Headlines
ರೋಗಬಾಧೆ ನಡುವೆಯೂ ಗುಣಮಟ್ಟದ ದಾಳಿಂಬೆ ಬೆಳೆದು ಲಕ್ಷಾಧಿಪತಿಯಾದ ರೈತ: 70 ಲಕ್ಷ ರೂ.ಗೆ ಮಾರಾಟ!

ರೋಗಬಾಧೆ ನಡುವೆಯೂ ಗುಣಮಟ್ಟದ ದಾಳಿಂಬೆ ಬೆಳೆದು ಲಕ್ಷಾಧಿಪತಿಯಾದ ರೈತ: 70 ಲಕ್ಷ ರೂ.ಗೆ ಮಾರಾಟ!

ಆದರೂ ಮರಸನಪಲ್ಲಿ ಗ್ರಾಮದ ಬೈಯಪ್ಪ ಎಂಬವರು, ತೋಟಗಾರಿಕೆ ತಜ್ಞರ ಸಲಹೆ ಮೇರೆಗೆ ರೋಗ ನಿರ್ವಹಣೆ ಮಾಡಿ, ಗುಣಮಟ್ಟದ ದಾಳಿಂಬೆ ಬೆಳೆದಿದ್ದಾರೆ. ಇದರಿಂದ ಬಾಂಗ್ಲಾದೇಶ, ದುಬೈ, ಮಹಾರಾಷ್ಟ್ರದ ವ್ಯಾಪಾರಿಗಳು ತೋಟಕ್ಕೆ ಭೇಟಿ ನೀಡಿ ಹಣ್ಣು ಖರೀದಿಗೆ ಮುಂದಾಗಿದ್ದಾರೆ. Source link

Read More
ಎಷ್ಟು ಬಾರಿ OYOಗೆ ಬಂದಿದ್ದೀನಿ, ಈಗ್ಯಾಕೆ ಶಾಕ್! ಮಧ್ಯರಾತ್ರಿ ಪ್ರೇಮಿಯನ್ನ ದಿಗ್ಭ್ರಮೆಗೊಳಿಸಿದ ಯುವತಿ | Oyo Lover Gets Midnight Shock Young Woman Leaves Him Stunned Watch Video Mrq

ಎಷ್ಟು ಬಾರಿ OYOಗೆ ಬಂದಿದ್ದೀನಿ, ಈಗ್ಯಾಕೆ ಶಾಕ್! ಮಧ್ಯರಾತ್ರಿ ಪ್ರೇಮಿಯನ್ನ ದಿಗ್ಭ್ರಮೆಗೊಳಿಸಿದ ಯುವತಿ | Oyo Lover Gets Midnight Shock Young Woman Leaves Him Stunned Watch Video Mrq

ಮಧ್ಯರಾತ್ರಿ ಪ್ರೇಮಿಯ ಮನೆಗೆ ಬಂದ ಯುವತಿ ಆತನಿಗೆ ಶಾಕ್ ನೀಡಿದ್ದಾಳೆ. ಯೋಗೆ ಎಷ್ಟು ಬಾರಿ ಬಂದಿದ್ದೀವಿ ಎಂದು ಪ್ರಶ್ನಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು: ಇಂದು ಸಾಮಾಜಿಕ ಜಾಲತಾಣದಲ್ಲಿ ಒಯೋ ಹೋಟೆಲ್‌ಗಳ ಬಗ್ಗೆ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಎಕ್ಸ್ ಖಾತೆಯಲ್ಲೊಂದು ವಿಡಿಯೋ ಮುನ್ನಲೆಗೆ ಬಂದಿದ್ದು, ಮಧ್ಯರಾತ್ರಿ ಪ್ರೇಮಿಯ ಮನೆಗೆ ಬಂದ ಯುವತಿ ಆತನಿಗೆ ಶಾಕ್ ನೀಡಿದ್ದಾಳೆ. ಈ ವಿಡಿಯೋ ನೋಡಿದ ಗಂಡೈಕ್ಳು, #BoycottOYO ಎಂದು ಕಮೆಂಟ್ ಮಾಡುತ್ತಿದ್ದಾರೆ. Carpediem (@as__singh)…

