Headlines
ರಿಷಭ್ ಪಂತ್‌ಗೂ ಮೊದಲು ಟೆಸ್ಟ್‌ನ 2 ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ 7 ಭಾರತೀಯ ಬ್ಯಾಟರ್‌ಗಳಿವರು!

ರಿಷಭ್ ಪಂತ್‌ಗೂ ಮೊದಲು ಟೆಸ್ಟ್‌ನ 2 ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ 7 ಭಾರತೀಯ ಬ್ಯಾಟರ್‌ಗಳಿವರು!

<p>ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಒಂದೇ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿ ಇತಿಹಾಸ ನಿರ್ಮಿಸಿದರು. ಈ ಸಾಧನೆ ಮಾಡಿದ ಕೆಲವೇ ಕೆಲವು ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದರು. ಆ ದಿಗ್ಗಜರು ಯಾರೆಂದು ನೋಡೋಣ ಬನ್ನಿ</p><img><p>ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ 118 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 134 ರನ್ ಗಳಿಸಿ ಒಂದೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.</p><img>ವಿಜಯ್…

Read More
Ramayana’s Grand Announcement: ನಟ ಯಶ್‌ ಸೇರಿ ತಾರಾಬಳಗದ ಹೆಸರು ರಿವೀಲ್‌ ಮಾಡಿದ ತಂಡ! | Ramayana Film Title Announcement Video Certified Ranbir Kapoor Sai Pallavi Yash

Ramayana’s Grand Announcement: ನಟ ಯಶ್‌ ಸೇರಿ ತಾರಾಬಳಗದ ಹೆಸರು ರಿವೀಲ್‌ ಮಾಡಿದ ತಂಡ! | Ramayana Film Title Announcement Video Certified Ranbir Kapoor Sai Pallavi Yash

ಬಾಲಿವುಡ್‌ನ ಬಹುನಿರೀಕ್ಷಿತ ರಾಮಾಯಣ ಚಿತ್ರದ ಟೈಟಲ್ ಘೋಷಣೆ ವಿಡಿಯೋಗೆ ಸೆನ್ಸಾರ್ ಮಂಡಳಿಯ ಅನುಮೋದನೆ ಸಿಕ್ಕಿದೆ. ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಎದುರು ನೋಡುತ್ತಿರುವ ಬಾಲಿವುಡ್‌ನ ಬೃಹತ್ ಯೋಜನೆ ರಾಮಾಯಣ ಚಿತ್ರದ ಟೈಟಲ್ ಘೋಷಣೆ ವಿಡಿಯೋಗೆ ಸೆನ್ಸಾರ್ ಮಂಡಳಿಯಿಂದ ಅನುಮತಿ ದೊರೆತಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಈ ಚಿತ್ರಕ್ಕೆ ಅನುಮತಿ ನೀಡಿದ್ದು, ಈ ಬೃಹತ್ ಯೋಜನೆಯ ಮೊದಲ ಅಧಿಕೃತ ದೃಶ್ಯಗಳು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ ಎಂಬುದರ ಸೂಚನೆ ನೀಡುತ್ತದೆ. ಎರಡು ಭಾಗಗಳಲ್ಲಿ ರಿಲೀಸ್!‌ …

Read More
Video: ಒಡಿಶಾ: ಇಬ್ಬರ ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿದ್ದಲ್ಲದೆ ಚರಂಡಿ ನೀರು ಕುಡಿಸಿ ವಿಕೃತಿ ತೋರಿದ ಜನ

Video: ಒಡಿಶಾ: ಇಬ್ಬರ ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿದ್ದಲ್ಲದೆ ಚರಂಡಿ ನೀರು ಕುಡಿಸಿ ವಿಕೃತಿ ತೋರಿದ ಜನ

