Headlines
ಟಚ್ ಮಾಡಿದ್ರೆ 35 ತುಂಡು ಮಾಡ್ತೇನೆ ! ಚಾಕು ಹಿಡಿದು ರೂಮ್ ಗೆ ಬಂದ ಪತ್ನಿ, ಮಿಸ್ ಆಗಿದ್ರೆ ಫಸ್ಟ್ನೈಟ್ ಲಾಸ್ಟ್ ನೈಟ್ ಆಗ್ತಿತ್ತು | Bride Threatens On Wedding Night If You Touch Me I Will Cut You Into 35 Pieces

ಟಚ್ ಮಾಡಿದ್ರೆ 35 ತುಂಡು ಮಾಡ್ತೇನೆ ! ಚಾಕು ಹಿಡಿದು ರೂಮ್ ಗೆ ಬಂದ ಪತ್ನಿ, ಮಿಸ್ ಆಗಿದ್ರೆ ಫಸ್ಟ್ನೈಟ್ ಲಾಸ್ಟ್ ನೈಟ್ ಆಗ್ತಿತ್ತು | Bride Threatens On Wedding Night If You Touch Me I Will Cut You Into 35 Pieces

ಪ್ರಯಾಗರಾಜ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಫಸ್ಟ್ನೈಟ್ ನಲ್ಲಿ ವಧು ಹಾಲಿನ ಬದಲು ಚಾಕು ಹಿಡಿದು ರೂಮಿಗೆ ಬಂದಿದ್ದಾಳೆ. ಅವಳ ಮಾತು ಕೇಳಿ ವರ ಬೆವರಿ ಮೂಲೆ ಸೇರಿದ್ದ.  ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ (Boyfriend) ಜೊತೆ ಜೀವನ ನಡೆಸೋಕೆ ಹುಡುಗೀರಿಗೆ ಮದುವೆ ದಾಳವಾಗಿದೆ. ಅಮಾಯಕರನ್ನು ಮದುವೆ ಮಾಡ್ಕೊಂಡು, ಅವ್ರನ್ನ ಹೆದರಿಸಿ ಇಲ್ವೆ ಹತ್ಯೆ ಮಾಡಿ ನಂತ್ರ ಬಾಯ್ ಫ್ರೆಂಡ್ ಬಳಿ ಹೋಗ್ತಿರೋ ಪ್ರಕರಣ ಹೆಚ್ಚಾಗಿದೆ. ಮದುವೆಯಾದ ಹುಡುಗ ಒಳ್ಳೆಯವನಾದ್ರೂ ಕಷ್ಟ, ಕೆಟ್ಟವನಾದ್ರೂ ಕಷ್ಟ. ಪತಿ…

Read More
Viral : HMT ವಾಚ್‌ನಲ್ಲೂ ಕನ್ನಡದ ಕಂಪು, ಈ ವಾಚ್ ಹೇಗಿದೆ ನೋಡಿ

Viral : HMT ವಾಚ್‌ನಲ್ಲೂ ಕನ್ನಡದ ಕಂಪು, ಈ ವಾಚ್ ಹೇಗಿದೆ ನೋಡಿ

ಕನ್ನಡ ಅಂಕಿಗಳು ಹಾಗೂ ಗಂಡಭೇರುಂಡ ಲಾಂಛನದ ಕೈಗಡಿಯಾರImage Credit source: Twitter ಕೆಲವರಿಗೆ ವಾಚ್ (Watch) ಖರೀದಿಸುವುದೆಂದರೆ ಅದೇನೋ ಕ್ರೇಜ್. ಹೀಗಾಗಿ ದುಬಾರಿ ಬೆಲೆಯ ಹಾಗೂ ಯಾರ ಬಳಿಯೂ ಇರದ ವಾಚ್ ಕಲೆಕ್ಷನ್ ಇಟ್ಟುಕೊಂಡಿರುತ್ತಾರೆ. ಯಾವುದೇ ಕೈಗಡಿಯಾರವಿರಲಿ, ಅದರಲ್ಲಿ ಕಂಪೆನಿಯ ಹೆಸರು ಹಾಗೂ 1,2, 3 ಹೀಗೆ ಹನ್ನೆರಡರವರೆಗೂ ಸಂಖ್ಯೆಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಆದರೆ ಹೆಚ್‌ಎಂಟಿ ಕಂಪೆನಿಯ (HMT Company) ಈ ವಾಚ್ ಮಾತ್ರ ವಿಭಿನ್ನತೆಯಿಂದಲೇ ಕನ್ನಡಿಗರ ಗಮನ ಸೆಳೆದಿದೆ. ಹೌದು ಕರ್ನಾಟಕ ಸರ್ಕಾರದ ಅಧಿಕೃತ…

