Headlines
ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ: RB ಪಾಟೀಲ್​ ಆಡಿಯೋ ಬೆನ್ನಲ್ಲೇ, ಮತ್ತೊಂದು ವಾಯ್ಸ್​ ಮೆಸೆಜ್ ವೈರಲ್

ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ: RB ಪಾಟೀಲ್​ ಆಡಿಯೋ ಬೆನ್ನಲ್ಲೇ, ಮತ್ತೊಂದು ವಾಯ್ಸ್​ ಮೆಸೆಜ್ ವೈರಲ್

ಮೊಹಮ್ಮದ್ ಇಂಚಗೇರಿ, ಪಿಂಟೂ ರಾಠೋಡ್ ವಿಜಯಪುರ, ಜೂನ್​ 22: ವಸತಿ ಯೋಜನೆಯಲ್ಲಿ ಬಡವರಿಗೆ ಮನೆಗಳನ್ನು ನೀಡಲು ಹಣ ಪಡದು ನೀಡಲಾಗುತ್ತಿದೆ ಎಂದು ಕಾಂಗ್ರೆಸ್​ ಪಕ್ಷದ ಶಾಸಕ ಬಿ ಆರ್ ಪಾಟೀಲ್ (BR Patil) ಮಾಡಿರುವ ಆರೋಪ ಸತ್ಯವೆಂಬುದಕ್ಕೆ ವಿಜಯಪುರ (Vijayapura) ಜಿಲ್ಲೆಯಲ್ಲಿ ವಸತಿ ಯೋಜನೆಗಾಗಿ ಹಣ ಪಡೆಯುತ್ತಿರುವುದು ಸಾಕ್ಷಿಯಾಗಿದೆ. ಸಿಂದಗಿ ತಾಲೂಕಿನ ರಾಂಪೂರ ಗ್ರಾಮ ಪಂಚಾಯತಿಯಲ್ಲಿ ಬಡವರಿಗೆ ನೀಡುವ ಮನೆಗಳಿಗೆ ತಲಾ 40 ಸಾವಿರ ರೂಪಾಯಿ ಪಡೆಯಲಾಗುತ್ತಿದೆ ಎಂಬುವುದೇ ದುರಂತವಾಗಿದೆ. ರಾಂಪೂರ ಪಿ ಎ ಗ್ರಾಮ ಪಂಚಾಯತಿ…

Read More
Video : ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳು, ಸೂಪರ್ ಮ್ಯಾನ್ ಆದ ಅಪ್ಪ

Video : ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳು, ಸೂಪರ್ ಮ್ಯಾನ್ ಆದ ಅಪ್ಪ

ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳನ್ನು ರಕ್ಷಿಸಿದ ತಂದೆImage Credit source: Twitter ಅಪ್ಪ (father) ಅಂದ್ರೆ ಆಕಾಶ, ತನ್ನ ಮಕ್ಕಳ ಸಂತೋಷಕ್ಕಾಗಿ ತನಗೆ ಎಷ್ಟೇ ಕಷ್ಟ ಬಂದರೂ ಸರಿಯೇ, ಎಲ್ಲವನ್ನು ಸಹಿಸಿಕೊಳ್ಳುವ ಜೀವವೊಂದಿದ್ದರೆ ಅದು ತಂದೆ ಮಾತ್ರ. ಒಂದು ವೇಳೆ ಹೆಣ್ಣು ಮಗಳಿದ್ದರೆ ತಂದೆಗೆ ಆಕೆಯೇ ತನ್ನ ಪ್ರಪಂಚವಾಗಿರುತ್ತಾಳೆ. ತಂದೆಯಾದವನು ತನ್ನ ಮಗ ಹಾಗೂ ಮಗಳಿಗಾಗಿ ತನ್ನ ಪ್ರಾಣ ಬೇಕಾದ್ರೂ ಕೊಡಲು ಸಿದ್ಧವಿರುತ್ತಾನೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಂತಿದೆ. ಚಲಿಸುವ ರೈಲಿನ ಕೆಳಗೆ ಬಿದ್ದ ತನ್ನ…