ಗಂಜಾಂ, ಜೂನ್ 24: ಇಬ್ಬರು ದಲಿತರಿಗೆ ಗುಂಪೊಂದು ಚಿತ್ರಹಿಂಸೆ ಕೊಟ್ಟಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದ್ದು,  ವಿಡಿಯೋ ವೈರಲ್ ಆಗಿದೆ. ಇಬ್ಬರ ಬಾಯಿಗೆ ಹುಲ್ಲು  ತುರುಕಿ ಪ್ರಾಣಿಯಂತೆ 2 ಕಿ.ಮೀ ನಡೆಸಿದ್ದಷ್ಟೇ ಅಲ್ಲದೆ, ಚರಂಡಿ ನೀರು ಕುಡಿಸಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಧರಕೋಟೆ ಬ್ಲಾಕ್​ನ ಸಿಂಗಿಪುರ ಗ್ರಾಮದ ಬುಲು ನಾಯಕ್ ಹಾಗೂ ಬಾಬುಲಾ ನಾಯಕ್ ತಮ್ಮ ಮಗಳ ಮದುವೆಗೆ ವರದಕ್ಷಿಣೆ ವ್ಯವಸ್ಥೆಯ ಭಾಗವಾಗಿ ಮೂರು ಹಸುಗಳನ್ನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಗುಂಪೊಂದು ಅವರನ್ನು ತಡೆದಿತ್ತು. ದನಗಳನ್ನು…

Read More
ಬರೋಬ್ಬರಿ 627 ಕಿ.ಮಿ ಮೈಲೇಜ್, ಕೈಗೆಟುಕುವ ದರದ ಟಾಟಾ ಹ್ಯಾರಿಯರ್ ಇವಿ ಬೆಲೆ ಘೋಷಣೆ

ಬರೋಬ್ಬರಿ 627 ಕಿ.ಮಿ ಮೈಲೇಜ್, ಕೈಗೆಟುಕುವ ದರದ ಟಾಟಾ ಹ್ಯಾರಿಯರ್ ಇವಿ ಬೆಲೆ ಘೋಷಣೆ

<p>ಟಾಟಾ ಮೋಟಾರ್ಸ್ ಬ್ರ್ಯಾಂಡ್‌ನ ಹ್ಯಾರಿಯರ್ ಇವಿ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಇದರ ಬೆಲೆ ಘೋಷಣೆಯಾಗಿದೆ. ಕೈಗೆಟುಕುವ ದರದ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 627 ಕಿಲೋಮೀಟರ್ ಮೈಲೇಜ್ ನೀಡಲಿದೆ.</p><img><p>ಟಾಟಾ ಮೋಟಾರ್ಸ್ ಇತ್ತೀಚೆಗೆ ತಮ್ಮ ಹೊಸ ಎಲೆಕ್ಟ್ರಿಕ್ SUV, ಟಾಟಾ ಹ್ಯಾರಿಯರ್ EVಯನ್ನು ಬಿಡುಗಡೆ ಮಾಡಿತ್ತು. ಇದೀಗ ಟಾಟಾ ಹ್ಯಾರಿ ಇವಿ RWD ವೆರಿಯೆಂಟ್ ಕಾರಿನ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 627 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಬಲ್ಲ…

Read More
4 ವರ್ಷಗಳಿಂದ ಮಾತು ಬಿಟ್ಟಿದ್ದ ಅಣ್ಣ ತಂಗಿ: ಸಂಜಯ್ ಕಪೂರ್ ಸಾವಿನ ನಂತರ ಭಾವುಕ ಬರಹ ಬರೆದುಕೊಂಡ ತಂಗಿ | Sibling Love Mandira Kapoors Heartfelt Post For Late Brother Sanjay Kapoor

4 ವರ್ಷಗಳಿಂದ ಮಾತು ಬಿಟ್ಟಿದ್ದ ಅಣ್ಣ ತಂಗಿ: ಸಂಜಯ್ ಕಪೂರ್ ಸಾವಿನ ನಂತರ ಭಾವುಕ ಬರಹ ಬರೆದುಕೊಂಡ ತಂಗಿ | Sibling Love Mandira Kapoors Heartfelt Post For Late Brother Sanjay Kapoor

