ಈ ರಾಜ್ಯದ ಹೆಣ್ಮಕ್ಕಳು ಬಹಳ ಬೇಗ ಸಾಯ್ತಾರೆ!

ಈ ರಾಜ್ಯದ ಹೆಣ್ಮಕ್ಕಳು ಬಹಳ ಬೇಗ ಸಾಯ್ತಾರೆ!

<p>ಭಾರತದ ಈ ರಾಜ್ಯದಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ ತುಂಬಾನೆ ಕಡಿಮೆ ಇದೆಯಂತೆ. ಆ ರಾಜ್ಯ ಯಾವುದು? ಅಲ್ಲಿ ಮಹಿಳೆಯರ ಜೀವಿತಾವಧಿ ಎಷ್ಟಿದೆ ಅನ್ನೋದನ್ನು ನೋಡೋಣ.</p><p>&nbsp;</p><img><p>ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಜನರು ಹೇಳುವುದನ್ನು ನೀವು ಹೆಚ್ಚಾಗಿ ಕೇಳಿರಬೇಕು. ಸಾಮಾನ್ಯವಾಗಿ ನಾವು ನೋಡಿದ್ರೆ, ಗಂಡಸರೇ ಬೇಗನೆ ಸಾವನ್ನಪ್ಪುತ್ತಾರೆ. ಆದರೆ ಮಹಿಳೆಯರು ತುಂಬಾ ಸಮಯದವರೆಗೂ ಆರೋಗ್ಯವಾಗಿರೋದನ್ನು ನಾವು ನೋಡ್ತೀವಿ.</p><img><p>ಹೆಚ್ಚಾಗಿ ನಮ್ಮ ಫ್ಯಾಮಿಲಿಯನ್ನೇ ತೆಗೆದುಕೊಂಡರೆ, ಅಲ್ಲಿ ಅಜ್ಜಿ ಮುತ್ತಜ್ಜಿಯರು ಬದುಕಿರೋದನ್ನು ಕಾಣುತ್ತೇವೆ. ಆದರೆ ಹೆಚ್ಚಿನ ಕುಟುಂಬಗಳಲ್ಲಿ ಅಜ್ಜಂದಿರು ಇರೋದೆ ಇಲ್ಲ….

Read More
ಇನ್ನು 72 ಗಂಟೆಯಲ್ಲೇ ನಿಮ್ಮ ಪಿಎಫ್‌ ಖಾತೆಯಿಂದ ಬರಲಿದೆ 5 ಲಕ್ಷ ಹಣ, ಬದಲಾವಣೆ ತಂದ ಕೇಂದ್ರ ಸರ್ಕಾರ! | Get Rs 5 Lakh From Pf Account In 72 Hours Central Government Brings Changes San

ಇನ್ನು 72 ಗಂಟೆಯಲ್ಲೇ ನಿಮ್ಮ ಪಿಎಫ್‌ ಖಾತೆಯಿಂದ ಬರಲಿದೆ 5 ಲಕ್ಷ ಹಣ, ಬದಲಾವಣೆ ತಂದ ಕೇಂದ್ರ ಸರ್ಕಾರ! | Get Rs 5 Lakh From Pf Account In 72 Hours Central Government Brings Changes San

