Headlines
Rajasthan Crime: ಮದುವೆಗೆ ಬಂದಿದ್ದ ನಾಲ್ಕು ತಿಂಗಳ ಗರ್ಭಿಣಿಯನ್ನ ಕಾಡಿಗೆ ಎಳೆದೊಯ್ದು ಬಲತ್ಕಾರಕ್ಕೆ ಯತ್ನ! ಎಂತೆಂಥ ಪಾಪಿಗಳು ಜಗತ್ತಲ್ಲಿ! | Rajasthan Crime Pregnant Woman Abducted Assaulted At Marriage Ceremony In Abu Road Rav

Rajasthan Crime: ಮದುವೆಗೆ ಬಂದಿದ್ದ ನಾಲ್ಕು ತಿಂಗಳ ಗರ್ಭಿಣಿಯನ್ನ ಕಾಡಿಗೆ ಎಳೆದೊಯ್ದು ಬಲತ್ಕಾರಕ್ಕೆ ಯತ್ನ! ಎಂತೆಂಥ ಪಾಪಿಗಳು ಜಗತ್ತಲ್ಲಿ! | Rajasthan Crime Pregnant Woman Abducted Assaulted At Marriage Ceremony In Abu Road Rav

ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಮದುವೆ ಸಮಾರಂಭದ ವೇಳೆ ನಾಲ್ಕು ತಿಂಗಳ ಗರ್ಭಿಣಿಯ ಮೇಲೆ ಆರು ಜನರು ದಾಳಿ ನಡೆಸಿ, ಕಾಡಿಗೆ ಎಳೆದೊಯ್ದು ಬಲತ್ಕಾರಕ್ಕೆ ಯತ್ನಿಸಿದ್ದಾರೆ. ಆರೋಪಿಗಳು ಸಂತ್ರಸ್ತೆಯ ಪತಿ ಮತ್ತು ಸಹೋದರರ ಮೇಲೂ ಹಲ್ಲೆ ನಡೆಸಿದ್ದಾರೆ. ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬುರೋಡ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಜೂನ್ 18, 2025 ರಂದು ರಾತ್ರಿ ನಡೆದ ಗಂಭೀರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ಸಮಾರಂಭದ ವೇಳೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಮಹಿಳೆಯನ್ನು ಬಲವಂತವಾಗಿ ಅಪಹರಿಸಿ, ಕಾಡಿಗೆ…

Read More
ಆರ್ಸೆನಲ್ ಕ್ಲಬ್‌ ಪಾರ್ಟೆ ಬಿಟ್ಟರೆ ಯಾರನ್ನ ಕರೆತರಬಹುದು?

ಆರ್ಸೆನಲ್ ಕ್ಲಬ್‌ ಪಾರ್ಟೆ ಬಿಟ್ಟರೆ ಯಾರನ್ನ ಕರೆತರಬಹುದು?