Read More
ಹಳೆಯ ಅಥವಾ ಹರಿದ ಸಾಕ್ಸ್‌ ಎಸಿಬೇಡಿ, ಈ 5 ರೀತಿಯಲ್ಲಿ ಬಳಸಿ ದುಡ್ಡು ಉಳಿಸಿ | From Trash To Treasure 5 Clever Uses For Old Socks

ಹಳೆಯ ಅಥವಾ ಹರಿದ ಸಾಕ್ಸ್‌ ಎಸಿಬೇಡಿ, ಈ 5 ರೀತಿಯಲ್ಲಿ ಬಳಸಿ ದುಡ್ಡು ಉಳಿಸಿ | From Trash To Treasure 5 Clever Uses For Old Socks

ಸಾಕ್ಸ್ ದೈನಂದಿನ ಜೀವನದ ಒಂದು ಭಾಗವಾಗಿದೆ. ಆದರೆ ಪ್ರತಿ ಸೀಸನ್‌ನಲ್ಲಿಯೂ ಉಪಯುಕ್ತವಾಗುವ ಸಾಕ್ಸ್‌ಗಳು ಕಾಲಾನಂತರದಲ್ಲಿ ಹರಿದು ಹೋಗುತ್ತವೆ ಮತ್ತು ಹೆಚ್ಚಿನ ಜನರು ಅವುಗಳನ್ನು ಎಸೆಯುತ್ತಾರೆ. ಆದರೆ ಹರಿದ ನಂತರವೂ ಸಾಕ್ಸ್‌ಗಳು ನಿಮಗೆ ತುಂಬಾ ಉಪಯುಕ್ತವಾಗಬಹುದು. ನೀವು ಹಳೆಯ ಸಾಕ್ಸ್‌ಗಳನ್ನು ಸರಿಯಾಗಿ ಬಳಸಿದರೆ ಜನರು ನಿಮ್ಮನ್ನು ಸ್ಮಾರ್ಟ್ ಎಂದು ಪರಿಗಣಿಸುತ್ತಾರೆ. ಬಾಟಲಿಗೆ ಕವರ್ ಆಗಿಬೇಸಿಗೆಯಲ್ಲಿ ಮಕ್ಕಳ ನೀರಿನ ಬಾಟಲಿಗಳು ಅಥವಾ ಹಾಲಿನ ಬಾಟಲಿಗಳು ಬೇಗನೆ ಬಿಸಿಯಾಗುವುದನ್ನು ನೀವು ಗಮನಿಸಿರಬೇಕು. ಹಳೆಯ ಸಾಕ್ಸ್‌ಗಳಿಂದ ಬಾಟಲಿಗಳಿಗೆ ಮುದ್ದಾದ ಮತ್ತು ವರ್ಣಮಯ ಕವರ್‌ಗಳನ್ನು…