ತುರ್ತು ಪರಿಸ್ಥಿತಿಯಲ್ಲಿ 72 ಗಂಟೆಗಳ ಒಳಗೆ ನಿಮ್ಮ ಪಿಎಫ್ ಖಾತೆಯಿಂದ ₹5 ಲಕ್ಷದವರೆಗೆ ಹಣವನ್ನು ಹಿಂಪಡೆಯಬಹುದು. ಆಟೋ ಸೆಟ್ಲ್‌ಮೆಂಟ್ ಮೂಲಕ 3-4 ದಿನಗಳಲ್ಲಿ ಹಣ ಪಡೆಯಿರಿ. UPI-ATM ಮೂಲಕವೂ ಶೀಘ್ರದಲ್ಲೇ ಹಣ ಹಿಂಪಡೆಯುವ ಸೌಲಭ್ಯ ಲಭ್ಯ. ಬೆಂಗಳೂರು (ಜೂ.24): ಇನ್ನು ಮುಂದೆ ಜೀವನದಲ್ಲಿ ತುರ್ತು ಪರಿಸ್ಥಿತಿ ಅಥವಾ ಅಗತ್ಯವಿದ್ದಲ್ಲಿ, ನೀವು 72 ಗಂಟೆಗಳ ಒಳಗೆ ನಿಮ್ಮ ಪಿಎಫ್ ಖಾತೆಯಿಂದ ₹5 ಲಕ್ಷದವರೆಗೆ ಹಣವನ್ನು ಹಿಂಪಡೆಯಬಹುದು. ಈ ಮೊದಲು ಈ ಮಿತಿ ₹1 ಲಕ್ಷವಾಗಿತ್ತು. ಕೇಂದ್ರ ಸಚಿವ ಮನ್ಸುಖ್…

Read More
ತುಮಕೂರು ರೀಲ್ಸ್ ರಾಣಿಯ ದುರಂತ ಅಂತ್ಯಕ್ಕೆ ಕಾರಣವಾದನೇ ಸ್ಟ್ರೀಟ್ ಫೋಟೋ ಗ್ರಾಫರ್! | Bengaluru Street Photographer Caused Tragic End Of The Tumakuru Reels Queen Sat

ತುಮಕೂರು ರೀಲ್ಸ್ ರಾಣಿಯ ದುರಂತ ಅಂತ್ಯಕ್ಕೆ ಕಾರಣವಾದನೇ ಸ್ಟ್ರೀಟ್ ಫೋಟೋ ಗ್ರಾಫರ್! | Bengaluru Street Photographer Caused Tragic End Of The Tumakuru Reels Queen Sat

ತುಮಕೂರು (ಜೂ. 24): ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ರೀಲ್ಸ್ ಒಂದರಿಂದ ಪ್ರೇಮಿಗಳ ನಡುವೆ ನಡೆದ ಜಗಳ, ಕೊನೆಗೆ ಯುವತಿಯ ದುರಂತ ಮರಣದಲ್ಲಿ ಅಂತ್ಯಗೊಂಡಿದೆ. ಆದರೆ, ಈ ಇಬ್ಬರ ಜಗಳ ಹಾಗೂ ಸಾವಿಗೆ ಸ್ಟ್ರೀಟ್ ಫೋಟೋಗ್ರಾಫರ್ ಕಾರಣವಾದನೇ ಎಂಬ ಅನುಮಾನ ದಟ್ಟವಾಗುತ್ತಿದೆ. ಮೃತಳನ್ನು ಚೈತನ್ಯ (22) ಎಂದು ಗುರುತಿಸಲಾಗಿದೆ. ಈಕೆ ತುಮಕೂರು ಗ್ರಾಮಾಂತರದ ಹೊಸಹಳ್ಳಿಯ ನಿವಾಸಿಯಾಗಿದ್ದು, ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಜೊತೆಗೆ ಫ್ರೀಲಾನ್ಸ್ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಳು. ಚೈತನ್ಯ ಕಳೆದ ಕೆಲ ವರ್ಷಗಳಿಂದ ಪಕ್ಕದ ಊರಿನ…

Read More
Tech Tips: ಫೋನ್ ಸ್ಪೀಕರ್​ನಲ್ಲಿ ಸೌಂಡ್ ಕಡಿಮೆ ಇದೆಯೇ?: ಇದನ್ನು ಹೆಚ್ಚಿಸಲು ಇಲ್ಲಿದೆ ಟ್ರಿಕ್