Read More
Dog’s Milk: ನಾಯಿ ಹಾಲು ಕುಡಿಯಲ್ವಾ? ಆಕಳು, ಎಮ್ಮೆ ಹಾಲು ಯಾಕೆ ಕುಡಿಯುತ್ತೀರಿ? ಆಕ್ರೋಶ ಹುಟ್ಟುಹಾಕಿದ PETA ಜಾಹೀರಾತು | Discussion About Peta India Dog Milk Ad For Vegan

Dog’s Milk: ನಾಯಿ ಹಾಲು ಕುಡಿಯಲ್ವಾ? ಆಕಳು, ಎಮ್ಮೆ ಹಾಲು ಯಾಕೆ ಕುಡಿಯುತ್ತೀರಿ? ಆಕ್ರೋಶ ಹುಟ್ಟುಹಾಕಿದ PETA ಜಾಹೀರಾತು | Discussion About Peta India Dog Milk Ad For Vegan

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
Salman Khan Reveals His Health Struggles | ಒಂದಲ್ಲ, ಎರಡಲ್ಲ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲ್ತಿರೋ 59ರ ಸಲ್ಮಾನ್‌ ಖಾನ್ | Bollywood Actor Salman Khan Reveals Health Struggles And Marriage Concerns On Kapil Sharma Show

Salman Khan Reveals His Health Struggles | ಒಂದಲ್ಲ, ಎರಡಲ್ಲ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲ್ತಿರೋ 59ರ ಸಲ್ಮಾನ್‌ ಖಾನ್ | Bollywood Actor Salman Khan Reveals Health Struggles And Marriage Concerns On Kapil Sharma Show

ಕಪಿಲ್ ಶರ್ಮಾ ಶೋನಲ್ಲಿ ಸಲ್ಮಾನ್ ಖಾನ್ ತಮ್ಮ ಆರೋಗ್ಯ ಸಮಸ್ಯೆಗಳು ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ. ಹಲವು ರೋಗಗಳಿಂದ ಬಳಲುತ್ತಿರುವುದರ ಬಗ್ಗೆ ಮತ್ತು ಮದುವೆಯಾದ ನಂತರ ಅರ್ಧ ಆಸ್ತಿ ಕಳೆದುಕೊಳ್ಳುವ ಭಯದ ಬಗ್ಗೆ ಹೇಳಿಕೊಂಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಮೊದಲ ಸೀಸನ್‌ನಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಹಲವು ವಿಷಯಗಳನ್ನು ಬಹಿರಂಗಪಡಿಸಿದರು. ಕಳೆದ ಒಂದು ವರ್ಷದಿಂದ ನೋವಿನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಸಲ್ಮಾನ್ ಹೇಳಿದ್ದಾರೆ. ಆದರೂ…

Read More
ಮೊನ್ನೆ ಮೊನ್ನೆ ಟ್ರಂಪ್​ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಶಾಂತಿ ಕದಡಿದಾಕ್ಷಣ ವರಸೆ ಬದಲಿಸಿದ ಪಾಕಿಸ್ತಾನ

ಮೊನ್ನೆ ಮೊನ್ನೆ ಟ್ರಂಪ್​ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಶಾಂತಿ ಕದಡಿದಾಕ್ಷಣ ವರಸೆ ಬದಲಿಸಿದ ಪಾಕಿಸ್ತಾನ