ಥಾಮಸ್ ಪಾರ್ಟೆ ಆರ್ಸೆನಲ್ ಬಿಡೋದು ಪಕ್ಕಾ ಅಂತ ಕಾಣ್ತಿದೆ. ಹಾಗಾದ್ರೆ, ಆರ್ಸೆನಲ್ ಯಾವ ಮೂರು ಮಿಡ್‌ಫೀಲ್ಡರ್‌ಗಳನ್ನ ತಂಡಕ್ಕೆ ಸೇರಿಸಿಕೊಳ್ಳಬಹುದು ಅನ್ನೋದರ ಬಗ್ಗೆ ಒಂದು ನೋಟ.<img><p>ಆರ್ಸೆನಲ್ ಈ ಹಿಂದೆ ಡೌಗ್ಲಾಸ್ ಲೂಯಿಜ್‌ಗಾಗಿ ಪ್ರಯತ್ನಿಸಿತ್ತು. 2022 ರಲ್ಲಿ, ಆರ್ಸೆನಲ್ ಎರಡು ಬಾರಿ ಬಿಡ್ ಮಾಡಿತ್ತು, ಆದರೆ ಆಸ್ಟನ್ ವಿಲ್ಲಾ ಒಪ್ಪಿರಲಿಲ್ಲ. ಈಗ, ಯುವೆಂಟಸ್ ಖರ್ಚು ಕಡಿಮೆ ಮಾಡಲು ಲೂಯಿಜ್‌ರನ್ನ ಬಿಡಲು ಸಿದ್ಧವಾಗಿದೆ. ಇಟಾಲಿಯನ್ ಪತ್ರಿಕೆ ಟುಟ್ಟೊಸ್ಪೋರ್ಟ್ ಪ್ರಕಾರ, ಯುವೆಂಟಸ್ ಲೂಯಿಜ್‌ರನ್ನ 30 ಮಿಲಿಯನ್ ಯುರೋಗಳಿಗೆ ಬಿಡಲು ಸಿದ್ಧವಾಗಿದೆ.</p><img>ಲ್ಯೂಸಿಯನ್ ಅಗೌಮೆ ಅಭಿಮಾನಿಗಳು…

Read More
ಕ್ಯಾಚ್ ಕೈ ಚೆಲ್ಲಿಯೇ ಕಳಪೆ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಕ್ಯಾಚ್ ಕೈ ಚೆಲ್ಲಿಯೇ ಕಳಪೆ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 471 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಬೇಕಿತ್ತು. ಆದರೆ ಟೀಮ್ ಇಂಡಿಯಾ ಫೀಲ್ಡರ್​ಗಳು ಮಾಡಿದ ತಪ್ಪುಗಳೇ ಭಾರತ ತಂಡದ ಪಾಲಿಗೆ ದುಬಾರಿಯಾಯಿತು. ಏಕೆಂದರೆ ಈ ಮ್ಯಾಚ್​ನಲ್ಲಿ ಭಾರತೀಯ ಫೀಲ್ಡರ್​ಗಳು ಚೆಲ್ಲಿರುವುದು ಬರೋಬ್ಬರಿ 5…

Read More
ಪ್ರೀತಿಗಾಗಿ ಇಸ್ಲಾಂಗೆ ಮತಾಂತರಗೊಂಡು ಮದುವೆಯಾದ ಯುವತಿ; ಈಗ 2ನೇ ಮದುವೆಯಾದ ಗಂಡ! | Hindu Woman Converts To Islam Religion For Love Bud Husband Abandons And Remarries Sat

ಪ್ರೀತಿಗಾಗಿ ಇಸ್ಲಾಂಗೆ ಮತಾಂತರಗೊಂಡು ಮದುವೆಯಾದ ಯುವತಿ; ಈಗ 2ನೇ ಮದುವೆಯಾದ ಗಂಡ! | Hindu Woman Converts To Islam Religion For Love Bud Husband Abandons And Remarries Sat

ಪ್ರೀತಿಗಾಗಿ ತನ್ನ ಧರ್ಮವನ್ನು ಬಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದ ಯುವತಿಗೆ ಪತಿಯ ಎರಡನೇ ಮದುವೆಯ ಆಘಾತ. ಬಹುಪತ್ನಿತ್ವ ಒಪ್ಪಿಕೊಂಡು ಗಂಡನ ಎಲ್ಲ ಹೆಂಡತಿಯರೊಂದಿಗೆ ಜೀವನ ನಡೆಸಬೇಕು ಎಂದು ಯುವತಿ ಮನವೊಲಿಕೆಗೆ ಯತ್ನ.. ಇಲ್ಲೊಬ್ಬ ಯುವತಿ ಪ್ರೀತಿ ಮಾಡಿದ ಹುಡುಗನನ್ನೇ ಮದುವೆ ಮಾಡಿಕೊಳ್ಳಬೇಕು ಎಂದು ತನ್ನ ಮನೆಯವರು ಹಾಗೂ ಧರ್ಮವನ್ನು ಬಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆ ಮಾಡಿಕೊಂಡಿದ್ದಾಳೆ. ಆದರೆ, ಇದೀಗ ಇಸ್ಲಾಂ ಧರ್ಮದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದ್ದು, ನೀನು ಇದಕ್ಕೆ ಒಪ್ಪಿಕೊಂಡು ನಿನ್ನ ಗಂಡನ ಎಲ್ಲ ಹೆಂಡತಿಯರ…