Tech Tips: ಫೋನ್ ಸ್ಪೀಕರ್​ನಲ್ಲಿ ಸೌಂಡ್ ಕಡಿಮೆ ಇದೆಯೇ?: ಇದನ್ನು ಹೆಚ್ಚಿಸಲು ಇಲ್ಲಿದೆ ಟ್ರಿಕ್

ಬೆಂಗಳೂರು (ಜೂ. 24): ಸ್ಮಾರ್ಟ್‌ಫೋನ್‌ಗಳು (Smartphones) ಹಳೆಯದಾಗುತ್ತಿದ್ದಂತೆ, ಅವುಗಳಲ್ಲಿ ಅನೇಕ ನ್ಯೂನತೆಗಳನ್ನು ಕಾಣಲು ಪ್ರಾರಂಭಿಸುತ್ತವೆ. ಕಾಲಾನಂತರದಲ್ಲಿ, ಬ್ಯಾಟರಿ ಬ್ಯಾಕಪ್ ಕಡಿಮೆಯಾಗುತ್ತದೆ, ನಂತರ ಕಾರ್ಯಕ್ಷಮತೆಯೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅದೇ ರೀತಿ, ಕೆಲವೊಮ್ಮೆ ಸ್ಮಾರ್ಟ್‌ಫೋನ್‌ಗಳಲ್ಲಿನ ಧ್ವನಿ ದೋಷಗಳು ಸಹ ನಮ್ಮನ್ನು ಕಾಡುತ್ತವೆ. ಕೆಲವು ಜನರು ತಮ್ಮ ಫೋನ್‌ಗಳಲ್ಲಿ ಇದ್ದಕ್ಕಿದ್ದಂತೆ ವಾಲ್ಯೂಮ್ ಕಡಿಮೆಯಾಗುವ ಸಮಸ್ಯೆಯನ್ನು ಎದುರಿಸುತ್ತಾರೆ. ಹಾಗೆಯೆ ಇನ್ನೂ ಕೆಲವರ ಫೋನ್‌ಗಳಲ್ಲಿ ಶಬ್ದವೇ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಸರ್ವಿಸ್ ಸೆಂಟರ್​ಗೆ ಕೊಡಲು ಮುಂದಾಗುತ್ತಾರೆ. ಆದಾಗ್ಯೂ, ಸರ್ವಿಸ್ ಸೆಂಟರ್​ಗೆ ಕೊಡುವ ಮುನ್ನ…

Read More
ಬೀಚ್‌ ಬದಿ ಇರೋ ಐತಿಹಾಸಿಕ ಮುರುಡೇಶ್ವರ ದೇಗುಲದಲ್ಲಿ ವಸ್ತ್ರ ಸಂಹಿತೆ ಕಡ್ಡಾಯ | Dress Code Comes Into Effect In Murudeshwar Temple For Devotees Gow

ಬೀಚ್‌ ಬದಿ ಇರೋ ಐತಿಹಾಸಿಕ ಮುರುಡೇಶ್ವರ ದೇಗುಲದಲ್ಲಿ ವಸ್ತ್ರ ಸಂಹಿತೆ ಕಡ್ಡಾಯ | Dress Code Comes Into Effect In Murudeshwar Temple For Devotees Gow

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ಕಡ್ಡಾಯ ವಸ್ತ್ರ ಸಂಹಿತೆ ಜಾರಿಯಾಗಲಿದೆ. ಪುರುಷರಿಗೆ ಪಂಚೆ/ಧೋತಿ, ಮಹಿಳೆಯರಿಗೆ ಸೀರೆ/ಚೂಡಿದಾರ್ ಕಡ್ಡಾಯ. ದೇವಾಲಯದ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೀಚ್‌ ಸಮೀಪದಲ್ಲಿ ನೆಲೆಗೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಪ್ರಸಿದ್ಧ ಮುರುಡೇಶ್ವರ ಕ್ಷೇತ್ರದಲ್ಲಿ ಇನ್ನು ಮುಂದೆ ದೇವಾಲಯ ಪ್ರವೇಶಕ್ಕೆ ಕಡ್ಡಾಯ ವಸ್ತ್ರ ಸಂಹಿತೆ ಜಾರಿಯಾಗಲಿದೆ. ಈ ನಿರ್ಧಾರವನ್ನು ದೇವಸ್ಥಾನದ ಆಡಳಿತ ಮಂಡಳಿ ತೆಗೆದುಕೊಂಡಿದ್ದು, ದೇವಾಲಯದ ಪ್ರವೇಶದ ಬಳಿ ಸೂಚನಾ ಫಲಕವನ್ನು…