ಇಸ್ಲಾಮಾಬಾದ್, ಜೂನ್ 23: ಮೊನ್ನೆ ಮೊನ್ನೆಯಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump)​​ಗೆ ಪಾಕಿಸ್ತಾನವು ನೊಬೆಲ್ ಶಾಂತಿ ಪುರಸ್ಕಾರ ನೀಡುವುದಾಗಿ ಘೋಷಿಸಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಅಮೆರಿಕವು ಇರಾನ್(Iran) ಮೇಲೆ ದಾಳಿ ಮಾಡಿದಾಕ್ಷಣ ತನ್ನ ವರಸೆ ಬದಲಿಸಿ ಇರಾನ್​​ಗೆ ಬೆಂಬಲ ಸೂಚಿಸಿದೆ ಅಮೆರಿಕದ ಕ್ರಮ ತಪ್ಪು ಎಂದು ಹೇಳಿದೆ. ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಇದ್ದು, ಅಮೆರಿಕವು ಹಲವು ಸಂದರ್ಭಗಳಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ. ಮಧ್ಯಸ್ಥಿಕೆವಹಿಸಿ ಇಬ್ಬರ ನಡುವಿನ ವೈಮನಸ್ಸು ಕಡಿಮೆ ಮಾಡಲು ಸಹಕರಿಸಿದೆ. ಆದರೆ…

Read More
ತರಕಾರಿ ಬೆಲೆಗಳ ಏರಿಳಿತ: ಬೆಂಗಳೂರಿನಲ್ಲಿ ಏನು ಬೆಲೆ?

ತರಕಾರಿ ಬೆಲೆಗಳ ಏರಿಳಿತ: ಬೆಂಗಳೂರಿನಲ್ಲಿ ಏನು ಬೆಲೆ?

ಬೆಂಗಳೂರಿನ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಗಳು ಮಾರುಕಟ್ಟೆ ಒಳಬರುವಿಕೆ ಮತ್ತು ಹವಾಮಾನ ಬದಲಾವಣೆಗಳಿಗೆ ಅನುಗುಣವಾಗಿ ಏರಿಳಿತಗಳೊಂದಿಗೆ ಬದಲಾಗುತ್ತಿವೆ. ತರಕಾರಿಗಳ ಒಳಬರುವಿಕೆ ಹೆಚ್ಚಾದ್ದರಿಂದ ಹಲವು ತರಕಾರಿಗಳ ಬೆಲೆಗಳು ಕುಸಿದಿವೆ, ಇದು ಸಾರ್ವಜನಿಕರಿಗೆ ಸಮಾಧಾನ ತಂದಿದೆ. ಆ ರೀತಿಯಲ್ಲಿ  ಬೆಂಗಳೂರು ತರಕಾರಿ ಮಾರುಕಟ್ಟೆಯಲ್ಲಿ ದೊಡ್ಡ ಈರುಳ್ಳಿ ಒಂದು ಕಿಲೋ 30 ರಿಂದ 40 ರೂಪಾಯಿಗೆ, ಸಣ್ಣ ಈರುಳ್ಳಿ ಒಂದು ಕಿಲೋ 40 ರಿಂದ 70 ರೂಪಾಯಿಗೆ, ಟೊಮೆಟೊ ಒಂದು ಕಿಲೋ ಗುಣಮಟ್ಟವನ್ನು ಅವಲಂಬಿಸಿ ಏರಿಳಿತ ಇದೆ. ಕ್ವಾಲಿಟಿ ಟೊಮೆಟೋಗೆ 18  …

Read More
ನನ್ನ ಆರೋಪಕ್ಕೆ ಬದ್ಧ: ಆಡಿಯೋ ಲೀಕ್ ಬಗ್ಗೆ ಗೊತ್ತಿಲ್ಲ ಎಂದ ಬಿ.ಆರ್‌.ಪಾಟೀಲ್‌ | I Stand By My Accusations Br Patil Says He Doesn T Know About The Audio Leak Gvd

ನನ್ನ ಆರೋಪಕ್ಕೆ ಬದ್ಧ: ಆಡಿಯೋ ಲೀಕ್ ಬಗ್ಗೆ ಗೊತ್ತಿಲ್ಲ ಎಂದ ಬಿ.ಆರ್‌.ಪಾಟೀಲ್‌ | I Stand By My Accusations Br Patil Says He Doesn T Know About The Audio Leak Gvd