Read More
ಜಗನ್ನಾಥ ದೇವರ ರಥಯಾತ್ರೆಗೆ ಮಾಡುವ ಒರಿಯಾ ಖಿಚಡಿ ರೆಸಿಪಿ, ನಿಮ್ಮ ಮನೆಯಲ್ಲೇ ಮಾಡಿ

ಜಗನ್ನಾಥ ದೇವರ ರಥಯಾತ್ರೆಗೆ ಮಾಡುವ ಒರಿಯಾ ಖಿಚಡಿ ರೆಸಿಪಿ, ನಿಮ್ಮ ಮನೆಯಲ್ಲೇ ಮಾಡಿ

ಒರಿಸ್ಸಾ ಸ್ಪೆಷಲ್ ಖಿಚಡಿ: ಜಗನ್ನಾಥ ದೇವರ ರಥಯಾತ್ರೆ ಹಬ್ಬಕ್ಕೆ ಈ ವಿಶೇಷ ಖಿಚಡಿಯನ್ನು ನೈವೇದ್ಯ ಮಾಡಲಾಗುತ್ತದೆ. ಈ ರುಚಿಕರ ಖಿಚಡಿ ಮಾಡುವ ವಿಧಾನ ಇಲ್ಲಿದೆ.<img><p>ಒರಿಸ್ಸಾ ಸ್ಪೆಷಲ್ ಖಿಚಡಿ: ಜಗನ್ನಾಥ ದೇವರ ರಥಯಾತ್ರೆ ಹಬ್ಬಕ್ಕೆ ಈ ವಿಶೇಷ ಖಿಚಡಿಯನ್ನು ನೈವೇದ್ಯ ಮಾಡಲಾಗುತ್ತದೆ.&nbsp;</p><img><p>ಈ ರುಚಿಕರ ಖಿಚಡಿ ಮಾಡುವ ವಿಧಾನ ಇಲ್ಲಿದೆ. ರಥಯಾತ್ರೆಯಲ್ಲಿ ಈ ಖಿಚಡಿಗೆ ವಿಶೇಷ ಮಹತ್ವವಿದೆ.</p><img><p>ಬೇಕಾಗುವ ಸಾಮಗ್ರಿಗಳು: ಅಕ್ಕಿ, ಮೂಂಗ್ ದಾಲ್, ತುಪ್ಪ, ಜೀರಿಗೆ, ಪಲಾವ್ ಎಲೆ, ಲವಂಗ, ಚಕ್ಕೆ, ಶುಂಠಿ, ಉಪ್ಪು, ನೀರು.&nbsp;</p><img><p>ಮೊದಲು ಮೂಂಗ್ ದಾಲ್ ಅನ್ನು…

Read More
ಗಲ್ಫ್ ದೇಶಗಳಿಗೆ ಹೋಗುವವರ ಗಮನಕ್ಕೆ; ಏರ್ ಇಂಡಿಯಾದಿಂದ ಪರ್ಯಾಯ ಮಾರ್ಗ ಬಳಕೆ; ವಿಮಾನ ಪ್ರಯಾಣ ಅವಧಿ ಹೆಚ್ಚಳ

ಗಲ್ಫ್ ದೇಶಗಳಿಗೆ ಹೋಗುವವರ ಗಮನಕ್ಕೆ; ಏರ್ ಇಂಡಿಯಾದಿಂದ ಪರ್ಯಾಯ ಮಾರ್ಗ ಬಳಕೆ; ವಿಮಾನ ಪ್ರಯಾಣ ಅವಧಿ ಹೆಚ್ಚಳ

ನವದೆಹಲಿ, ಜೂನ್ 22: ಯುದ್ಧ ಸಂಭವಿಸುತ್ತಿರುವ ಪರ್ಷಿಯನ್ ಗಲ್ಫ್ ಪ್ರದೇಶದ ವಾಯುವಾರ್ಗವನ್ನು (persian gulf) ಬಳಸದಿರಲು ಏರ್ ಇಂಡಿಯಾ ನಿರ್ಧರಿಸಿದೆ. ಇರಾನ್, ಇರಾಕ್ ಮತ್ತು ಇಸ್ರೇಲ್ ಮೇಲೆ ಹಾದು ಹೋಗುವುದನ್ನು ತಪ್ಪಿಸಲು ಬೇರೆ ಪರ್ಯಾಯ ಮಾರ್ಗಗಳಲ್ಲಿ ಏರ್ ಇಂಡಿಯಾ (Air India) ಸಂಚರಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಏರ್ ಇಂಡಿಯಾ ವಕ್ತಾರರು, ಈ ಮಾರ್ಗ ಬದಲಾವಣೆ (flight re-route) ಕಾರಣಕ್ಕೆ ಕೆಲ ಫ್ಲೈಟ್​​ಗಳ ಸಂಚಾರ ಸಮಯ ಅಧಿಕಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದಿಂದ ಯುಎಇ, ಕತಾರ್, ಓಮನ್,…

Read More
ಮತ್ತೆ ಮತ್ತೆ ಮದುವೆ ಆಗ್ತಿರೋ ಆಮಿರ್ ಖಾನ್‌ಗೆ ಕಿವಿ ಹಿಂಡಿದ ಸಲ್ಮಾನ್ ಖಾನ್; ಏನಂದ್ರು ನೋಡಿ!