ಸಂಜಯ್ ಕಪೂರ್ ಹೀಗೆ ಹಠಾತ್ ನಿಧನರಾಗಬಹುದು ಎಂಬ ಸಣ್ಣ ಊಹೆಯೂ ಅವರ ಕುಟುಂಬಕ್ಕೆ ಇರಲಿಲ್ಲ, ಹೀಗಾಗಿಯೇ 4 ವರ್ಷಗಳಿಂದ ಮಾತು ಬಿಟ್ಟಿದ್ದ ತಂಗಿಗೆ ಈಗ ಬೇಕೆಂದರೆ ಮಾತನಾಡುವುದಕ್ಕೆ ಆತನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. Sibling Relationships: ಅಣ್ಣ ತಂಗಿ ಅಕ್ಕ ತಮ್ಮ ಹೀಗೆ ಯಾರೇ ಇರಲಿ ಒಡಹುಟ್ಟಿದವರ ಜೊತೆಗಿನ ಒಡನಾಟ ಬಹಳ ಅಮೋಘವಾದುದು, ನಾವು ಎಷ್ಟೇ ಕಿತ್ತಾಡಲಿ ಸಹೋದರ ಸಹೋದರಿಯರ ನಡುವೆ ಏನಾದರು ಕಷ್ಟ ನೋವು ಎಂದು ಬಂದಾಗ ಆತನ/ಆಕೆಯ ಕಷ್ಟಕ್ಕೆ ಧಾವಿಸಿ ಬಂದು ಬಿಡುತ್ತೇವೆ. ನಾವೆಷ್ಟೇ ಕಿತ್ತಾಟ…

Read More
ಹಾಬಿಗೆ ಮದ್ವೆ ಅಡ್ಡಿ, ಫುಡ್ ಸ್ಟಾಲ್ ನಡೆಸುತ್ತಾ ಒಂಟಿಯಾಗೇ ಇದ್ದಾರೆ ನಿವೃತ್ತ ಆರ್ಮಿ ಆಫೀಸರ್ ಅಜ್ಜಿ | 79 Year Old Unmarried Army Veteran Food Stall In Indor

ಹಾಬಿಗೆ ಮದ್ವೆ ಅಡ್ಡಿ, ಫುಡ್ ಸ್ಟಾಲ್ ನಡೆಸುತ್ತಾ ಒಂಟಿಯಾಗೇ ಇದ್ದಾರೆ ನಿವೃತ್ತ ಆರ್ಮಿ ಆಫೀಸರ್ ಅಜ್ಜಿ | 79 Year Old Unmarried Army Veteran Food Stall In Indor

ಸೋಶಿಯಲ್ ಮೀಡಿಯಾದಲ್ಲಿ ಅಜ್ಜಿಯೊಬ್ಬಳು ವೈರಲ್ ಆಗಿದ್ದಾರೆ. ರುಚಿಯಾಗಿ ಅಡುಗೆ ಮಾಡುವ ಅಜ್ಜಿ ಸಾಮಾನ್ಯದವರಲ್ಲ. ಅವಿವಾಹಿತ ಅಜ್ಜಿ ಮದುವೆ ತಿರಸ್ಕರಿಸಲು ಕಾರಣ ಏನು ಗೊತ್ತಾ?  ಮ್ಯಾರಿಡ್ ಮೆನ್ (Married Men) ಹಾಗೂ ಸಿಂಗಲ್ ವುಮೆನ್ (Single Women) ಯಾವಾಗ್ಲೂ ಖುಷಿಯಾಗಿರ್ತಾರೆ ಅಂತ ಕೆಲ ಸ್ಟಡಿ ಹೇಳಿದೆ. ಮದುವೆ ಆಗ್ತಿದ್ದಂತೆ ಸ್ವಾತಂತ್ರ್ಯ ಕಳೆದುಕೊಳ್ಳುವ ಮಹಿಳೆಯರು, ಕುಟುಂಬ, ಮಕ್ಕಳಿಗಾಗಿ ತಮ್ಮ ವೃತ್ತಿ ಜೀವನ ಸೇರಿದಂತೆ ಎಲ್ಲವನ್ನು ತ್ಯಾಗ ಮಾಡ್ತಾರೆ. ಅದೇ ಮದುವೆಯಾಗದ ಕೆಲ ಮಹಿಳೆಯರು ಸಾಧನೆಯ ಉತ್ತುಂಗಕ್ಕೆ ಏರಿದ ಅನೇಕ ಉದಾಹರಣೆ…

Read More
ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥ, ಊಟದಲ್ಲಿ ವಿಷದ ಶಂಕೆ

ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥ, ಊಟದಲ್ಲಿ ವಿಷದ ಶಂಕೆ

ಈ ಏರ್​​​ ಇಂಡಿಯಾ ವಿಮಾನಕ್ಕೆ (Air India flight) ಯಾರೋದೋ ಶಾಪ ಇದೆ ಅಥವಾ ದೃಷ್ಟಿಯಾಗಿರಬೇಕು. ಒಂದಲ್ಲ ಒಂದು ಸಮಸ್ಯೆಗಳು ಈ ವಿಮಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೀಗ ಈ ವಿಮಾನ ಊಟದ ವಿಚಾರವಾಗಿ ಸದ್ದು ಮಾಡುತ್ತಿದೆ. ಸೋಮವಾರ ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಏರ್​​ ಇಂಡಿಯಾ ವಿಮಾನ AI 130ರಲ್ಲಿ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಕೆಲವರಿಗೆ ವಾಕರಿಕೆ ಮತ್ತು ತಲೆತಿರುಗುವಿಕೆ ಸೇರಿದಂತೆ…

Read More
ಹಾವೇರಿ ಬ್ಯಾನರ್‌ ತೆರವು ಗಲಾಟೆ: ನಗರಸಭೆ ಸಿಬ್ಬಂದಿ ರಂಗಪ್ಪ ಹರೆಕಲ್ಲ ಸಾವಿನಲ್ಲಿ ಅಂತ್ಯ! | Haveri Banner Row Ends In Tragedy Municipality Staff Rangappa Dies After Alleged Abuse Sat

ಹಾವೇರಿ ಬ್ಯಾನರ್‌ ತೆರವು ಗಲಾಟೆ: ನಗರಸಭೆ ಸಿಬ್ಬಂದಿ ರಂಗಪ್ಪ ಹರೆಕಲ್ಲ ಸಾವಿನಲ್ಲಿ ಅಂತ್ಯ! | Haveri Banner Row Ends In Tragedy Municipality Staff Rangappa Dies After Alleged Abuse Sat

ಹಾವೇರಿಯಲ್ಲಿ ಬರ್ತಡೇ ಬ್ಯಾನರ್ ತೆರವು ವಿಚಾರದಲ್ಲಿ ನಡೆದ ಗಲಾಟೆ ದುರಂತ ಅಂತ್ಯ ಕಂಡಿದೆ. ನಗರಸಭೆ ಸಿಬ್ಬಂದಿ ರಂಗಪ್ಪ ಹೆರಕಲ್, ಅವಮಾನಕ್ಕೊಳಗಾಗಿ ವಿಷ ಸೇವಿಸಿ ಸಾವಿಗೆ ಯತ್ನಿಸಿದ್ದಾರೆ. ಆದರೆ, ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹಾವೇರಿ (ಜೂ.24): ಹಾವೇರಿ ನಗರಸಭೆಯಲ್ಲಿ ಬರ್ತಡೇ ಬ್ಯಾನರ್ ತೆರವಿಗೆ ನಡೆದ ಗಲಾಟೆಯಲ್ಲಿ ನಿಂದನೆಯಿಂದ ಖಿನ್ನಗೊಂಡು ರಂಗಪ್ಪ ಹೆರಕಲ್ಲ ವಿಷ ಸೇವಿಸಿ ಸಾವನ್ನಪ್ಪಿದ ದುಃಖದ ಘಟನೆ ನಡೆದಿದೆ. ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕುಟುಂಬದವರು ಆಗ್ರಹಿಸಿದ್ದಾರೆ. ಬರ್ತಡೇ ಬ್ಯಾನರ್ ತೆರವು ಗಲಾಟೆ ಪ್ರಕರಣ…

Read More
ಬಿಜೆಪಿಯಲ್ಲಿ ಬಿಎಸ್‌ವೈ ಮತ್ತೆ ಸಕ್ರಿಯ: ಪಕ್ಷದ ಕಚೇರಿಗೆ ಹಾಜರ್‌, ರಾಜ್ಯ ಪ್ರವಾಸ, ಹೋರಾಟಕ್ಕೆ ಸಿದ್ಧತೆ! | Former Chief Minister Bs Yediyurappa Is Back In Karnataka State Politics Rav