Read More
ಬಿಳಿ ಬಟ್ಟೆಗಳ ಮೇಲಿನ ಮೊಂಡು ಕಲೆ ತೆಗೆದುಹಾಕಲು ಅಜ್ಜಿಯಂದಿರು ಹೀಗೆ ಮಾಡುತ್ತಿದ್ರು! | How To Use Caustic Soda To Get Rid Of Hard Stains From Clothes

ಬಿಳಿ ಬಟ್ಟೆಗಳ ಮೇಲಿನ ಮೊಂಡು ಕಲೆ ತೆಗೆದುಹಾಕಲು ಅಜ್ಜಿಯಂದಿರು ಹೀಗೆ ಮಾಡುತ್ತಿದ್ರು! | How To Use Caustic Soda To Get Rid Of Hard Stains From Clothes

ನೀವು ಹಣವನ್ನು ಉಳಿಸುವುದಲ್ಲದೆ ನಿಮ್ಮ ಬಟ್ಟೆ  ಬಾಳಿಕೆ ಬರಲು ಸಾಧ್ಯವಾಗುವಂತೆ ಮಾಡುವ ಆ ಮನೆಮದ್ದಿನ ಬಗ್ಗೆ ತಿಳಿಯೋಣ… ನಮ್ಮ ನೆಚ್ಚಿನ ಬಿಳಿ ಬಟ್ಟೆಗಳು ಅಂದರೆ ಕಾಟನ್ ಶರ್ಟ್, ಟೀಶರ್ಟ್, ಕುರ್ತಾ ಅಥವಾ ಟವಲ್ ಮೇಲೆ ಕೆಲವು ಕಲೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಆಹಾರ ಚೆಲ್ಲುವುದರಿಂದ, ಮಕ್ಕಳು ಆಟವಾಡುವುದರಿಂದ ಈ ಕಲೆಗಳು ಇನ್ನು ತುಂಬಾ ಹಠಮಾರಿಯಾಗಿರುತ್ತವೆ. ಅಂದರೆ ಎಷ್ಟು ತೊಳೆದರೂ ಹೋಗುವುದಿಲ್ಲ. ಕೊನೆಗೊಂದು ದಿನ ನಾವು ಈ ಬಟ್ಟೆಗಳನ್ನು ಧರಿಸುವುದನ್ನು ನಿಲ್ಲಿಸಬೇಕಾಗುತ್ತದೆ. ಆದರೆ ಈ ಕಲೆಗಳನ್ನು ಯಾವುದೇ ದುಬಾರಿ ಡಿಟರ್ಜೆಂಟ್…