ಮತ್ತೆ ಮತ್ತೆ ಮದುವೆ ಆಗ್ತಿರೋ ಆಮಿರ್ ಖಾನ್‌ಗೆ ಕಿವಿ ಹಿಂಡಿದ ಸಲ್ಮಾನ್ ಖಾನ್; ಏನಂದ್ರು ನೋಡಿ!

<p>ಆಮಿರ್ ಖಾನ್ ಎರಡು ಮದುವೆಗಳನ್ನು ಮಾಡಿಕೊಂಡಿದ್ದಾರೆ ಮತ್ತು ಎರಡೂ ಬಾರಿ ವಿಚ್ಛೇದನ ಪಡೆದಿದ್ದಾರೆ. ಈಗ ಅವರು ಮೂರನೇ ಬಾರಿಗೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಆಮಿರ್ ಖಾನ್ ಏಕೆ ಪದೇ ಪದೇ ಮದುವೆಯಾಗುತ್ತಿದ್ದಾರೆ ಮತ್ತು ಈ ಸರಣಿ ಯಾವಾಗ ಕೊನೆಗೊಳ್ಳುತ್ತದೆ? ಈ ಬಗ್ಗೆ ಸಲ್ಮಾನ್ ಖಾನ್ ಏನಂದ್ರು?</p><img><p>ಸಲ್ಮಾನ್ ಖಾನ್ ನೆಟ್‌ಫ್ಲಿಕ್ಸ್‌ನ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಹೊಸ ಸೀಸನ್‌ನ ಮೊದಲ ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಪಿಲ್ ಶರ್ಮಾ ಮತ್ತು ಅವರ ನಡುವೆ ಆಮಿರ್ ಖಾನ್ ಬಗ್ಗೆ…

Read More
ಪ್ರಸಿದ್ದ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಗಾಡಿ ಓಡಿಸಿದ ಯುವಕ ಅಲ್ಲ 81ರ ವೃದ್ಧ! | Viral Video Spanish Steps Stunt 81 Year Old Drivers Car Gets Stuck

ಪ್ರಸಿದ್ದ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಗಾಡಿ ಓಡಿಸಿದ ಯುವಕ ಅಲ್ಲ 81ರ ವೃದ್ಧ! | Viral Video Spanish Steps Stunt 81 Year Old Drivers Car Gets Stuck

ಸ್ಪೇನ್‌ನ ಪ್ರಸಿದ್ಧ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ 81 ವರ್ಷದ ವೃದ್ಧನೊಬ್ಬ ಕಾರು ಚಲಾಯಿಸಿ ಸಿಲುಕಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸರ್ವೇ ಸಾಮಾನ್ಯ ಎನಿಸಿದೆ. ಟ್ರಾಫಿಕ್‌ನಿಂದ ತುಂಬಿರುವ ಮಹಾನಗರಗಳಲ್ಲಿ(Metro city) ಸಂಚಾರ ನಿಯಮ ಉಲ್ಲಂಘನೆಗೆ ಮಿತಿ ಎಂಬುದೇ ಇರುವುದಿಲ್ಲ, ಸಂಚಾರ ನಿಯಮ ಉಲ್ಲಂಘನೆ ಮಾಡಿ ಜನ ಕಟ್ಟುವ ದಂಡದ ಮೊತ್ತವೇ ಕೋಟಿಗಟ್ಟಲೇ ಆಗಿರುತ್ತದೆ. ಇದರಲ್ಲೇ ನೀವು ಜನ ಟ್ರಾಫಿಕ್ ನಿಯಮ(trafic rules) ಉಲ್ಲಂಘಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಜನ ಫುಟ್‌ಪಾತ್‌ಗಳ…