Read More
PHOTOS: ಬೆಸ್ಟ್‌ ಫ್ರೆಂಡ್‌ ಜೊತೆ ಎಂಗೇಜ್‌ ಆದ Actor Mandya Ramesh ಮಗಳು ದಿಶಾ! ಹುಡುಗ ಯಾರು?

PHOTOS: ಬೆಸ್ಟ್‌ ಫ್ರೆಂಡ್‌ ಜೊತೆ ಎಂಗೇಜ್‌ ಆದ Actor Mandya Ramesh ಮಗಳು ದಿಶಾ! ಹುಡುಗ ಯಾರು?

<p>ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸುಗ್ಗಿ ಶುರು ಆದಂತಿದೆ. ಒಬ್ಬರಾದ ಮೇಲೆ ಒಬ್ಬರಂತೆ ಕಲಾವಿದರು ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ, ಮದುವೆ ಆಗ್ತಿದೆ. ಅಷ್ಟೇ ಅಲ್ಲದೆ ಕಲಾವಿದರ ಮನೆಗೆ ಹೊಸ ಸದಸ್ಯರ ಆಗಮನವೂ ಆಗುತ್ತಿದೆ.</p><p>&nbsp;</p><img><p>ನಟ, ರಂಗಕರ್ಮಿ ಮಂಡ್ಯ ರಮೇಶ್‌ ಅವರ ಪುತ್ರಿ ದಿಶಾ ಕೂಡ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.</p><img><p>ದಿಶಾ ರಮೇಶ್‌ ಅವರು ಕೂಡ ತಂದೆಯಂತೆ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಈಗಾಗಲೇ ಸಾಕಷ್ಟು ನಾಟಕಗಳನ್ನು ನೀಡಿರುವ ಅವರು ರಂಗಭೂಮಿಯಲ್ಲಿ ಮತ್ತೆ ಆಕ್ಟಿವ್‌ ಆಗಿದ್ದಾರೆ.</p><img><p>ದಿಶಾ ರಮೇಶ್‌ ಅವರು ಮನೋಜ್‌…

