಖ ಅವರು ಕನ್ಯಾ ಸೆರೆಗೆ ವಿದಾಯ ಹೇಳುವ ಅರ್ಥದಲ್ಲಿ ಒಂದು ಪದವನ್ನು ಬಳಸಿದ್ದಾರೆ ಎಂದು ಮನೋಹರ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಸಿನಿಮಾದ ಅನೇಕ ಹಾಡುಗಳಲ್ಲಿ ಅಶ್ಲೀಲ ಪದ ಬಳಕೆ ಮಾಡಲಾಗಿದೆ. ದೊಡ್ಡ ನಾಯಕರು, ಗಾಯಕರ ಮೇಲೆ ಹಾಗೂ ಮಹಿಳೆಯ ಮೇಲೆ ಅಗೌರವ ತೋರಲಾಗಿದೆ ಎಂಬ ವಿವಾದಗಳು…

Read More
ಗಂಡ-ಹೆಂಡ್ತಿ ನಡುವೆ ಏಜ್‌ ಗ್ಯಾಪ್‌ ಎಷ್ಟಿರಬೇಕು? ದಾಂಪತ್ಯ ಜೀವನದಲ್ಲಿ ನಿಜಕ್ಕೂ ವಯಸ್ಸಿನ ಅಂತರ ಮುಖ್ಯವೇ?

ಗಂಡ-ಹೆಂಡ್ತಿ ನಡುವೆ ಏಜ್‌ ಗ್ಯಾಪ್‌ ಎಷ್ಟಿರಬೇಕು? ದಾಂಪತ್ಯ ಜೀವನದಲ್ಲಿ ನಿಜಕ್ಕೂ ವಯಸ್ಸಿನ ಅಂತರ ಮುಖ್ಯವೇ?

ಪ್ರೀತಿಗೆ ಜಾತಿ, ಧರ್ಮ, ಅಂತಸ್ತಿನ ಯಾವುದೇ ಮಿತಿಗಳಿಲ್ಲ ಮತ್ತು ಪ್ರೀತಿಗೆ ವಯಸ್ಸು ಅಡ್ಡಿಯಾಗಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಮದುವೆಯ (Marriage) ವಿಷಯಕ್ಕೆ ಬಂದಾಗ, ಗಂಡು-ಹೆಣ್ಣಿನ ಜಾತಕ ಹೊಂದಾಣಿಕೆ ಬಹು ಮುಖ್ಯ ಪಾತ್ರವನ್ನು ವಹಿಸುವಂತೆ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ಮದುವೆಯಾಗುವ ಗಂಡಿನ ವಯಸ್ಸು ಹೆಣ್ಣಿಗಿಂತ ಹೆಚ್ಚಿರಲೇಬೇಕು ಎಂದು ಹೇಳ್ತಾರೆ. ಆದ್ರೆ ಕೆಲವರು ತಮಗಿಂತ ವಯಸ್ಸಿನಲ್ಲಿ ಹಿರಿಯಳಾದ ಹೆಣ್ಣನ್ನು ಮದುವೆಯಾಗುತ್ತಾರೆ. ಕೆಲ ಮಹಿಳೆಯರು ತಮಗಿಂತ 15-20 ವರ್ಷ ಹಿರಿಯ ವ್ಯಕ್ತಿಯನ್ನು ವಿವಾಹ ಆಗ್ತಾರೆ.  ಹೀಗಿರುವಾಗ…

Read More
‘ಮೊಗಾಂಬೋ-ಭೈರೋನಾಥ್’ ಪಾತ್ರಗಳಿಗೆ ಜೀವ ತುಂಬಿದ ಅಮರೀಶ್ ಪುರಿ: ಖಳನಾಯಕ ಅಂದ್ರೆ ಹೀಗಿರ್ಬೇಕು ಅಂತಿದ್ರು!

‘ಮೊಗಾಂಬೋ-ಭೈರೋನಾಥ್’ ಪಾತ್ರಗಳಿಗೆ ಜೀವ ತುಂಬಿದ ಅಮರೀಶ್ ಪುರಿ: ಖಳನಾಯಕ ಅಂದ್ರೆ ಹೀಗಿರ್ಬೇಕು ಅಂತಿದ್ರು!