Read More
ರಾಜ ರಾಜ ಹಾಡಿನ ‘ಕನ್ಯಾ ಸೆರೆಗೆ ನನ್ನ ಶಾ…’ ಸಾಲಿನ ವಿವಾದಕ್ಕೆ ತೆರೆ: ಮನೋಹರ್ ಸ್ಪಷ್ಟನೆ | V Manohar Clears Preethsod Thappa Movie Raja Raja Song Lyric Controversy On Debate Sat

ರಾಜ ರಾಜ ಹಾಡಿನ ‘ಕನ್ಯಾ ಸೆರೆಗೆ ನನ್ನ ಶಾ…’ ಸಾಲಿನ ವಿವಾದಕ್ಕೆ ತೆರೆ: ಮನೋಹರ್ ಸ್ಪಷ್ಟನೆ | V Manohar Clears Preethsod Thappa Movie Raja Raja Song Lyric Controversy On Debate Sat

ಪ್ರೀತ್ಸೋದ್ ತಪ್ಪಾ ಚಿತ್ರದ ‘ರಾಜ ರಾಜ’ ಹಾಡಿನಲ್ಲಿ ‘ಕನ್ಯಾ ಸೆರೆಗೆ ನನ್ನ ಶಾ…’ ಎಂಬ ಸಾಲು ಅಶ್ಲೀಲ ಎಂಬ ವಿವಾದಕ್ಕೆ ಸಂಗೀತ ನಿರ್ದೇಶಕ ವಿ. ಮನೋಹರ್ ತೆರೆ ಎಳೆದಿದ್ದಾರೆ. ಹಂಸಲೇಖ ಅವರು ಕನ್ಯಾ ಸೆರೆಗೆ ವಿದಾಯ ಹೇಳುವ ಅರ್ಥದಲ್ಲಿ ಒಂದು ಪದವನ್ನು ಬಳಸಿದ್ದಾರೆ ಎಂದು ಮನೋಹರ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಸಿನಿಮಾದ ಅನೇಕ ಹಾಡುಗಳಲ್ಲಿ ಅಶ್ಲೀಲ ಪದ ಬಳಕೆ ಮಾಡಲಾಗಿದೆ. ದೊಡ್ಡ ನಾಯಕರು, ಗಾಯಕರ ಮೇಲೆ ಹಾಗೂ ಮಹಿಳೆಯ ಮೇಲೆ ಅಗೌರವ ತೋರಲಾಗಿದೆ ಎಂಬ ವಿವಾದಗಳು…

Read More
ಗಂಡ-ಹೆಂಡ್ತಿ ನಡುವೆ ಏಜ್‌ ಗ್ಯಾಪ್‌ ಎಷ್ಟಿರಬೇಕು? ದಾಂಪತ್ಯ ಜೀವನದಲ್ಲಿ ನಿಜಕ್ಕೂ ವಯಸ್ಸಿನ ಅಂತರ ಮುಖ್ಯವೇ?

ಗಂಡ-ಹೆಂಡ್ತಿ ನಡುವೆ ಏಜ್‌ ಗ್ಯಾಪ್‌ ಎಷ್ಟಿರಬೇಕು? ದಾಂಪತ್ಯ ಜೀವನದಲ್ಲಿ ನಿಜಕ್ಕೂ ವಯಸ್ಸಿನ ಅಂತರ ಮುಖ್ಯವೇ?