Read More
Kerala Crime Files 2: ಆ ಒಂದು ಬೆರಳಿನಿಂದ ಪ್ರಕರಣವನ್ನು ಹೇಗೆ ಬಗೆಹರಿಸಲಾಯಿತು? | Kerala Crime Files 2 Review How A Finger Helped Police Crack The Murder Case

Kerala Crime Files 2: ಆ ಒಂದು ಬೆರಳಿನಿಂದ ಪ್ರಕರಣವನ್ನು ಹೇಗೆ ಬಗೆಹರಿಸಲಾಯಿತು? | Kerala Crime Files 2 Review How A Finger Helped Police Crack The Murder Case

‘ಕೇರಳ ಕ್ರೈಮ್ ಫೈಲ್ಸ್ ಸೀಸನ್ 2′(Kerala Crime Files 2) ದಿ ಸರ್ಚ್ ಫಾರ್ ಸಿಪಿಒ ಅಂಬಿಲಿ ರಾಜು, ಇತ್ತೀಚೆಗೆ ಡಿಜಿಟಲ್ ಸ್ಟ್ರೀಮಿಂಗ್‌ಗೆ ಬಂದಿದೆ. ಈ ಸೀಸನ್ ಹೇಗಿದೆ ಮತ್ತು ಅದು ಮೊದಲ ಸೀಸನ್‌ಗೆ ಹೋಲುತ್ತದೆಯೇ ಎಂದು ನೋಡೋಣ.  ಕೇರಳದ ಮೊದಲ ವೆಬ್ ಸರಣಿಯಾದ ಕೇರಳ ಕ್ರೈಮ್ ಫೈಲ್ಸ್ (Kerala Crime Files) ಎರಡು ವರ್ಷಗಳ ಹಿಂದೆ ಡಿಜಿಟಲ್ ಸ್ಟ್ರೀಮಿಂಗ್‌ನಲ್ಲಿ ಬಿಡುಗಡೆಯಾಯಿತು. ಜೊತೆಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಇದು ಕೇರಳದಲ್ಲಿ ನಡೆದ ನಿಜವಾದ ಕೊಲೆ ಪ್ರಕರಣದ ಪ್ರಮುಖ…

Read More
ಇರಾನ್‌ನಲ್ಲಿ ಖಮೇನಿ ಆಡಳಿತ ಅಂತ್ಯಕ್ಕೆ ಸ್ಕೆಚ್ ಹಾಕಿದ ಅಮೇರಿಕಾ-ಇಸ್ರೇಲ್ ದೋಸ್ತಿ ಪಡೆ! | End Of Khamenei Era Iran Faces Leadership Crisis Us Israel Eyes On Tehran Sat

ಇರಾನ್‌ನಲ್ಲಿ ಖಮೇನಿ ಆಡಳಿತ ಅಂತ್ಯಕ್ಕೆ ಸ್ಕೆಚ್ ಹಾಕಿದ ಅಮೇರಿಕಾ-ಇಸ್ರೇಲ್ ದೋಸ್ತಿ ಪಡೆ! | End Of Khamenei Era Iran Faces Leadership Crisis Us Israel Eyes On Tehran Sat