ಬಾಲಿವುಡ್‌ನ ಅತ್ಯಂತ ಸ್ಮರಣೀಯ ಖಳನಾಯಕ ಅಮರೀಶ್ ಪುರಿಯವರ ಜನ್ಮದಿನ. ಮೊಗಾಂಬೊದಿಂದ ಭೈರವನಾಥ್‌ವರೆಗೆ, ಅವರ ಪಾತ್ರಗಳು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದವು. ಅವರ 8 ಅತ್ಯಂತ ಭಯಾನಕ ಪಾತ್ರಗಳನ್ನು ನೋಡೋಣ.<img>ಬಾಲಿವುಡ್‌ನ ಖಳನಾಯಕ ಅಮರೀಶ್ ಪುರಿಯವರ ಜನ್ಮದಿನ. ಅವರು ಖಳನಾಯಕನ ಪಾತ್ರಕ್ಕೆ ಜೀವ ತುಂಬಿದ ರೀತಿ ಅದ್ಭುತ. ಅವರ 8 ಪಾತ್ರಗಳ ಬಗ್ಗೆ ತಿಳಿಯೋಣ.<img>ಭೈರವನಾಥ್: ‘ನಾಗಿಣ’ ಚಿತ್ರದಲ್ಲಿ ಭೈರವನಾಥನ ಪಾತ್ರದಲ್ಲಿ ಅಮರೀಶ್ ಪುರಿ ಅಮೋಘ ಅಭಿನಯ ನೀಡಿದ್ದಾರೆ.<img>ಮೊಗಾಂಬೊ: ‘ಮಿಸ್ಟರ್ ಇಂಡಿಯಾ’ ಚಿತ್ರದಲ್ಲಿ ಮೊಗಾಂಬೊ ಪಾತ್ರದಲ್ಲಿ ಅಮರೀಶ್ ಪುರಿ ಅಮೋಘ ಅಭಿನಯ ನೀಡಿದ್ದಾರೆ.<img>ಭುಜಂಗ್:…

Read More
ದಳಪತಿ ವಿಜಯ್ ಆಸ್ತಿ ಎಷ್ಟು ಕೋಟಿ? ರಜನಿಕಾಂತ್, ಕಮಲ್, ಅಜಿತ್‌ಗಿಂತ ಜಾಸ್ತಿನಾ?

ದಳಪತಿ ವಿಜಯ್ ಆಸ್ತಿ ಎಷ್ಟು ಕೋಟಿ? ರಜನಿಕಾಂತ್, ಕಮಲ್, ಅಜಿತ್‌ಗಿಂತ ಜಾಸ್ತಿನಾ?

<p>ಜೂನ್ 22, 1974ರಂದು ಚೆನ್ನೈನಲ್ಲಿ ನಿರ್ದೇಶಕ ಎಸ್.ಎ. ಚಂದ್ರಶೇಖರ್, ಗಾಯಕಿ ಶೋಭಾ ದಂಪತಿಗೆ ಜೋಸೆಫ್ ವಿಜಯ್ ಜನಿಸಿದರು. ಅಭಿಮಾನಿಗಳು ದಳಪತಿ ಅಂತ ಕರೆದ್ರು, ಸ್ಟಾರ್ ಹೀರೋ ಆದ್ರು. ಇಂದು (ಜೂನ್ 22) ವಿಜಯ್ 51ನೇ ಹುಟ್ಟುಹಬ್ಬ. ಸಿನಿಮಾ, ರಾಜಕೀಯ ಗಣ್ಯರು ಶುಭಾಶಯ ಕೋರಿದ್ದಾರೆ. ಅಪ್ಪ ಚಂದ್ರಶೇಖರ್ ನಿರ್ದೇಶನದಲ್ಲಿ ಬಾಲನಟನಾಗಿ ಸಿನಿಮಾ ಶುರು ಮಾಡಿದ ವಿಜಯ್, ಸಿನಿಮಾನೇ ಭವಿಷ್ಯ ಅಂತ ನಿರ್ಧರಿಸಿದ್ರು. ನಟನೆಯ ಹುಚ್ಚಿನಿಂದ ಕಾಲೇಜು ಬಿಟ್ಟರು.</p><p><strong>ವಿಜಯ್ ದಳಪತಿ ಮೊದಲ ಸಿನಿಮಾ</strong>ಅಪ್ಪ ಚಂದ್ರಶೇಖರ್ ನಿರ್ದೇಶನದ ‘ನಳಾಯ ತೀರ್ಪು’ ಚಿತ್ರದಿಂದ…

Read More
ಇದು ಕಾಕತಾಳಿಯೋ ಏನೋ ಗೊತ್ತಿಲ್ಲ: 2 ಸೀರಿಯಲ್‌ನಲ್ಲಿ ನಡೀತು ಒಂದು ಘಟನೆ! | Zee Kannada Serial Exciting Twist In Amruthadhaare And Naa Ninna Bidalaare Mrq

ಇದು ಕಾಕತಾಳಿಯೋ ಏನೋ ಗೊತ್ತಿಲ್ಲ: 2 ಸೀರಿಯಲ್‌ನಲ್ಲಿ ನಡೀತು ಒಂದು ಘಟನೆ! | Zee Kannada Serial Exciting Twist In Amruthadhaare And Naa Ninna Bidalaare Mrq