Read More
ಭಾಸ್ಕರ ಯೋಗದಿಂದ ಈ ರಾಶಿಗೆ ಜೂನ್ ಕೊನೆ ವಾರ ಅದೃಷ್ಟ, ಹಣಕಾಸಿನ ಲಾಭದ ಜೊತೆಗೆ ಗೌರವ

ಭಾಸ್ಕರ ಯೋಗದಿಂದ ಈ ರಾಶಿಗೆ ಜೂನ್ ಕೊನೆ ವಾರ ಅದೃಷ್ಟ, ಹಣಕಾಸಿನ ಲಾಭದ ಜೊತೆಗೆ ಗೌರವ

<p>ಜೂನ್ ಕೊನೆಯ ವಾರದಲ್ಲಿ ಗ್ರಹಗಳ ಅದ್ಭುತ ಸಂಯೋಜನೆ ರೂಪುಗೊಂಡಿದೆ. ಗ್ರಹಗಳ ವಿಶೇಷ ಪರಿಸ್ಥಿತಿಯಿಂದಾಗಿ, ಈ ವಾರ ಭಾಸ್ಕರ ಯೋಗವು ರೂಪುಗೊಂಡಿದೆ.</p><p>&nbsp;</p><img><p>ಮೇಷ ರಾಶಿಯವರಿಗೆ ಈ ವಾರ ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಈ ವಾರ ನಿಮಗೆ ಬೇರೆಯದೇ ಆದ ಆತ್ಮವಿಶ್ವಾಸವಿದೆ ಎಂದು ನೀವು ಭಾವಿಸುವಿರಿ. ಉತ್ತಮ ಅವಕಾಶಗಳು ಸಿಗಲಿವೆ. ಬಹಳ ದಿನಗಳಿಂದ ಸಂಬಂಧದಲ್ಲಿದ್ದ ಉದ್ವಿಗ್ನತೆ ಈಗ ದೂರವಾಗುತ್ತದೆ. ನೀವು ನಿಮ್ಮ ಕೆಲಸವನ್ನು ಹೆಚ್ಚು ವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ವಾರ ಉತ್ತಮವಾಗಿದ್ದರೂ, ನೀವು ಸ್ವಲ್ಪ ಜಾಗರೂಕರಾಗಿರಬೇಕು. ಹೂಡಿಕೆ…

Read More
ಮಹಾರಾಷ್ಟ್ರ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸತತ ಮಳೆ, ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಪ್ರಮಾಣ ಹೆಚ್ಚಳ

ಮಹಾರಾಷ್ಟ್ರ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸತತ ಮಳೆ, ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಪ್ರಮಾಣ ಹೆಚ್ಚಳ

ಬೆಳಗಾವಿ, ಜೂನ್ 23: ಮಳೆಯ ಅಬ್ಬರ ಕರ್ನಾಟಕದಲ್ಲಿ (Karnataka) ಕೊಂಚ ಕಡಿಮೆಯಾದಂತೆ ಕಾಣುತ್ತದೆ, ಅದರೆ ಕೆಲವು ಭಾಗಗಳಲ್ಲಿ ಮಾತ್ರ ಅದು ಧಾರಾಕಾರವಾಗಿ ಸುರಿಯುತ್ತಿದೆ. ನೆರೆರಾಜ್ಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಂತೂ ಮಳೆ ಎಡೆಬಿಡದೆ ಸುರಿಯುತ್ತಿದೆ. ಹಾಗಾಗಿ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಅಧಿಕೃತ ಮೂಲಗಳ ಪ್ರಕಾರ ಒಂದು ಲಕ್ಷ ಕ್ಯೂಸೆಕ್ಸ್ ಹೆಚ್ಚು ನೀರು ಹರಿದು ಬಂದಿದೆ. ನದಿಯಲ್ಲಿ ಒಳ ಹರಿವು ಹೆಚ್ಚಾದ ಕಾರಣ ದೂದ್ ಗಂಗಾ, ವೇದಗಂಗಾ ಮತ್ತು ಹಿರಣ್ಯಕೇಶಿ ನದಿಗಳಲ್ಲೂ ನೀರಿನ…

Read More
ರಚಿತಾ ರಾಮ್ ದೊಡ್ಡೋರು, ನಾನೇ ಕೆಟ್ಟವನು: ನಿರ್ದೇಶಕ ನಾಗಶೇಖರ್

ರಚಿತಾ ರಾಮ್ ದೊಡ್ಡೋರು, ನಾನೇ ಕೆಟ್ಟವನು: ನಿರ್ದೇಶಕ ನಾಗಶೇಖರ್

ಯಾರು ಒಳ್ಳೆಯವರು, ಕೆಟ್ಟವರು ಅಂತ ಭಗವಂತ ನೋಡಿಕೊಳ್ಳಲಿ ಬಿಡಿ. ಅವರು ಅಷ್ಟೆಲ್ಲಾ ಹೇಳಿದ್ದಾರೆ, ಅವರೇ ದೊಡ್ಡೋರು, ನಾನೇ ಕೆಟ್ಟವನು ಎಂದು ‘ಸಂಜು ವೆಡ್ಸ್ ಗೀತಾ 2’ ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ. Source link