ಪ್ರೀತಿಗೆ ಜಾತಿ, ಧರ್ಮ, ಅಂತಸ್ತಿನ ಯಾವುದೇ ಮಿತಿಗಳಿಲ್ಲ ಮತ್ತು ಪ್ರೀತಿಗೆ ವಯಸ್ಸು ಅಡ್ಡಿಯಾಗಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಮದುವೆಯ (Marriage) ವಿಷಯಕ್ಕೆ ಬಂದಾಗ, ಗಂಡು-ಹೆಣ್ಣಿನ ಜಾತಕ ಹೊಂದಾಣಿಕೆ ಬಹು ಮುಖ್ಯ ಪಾತ್ರವನ್ನು ವಹಿಸುವಂತೆ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ಮದುವೆಯಾಗುವ ಗಂಡಿನ ವಯಸ್ಸು ಹೆಣ್ಣಿಗಿಂತ ಹೆಚ್ಚಿರಲೇಬೇಕು ಎಂದು ಹೇಳ್ತಾರೆ. ಆದ್ರೆ ಕೆಲವರು ತಮಗಿಂತ ವಯಸ್ಸಿನಲ್ಲಿ ಹಿರಿಯಳಾದ ಹೆಣ್ಣನ್ನು ಮದುವೆಯಾಗುತ್ತಾರೆ. ಕೆಲ ಮಹಿಳೆಯರು ತಮಗಿಂತ 15-20 ವರ್ಷ ಹಿರಿಯ ವ್ಯಕ್ತಿಯನ್ನು ವಿವಾಹ ಆಗ್ತಾರೆ.  ಹೀಗಿರುವಾಗ…

Read More
‘ಮೊಗಾಂಬೋ-ಭೈರೋನಾಥ್’ ಪಾತ್ರಗಳಿಗೆ ಜೀವ ತುಂಬಿದ ಅಮರೀಶ್ ಪುರಿ: ಖಳನಾಯಕ ಅಂದ್ರೆ ಹೀಗಿರ್ಬೇಕು ಅಂತಿದ್ರು!

‘ಮೊಗಾಂಬೋ-ಭೈರೋನಾಥ್’ ಪಾತ್ರಗಳಿಗೆ ಜೀವ ತುಂಬಿದ ಅಮರೀಶ್ ಪುರಿ: ಖಳನಾಯಕ ಅಂದ್ರೆ ಹೀಗಿರ್ಬೇಕು ಅಂತಿದ್ರು!

ಬಾಲಿವುಡ್‌ನ ಅತ್ಯಂತ ಸ್ಮರಣೀಯ ಖಳನಾಯಕ ಅಮರೀಶ್ ಪುರಿಯವರ ಜನ್ಮದಿನ. ಮೊಗಾಂಬೊದಿಂದ ಭೈರವನಾಥ್‌ವರೆಗೆ, ಅವರ ಪಾತ್ರಗಳು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದವು. ಅವರ 8 ಅತ್ಯಂತ ಭಯಾನಕ ಪಾತ್ರಗಳನ್ನು ನೋಡೋಣ.<img>ಬಾಲಿವುಡ್‌ನ ಖಳನಾಯಕ ಅಮರೀಶ್ ಪುರಿಯವರ ಜನ್ಮದಿನ. ಅವರು ಖಳನಾಯಕನ ಪಾತ್ರಕ್ಕೆ ಜೀವ ತುಂಬಿದ ರೀತಿ ಅದ್ಭುತ. ಅವರ 8 ಪಾತ್ರಗಳ ಬಗ್ಗೆ ತಿಳಿಯೋಣ.<img>ಭೈರವನಾಥ್: ‘ನಾಗಿಣ’ ಚಿತ್ರದಲ್ಲಿ ಭೈರವನಾಥನ ಪಾತ್ರದಲ್ಲಿ ಅಮರೀಶ್ ಪುರಿ ಅಮೋಘ ಅಭಿನಯ ನೀಡಿದ್ದಾರೆ.<img>ಮೊಗಾಂಬೊ: ‘ಮಿಸ್ಟರ್ ಇಂಡಿಯಾ’ ಚಿತ್ರದಲ್ಲಿ ಮೊಗಾಂಬೊ ಪಾತ್ರದಲ್ಲಿ ಅಮರೀಶ್ ಪುರಿ ಅಮೋಘ ಅಭಿನಯ ನೀಡಿದ್ದಾರೆ.<img>ಭುಜಂಗ್:…

Read More