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಸರ್ಫ‌ರಾಜ್‌ ಖಾನ್‌ ಜೊತೆಗೆ ದೂರವಾಣಿ ಮೂಲಕ ನಾನು ಹೇಳಿದ್ದೆಲ್ಲವೂ ಸತ್ಯ. ಕಲಬುರಗಿ (ಜೂ.23): ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಸರ್ಫ‌ರಾಜ್‌ ಖಾನ್‌ ಜೊತೆಗೆ ದೂರವಾಣಿ ಮೂಲಕ ನಾನು ಹೇಳಿದ್ದೆಲ್ಲವೂ ಸತ್ಯ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆಗಳ ಹಂಚಿಕೆ ವಿಚಾರವಾಗಿ ಒಂದು ಮನವಿಗಾಗಿ ನಾನು ಅವರಿಗೆ ಕರೆ ಮಾಡಿದ್ದೆ. ಆಡಿಯೋದಲ್ಲಿರುವ ಧ್ವನಿ…

Read More
ಪ್ರೀತಿಯಲ್ಲಿ ಮೋಸ ಹೋಗಿ ಏಕಾಂಗಿಯಾದೆ, ಅಭಿಷೇಕ್ ಬಚ್ಚನ್ ದೂರವಾದ ನೋವು ತೋಡಿಕೊಂಡ ಕರೀಷ್ಮಾ

ಪ್ರೀತಿಯಲ್ಲಿ ಮೋಸ ಹೋಗಿ ಏಕಾಂಗಿಯಾದೆ, ಅಭಿಷೇಕ್ ಬಚ್ಚನ್ ದೂರವಾದ ನೋವು ತೋಡಿಕೊಂಡ ಕರೀಷ್ಮಾ

<p>ಮಾಜಿ ಪತಿ ನಿಧನದಿಂದ ಕರಿಷ್ಮಾ ಹೃದಯ ಮತ್ತಷ್ಟು ಭಾರವಾಗಿದೆ. ಪತಿಯಿಂದ ದೂರವಾಗಿರುವ ಕರೀಷ್ಮಾ ವೈಯುಕ್ತಿಕ ಬದುಕಿನಲ್ಲಿ ಕಣ್ಣೀರ ಕತೆಗಳೇ ಹೆಚ್ಚು. ಈ ಪೈಕಿ ಅಭಿಷೇಕ್ ಬಚ್ಚನ್ ಜೊತೆಗಿನ ಪ್ರೀತಿ , ಬಿರುಕು ತನ್ನನ್ನು ಏಕಾಂಗಿಯಾಗಿಸಿತು. ಈ ನೋವುಮಾತ್ರ ಘನಘೋರ ಎಂದಿದ್ದಾರೆ. ಅಷ್ಟಕ್ಕೂ ಏನಾಗಿತ್ತು?</p><img><p>ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ನಿಧನ ಹಲವರನ್ನು ಅಚ್ಚರಿಗೊಳಿಸಿದೆ. ಪತಿಯಿಂದ ದೂರವಾಗಿದ್ದರೂ ಕರಿಷ್ಮಾ, ಮಾಜಿ ಪತಿ ನಿಧನಕ್ಕೆ ಕಣ್ಣೀರು ಹಾಕಿದ್ದಾರೆ. ಕರೀಷ್ಮಾ ಕಪೂರ್ ಬಾಲಿವುಡ್ ಬದುಕು ಸುಂದರವಾಗಿದ್ದರೆ, ವೈಯುಕ್ತಿಕ…

Read More
ಬೆಳಗಾವಿ: ಸ್ವಾಮೀಜಿಯಿಂದ ಅನಾಚರ ಆರೋಪ, ಮಠಕ್ಕೆ ನುಗ್ಗಿ ಯುವಕರಿಂದ ನೈತಿಕ ಪೊಲೀಸಗಿರಿ