Read More
ಆಷಾಢ ಅಮಾವಾಸ್ಯೆಯಂದು ದೊಡ್ಡ ರಾಜಯೋಗ, ಇದು 3 ರಾಶಿಗೆ ಅದೃಷ್ಟ, ಸಂಪತ್ತು

ಆಷಾಢ ಅಮಾವಾಸ್ಯೆಯಂದು ದೊಡ್ಡ ರಾಜಯೋಗ, ಇದು 3 ರಾಶಿಗೆ ಅದೃಷ್ಟ, ಸಂಪತ್ತು

<p>ಆಷಾಢ ಅಮಾವಾಸ್ಯೆಯಂದು ರೂಪುಗೊಂಡ ಶಶಿ ಆದಿತ್ಯ ಯೋಗವು ಧಾರ್ಮಿಕವಾಗಿ ಮಾತ್ರವಲ್ಲದೆ ಜ್ಯೋತಿಷ್ಯದ ದೃಷ್ಟಿಕೋನದಿಂದ ಕೂಡ ಬಹಳ ಪರಿಣಾಮಕಾರಿಯಾಗಿದೆ.</p><p>&nbsp;</p><img><p>ಈ ವರ್ಷ ಜೂನ್ 25 ರಂದು ಬರುವ ಆಷಾಢ ಮಾಸದ ಅಮಾವಾಸ್ಯೆ ವಿಶೇಷವಾಗಿ ಶುಭವೆಂದು ಪರಿಗಣಿಸಲಾಗಿದೆ. ಯೋಗವು ರೂಪುಗೊಳ್ಳುತ್ತಿದೆ, ಇದನ್ನು ಜ್ಯೋತಿಷ್ಯದಲ್ಲಿ ಬಹಳ ಪ್ರಯೋಜನಕಾರಿ ಯೋಗವೆಂದು ಪರಿಗಣಿಸಲಾಗಿದೆ. ಜೂನ್ 24 ರ ರಾತ್ರಿ 11:45 ಕ್ಕೆ ಚಂದ್ರನು ಮಿಥುನ ರಾಶಿಗೆ ಪ್ರವೇಶಿಸಿದ ನಂತರ ಈ ಯೋಗವು ರೂಪುಗೊಳ್ಳುತ್ತದೆ, ಅಲ್ಲಿ ಸೂರ್ಯ ಮತ್ತು ಗುರು ಈಗಾಗಲೇ ಇದ್ದಾರೆ. ಈ ಚಂದ್ರನ ಸಂಚಾರದೊಂದಿಗೆ,…

Read More
ಮನೆಯ ಗಾಳಿ ಶುದ್ಧೀಕರಣಕ್ಕೆ ಈ ಸಸ್ಯಗಳು ಬೆಸ್ಟ್ | Air Purifying Plants For Home Mrq

ಮನೆಯ ಗಾಳಿ ಶುದ್ಧೀಕರಣಕ್ಕೆ ಈ ಸಸ್ಯಗಳು ಬೆಸ್ಟ್ | Air Purifying Plants For Home Mrq

ಮನೆಯೊಳಗೆ ಸಸ್ಯಗಳನ್ನು ಬೆಳೆಸುವುದರಿಂದ ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ದೊರೆಯುತ್ತದೆ. ಅದಕ್ಕಿಂತ ಹೆಚ್ಚಾಗಿ ಗಾಳಿಯನ್ನು ಶುದ್ಧೀಕರಿಸಲು ಸಸ್ಯಗಳು ಸಹಾಯ ಮಾಡುತ್ತವೆ. life Jun 24 2025 Author: Mahmad Rafik Image Credits:Getty Source link

Read More
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಯನ್ನ ಕರೆದ ಕಿಸ್ ಕೊಟ್ಟ ಸಚಿವ ಜಮೀರ್

ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಯನ್ನ ಕರೆದ ಕಿಸ್ ಕೊಟ್ಟ ಸಚಿವ ಜಮೀರ್

ಬೆಂಗಳೂರು, (ಜೂನ್ 24): ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಸಹಾಯ ಅಸ್ತ ಹಾಗೂ ಅವರು ತೋರುವ ಪ್ರೀತಿ ವಾತ್ಸಲ್ಯ ಹಲವರಿಗೆ ಇಷ್ಟವಾಗುತ್ತೆ. ಕಷ್ಟ ಅಂತ ಬಂದಾಗ ಯಾರನ್ನು ಬರಿಗೈನಲ್ಲಿ ಕಳುಹಿಸುವುದಿಲ್ಲ. ವೈಯಕ್ತಿಕವಾಗಿ ಅವರಿಗೆ ಏನಾದರೂ ಸ್ವಲ್ಪ ಸಹಾಯ ಮಾಡೇ ಮಾಡುತ್ತಾರೆ. ಅದರಂತೆ ಊಟದಲ್ಲಿ ಅಷ್ಟೇ ಬೇರೆಯವರ ಎಂಜಲು ತುತ್ತು ತೆಗೆದುಕೊಂಡು ಸೇವಿಸಿಸುವುದು. ಬೇರೆಯವರ ತಟ್ಟೆಯಲ್ಲೇ ಊಟ ಮಾಡುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಅದರಂತೆ ಇದೀಗ ಜಮೀರ್ ಅಹಮ್ಮದ್ ಖಾನ್ ವ್ಯಕ್ತಿಯೋರ್ವರನ್ನ ಕರೆದು ಮುತ್ತು ಕೊಟ್ಟಿದ್ದಾರೆ….