ತಹ್ರಾನ್/ಟೆಲಿವಿವ್/ವಾಷಿಂಗ್ಟನ್ (ಜೂ. 24): ಮಧ್ಯಪ್ರಾಚ್ಯ ಪುನಃ ರಾಜಕೀಯ ಭೂಕಂಪದ ಸಂಕೇತ ನೀಡುತ್ತಿದೆ. ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಆರೋಗ್ಯ ಕುಗ್ಗಿದ್ದು, ಉತ್ತರಾಧಿಕಾರಿ ಹುಡುಕಾಟ ತೀವ್ರಗೊಂಡಿದೆ. ನಾಲ್ಕು ದಶಕಗಳಿಂದ ಇರಾನ್‌ನ ಆಡಳಿತದ ಸೂತ್ರಗಳನ್ನು ಬಲವಾಗಿ ಹಿಡಿದಿದ್ದ ಖಮೇನಿ, ಈಗ ಮೃತ್ಯು ಸಿಂಹಾಸನದ ನೆಲೆಯಲ್ಲಿ ಕೂತಿದ್ದಾರೆ ಎನ್ನೋದು ರಾಜಕೀಯ ವಲಯದ ಚರ್ಚೆಯಾಗಿದೆ. ಈ ಹಿಂದಿನ ಅಯತೊಲ್ಲಾ ಖೋಮೇನಿಯ ನಂತರ ಅಧಿಕಾರಕ್ಕೆ ಬಂದ ಖಮೇನಿ, ಇಸ್ಲಾಮಿಕ್ ಕ್ರಾಂತಿಯ ನಂತರ ರಾಜಕೀಯ, ಸೈನಿಕ, ಧಾರ್ಮಿಕ ಅಧಿಕಾರಗಳನ್ನು ಒಂದೇ ಕೈಯಲ್ಲಿ…

Read More
ಪ್ರಿಯಕರನೊಂದಿಗೆ ಜಗಳ ತುಮಕೂರಿನ ಯುವತಿಯೊಬ್ಬಳನ್ನು ಸಾವಿಗೆ ಶರಣಾಗುವಂತೆ ಮಾಡಿತೇ?

ಪ್ರಿಯಕರನೊಂದಿಗೆ ಜಗಳ ತುಮಕೂರಿನ ಯುವತಿಯೊಬ್ಬಳನ್ನು ಸಾವಿಗೆ ಶರಣಾಗುವಂತೆ ಮಾಡಿತೇ?

ತುಮಕೂರು, ಜೂನ್ 24: ಬದುಕಿ ಬಾಳಬೇಕಿದ್ದ 22ರ ಯುವತಿ ಚೈತನ್ಯ ನಿನ್ನೆ ರಾತ್ರಿ ತುಮಕೂರಿನ ಹೊಸಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಆಕೆಯ ಸಂಬಂಧಿಯೊಬ್ಬರು (relative of deceased) ಹೇಳುವ ಪ್ರಕಾರ ಚೈತನ್ಯ ಮಾಡೆಲಿಂಗ್ ನಲ್ಲಿ ಬಹಳ ಅಭಿರುಚಿಯಿಟ್ಟುಕೊಂಡಿದ್ದಳು ಮತ್ತು ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಳು. ರೀಲ್ಸ್ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಚೈತನ್ಯ ನಿನ್ನೆ ರಾತ್ರಿ ತನ್ನ ರೂಮಿನ ಬಾಗಿಲು ಮುಚ್ಚಿಕೊಂಡು ಸೀರೆಯೊಂದರಿಂದ ಕಿಟಿಕಿಯ ಸರಳುಗಳಿಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಪದವಿಯ ಕೊನೆ ವರ್ಷದಲ್ಲಿ ಓದುತ್ತಿದ್ದ ಚೈತನ್ಯ…