ಜೀ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳಾದ ‘ಅಮೃತಧಾರೆ’ ಮತ್ತು ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳಲ್ಲಿ ಇದೇ ವಾರ ಅಚ್ಚರಿಯ ಘಟನೆಯೊಂದು ನಡೆದಿದೆ.  Kannada Serial: ಸಂಜೆಯಾಗುತ್ತಿದ್ದಂತೆ ಮಹಿಳೆಯರು ಸೀರಿಯಲ್ ನೋಡಲು ಕುಳಿತುಕೊಳ್ಳುತ್ತಾರೆ. ಸಂಜೆ 6 ಗಂಟೆಗೂ ಮೊದಲೇ ಕೆಲವರು ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ. ಒಂದಿಷ್ಟು ಮಂದಿ ಅಡುಗೆ ಕೆಲಸಗಳನ್ನು ಮಾಡಿಕೊಳ್ಳುತ್ತಾ ಸೀರಿಯಲ್ ನೋಡುತ್ತಾರೆ. ಜೀ ಕನ್ನಡದ ಸೀರಿಯಲ್‌ಗಳು ಹೆಚ್ಚು ಟಿವಿಆರ್ ರೇಟಿಂಗ್‌ ಪಡೆದುಕೊಳ್ಳುತ್ತವೆ. ಪ್ರತಿದಿನ ಸೀರಿಯಲ್ ನೋಡುಗರಲ್ಲೊಂದು ಪ್ರಶ್ನೆಯೊಂದು ಮೂಡಿದೆ. ಇಷ್ಟು ದಿನ ನಡೆಯದ ಘಟನೆಯೊಂದು ಎರಡು…

Read More
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?

ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?

ನಿರ್ದೇಶಕ ನಾಗಶೇಖರ್ ಮತ್ತು ನಟ ದರ್ಶನ್ (Darshan) ಅವರ ಮನೆಗಳು ಅಪ್ಪ-ಪಕ್ಕದಲ್ಲೇ ಇವೆ. ಆ ಬಗ್ಗೆ ನಾಗಶೇಖರ್ ಅವರು ಮಾತನಾಡಿದ್ದಾರೆ. ‘ಅಕ್ಕ-ಪಕ್ಕ ಇದ್ದೇವೆ. ಆದರೆ ನಾವು ಎಂದಿಗೂ ಭೇಟಿ ಮಾಡಿಲ್ಲ. ಇಡೀ ರಸ್ತೆಯಲ್ಲಿ ನಾನು ಯಾರಿಗೂ ಫೋಟೋ ಕೊಡಲ್ಲ. ಇಲ್ಲಿ ಒಂದೇ ಟೈಗರ್, ಅದು ದರ್ಶನ್ ಸರ್. ಅವರೇ ಸ್ಟಾರ್. ಇಂದಿನವರೆಗೂ ನಾನು ಅವರ ಮನೆಗೆ ಹೋಗಿಲ್ಲ. ಅವರು ನಮ್ಮ ಮನೆಗೆ ಬಂದಿಲ್ಲ. ನಾವು ಈ ರಸ್ತೆಯಲ್ಲಿ ಒಟ್ಟಿಗೆ ಸಿಕ್ಕೇ ಇಲ್ಲ. ಅವರ ಪಾಡಿಗೆ ಅವರು ಇರುತ್ತಾರೆ….

Read More
ಪಾಕಿಸ್ತಾನದಲ್ಲಿ ಜನರಷ್ಟೇ ಅಲ್ಲ, ಸರ್ಕಾರವೇ ಕತ್ತೆ ವ್ಯಾಪಾರ ಮಾಡಿ ಕೋಟಿ ಕೋಟಿ ಗಳಿಸುತ್ತಿದೆ! | Pakistans Donkey Trade With China Economic Gains And Ethical Concerns Rav

ಪಾಕಿಸ್ತಾನದಲ್ಲಿ ಜನರಷ್ಟೇ ಅಲ್ಲ, ಸರ್ಕಾರವೇ ಕತ್ತೆ ವ್ಯಾಪಾರ ಮಾಡಿ ಕೋಟಿ ಕೋಟಿ ಗಳಿಸುತ್ತಿದೆ! | Pakistans Donkey Trade With China Economic Gains And Ethical Concerns Rav

ಪಾಕಿಸ್ತಾನ ಚೀನಾದೊಂದಿಗೆ ಕತ್ತೆಗಳ ವ್ಯಾಪಾರದ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದೆ. ಚೀನಾದಲ್ಲಿ ಕತ್ತೆ ಮಾಂಸ ಮತ್ತು ಚರ್ಮಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ವ್ಯಾಪಾರ ಲಾಭದಾಯಕವಾಗಿದೆ. ಆದರೆ, ಪ್ರಾಣಿ ಹಕ್ಕುಗಳ ಸಂಘಟನೆಗಳು ಕತ್ತೆಗಳ ಅಮಾನವೀಯ ನಡವಳಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಭಾರತದ ಜನರಿಗೆ ಕತ್ತೆ ವ್ಯಾಪಾರವು ವಿಚಿತ್ರವೆನಿಸಿದರೂ, ಪಾಕಿಸ್ತಾನ ಚೀನಾದೊಂದಿಗೆ ಕತ್ತೆಗಳ ವ್ಯಾಪಾರದ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದೆ. ಈ ವ್ಯಾಪಾರದಲ್ಲಿ ಪಾಕಿಸ್ತಾನವು ಕತ್ತೆ ಮಾಂಸ ಮತ್ತು ಜೀವಂತ ಕತ್ತೆಗಳನ್ನು ಚೀನಾಕ್ಕೆ ರಫ್ತು ಮಾಡುತ್ತದೆ, ಇದು ಚೀನಾದ ಜನರಿಗೆ…

Read More