Read More
ಸೂರ್ಯ-ಚಂದ್ರನಿಂದ ಅದ್ಭುತ ಶಶಿ ಆದಿತ್ಯ ರಾಜಯೋಗ, ಈ ರಾಶಿಗೆ ಅದೃಷ್ಟ, ಹಣದ ಮಳೆ

ಸೂರ್ಯ-ಚಂದ್ರನಿಂದ ಅದ್ಭುತ ಶಶಿ ಆದಿತ್ಯ ರಾಜಯೋಗ, ಈ ರಾಶಿಗೆ ಅದೃಷ್ಟ, ಹಣದ ಮಳೆ

<p>ಸೂರ್ಯ ಮತ್ತು ಚಂದ್ರರನ್ನು ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗಿದೆ. ಈ ಎರಡು ಶಕ್ತಿಶಾಲಿ ಗ್ರಹಗಳು ಇಂದು ಒಟ್ಟಿಗೆ ಸಂಯೋಗವನ್ನು ರೂಪಿಸುತ್ತಿವೆ ಮತ್ತು ಶಕ್ತಿಶಾಲಿ ಶಶಿ ಆದಿತ್ಯ ರಾಜಯೋಗವನ್ನು ಸೃಷ್ಟಿಸುತ್ತಿವೆ.</p><p>&nbsp;</p><img><p>ಜ್ಯೋತಿಷ್ಯದ ಪ್ರಕಾರ ಎಲ್ಲಾ ಒಂಬತ್ತು ಗ್ರಹಗಳು ನಿಯಮಿತ ಮಧ್ಯಂತರಗಳಲ್ಲಿ ಸಾಗುತ್ತವೆ ಮತ್ತು ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಅವುಗಳಲ್ಲಿ, ಅನೇಕ ಶುಭ ರಾಜಯೋಗಗಳಿವೆ, ಅವುಗಳ ರಚನೆಯು ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳನ್ನು ತರುತ್ತದೆ. ಅಂತಹ ಒಂದು ಶುಭ ರಾಜಯೋಗ ಇಂದು ರೂಪುಗೊಳ್ಳಲಿದೆ. ಇಂದು ಅಂದರೆ ಜೂನ್ 24…

Read More
ಬೆಂಗಳೂರಿನ ಕಟ್ಟಡದಿಂದ ಕಾಲುಜಾರಿ ಬಿದ್ದು ಮೃತಪಟ್ಟ 23 ವರ್ಷದ ಯುವತಿ! | Andhra Pradesh 23 Year Old Nandini Died In Bengaluru Fall From Multilevel Building Sat

ಬೆಂಗಳೂರಿನ ಕಟ್ಟಡದಿಂದ ಕಾಲುಜಾರಿ ಬಿದ್ದು ಮೃತಪಟ್ಟ 23 ವರ್ಷದ ಯುವತಿ! | Andhra Pradesh 23 Year Old Nandini Died In Bengaluru Fall From Multilevel Building Sat

ಬೆಂಗಳೂರಿನ ಪರಪ್ಪನ ಅಗ್ರಹಾರದ ಬಳಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ೨೩ ವರ್ಷದ ಯುವತಿ ನಂದಿನಿ ಮೃತಪಟ್ಟಿದ್ದಾರೆ. ಘಟನೆ ಭಾನುವಾರ ಸಂಜೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು (ಜೂ. 24): ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚೂಡಸಂದ್ರದಲ್ಲಿ ಭಾನುವಾರ ಸಂಜೆ ಭಯಾನಕ ಘಟನೆ ನಡೆದಿದೆ. ಕಟ್ಟಡದ ಮೇಲಿಂದ ಬಿದ್ದು 23 ವರ್ಷದ ಯುವತಿ ದುರಂತ ಸಾವಿಗೀಡಾಗಿದ್ದಾರೆ. ಮೃತ ಯುವತಿ ಹೆಸರು ನಂದಿನಿ (23) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶ ಮೂಲದ ಈ ಯುವತಿ ತನ್ನ…

Read More
Karnataka Housing Scam: ದುಡ್ಡು ಪಡೆದು ಬಡವರಿಗೆ ಮನೆ ಕೊಟ್ಟಿದ್ರೆ ಹುಳು ಬಿದ್ದು ಸಾಯ್ತೇವೆ: ಬಿಜೆಪಿಗೆ ಸಚಿವ ಜಮೀರ್ ಸವಾಲು ಏನು? | Karnataka Housing Scam Minister Zameer Ahmed Denies Corruption Challenges Bjp Rav