Read More
ಫೀಲ್ಡಿಂದ ಡಿಪ್ಪಿಗೆ ಧೋನಿ ಸಿಗ್ನಲ್, ಪಡುಕೋಣೆ ಖುಷ್, ಹಳೇ ವಿಡಿಯೋ ವೈರಲ್! | When Ms Dhoni Gave A Signal To Deepika Padukone From The Stadium A Viral Throwback To 2007 T20 World Cup Era Kvn

ಫೀಲ್ಡಿಂದ ಡಿಪ್ಪಿಗೆ ಧೋನಿ ಸಿಗ್ನಲ್, ಪಡುಕೋಣೆ ಖುಷ್, ಹಳೇ ವಿಡಿಯೋ ವೈರಲ್! | When Ms Dhoni Gave A Signal To Deepika Padukone From The Stadium A Viral Throwback To 2007 T20 World Cup Era Kvn

ಧೋನಿ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡುವಿನ ಹಳೆಯ ಸಂಬಂಧದ ಗಾಸಿಪ್. 2007ರಲ್ಲಿ ಧೋನಿ ಟಿ20 ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಒಂದು ಸಂಬಂಧ ಇತ್ತೆಂಬ ಗಾಳಿಸುದ್ದಿ ಹಬ್ಬಿತ್ತು. ಸ್ಟೇಡಿಯಂನಲ್ಲಿ ಧೋನಿ ದೀಪಿಕಾಗೆ ಸಿಗ್ನಲ್ ಕೊಡುವ ಹಳೆಯ ವಿಡಿಯೋ ವೈರಲ್ ಆಗಿದೆ. ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ಕ್ಯಾಪ್ಟನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಮಹೇಂದ್ರ ಸಿಂಗ್ ಧೋನಿ…

Read More
ಸಕಲೇಶಪುರ ಕಾಫಿ ತೋಟದ ಕೂಲಿ ಕಾರ್ಮಿಕರಿಗೆ ಪಿಸ್ತೂಲ್‌ ತೋರಿಸಿ ಧಮ್ಕಿ ಹಾಕಿದ ಮೇಸ್ತ್ರಿ! | Hassan Sakaleshpur Coffee Estate Supervisor Threatens To Workers With Gun Sat

ಸಕಲೇಶಪುರ ಕಾಫಿ ತೋಟದ ಕೂಲಿ ಕಾರ್ಮಿಕರಿಗೆ ಪಿಸ್ತೂಲ್‌ ತೋರಿಸಿ ಧಮ್ಕಿ ಹಾಕಿದ ಮೇಸ್ತ್ರಿ! | Hassan Sakaleshpur Coffee Estate Supervisor Threatens To Workers With Gun Sat

ಹಾಸನದ ವೆಂಕಟಿಹಳ್ಳಿಯಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಮೇಸ್ತ್ರಿಯೊಬ್ಬ ಪಿಸ್ತೂಲ್ ತೋರಿಸಿ ಬೆದರಿಸಿದ ಘಟನೆ ನಡೆದಿದೆ. ಪೊಲೀಸರು ಫುಲ್‌ಬಾಬುವನ್ನು ವಿಚಾರಿಸಿ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಈ ಘಟನೆ ಕಾರ್ಮಿಕರ ಸುರಕ್ಷತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಹಾಸನ (ಜೂ. 23): ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವೆಂಕಟಿಹಳ್ಳಿ ಗ್ರಾಮದಲ್ಲಿ ಕೆಲಸದಲ್ಲಿದ್ದ ಕೂಲಿ ಕಾರ್ಮಿಕರಿಗೆ ಪಿಸ್ತೂಲ್ ಹಿಡಿದು ಧಮ್ಕಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಕೂಲಿ ಕಾರ್ಮಿಕರನ್ನು ಧಮ್ಕಿ ಹಾಕಿದ್ದು, ಅವರದ್ದೇ ರಾಜ್ಯದ…

Read More