ಬಿಜೆಪಿಯಲ್ಲಿ ಬಿಎಸ್‌ವೈ ಮತ್ತೆ ಸಕ್ರಿಯ: ಪಕ್ಷದ ಕಚೇರಿಗೆ ಹಾಜರ್‌, ರಾಜ್ಯ ಪ್ರವಾಸ, ಹೋರಾಟಕ್ಕೆ ಸಿದ್ಧತೆ! | Former Chief Minister Bs Yediyurappa Is Back In Karnataka State Politics Rav

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಕ್ಷ ಸಂಘಟನೆಯಲ್ಲಿ ಮತ್ತಷ್ಟು ಸಕ್ರಿಯರಾಗಿದ್ದು, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲು ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ. ಕಾರ್ಯಕರ್ತರ ಸಭೆಗಳ ಮೂಲಕ ಜನಜಾಗೃತಿ ಮೂಡಿಸುವುದಾಗಿ ಹೇಳಿದ್ದಾರೆ. ಬೆಂಗಳೂರು (ಜೂ.24) : ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಮತ್ತಷ್ಟು ಸಕ್ರಿಯರಾಗಿದ್ದಾರೆ. ಸೋಮವಾರ ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಸ್ಮೃತಿ ದಿನ ಮತ್ತು ಜಗನ್ನಾಥ್ ರಾವ್ ಜೋಶಿ ಅವರ ಜನ್ಮದಿನದ ಪ್ರಯುಕ್ತ ಪಕ್ಷದ ಕಚೇರಿಗೆ ಭೇಟಿ ನೀಡಿ…

Read More
ಸಾವಿಗೂ ಚಳ್ಳೇಹಣ್ಣು ತಿನ್ನಿಸಬಲ್ಲ ಇವನು ಜಗತ್ತಿನ ಅತ್ಯಂತ ಅಪಾಯಕಾರಿ ಜಾದೂಗಾರ! | Harry Houdini The Legendary Escape Artist And Magician S Life Story Rav

ಸಾವಿಗೂ ಚಳ್ಳೇಹಣ್ಣು ತಿನ್ನಿಸಬಲ್ಲ ಇವನು ಜಗತ್ತಿನ ಅತ್ಯಂತ ಅಪಾಯಕಾರಿ ಜಾದೂಗಾರ! | Harry Houdini The Legendary Escape Artist And Magician S Life Story Rav

ಜಗತ್ತಿನ ಅತ್ಯಂತ ಅಪಾಯಕಾರಿ ಜಾದೂಗಾರ ಎಂದೇ ಖ್ಯಾತನಾದ ಹ್ಯಾರಿ ಹೌದಿನಿಯ ಕಥೆ ರಹಸ್ಯ ಮತ್ತು ರೋಮಾಂಚನದಿಂದ ತುಂಬಿದೆ. ಡೆಲಿವರಿ ಬಾಯ್ ಆಗಿದ್ದ ಹ್ಯಾರಿ ಜಾದೂಗಾರನಾಗಿ ಹೇಗೆ ರೂಪಾಂತರಗೊಂಡನು ಎಂಬುದನ್ನು ತಿಳಿಯಿರಿ. ಮ್ಯಾಜಿಕ್ ಮತ್ತು ಜಾದೂಗಾರರ ಜಗತ್ತು ಒಂದು ವಿಶಿಷ್ಟ ಲೋಕವನ್ನು ಹೊಂದಿದೆ. ಇದು ಕೇವಲ ಮನರಂಜನೆಯ ಜಗತ್ತಲ್ಲ, ಬದಲಿಗೆ ರಹಸ್ಯ, ರೋಮಾಂಚನ ಮತ್ತು ಅದ್ಭುತ ಕೌಶಲಗಳ ಸಮ್ಮಿಲನವಾಗಿದೆ. ಇಂದಿನ ಇಂಟರ್ನೆಟ್ ಯುಗದಲ್ಲಿ ಈ ಮಾಯಾ ಲೋಕದ ಕೆಲವು ರಹಸ್ಯಗಳು ಬಹಿರಂಗಗೊಂಡಿರಬಹುದು, ಆದರೆ ಈ ಜಗತ್ತಿನ ಮೋಡಿಯು ಇನ್ನೂ…

Read More