Karnataka Housing Scam: ದುಡ್ಡು ಪಡೆದು ಬಡವರಿಗೆ ಮನೆ ಕೊಟ್ಟಿದ್ರೆ ಹುಳು ಬಿದ್ದು ಸಾಯ್ತೇವೆ: ಬಿಜೆಪಿಗೆ ಸಚಿವ ಜಮೀರ್ ಸವಾಲು ಏನು? | Karnataka Housing Scam Minister Zameer Ahmed Denies Corruption Challenges Bjp Rav

ಬಡವರ ಮನೆ ಹಣ ಪಡೆದಿದ್ದರೆ ಮಕ್ಕಳಿಗೆ ಶಾಪ ತಟ್ಟಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ ಕಿಡಿಕಾರಿದ್ದಾರೆ. ಬಿಜೆಪಿಯವರು ಬಡವರಿಗೆ ಒಂದು ಮನೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿ, ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ. ಬೆಂಗಳೂರು (ಜೂ.24): ಬಡವರ ಮನೆ ಹಣ ಪಡೆಯುವಷ್ಟು ದರಿದ್ರ ನನಗೆ ಬಂದಿಲ್ಲ, ನಾನು ಸತ್ಯಹರಿಶ್ಚಂದ್ರ ಎಂದು ಹೇಳಿಕೊಳ್ತಿಲ್ಲ. ಆದ್ರೆ ಈ ಬಡವರ ಮನೆ ವಿಚಾರದಲ್ಲಿ ನಾನು ಹಣ ಪಡೆದ್ರೆ ನನ್ನ ಮಕ್ಕಳಿಗೆ ಶಾಪ ತಟ್ಟಲಿ ಎಂದು ಸಚಿವ ಜಮೀರ್ ಅಹ್ಮದ್…

Read More
Mamata Banerjee: ಮಮತಾ ಬ್ಯಾನರ್ಜಿ ಬರೆದ ಪುಸ್ತಕಗಳು ಬಂಗಾಳದ ಶಾಲಾ ಗ್ರಂಥಾಲಯದಲ್ಲಿರುವುದು ಕಡ್ಡಾಯ

Mamata Banerjee: ಮಮತಾ ಬ್ಯಾನರ್ಜಿ ಬರೆದ ಪುಸ್ತಕಗಳು ಬಂಗಾಳದ ಶಾಲಾ ಗ್ರಂಥಾಲಯದಲ್ಲಿರುವುದು ಕಡ್ಡಾಯ

ಕೋಲ್ಕತ್ತಾ, ಜೂನ್ 24: ಪಶ್ಚಿಮ ಬಂಗಾಳ(West Bengal)ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಬರೆದಿರುವ ಪುಸ್ತಕಗಳು ಇನ್ನುಮುಂದೆ ರಾಜ್ಯದ ಎಲ್ಲಾ ಶಾಲೆಗಳ ಗ್ರಂಥಾಲಯದಲ್ಲಿ ಇರುವುದು ಕಡ್ಡಾಯವಾಗಿದೆ. ‘ನಂದಿ  ಮಾ’ ಪುಸ್ತಕದಿಂದ ‘ಕಥಾಂಜಲಿ’ವರೆಗೆ ಎಲ್ಲಾ ಪುಸ್ತಕಗಳು ಸರ್ಕಾರಿ ಶಾಲೆಯ ಗ್ರಂಥಾಲಯದಲ್ಲಿ ಇಡಲಾಗುವುದು ಎಂದು ತಿಳಿದುಬಂದಿದೆ. ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಗ್ರಂಥಾಲಯಕ್ಕಾಗಿ ಶಾಲೆಯು 515 ಪುಸ್ತಕಗಳನ್ನು ಖರೀದಿಸಬೇಕಾಗುತ್ತದೆ. ಈ 515 ಪುಸ್ತಕಗಳ ಪೈಕಿ 19 ಪುಸ್ತಕಗಳು ಮುಖ್ಯಮಂತ್ರಿ ಮಮತಾರದ್ದಾಗಿವೆ. ಗ್ರಂಥಾಲಯಕ್ಕಾಗಿ ಶಾಲೆಗಳಿಗೆ ಈಗಾಗಲೇ 1 ಲಕ್ಷ ರೂಪಾಯಿಗಳನ್ನು…

Read More