ಬೆಳಗಾವಿ: ಸ್ವಾಮೀಜಿಯಿಂದ ಅನಾಚರ ಆರೋಪ, ಮಠಕ್ಕೆ ನುಗ್ಗಿ ಯುವಕರಿಂದ ನೈತಿಕ ಪೊಲೀಸಗಿರಿ

ಬೆಳಗಾವಿ, ಜೂನ್​ 23: ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯಿಂದ (Swamiji) ಅನಾಚಾರ ಆರೋಪ ಕೇಳಿಬಂದಿದೆ. ಮಹಿಳೆಯೊಂದಿಗೆ (woman) ಅಡವಿಸಿದ್ದರಾಮಶ್ರೀ ಸ್ವಾಮೀಜಿ ಇದ್ದಾರೆಂದು ಮಠಕ್ಕೆ ನುಗ್ಗಿದ ಯುವಕರು, ಸ್ವಾಮೀಜಿ ಮೇಲೆ ಹಲ್ಲೆ ಮಾಡಿ ನೈತಿಕ ಪೊಲೀಸಗಿರಿ ಮಾಡಿರುವಂತಹ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಕೆಲ ಯುವಕರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಮಹಿಳೆಯ ಮಗಳ ಬಟ್ಟೆ ಹರಿದು ಎಳೆದಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಡೆದದ್ದೇನು? ಬಾಗಲಕೋಟೆ ಮೂಲದ ಮಹಿಳೆ ಮತ್ತು…

Read More
ಯಶ್ ನಿರ್ಮಾಣದ ರಾಮಾಯಣಕ್ಕೆ ಕೈಜೋಡಿಸಿದ ಚಾರ್ಲ್ಸ್ ರೋವನ್: ಯಾರಿವರು?

ಯಶ್ ನಿರ್ಮಾಣದ ರಾಮಾಯಣಕ್ಕೆ ಕೈಜೋಡಿಸಿದ ಚಾರ್ಲ್ಸ್ ರೋವನ್: ಯಾರಿವರು?

<p>ಹಾಲಿವುಡ್‌ ನಿರ್ಮಾಪಕನ ಸಾಥ್‌ನಿಂದ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ಕ್ಕೆ ಹೆಚ್ಚಿನ ಬಲ ಬಂದಿದ್ದು ಈ ಸಿನಿಮಾ ಕಲ್ಪನೆಯನ್ನೂ ಮೀರಿ ಅದ್ದೂರಿತನದಿಂದ ತೆರೆಗೆ ಬರುವ ಸಾಧ್ಯತೆ ಇದೆ.</p><img><p>ಆಸ್ಕರ್ ವಿಜೇತ ಹಾಲಿವುಡ್ ನಿರ್ಮಾಪಕ ಚಾರ್ಲ್ಸ್ ರೋವನ್ ಯಶ್ ನಿರ್ಮಾಣ ಹಾಗೂ ನಟನೆಯಲ್ಲಿ ಮೂಡಿ ಬರುತ್ತಿರುವ ‘ರಾಮಾಯಣ’ ಸಿನಿಮಾ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.</p><img><p>ತನ್ನ ಅಟ್ಲಾಸ್ ಎಂಟರ್‌ಟೇನ್‌ಮೆಂಟ್ ಬ್ಯಾನರ್‌ನಡಿ ಈ ಹಿಂದೆ ‘ಬ್ಯಾಟ್ಸ್‌ಮ್ಯಾನ್ ವರ್ಸಸ್ ಸೂಪರ್‌ಮ್ಯಾನ್ : ಡೌನ್ ಆಫ್ ಜಸ್ಟೀಸ್’, ‘ಸುಸೈಡ್ ಸ್ಕ್ವಾಡ್’, ‘ದಿ ಡಾರ್ಕ್‌ ನೈಟ್‌ ಟ್ರಯಾಲಜಿ’ಯಂಥಾ ಸಿನಿಮಾಗಳನ್ನು…

Read More