Read More
vijay deverakonda ರಶ್ಮಿಕಾ ಗೆಳೆಯನಿಗೆ ಬಂಧನ ಭೀತಿ, ವಿಜಯ್ ದೇವರಕೊಂಡ ಢವ ಢವ! | Case Filed Against Vijay Deverakonda Under Sc St Act At Cyberabad Over Tribal Comments Suh

vijay deverakonda ರಶ್ಮಿಕಾ ಗೆಳೆಯನಿಗೆ ಬಂಧನ ಭೀತಿ, ವಿಜಯ್ ದೇವರಕೊಂಡ ಢವ ಢವ! | Case Filed Against Vijay Deverakonda Under Sc St Act At Cyberabad Over Tribal Comments Suh

ಕಿರಿಕ್ ಬ್ಯೂಟಿ ರಶ್ಮಿಕಾ ಬಾಯ್​ಫ್ರೆಂಡ್ ವಿಜಯ್ ದೇವರಕೊಂಡ ಸುಮ್ಮನಿರಲಾರದೇ ಒಂದು ದೊಡ್ಡ ಕಿರಿಕ್ ಮಾಡ್ಕೊಂಡಿದ್ದಾರೆ. ಸೂರ್ಯ ನಟನೆಯ ರೆಟ್ರೋ ಸಿನಿಮಾದ ಇವೆಂಟ್​ನಲ್ಲಿ ವಿಜಯ್ ದೇವರಕೊಂಡ ಆಡಿದ ಮಾತುಗಳು ವಿವಾದ ಹುಟ್ಟಿಸಿದ್ದು ಈ ಬಗ್ಗೆ sc/st ಕಾಯ್ದೆಯಡಿ ದೂರು ದಾಖಲಾಗಿದೆ. ಸೋ ಬಂಧನ ಭೀತಿ ಎದುರಿಸ್ತಾ ಇರೋ ದೇವರಕೊಂಡ ಎದೆ ಢವ ಢವ ಹೊಡದುಕೊಳ್ತಾ ಇದೆ.  Source link

Read More
ತಾಜ್ ಮಹಲ್ ಸುತ್ತಲೂ ತುಳಸಿ ಗಿಡ ಏಕೆ ನೆಡಲಾಗುತ್ತದೆ?, ಭಾರತದ ಅರ್ಧದಷ್ಟು ಜನರಿಗೆ ಇದು ಗೊತ್ತಿಲ್ಲ!

ತಾಜ್ ಮಹಲ್ ಸುತ್ತಲೂ ತುಳಸಿ ಗಿಡ ಏಕೆ ನೆಡಲಾಗುತ್ತದೆ?, ಭಾರತದ ಅರ್ಧದಷ್ಟು ಜನರಿಗೆ ಇದು ಗೊತ್ತಿಲ್ಲ!

<p>Taj Mahal and Tulsi: ಪ್ರತಿದಿನ ಲಕ್ಷಾಂತರ ಜನರು ತಾಜ್ ಮಹಲ್ ನೋಡಲು ಬರುತ್ತಾರೆ. ಆದರೆ ತಾಜ್ ಮಹಲ್ ಸುತ್ತಲೂ ತುಳಸಿ ಗಿಡವನ್ನು ಏಕೆ ನೆಡಲಾಗಿದೆ ಎಂದು ಗೊತ್ತೇ?</p><img><p>ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಅನ್ನು ನೋಡಲು ಪ್ರಪಂಚದಾದ್ಯಂತದ ಜನರು ಬರುತ್ತಾರೆ. ಇದನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಚಕ್ರವರ್ತಿ ಶಹಜಹಾನ್ ತನ್ನ ಬೇಗಂ ಮುಮ್ತಾಜ್ ಅವರ ನೆನಪಿಗಾಗಿ ತಾಜ್ ಮಹಲ್ ಅನ್ನು ನಿರ್ಮಿಸಿದನು. ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಇದನ್ನು 2007 ರಲ್ಲಿ ವಿಶ್ವದ…

Read More